June 2013

  • June 27, 2013
    ಬರಹ: makara
    ಲಲಿತಾ ಸಹಸ್ರನಾಮ ೧೭೦ - ೧೭೫ Nirlobhā निर्लोभा (170) ೧೭೦. ನಿರ್ಲೋಭಾ             ದೇವಿಯು ದುರಾಸೆ ಇಲ್ಲದವಳಾಗಿದ್ದಾಳೆ. ಆಕೆಯು ತನ್ನ ಭಕ್ತರೆಡೆಗೆ ಉದಾರತೆಯನ್ನು ತೋರುತ್ತಾಳೆ. Lobhanāśinī लोभनाशिनी (171) ೧೭೧. ಲೋಭನಾಶಿನೀ…
  • June 27, 2013
    ಬರಹ: gopinatha
    ಮನುಷ್ಯನನ್ನು ಅವನ ಮಾತೃ ಭಾಷೆಯು ಹಿಡಿದುಕೊಂಡಿರುವಂತೆ ಬೇರೆ ಯಾವುದೂ ಹಿಡಿದುಕೊಂಡಿರುವುದಿಲ್ಲ. ತಾಯಿಯ ಸ್ತನ್ಯಪಾನದೊಂದಿಗೆ ಹರಿದುಬಂದ ಅದು ಅವನ ಉಸಿರಿನಲ್ಲಿ ಇರುವವರೆಗೂ ಉಳಿದುಕೊಂಡಿರುತ್ತದೆ ಇದು ಅಪರಿಚಿತರನ್ನು ಸಮೀಪ ತರುತ್ತದೆ.…
  • June 26, 2013
    ಬರಹ: ಕೀರ್ತಿರಾಜ್ ಮಧ್ವ
    ಮರೆವು ಮನುಷ್ಯನಿಗೆ ದೇವರು ಕೊಟ್ಟ ವರ ಆದ್ರೂ ಕೂಡ ನೆನಪುಗಳು ಅದರಲ್ಲೂ ಬಾಲ್ಯದ ನೆನಪುಗಳು ಮಧುರಾನುಭವ ನೀಡುವುದು ಸುಳ್ಳಲ್ಲ. ಒಬ್ಬ ಮನುಷ್ಯನಿಗೆ ನೆನಪುಗಳು ಮರುಕಳಿಸೋದಕ್ಕೆ ಕಾಲ ಸಮಯಗಳ ಪರಿಮಿತಿಯಿಲ್ಲ, ಹೀಗಿದ್ದರೂ ನನ್ನ ಪಾಲಿಗೆ ಮಳೆಗಾಲ…
  • June 26, 2013
    ಬರಹ: naanu
    ಇಸವಿ 1990ರ ಆಸುಪಾಸು! ಪ್ರೈಮರೀ ಸ್ಕೂಲಿನ ಮಧ್ಯ ವಾರ್ಷಿಕ ಪರೀಕ್ಷೆ ಅಣತಿ ದೂರದಲ್ಲಿತ್ತು. ನಮ್ಮೂರು ಗ್ರಾಮದೇವತೆ ಸಮಾರಂಭಕ್ಕೆ ಸಜ್ಜಾಗಿ ನಿಂತಿತ್ತು. ಪರೀಕ್ಷೆಯ ಬಗ್ಗೆ ಯೋಚಿಸದ ನನಗೇ ಸಂಜೆ ನಡೆಯುವ ಆರ್ಕೆಸ್ಟ್ರಾ ಮತ್ತು ರಾತ್ರೀ ನಮ್ಮೂರಲ್ಲಿ…
  • June 26, 2013
    ಬರಹ: partha1059
    ಪುಟ್ಟಮ್ಮ ಎಂದು ಕರೆದಾಗ ಹತ್ತಿರ ಬಂದು ಅಪ್ಪಿಕೊಂಡಳುಎಡವಿ ಬೀಳುವಿ ಪುಟ್ಟಿ ಹುಷಾರು ಎಂದಾಗಅಪ್ಪನ ಕೈ ಆಸರೆ ಪಡೆದು ನಡೆವಳುನಾಯಿ ಬಾಲ ಎಳೆಯ ಬೇಡ ಅದು ಕೈ ಕಚ್ಚುತ್ತೆ ಎಂದ ಅಣ್ಣನ ಮಾತ ನಂಬಿದಳುಹೊರಗೆ ಕತ್ತಲೆಯಮ್ಮ ಗುಮ್ಮನಿರುವ ಎನ್ನುವಅಮ್ಮನ…
