June 2013

  • June 24, 2013
    ಬರಹ: makara
    ಲಲಿತಾ ಸಹಸ್ರನಾಮ ೧೪೭ - ೧೫೩ Nirāśrayā निराश्रया (147) ೧೪೭. ನಿರಾಶ್ರಯಾ          ಆಶ್ರಯವೆಂದರೆ ಅವಲಂಬನೆ (ಒಂದು ವಸ್ತುವಿಗೆ ಮತ್ಯಾವುದಾದರೂ ವಸ್ತುವು ಅಳವಡಿಸಲ್ಪಟ್ಟಿರುವುದು ಅಥವಾ ಅದರೊಂದಿಗೆ ಅವಿನಾಭಾವ ಸಂಬಂಧ ಹೊಂದಿರುವುದು ಅಥವಾ…
  • June 24, 2013
    ಬರಹ: ksraghavendranavada
    ೧. ಅ೦ಧಶ್ರಧ್ಧೆ ಒಳ್ಳೆಯದಲ್ಲ.. ವೈಚಾರಿಕ ಮತಿ ಇರಬೇಕು. ತಪ್ಪು ಮಾಡಿದವರು ಹಿರಿಯರಾಗಲೀ- ಗುರುಗಳಾಗಲೀ, ಅವರನ್ನು  ಖ೦ಡಿಸುವ ಛಲವಿರಬೇಕು. ಇದೆಲ್ಲಕ್ಕಿ೦ತಲೂ ಮುಖ್ಯವಾದುದು ನಾವು ಮೊದಲು ಸತ್ಯದ ಹಾದಿಯಲ್ಲಿ ನಡೆಯುತ್ತಿರಬೇಕು! ೨. ಸತ್ಯವನ್ನು…
  • June 23, 2013
    ಬರಹ: hariharapurasridhar
    ಈ ಸಂಚಿಕೆಯಲ್ಲಿ ಯಾವ ಶಬ್ಧವು  ನಮ್ಮ ಸಮಾಜದಲ್ಲಿ ಅತೀ ಚರ್ಚೆಗೆ ಕಾರಣವಾಗಿದೆಯೋ, ಯಾವ ಪದ ಪ್ರಯೋಗ ಮಾಡಿದರೆ ಎಲ್ಲಿ ಅಲ್ಲೋಲ ಕಲ್ಲೋಲವಾಗುತ್ತದೆಯೋ ಎಂಬ ಆತಂಕ ವಿದೆಯೋ ಆ ಪದದ ಬಗ್ಗೆ ವೇದದ ದೃಷ್ಟಿಕೋನದಲ್ಲಿ ಇಂದು ವಿಚಾರ ಮಾಡೋಣ. ಆ ಪದವೇ “…
  • June 22, 2013
    ಬರಹ: Mohan V Kollegal
    ಹುಷಾರು ತಪ್ಪಿದಾಗ ಇನ್ನಿಲ್ಲದಂತೆ ಮನೆಯವರು ಮತ್ತು ಅನೇಕ ಗೆಳೆಯರು ನೆನಪಾಗುತ್ತಾರೆ. ಉಳಿದಂತೆ, ಕೆಲಸದ ಒತ್ತಡಗಳು ಭಾವನೆಗಳನ್ನು ಸರಾಸಗಟಾಗಿ ನುಂಗಿಕೊಳ್ಳುವುದರಿಂದ ಹಲವೊಮ್ಮೆ ಭಾವಹೀನರಾಗಿ ನಾವೆಲ್ಲಾ ಬದುಕು ನಡೆಸಬೇಕಾತ್ತದೆ. ಇಂಜೆಕ್ಷನ್…
  • June 22, 2013
    ಬರಹ: makara
    ಲಲಿತಾ ಸಹಸ್ರನಾಮ ೧೪೩ - ೧೪೬ Nirupaplavā निरुपप्लवा (143) ೧೪೩. ನಿರುಪಪ್ಲವಾ           ದೇವಿಯು ನಿತ್ಯ ನಿರಂತರವಾಗಿರುವವಳು; ಇದು ಬ್ರಹ್ಮದ ಇನ್ನೊಂದು ಗುಣವಾಗಿದೆ. ಇದೇ ಅರ್ಥವನ್ನು ೧೮೦ನೇ ನಾಮವು ಕೊಡುತ್ತದೆ.           ಇನ್ನೊಂದು…
