ಲಲಿತಾ ಸಹಸ್ರನಾಮ ೧೨೦
Bhakti-vaśyā भक्ति-वश्या (120)
೧೨೦. ಭಕ್ತಿ-ವಶ್ಯಾ
ಆಕೆಯನ್ನು ಭಕ್ತಿಯಿಂದ ನಿಯಂತ್ರಿಸಬಹುದು ಅಥವಾ ಆಕೆಯು ಭಕ್ತಿಗೆ ಆಕರ್ಷಣೆಗೊಳ್ಳುತ್ತಾಳೆ. ವಶ್ಯ ಎಂದರೆ ಆಕರ್ಷಣೆ ಅಥವಾ…
ಸ್ವಾಮಿ ವಿವೇಕಾನಂದರ ಸಾರ್ಧಶತಮಾನೋತ್ಸವ ಸಮಿತಿಯ ವತಿಯಿಂದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಆವರಣದಲ್ಲಿ ಚಿಂತನ-ಮಂಥನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಚಿಂತನ-ಮಂಥನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಉಪನ್ಯಾಸವನ್ನು ನೀಡಿದ…
“ಎಲ್ಲರಿಗಾಗಿ ವೇದ” ಬರಹದ ಸರಣಿಯಲ್ಲಿ ವರ್ಣಾಶ್ರಮದ ಬಗ್ಗೆ ಲೇಖನವನ್ನು ಓದಿದ ಮಿತ್ರರೊಬ್ಬರು ಕೇಳಿದ ಪ್ರಶ್ನೆಗೆ ಅದೇ ಕಾಲಮ್ ನಲ್ಲಿ ಉತ್ತರಿಸುವುದೇ ಸೂಕ್ತವೆಂದು ಇಲ್ಲಿ ಬರೆಯುತ್ತಿರುವೆ.
ಪ್ರಶ್ನೆ:
ನೀವು ಬ್ರಾಹ್ಮಣರ ಹಲವು…
ಲಲಿತಾ ಸಹಸ್ರನಾಮ ೧೧೫-೧೧೯
Bhadrapriyā भद्रप्रिया (115)
೧೧೫. ಭದ್ರಪ್ರಿಯಾ
ದೇವಿಯು ತನ್ನ ಕೃಪೆ ತೋರುವ ಕ್ರಿಯೆಯನ್ನು ಬಹುವಾಗಿ ಇಷ್ಟಪಡುತ್ತಾಳೆ; ಆಕೆಯು ತನ್ನ ಭಕ್ತರ ಮೇಲೆ ಆಶೀರ್ವಾದದ ಮಳೆಗರೆಯಲು ಕಾತುರಳಾಗಿದ್ದಾಳೆ.…
ಬಹಳ ದಿನಗಳಿಂದ ಏನನ್ನು ಸರಿಯಾಗಿ ಓದಲಾಗುತ್ತಿರಲಿಲ್ಲಾ,ನಿನ್ನೆ ಹಟಕ್ಕೆ ಬಿದ್ದು ಎಸ್.ಎಲ್.ಭೈರಪ್ಪ ನವರ ಜಲಪಾತ ಕಾದಂಬರಿಯನ್ನು ಅರಗಿಸಿಕೊಂಡೆ.ಕಲೆಯ ಹುಟ್ಟು ಮತ್ತು ಉದ್ದೇಶ,ಲೈಂಗಿಕ ತೃಪ್ತಿ ಮತ್ತು ಜೀವನ ಸೃಷ್ಟಿಯ ಪೂರಕತೆ,ನಗರ ಮತ್ತು ಹಳ್ಳಿ…
ಭಾರತದ ೧೬೦ ವರ್ಷಗಳ ಕಾಲ ಅಂಚೆಕಚೇರಿಗಳಲ್ಲಿ ಜನಜೀವನದ ಅತಿ ಮುಖ್ಯ ವೇಗವಾಗಿ ಸುದ್ದಿ ಕಳಿಸುವ ಟೆಲಿಗ್ರಾಮ್ ವ್ಯವಸ್ಥೆ, ಸನ್.೨೦೧೩ ರ, ಜುಲೈ,೧೫ ರ ಬಳಿಕ ಯಾರೂ ಬಳಸುವುದಿಲ್ಲವೆನ್ನುವ ಸಂಗತಿ ನಮ್ಮಂತಹ ಹಳಬರಿಗೆ ವಿಶಾದದ ಸಂಗತಿಯಾಗಿದೆ.
