June 2013

  • June 19, 2013
    ಬರಹ: makara
    ಲಲಿತಾ ಸಹಸ್ರನಾಮ ೧೨೧-೧೨೩ Bhayāpahā भयापहा (121) ೧೨೧. ಭಯಾಪಹಾ              ದೇವಿಯು ಭಯವನ್ನು ಹೋಗಲಾಡಿಸುತ್ತಾಳೆ.              ತೈತ್ತರೀಯ ಉಪನಿಷತ್ತು (೨.೯) ಹೀಗೆ ಹೇಳುತ್ತದೆ, "ಬ್ರಹ್ಮವನ್ನು ತಿಳಿದವನಾಗಿ, ಅವನು ಯಾವುದಕ್ಕೂ…
  • June 18, 2013
    ಬರಹ: makara
    ಲಲಿತಾ ಸಹಸ್ರನಾಮ ೧೨೦ Bhakti-vaśyā भक्ति-वश्या (120) ೧೨೦. ಭಕ್ತಿ-ವಶ್ಯಾ           ಆಕೆಯನ್ನು ಭಕ್ತಿಯಿಂದ ನಿಯಂತ್ರಿಸಬಹುದು ಅಥವಾ ಆಕೆಯು ಭಕ್ತಿಗೆ ಆಕರ್ಷಣೆಗೊಳ್ಳುತ್ತಾಳೆ. ವಶ್ಯ ಎಂದರೆ ಆಕರ್ಷಣೆ ಅಥವಾ…
  • June 17, 2013
    ಬರಹ: lpitnal@gmail.com
    ಅಮ್ಮ ಹಾಗೂ ಗಗನಜೀವಿ                 - ಲಕ್ಷ್ಮೀಕಾಂತ ಇಟ್ನಾಳ                               ತಾಯಿ ಎಂಬ ಕೌತುಕವ ಕಾಣಲೊಂದು ಅನ್ಯವ್ಯೋಮಿನೂರು ಜ್ಯೋತಿ ವರುಷದಿಂದ ಹುಡುಕಿ  ಹೊರಟು ಗಗನಗಾಮಿ ಪಯಣದೊಳು ಭೂಮಿಗಾಗಿ ಚುಕ್ಕೆ ಚುಕ್ಕೆ ಅಲೆದು…
  • June 17, 2013
    ಬರಹ: hariharapurasridhar
    ಸ್ವಾಮಿ ವಿವೇಕಾನಂದರ ಸಾರ್ಧಶತಮಾನೋತ್ಸವ ಸಮಿತಿಯ ವತಿಯಿಂದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಆವರಣದಲ್ಲಿ  ಚಿಂತನ-ಮಂಥನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.             ಚಿಂತನ-ಮಂಥನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಉಪನ್ಯಾಸವನ್ನು ನೀಡಿದ…
  • June 17, 2013
    ಬರಹ: hariharapurasridhar
              “ಎಲ್ಲರಿಗಾಗಿ ವೇದ” ಬರಹದ ಸರಣಿಯಲ್ಲಿ ವರ್ಣಾಶ್ರಮದ ಬಗ್ಗೆ ಲೇಖನವನ್ನು ಓದಿದ ಮಿತ್ರರೊಬ್ಬರು ಕೇಳಿದ ಪ್ರಶ್ನೆಗೆ ಅದೇ ಕಾಲಮ್ ನಲ್ಲಿ ಉತ್ತರಿಸುವುದೇ ಸೂಕ್ತವೆಂದು ಇಲ್ಲಿ ಬರೆಯುತ್ತಿರುವೆ. ಪ್ರಶ್ನೆ: ನೀವು ಬ್ರಾಹ್ಮಣರ ಹಲವು…
  • June 17, 2013
    ಬರಹ: makara
    ಲಲಿತಾ ಸಹಸ್ರನಾಮ ೧೧೫-೧೧೯ Bhadrapriyā भद्रप्रिया (115) ೧೧೫. ಭದ್ರಪ್ರಿಯಾ            ದೇವಿಯು ತನ್ನ ಕೃಪೆ ತೋರುವ ಕ್ರಿಯೆಯನ್ನು ಬಹುವಾಗಿ ಇಷ್ಟಪಡುತ್ತಾಳೆ; ಆಕೆಯು ತನ್ನ ಭಕ್ತರ ಮೇಲೆ ಆಶೀರ್ವಾದದ ಮಳೆಗರೆಯಲು ಕಾತುರಳಾಗಿದ್ದಾಳೆ.…