  • June 26, 2013
    ಬರಹ: makara
    ಲಲಿತಾ ಸಹಸ್ರನಾಮ ೧೬೫-೧೬೯ Mamatā-hantrī ममता-हन्त्री (165) ೧೬೫. ಮಮತಾ-ಹಂತ್ರೀ          ದೇವಿಯು ತನ್ನ ಭಕ್ತರ ಸ್ವಾರ್ಥವನ್ನು ಅಳಿಸಿ ಹಾಕುತ್ತಾಳೆ. ಸ್ವಾರ್ಥವು ಸಾಕ್ಷಾತ್ಕಾರಕ್ಕೆ ಅಡಚಣೆಯಾಗಿರುವ ಅಹಂಕಾರವನ್ನು ಉಂಟುಮಾಡುತ್ತದೆ.…
  • June 25, 2013
    ಬರಹ: makara
    ಲಲಿತಾ ಸಹಸ್ರನಾಮ ೧೫೮ - ೧೬೪ Nirmadā निर्मदा (158) ೧೫೮. ನಿರ್ಮದಾ           ದೇವಿಯು ಗರ್ವವಿಲ್ಲದವಳು. ಮದವೆಂದರೆ ಗರ್ವವೆಂದರ್ಥ. ಯಾರ ಬಳಿಯಲ್ಲದಾರೂ ಇನ್ನೊಬ್ಬರ ಬಳಿ ಇಲ್ಲದಿರುವ ವಸ್ತುವು ಇದ್ದರೆ ಅದು ಗರ್ವಕ್ಕೆ ಎಡೆಮಾಡಿ ಕೊಡುತ್ತದೆ…
  • June 25, 2013
    ಬರಹ: ramaswamy
    ಕನ್ನಡದ ಪ್ರಿಯ ಬಂಧುಗಳೇ, ಎಲ್ಲರಿಗೂ ನನ್ನ ಗೌರವ ಪೂರ್ವಕ ನಮಸ್ಕಾರಗಳು. ಅಧ್ಯಕ್ಷ ಪದವಿಯ ಈ ಗೌರವವನ್ನು ಸದ್ಯಕ್ಕಂತೂ ನಾನು ನಿರೀಕ್ಷಿಸಿರಲಿಲ್ಲ. ಇಂಥ ಗೌರವವನ್ನು ಕೊಡಮಾಡಿದ ಪರಿಷತ್ತಿನ ಕಾರ್ಯಕಾರೀ ಮಂಡಲಿಗೆ, ಸ್ವಾಗತ ಸಮಿತಿಗೆ ನಾನು ಕೃತಜ್ಞ…
  • June 25, 2013
    ಬರಹ: manoranjan.dn
    ಈ ಪ್ರಪಂಚದಲ್ಲಿ ಪ್ರತಿಯೊಬ್ಬ ಮನುಷ್ಯ ಪ್ರತೀ ದಿನ ನಿದ್ದೆ ಇಂದ ಎದ್ದು ತನ್ನ ನಿತ್ಯ ಕಾರ್ಯಗಳಿಗೆ ಹೊರಟು ಮತ್ತೆ ಸಂಜೆ ತನ್ನಗೂಡಿಗೆ ಮರಳಿ ನಿದ್ದೆಯ ಮಡಿಲಿಗೆ ಸೇರುವವರೆಗೆ ಅನೇಕಾನೇಕ ವಿಷಯ ವಿಚಾರಗಳನ್ನ, ಏರುಪೇರುಗಳನ್ನ, ಅಡೆತಡೆಗಳನ್ನ ಸುಖ,…
  • June 25, 2013
    ಬರಹ: Manasa G N