"…
ಓ ವಿದಿಯೇ ಜೀವನವೆಂಬ ಆಟದಲಿ ನೀನೆಣಿಸಿದಂತೆ ಆಟವಾಡು ಆದರೆ ನಡುವೆ ಕೈಕೊಡುವ ಆಟಗಾರರ ಆಯ್ಕೆಮಾಡಬೇಡ ಓ ಬ್ರಹ್ಮನೇ ಹಣೆಬರಹವನ್ನು ನಿನ್ನಿಚ್ಚೆಗನುಸಾರವಾಗಿಯೇ ಬರೆದುಬಿಡು ಆದರೆ ಇನ್ನೊಬ್ಬರ ನಾಲ್ಕರೊಂದು ಜೀವನಭಾಗವನ್ನು ಮಾತ್ರ ಸೇರಿಸಬೇಡ ಹಾಗೆಯೇ…
ಪ್ರಿಯಾಸೆಲ್ವರಾಜ್ ಬೆಂಗಳೂರಿನಲ್ಲಿಯೆ ಪ್ರಸಿದ್ದಳಾಗಿದ್ದ ಕ್ರಿಮಿನಲ್ ಅಡ್ವೊಕೇಟ್ .ಆಕೆ ಕೊಲೆ ದರೋಡೆಗಿಂತ , ಬೆಂಗಳೂರಿನ ರಿಯಲ್ ಎಸ್ಟೇಟ್ ವ್ಯವಹಾರಕ್ಕೆ ಸಂಬಂದಿಸಿದ ಕೇಸ್ ಗಳನ್ನು ಹ್ಯಾಂಡಲ್ ಮಾಡಿರುವುದೆ ಜಾಸ್ತಿ. ಅದಕ್ಕೆ ಕಾರಣ ಅದರಲ್ಲಿ…
ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ Fb mania ಮತ್ತು ಇದರಂತಹ ಸಾಮಾಜಿಕ ತಾಣಗಳು ವ್ಯಕ್ತಿಯ ವೈಯುಕ್ತಿಕ ಬದುಕಿನಲ್ಲಿ ವಹಿಸುತ್ತಿರುವ ಪಾತ್ರಗಳನ್ನು ನೋಡಿದಾಗ ಗಾಬರಿಯಾಗುತ್ತದೆ. ನಮ್ಮ ಬದುಕಿನ ಹಲವು ವಿಷಯಗಳನ್ನು ಇವು ನಿರ್ದೇಶಿಸುತ್ತಿವೆ…
ಏಕೆ ಹೀಗೆ?
========
ಇರುವ ಮೂರು ಬಣ್ಣವ ಅತ್ತಿತ್ತ ಕಲಸಿದರೆ ನಭದಲ್ಲಿ ಕಾಮನಬಿಲ್ಲು ಮೂಡುತ್ತದೆ
ಸಪ್ತಸ್ವರವ ಹಾಗೆ ಹೀಗೆ ಬೆರೆಸಿ ಹಾಡಿದರೆ ಸುಮಧುರ ಸಂಗೀತ ಕೇಳುತ್ತದೆ
ಒಂದಿಷ್ಟು ಸ್ವರ ವ್ಯಂಜನಗಳನ್ನು ಅತ್ತಿತ್ತ ಜೋಡಿಸಿದರೆ ಸಾಹಿತ್ಯ ಗಂಗೆ…
ಈ ಜೂನ್ ಹದಿನಾರು ಅಪ್ಪಂದಿರ ದಿನಾಚರಣೆ. ಹೆಚ್ಚು ಬಾರಿ ನೇಪಥ್ಯದಲ್ಲೆ ಅಡಗಿರುವ, ಅಮ್ಮಂದಿರ ವೈಭವಿಕರಣದ ಹಿಂದೆ ಮಸುಕಾಗಿಬಿಡುವ ಪಾತ್ರವೆ ಹೆಚ್ಚು ಈ ಅಪ್ಪಂದಿರದು. ಇಲ್ಲವೆ ದರ್ಪ, ದೌಲತ್ತುಗಳ ಸೆರಗಡಿಯಲ್ಲಿ ಮರೆಯಾಗಿಬಿಡುವ ಚಿತ್ರಣಗಳಿಗೇನೂ…
“ಪ್ರತಿ ಮುಖದ ಹಿಂದೆ ಒಂದೊಂದು ಅಪ್ರತಿಮ ಲೋಕ,
ಸ್ವಸಂಪೂರ್ಣ ಎಂದುಕೊಳ್ಳುತ್ತಲೇ ಒಂದನ್ನೊಂದು ಬಯಸಿ
ಬೇಯುತ್ತಿರುವ ನಡುಗಡ್ಡೆಗಳೆ ಪ್ರತಿಯೊಂದು
ಬದುಕಿಗೂ ಈ ಕರಿ ನೀರಲ್ಲಿ
ಜನ್ಮಟಾಪು; ಜೈಲರನ ಮೇಲ್ವಿಚಾರಣೆಯಲ್ಲಿ ಆಗಾಗ
ಅತ್ತಿತ್ತ ದೋಣಿ ಸಂಚಾರ…
"ಅನನ್ಯ ಸಮರ್ಪಣ" ಆಯೋಜಿಸಿರುವ "ಏಷ್ಯಾ ಶಾಸ್ತ್ರೀಯ ನೃತ್ಯೋತ್ಸವ" ಕಾರ್ಯಕ್ರಮವು ಇಂದು ಸಂಜೆ ಜೆ.ಸಿರಸ್ತೆಯ ಎ.ಡಿ.ಎ ರಂಗಮಂದಿರದಲ್ಲಿ ನಡೆಯಲಿದೆ. ಸಂಜೆ 5ಕ್ಕೆ ಕಾರ್ಯಕ್ರಮ ಆರಂಭವಾಗಲಿದೆ. ಪ್ರವೇಶ ಉಚಿತ.
ಅಣಿಗೊಳಿಸು
ಖಾಲಿ ಮನಸಿನ ಒಳ ಹೊಕ್ಕು
ಸುಂದರ ರೇಖೆಯ ಚಿತ್ರವ ಬಿಡಿಸಿ
ವಿಧ ವಿಧ ಬಗೆಯ ಬಣ್ಣವ ಮೂಡಿಸಿ
ರಮ್ಯ ಪ್ರಕೃತಿಯ ಹಿನ್ನಲೆಯಿರಿಸಿ
ಅದ್ಭುತ ಘಟನೆಗಳ ಸರಣಿ ಪೋಣಿಸಿ
ವಿವಿಧ ಭಾವಗಳ ಭಾವನೆ ತೋರಿಸಿ
ಹೊಸ ಅನುಭವದ ರಸದೌತಣ …