  • June 17, 2013
    ಬರಹ: sunilkgb
    ಬಹಳ ದಿನಗಳಿಂದ ಏನನ್ನು ಸರಿಯಾಗಿ ಓದಲಾಗುತ್ತಿರಲಿಲ್ಲಾ,ನಿನ್ನೆ ಹಟಕ್ಕೆ ಬಿದ್ದು ಎಸ್.ಎಲ್.ಭೈರಪ್ಪ ನವರ ಜಲಪಾತ ಕಾದಂಬರಿಯನ್ನು ಅರಗಿಸಿಕೊಂಡೆ.ಕಲೆಯ ಹುಟ್ಟು ಮತ್ತು ಉದ್ದೇಶ,ಲೈಂಗಿಕ ತೃಪ್ತಿ ಮತ್ತು ಜೀವನ ಸೃಷ್ಟಿಯ ಪೂರಕತೆ,ನಗರ ಮತ್ತು ಹಳ್ಳಿ…
  • June 17, 2013
    ಬರಹ: venkatesh
    ಭಾರತದ ೧೬೦ ವರ್ಷಗಳ ಕಾಲ ಅಂಚೆಕಚೇರಿಗಳಲ್ಲಿ ಜನಜೀವನದ ಅತಿ ಮುಖ್ಯ ವೇಗವಾಗಿ  ಸುದ್ದಿ ಕಳಿಸುವ ಟೆಲಿಗ್ರಾಮ್  ವ್ಯವಸ್ಥೆ, ಸನ್.೨೦೧೩ ರ, ಜುಲೈ,೧೫ ರ ಬಳಿಕ ಯಾರೂ ಬಳಸುವುದಿಲ್ಲವೆನ್ನುವ ಸಂಗತಿ ನಮ್ಮಂತಹ ಹಳಬರಿಗೆ ವಿಶಾದದ ಸಂಗತಿಯಾಗಿದೆ.   "…
  • June 17, 2013
    ಬರಹ: Vinutha B K
    ಓ ವಿದಿಯೇ ಜೀವನವೆಂಬ ಆಟದಲಿ ನೀನೆಣಿಸಿದಂತೆ ಆಟವಾಡು ಆದರೆ ನಡುವೆ ಕೈಕೊಡುವ ಆಟಗಾರರ ಆಯ್ಕೆಮಾಡಬೇಡ ಓ ಬ್ರಹ್ಮನೇ ಹಣೆಬರಹವನ್ನು ನಿನ್ನಿಚ್ಚೆಗನುಸಾರವಾಗಿಯೇ ಬರೆದುಬಿಡು ಆದರೆ ಇನ್ನೊಬ್ಬರ ನಾಲ್ಕರೊಂದು ಜೀವನಭಾಗವನ್ನು ಮಾತ್ರ ಸೇರಿಸಬೇಡ ಹಾಗೆಯೇ…
  • June 17, 2013
    ಬರಹ: partha1059
     ಪ್ರಿಯಾಸೆಲ್ವರಾಜ್ ಬೆಂಗಳೂರಿನಲ್ಲಿಯೆ ಪ್ರಸಿದ್ದಳಾಗಿದ್ದ ಕ್ರಿಮಿನಲ್ ಅಡ್ವೊಕೇಟ್ .ಆಕೆ ಕೊಲೆ ದರೋಡೆಗಿಂತ , ಬೆಂಗಳೂರಿನ ರಿಯಲ್ ಎಸ್ಟೇಟ್ ವ್ಯವಹಾರಕ್ಕೆ ಸಂಬಂದಿಸಿದ ಕೇಸ್ ಗಳನ್ನು ಹ್ಯಾಂಡಲ್ ಮಾಡಿರುವುದೆ ಜಾಸ್ತಿ. ಅದಕ್ಕೆ ಕಾರಣ ಅದರಲ್ಲಿ…
  • June 17, 2013
    ಬರಹ: hema hebbagodi
    ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ Fb mania ಮತ್ತು ಇದರಂತಹ ಸಾಮಾಜಿಕ ತಾಣಗಳು ವ್ಯಕ್ತಿಯ ವೈಯುಕ್ತಿಕ ಬದುಕಿನಲ್ಲಿ ವಹಿಸುತ್ತಿರುವ ಪಾತ್ರಗಳನ್ನು ನೋಡಿದಾಗ ಗಾಬರಿಯಾಗುತ್ತದೆ.  ನಮ್ಮ ಬದುಕಿನ ಹಲವು ವಿಷಯಗಳನ್ನು ಇವು ನಿರ್ದೇಶಿಸುತ್ತಿವೆ…
  • June 17, 2013
    ಬರಹ: siddu.korpalli
    ಗಾಡಿ ಬಂತು ಗಾಡಿಪೆಟ್ರೋಲ್ ಇಲ್ಲದ ಗಾಡಿಅದರ ಮೇಲೆ ಕುಳಿತರು ಇಬ್ಬರು ಜೋಡಿಮುಂದಕ್ಕೆ ಹೋಗಲಿಲ್ಲ ಅವರ ಬ್ವಾಡಿ   ಇಂತಿ ನಿಮ್ಮ ಕಿರು ಕವಿ,ಸಿದ್ದರಾಮ ಏನ್. ಕೋರಪಳ್ಳಿ