    ಯಾವುದೇ ವಿಷಯದಲ್ಲಿ  ಪ್ರಯತ್ನ ಎಂಬುದು ಪ್ರಮುಖ ಪಾತ್ರ ನಿರ್ವಹಿಸುತ್ತದೆ. ಒಮ್ಮೊಮ್ಮೆ  ನಾವು ಎಷ್ಟೇ ಪ್ರಯತ್ನಿಸಿದರು ಕೆಲಸ ಆಗುವುದಿಲ್ಲ, ಅದಕ್ಕೆ ಹಿತೋಪದೇಶ ಮರಳಿ ಯತ್ನವ ಮಾಡು  ಎಂದು ಹೇಳಲಾಗಿದೆ.  ಕಳೆದ ೨ ವರುಷಗಳಿಂದ ಕನ್ನಡ ವಿಕಿಯ  …
  • June 25, 2013
    ಬರಹ: venkatb83
      ಆನೆ ನಡೆದದ್ದೇ ದಾರಿ ..    ಆದರೆ ಜನಗಳು ಅದರ ದಾರಿಗೆ ಅಡ್ಡ  -ಬಂದು ಬಿದ್ದು  ತಮ್ಮ ಜೀವ  ಕಳೆದುಕೊಳ್ಳೋದು ಯಾಕೆ ? ಒಂದು ವರ್ಷದ ಹಿಂದೆ  ಮೈಸೂರಲ್ಲಿ ಆನೆಗೆ ಬಲಿಯಾದ  ಕುತೂಹಲಿ ನೋಡುಗನೊಬ್ಬನ ನಡೆಯನ್ನ ಟೀವಿಯಲ್ಲಿ ಲೈವ್ ಆಗಿ ನೋಡಿ ಇನ್ನೂ…
  • June 25, 2013
    ಬರಹ: ರಾಮಕುಮಾರ್
        ಅನ್ಯರೊರೆದುದನೆ ಬರೆದುದನೆ ನಾ ಬರೆಬರೆದು ಬಿನ್ನಗಾಗಿದೆ ಮನವು. ಬಗೆಯೊಳಗನೇ ತೆರೆದು ನನ್ನ ನುಡಿಯೊಳೆ ಬಣ್ಣ ಬಣ್ಣದಲಿ ಬಣ್ಣಿಸುವ ಪನ್ನತಿಕೆ ಬರುವನಕ ನನ್ನ ಬಾಳಿದು ನರಕ.   ಇವು ಕವಿ ಗೋಪಾಲಕೃಷ್ಣ ಅಡಿಗರ ಮೊದಲನೆ ಕವನ ಸಂಕಲನ "ಭಾವತರಂಗ "ದ…
  • June 25, 2013
    ಬರಹ: kavinagaraj
           ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳ ಕಛೇರಿಯ ಕಾರ್ಯವೈಖರಿ ಸುಧಾರಣೆಯಾಗಲಿ ಎಂದು ಆಶಿಸಿ 'ಕಾರ್ಯದಕ್ಷತಾ ಸುಧಾರಣಾ ಯಜ್ಞ' ನಡೆಸಿದ್ದು, ಈ ರೀತಿಯ ಸಾತ್ವಿಕ ಪ್ರತಿಭಟನೆ ದೊಡ್ಡ ಸುದ್ದಿಯಾಗಿ ಪತ್ರಿಕೆಗಳಲ್ಲಿ, ವಿವಿಧ ದೃಷ್ಯ…
  • June 25, 2013
    ಬರಹ: makara
    ಲಲಿತಾ ಸಹಸ್ರನಾಮ ೧೫೪ - ೧೫೭ Nirupādhiḥ निरुपाधिः (154) ೧೫೪. ನಿರುಪಾಧಿಃ            ಆಕೆಯು ಉಪಾಧಿ ಇಲ್ಲದವಳಾಗಿದ್ದಾಳೆ; ಉಪಾಧಿ ಎಂದರೆ ಪರಿಮಿತಿ. ಉಪಾಧಿಯ ದೆಸೆಯಿಂದಾಗಿ ಅಪರಿಮಿತವಾದ ವಸ್ತುವು ಪರಿಮಿತಿ ಹೊಂದಿದಂತೆ ಕಾಣುವುದು.…
  • June 25, 2013
    ಬರಹ: jayaprakash M.G