  • June 22, 2013
    ಬರಹ: BRS
    ಹಳ್ಳಿಯಿಂದ ಬಿ.ಎ. ಕಲಿಯಲು ಮೈಸೂರಿನ ಮಹಾರಾಜ ಕಾಲೇಜಿಗೆ ಬಂದಿದ್ದ ಹುಡುಗ, ಗೌರಿ-ಗಣೇಶ ಹಬ್ಬದ ಸಮಯದಲ್ಲಿ, ಜನರೆಲ್ಲಾ ಗಣಪತಿ ಕೂರಿಸುವುದನ್ನು ನೋಡಿ ತಾನೂ ಗಣಪತಿ ಕೂರಿಸಲು ನಿರ್ಧರಿಸಿದ. ಎಂಟಾಣೆಗೊಂದು ಗಣಪತಿ, ನಾಲ್ಕಾಣೆಗೊಂದು ಗೌರಿ ಹೀಗೆ…
  • June 22, 2013
    ಬರಹ: prasannakulkarni
    ಸುಖಾ ಸುಮ್ಮನೆ ಮಳೆ ಸುರಿದು ನೀರು ಹರಿದರೆ, ನಾ ತೊಯ್ಯುವುದಿಲ್ಲ....!!   ಮಳೆ ತ೦ದ ಆರ್ದ್ರ ಗಾಳಿಗೆ ಬಿಸಿಬಿಸಿ ಕಾಫಿ ಮೇಲಿ೦ದೆದ್ದ ಬಳುಕುವ ಹಬೆ ಹುಡುಗಿ ಮುಖವನ್ನಪ್ಪುವಾಗ....   ಮಳೆ ಬ೦ದು ನಿ೦ತ ಮೇಲೂ, ಒ೦ದೇ ಕೊಡೆಯಲ್ಲಿ ನಿ೦ತ ಪೋರ ಪೋರಿಯರು…
  • June 21, 2013
    ಬರಹ: makara
    ಲಲಿತಾ ಸಹಸ್ರನಾಮ ೧೩೯ - ೧೪೨ Nirguṇā निर्गुणा (139) ೧೩೯. ನಿರ್ಗುಣಾ            ಆಕೆಯು ಗುಣಗಳಿಂದಾಗಿ ಮಾರ್ಪಾಡು ಹೊಂದುವುದಿಲ್ಲ. ಗುಣಗಳು ಮೂರು ವಿಧಗಳಾಗಿವೆ; ಅವೆಂದರೆ ಸತ್ವ, ರಜಸ್ ಮತ್ತು ತಮಸ್. ಈ ಗುಣಗಳು ಸ್ಥೂಲ ಶರೀರದ ರಚನೆಗೆ…
  • June 21, 2013
    ಬರಹ: H A Patil
                         ಗವ್ವೆನ್ನುವ 'ಗಾಡಾಂಧಕಾರ 'ಜೀರುಂಡೆಗಳ ಜೀಗುಟ್ಟುವ ನಿನಾದಮುಗಿಲ ಚುಕ್ಕಿಗಳೂಕಾಣದಂತೆ ಸರ್ವತ್ರವಾಗಿವ್ಯಾಪಿಸಿರುವ 'ಕಡು ರಾತ್ರಿ'ದೆವ್ವಭೂತ ಪ್ರೇತ ಪಿಶಾಚಿ ನಿಶಾಚರಿಗಳುವಿಜ್ರಂಭಿಸುವ 'ಕರಾಳ ಕತ್ತಲ ರಾತ್ರಿ' ಅಪರಾಧಿಕ…
  • June 21, 2013
    ಬರಹ: nageshamysore
    ನಿನ್ನೆ ಪಾರ್ಥರು ಕೊಟ್ಟ 'ಪದ್ಯ ಪಾನ'ದ ಲಿಂಕು ನೋಡಿದೆ (http://padyapaana.com/) - 'ದ್ರೌಪದಿ ವಸ್ತ್ರಾಪಹರಣದ' ಚಿತ್ರವಿತ್ತು (72). ಷಟ್ಪದಿ, ಛಂಧಸ್ಸು ವ್ಯಾಕರಣ ಜ್ಞಾನ ನನಗಿಲ್ಲದ ಕಾರಣ, ಆ ಪ್ರಕಾರದಲ್ಲಿ ರಚಿಸಲು ನನಗೆ ಬರದು. ಆದರೂ…