  • June 16, 2013
    ಬರಹ: partha1059
    ಏಕೆ ಹೀಗೆ? ======== ಇರುವ ಮೂರು ಬಣ್ಣವ ಅತ್ತಿತ್ತ ಕಲಸಿದರೆ ನಭದಲ್ಲಿ ಕಾಮನಬಿಲ್ಲು ಮೂಡುತ್ತದೆ ಸಪ್ತಸ್ವರವ ಹಾಗೆ ಹೀಗೆ ಬೆರೆಸಿ ಹಾಡಿದರೆ ಸುಮಧುರ ಸಂಗೀತ ಕೇಳುತ್ತದೆ ಒಂದಿಷ್ಟು ಸ್ವರ ವ್ಯಂಜನಗಳನ್ನು ಅತ್ತಿತ್ತ ಜೋಡಿಸಿದರೆ ಸಾಹಿತ್ಯ ಗಂಗೆ…
  • June 16, 2013
    ಬರಹ: nageshamysore
    ಈ ಜೂನ್ ಹದಿನಾರು ಅಪ್ಪಂದಿರ ದಿನಾಚರಣೆ. ಹೆಚ್ಚು ಬಾರಿ ನೇಪಥ್ಯದಲ್ಲೆ ಅಡಗಿರುವ, ಅಮ್ಮಂದಿರ ವೈಭವಿಕರಣದ ಹಿಂದೆ ಮಸುಕಾಗಿಬಿಡುವ ಪಾತ್ರವೆ ಹೆಚ್ಚು ಈ ಅಪ್ಪಂದಿರದು. ಇಲ್ಲವೆ ದರ್ಪ, ದೌಲತ್ತುಗಳ ಸೆರಗಡಿಯಲ್ಲಿ ಮರೆಯಾಗಿಬಿಡುವ ಚಿತ್ರಣಗಳಿಗೇನೂ…
  • June 15, 2013
    ಬರಹ: hema hebbagodi
      “ಪ್ರತಿ ಮುಖದ ಹಿಂದೆ ಒಂದೊಂದು ಅಪ್ರತಿಮ ಲೋಕ, ಸ್ವಸಂಪೂರ್ಣ ಎಂದುಕೊಳ್ಳುತ್ತಲೇ ಒಂದನ್ನೊಂದು ಬಯಸಿ ಬೇಯುತ್ತಿರುವ ನಡುಗಡ್ಡೆಗಳೆ ಪ್ರತಿಯೊಂದು ಬದುಕಿಗೂ ಈ ಕರಿ ನೀರಲ್ಲಿ ಜನ್ಮಟಾಪು; ಜೈಲರನ ಮೇಲ್ವಿಚಾರಣೆಯಲ್ಲಿ ಆಗಾಗ ಅತ್ತಿತ್ತ ದೋಣಿ ಸಂಚಾರ…
  • June 15, 2013
    ಬರಹ: ಕಾರ್ಯಕ್ರಮಗಳು
    "ಅನನ್ಯ ಸಮರ್ಪಣ" ಆಯೋಜಿಸಿರುವ "ಏಷ್ಯಾ ಶಾಸ್ತ್ರೀಯ ನೃತ್ಯೋತ್ಸವ" ಕಾರ್ಯಕ್ರಮವು ಇಂದು ಸಂಜೆ ಜೆ.ಸಿರಸ್ತೆಯ ಎ.ಡಿ.ಎ ರಂಗಮಂದಿರದಲ್ಲಿ ನಡೆಯಲಿದೆ. ಸಂಜೆ 5ಕ್ಕೆ ಕಾರ್ಯಕ್ರಮ ಆರಂಭವಾಗಲಿದೆ. ಪ್ರವೇಶ ಉಚಿತ.
  • June 15, 2013
    ಬರಹ: Tejaswi_ac
     ಅಣಿಗೊಳಿಸು  ಖಾಲಿ ಮನಸಿನ ಒಳ ಹೊಕ್ಕು   ಸುಂದರ ರೇಖೆಯ ಚಿತ್ರವ ಬಿಡಿಸಿ   ವಿಧ ವಿಧ ಬಗೆಯ ಬಣ್ಣವ ಮೂಡಿಸಿ  ರಮ್ಯ ಪ್ರಕೃತಿಯ ಹಿನ್ನಲೆಯಿರಿಸಿ     ಅದ್ಭುತ ಘಟನೆಗಳ ಸರಣಿ ಪೋಣಿಸಿ     ವಿವಿಧ ಭಾವಗಳ ಭಾವನೆ ತೋರಿಸಿ   ಹೊಸ ಅನುಭವದ ರಸದೌತಣ …
  • June 15, 2013
    ಬರಹ: nageshamysore
    ದುರಭಿಮಾನದ ದುರ್ಯೋಧನ ಗೊತ್ತಾ, ಈ ಡುರಿಯಣ್ಣನ ಸುಗಂಧದುರಿತ! ನೀವು ಛಲದಂಕ ಮಲ್ಲರೆ ಆಗಿದ್ದರೆ ನಿಮಗೊಂದು ಪಂಥ - ಜೀವನದಲಿ ಒಮ್ಮೆಯಾದರೂ ಒಂದೆ ಒಂದು ಡುರಿಯನ್ ಹಣ್ಣು ತಿಂದು ಜಯಿಸಿಬಿಟ್ಟರೆ ನೀವೆ ಗೆದ್ದಂತೆ! ಹಾಗೆಂದು ಇದೇನು ಮಹಾ ಎಂದು…