    ಇರುಳಳಿದು ಬೆಳಕಿಳಿದು ಒಳಿತುಗಳೆ ಮೈದಳೆದು ಬಳಿಸುಳಿವ ಸುಳಿಗಾಳಿ ಮಳೆಮೋಡ ಸೆಳೆದೆಳೆದು ಮಳೆಯಿಳಿದು ಇಳೆಹೊಳೆದು ಮೊಳಕೆಗಳೆ ಮೇಲೆದ್ದು ಹಸಿರೊಡೆದು ಬೆಳೆಬೆಳೆದು ಬರವಡಗಿ ಸಿರಿಯೆದ್ದು ಹಸಿವಡಗಿ ಕಸುವೇರಿ ಪಟ್ಹಿಡಿದು ದುಡಿದೆದ್ದು ಪುಡಿಗಾಸ…
  • June 24, 2013
    ಬರಹ: ಕಾರ್ಯಕ್ರಮಗಳು
    ಜುಲೈ 1 ರಿಂದ 13ರವರೆಗೆ ರಂಗಶಂಕರದಲ್ಲಿ ಅಂತರ ರಾಷ್ಟ್ರೀಯ ಮಕ್ಕಳ ನಾಟಕೋತ್ಸವ ನಡೆಯಲಿದೆ. ನಿಮ್ಮ ಮಕ್ಕಳಿಗೆ ಒಳ್ಳೆಯ ನಾಟಕಗಳನ್ನು ತೋರಿಸಲು ಇದೊಂದು ಸದವಕಾಶ.  ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ. ನಾಟಕಗಳನ್ನು ನೋಡಿ ಆನಂದಿಸಿ. ನಾಟಕದ…
  • June 24, 2013
    ಬರಹ: ritershivaram
    ಪೂಜ್ಯದೃಷ್ಟಿ ಪ್ರೇಮದಿಂದ ಉದಿಸುತ್ತದೆ. ನಾವು ಯಾರನ್ನು ಪ್ರಿತಿಸಲಾರೆವೋ ಅವರನ್ನು ಗೌರವಿಸಲಾರೆವು.   ಯಾವಾಗ ನಾವು ದೈತಿಗಳಂತೆ( ದೇವರು ಒಬ್ಬನೇ. ಅವನು ಯಾವಾಗ ನಾವು ದ್ವೈತಿಗಳಂತೆ(ದೇವರು ಸರ್ವಶಕ್ತನು. ಅವನೆಲ್ಲಿ ನಾನೆಲ್ಲಿ?) ಆರಾಧನಾ…
  • June 24, 2013
    ಬರಹ: nageshamysore
    ಅದೊಂದು ಆರಂಭದ ಸಂಧಿಕಾಲದಲ್ಲಿ ದಟ್ಟವಾದ ಕಾಡೊಂದರಲ್ಲಿ ಒಬ್ಬ ಅಮೇರಿಕನ್ನು, ಒಬ್ಬ ಚೀಣಿ ಹಾಗೂ ಒಬ್ಬ ಭಾರತೀಯ ನಾಗರೀಕರು ದೇವನನ್ನೊಲಿಸಲು ತಪಸ್ಸು ಮಾಡಲು ಕುಳಿತರು. ನಿಜ ಹೇಳುವುದಾದರೆ ಅವರನ್ನೆಲ್ಲ ಅವರವರ ಸರಕಾರಗಳೆ ಪ್ರತಿನಿಧಿಯಾಗಿ…
  • June 24, 2013
    ಬರಹ: partha1059
    ಸೃಷ್ಟಿ ಒಂದು ದೃಷ್ಟಿ ಹಲವುಸೃಷ್ಟಿ ಒಂದು ದೃಷ್ಟಿ ಹಲವು------------------------------ಈಚಿನ ರುದ್ರಪ್ರಯಾಗದ ಪ್ರವಾಹದ ದೃಷ್ಯಗಳನ್ನು ವಿವಿದ ಚಾನಲ್ ರವರು ತೋರಿಸುವಾಗ ಪದೆ ಪದೆ ಕಾಣುತ್ತಿದ್ದ ದೃಷ್ಯ , ಅ ಮಹಾಪ್ರವಾಹದಲ್ಲಿ ನಸುನಗುತ್ತ…