  • June 20, 2013
    ಬರಹ: partha1059
    ಬೆಂಗಳೂರಿನಲ್ಲಿ ರಾತ್ರಿಯೆಲ್ಲ ಸತತವಾಗಿ ಮಳೆ ಸುರಿದು , ದಿನದಲ್ಲಿ ಸುಮಾರು ೧೦ ಸೆಂ.ಮಿ (೧೦೦ ಮಿ.ಮಿ.) ಮಳೆ ಬಿತ್ತು ಅಂದುಕೊಳ್ಳೋಣ, ಆಗ ಅದರ ಪರಿಣಾಮ ಬೆಂಗಳೂರಿನ ಮೇಲೆ ಘೋರವಾಗಿರುತ್ತದೆ.    ಈಗ ಅದೆ ಮಳೆ ರಾತ್ರಿಯೆಲ್ಲ ಬೀಳುವ ಬದಲಿಗೆ ಆ ೧೦…
  • June 20, 2013
    ಬರಹ: makara
    ಲಲಿತಾ ಸಹಸ್ರನಾಮ ೧೩೪ - ೧೩೮ Nirlepā निर्लेपा (134) ೧೩೪. ನಿರ್ಲೇಪಾ           ದೇವಿಗೆ ಯಾವುದೇ ರೀತಿಯ ಮೋಹ ಮಮತೆಗಳಿಲ್ಲ. ’ಲೇಪಾ’ ಎಂದರೆ ಕಲೆ ಅಥವಾ ಮಲಿನತೆ ಅಂದರೆ ಅಶುದ್ಧವಾದದ್ದು. ಮೋಹವು ಬಂಧನದಿಂದ ಉಂಟಾಗುತ್ತದೆ ಮತ್ತು ಈ ಬಂಧನವು…
  • June 20, 2013
    ಬರಹ: nageshamysore
    ಪಾರ್ಥರ ಚಿತ್ರಗಳು ಪ್ರೇರೇಪಿಸಿದ ಗಂಗೆಯ ದೃಷ್ಟಿಕೋನದಿಂದ ಬಂದ ಕವನದ ಜತೆಗೆ ಬಂದ ಮತ್ತೊಂದು ಭಾವ -  ನಿಜ ಗಂಗಾವತರಣವನ್ನು ಕುರಿತದ್ದು. ಇಲ್ಲಿ ಗಂಗೆಯ ಮತ್ತೊಂದು ವಿಭಿನ್ನ ವ್ಯಾಖ್ಯಾನದ ಯತ್ನ, ತುಸು ಸಮಗ್ರ ರೂಪದಲ್ಲಿ - ನಾಗೇಶ ಮೈಸೂರು,…
  • June 20, 2013
    ಬರಹ: partha1059
    ಸಂಪದಿಗರೆ ಇಲ್ಲಿ ಮೂರು ವಿಬಿನ್ನ ಚಿತ್ರಗಳಿವೆಎರಡು ಬೇರೆ ಬೇರೆ ಸನ್ನಿವೇಶಗಳುಸಾಂದಾರ್ಭಿಕವಾಗಿ ನಾಗೇಶಮೈಸೂರು ಇವರನ್ನು ಕವನ ರಚಿಸಲು ಕೋರಿದ್ದೇನೆಅಥವ ಅಹ್ವಾನವನ್ನು ಬೇರೆ ಯಾರೆ ಸ್ವೀಕರಿಸಿದರು ಸಂತಸ, ಬಹುಮಾನ : ಸಂಪದಿಗರ ಚಪ್ಪಾಳೆ, ಮೆಚ್ಚುಗೆ
  • June 20, 2013
    ಬರಹ: spr03bt
    ಲತ ಮತ್ತು ಮಮತ ಓರಗೆಯವರು. ಚಿಕ್ಕ೦ದಿನಿ೦ದ ಜೊತೆಯಾಗಿ ಬೆಳೆದು, ಒಬ್ಬರಿಗೊಬ್ಬರು ಬಹಳ ಆತ್ಮೀಯರಾಗಿದ್ದರು. ಇಬ್ಬರಿಗೂ ಮದುವೆಯ ವಯಸ್ಸು ಬ೦ದಾಗ ಮನೆಯವರು ವರ ನೋಡಲು ಶುರು ಮಾಡಿದರು. ಟಿ.ವಿ ಮತ್ತು  ಪುಸ್ತಕಗಳ ಒಡನಾಟ ಸ್ವಲ್ಪ ಮಟ್ಟಿಗೆ ಇದ್ದರಿ೦ದ…
  • June 20, 2013
    ಬರಹ: makara
    ಲಲಿತಾ ಸಹಸ್ರನಾಮ ೧೨೯ - ೧೩೩ Śaraccandranibhānanā शरच्चन्द्रनिभानना (129) ೧೨೯. ಶರಶ್ಚಂದ್ರನಿಭಾನನಾ           ದೇವಿಯ ಮುಖವು ಶರತ್ ಕಾಲದ ಚಂದ್ರನಂತೆ ಕಂಗೊಳಿಸುತ್ತದೆ. ಶರದ್ ಋತುವು ಸಾಮಾನ್ಯವಾಗಿ ಅಕ್ಟೋಬರ್ ತಿಂಗಳ ಎರಡನೇ…
  • June 20, 2013
    ಬರಹ: lpitnal@gmail.com
    ಹದಿ ಬದೆಯ ಧರ್ಮ                          - ಲಕ್ಷ್ಮೀಕಾಂತ ಇಟ್ನಾಳ ನೆರೆಹೊರೆ ಎಂದು ತೋಡಿದ, ಕಾಗೆಯ ಕಿವಿಗುಟ್ಟನ್ನೆಗೂಡಾಗಿಸಿತು, ಮೊಟ್ಟೆಯಿಡಲು ಕೋಗಿಲೆಹೆಗಲಮೇಲಿನ ಕೈಯಿಗೆ, ಒಡಲುರಿ ಬಿಚ್ಚಿಟ್ಟರೆ,ಅದೇ ಬೇಳೆ, ಮೆಟ್ಟಿಲು, ಮೇಲೇರಲು…
  • June 19, 2013
    ಬರಹ: hariharapurasridhar
    ಓಂ ವೇದಭಾರತೀ,ಹಾಸನ,   ವೇದೋಕ್ತಜೀವನ ಶಿಬಿರ   ಇದೇ ಆಗಸ್ಟ್ 23,24 ಮತ್ತು  25  ಮೂರು ದಿನಗಳ ವಸತಿ ಶಿಬಿರ   ಮಾರ್ಗದರ್ಶನ:  ವೇದಾಧ್ಯಾಯೀ ಸುಧಾಕರಶರ್ಮ ಬೆಂಗಳೂರು   ಸ್ಥಳ: ಈಶಾವಾಸ್ಯಮ್,ಹೊಯ್ಸಳನಗರ,ಹಾಸನ  …
  • June 19, 2013
    ಬರಹ: makara
    ಲಲಿತಾ ಸಹಸ್ರನಾಮ ೧೨೪ - ೧೨೮ Śarvāṇī शर्वाणी (124) ೧೨೪. ಶರ್ವಾಣೀ            ಶಿವನಿಗೆ ಎಂಟು ವಿಶ್ವರೂಪಗಳಿವೆ; ಅವು ಮೂಲ ಧಾತುಗಳಾದ ಪಂಚಭೂತಗಳು (ಆಕಾಶ, ವಾಯು, ಅಗ್ನಿ, ನಿರುತ್ ಮತ್ತು ಭೂಮಿ), ಆತ್ಮ, ಸೂರ್ಯ ಮತ್ತು ಚಂದ್ರ ಇವುಗಳ…
  • June 19, 2013
    ಬರಹ: venkatb83
        ಬಹು ದಿನಗಳಿಂದ ಈ ಬಗ್ಗೆ ಚರ್ಚೆ ಆಗುತಿತ್ತಾದ್ರೂ  ವಯುಕ್ತಿಕವಾಗಿ ಗೊಣಗಿದವರನ್ನು ಬಿಟ್ಟರೆ ಸಾರ್ವತ್ರಿಕವಾಗಿ ಈ ಬಗ್ಗೆ ವ್ಯಾಪಕ ಚರ್ಚೆ ಆಗಲಿಲ್ಲ . :(( ಈಗ್ಗೆ ಕೆಲ ದಿನಗಳ ಹಿಂದೆ ನೀರಿಗಾಗಿ ಅಹಾಕಾರ ಶುರು ಆಗಿ ಭವಿಷ್ಯದ ನೀರು ಬಳಕೆ…