ಸುಮಾರು ಮೂರು ತಿಂಗಳ ನಂತರ, ಗಣೇಶ ಹಬ್ಬದ ರಜೆಗಾಗಿ ಯೋಗೇಶ್ ತನ್ನ ಸಂಸಾರ ಸಮೇತ ಊರಿಗೆ ಹೊರಟಿದ್ದ. ಬಸ್ ಅಲ್ಲಿ ಟಿಕೇಟ್ ಸಿಗದ ಕಾರಣ, ತನ್ನ ಕಾರನ್ನೇ ತೆಗುದುಕೊಂಡು ಹೊರಟಿದ್ದ. ಬೆಂಗಳೂರಿನಿಂದ ಊರಿಗೆ ಸಾಕಷ್ಟು ಬಸ್ಸಿವೆ. ಆದರೆ ಈಗ ಹಬ್ಬದ ಸಮಯ…
ಪ್ರೀತಿಯಲ್ಲಿ ಮೊದಲ ಮುತ್ತಿಗೆ ಕರೆಂಟ್ ಹೊಡೆದ ಹಾಗೆ ಆಗುತ್ತದೆ. ಆದ್ರೆ, ನಿಮ್ಮ ಮುತ್ತಿಗೆ ನನಗೇನೂ ಆಗಲಿಲ್ಲ. ನಿಮ್ಮದೇ ಫ್ಯೂಜ್ ಹಾರಿ ಹೋಯಿತ್ತಲ್ಲ. ನಾವು ನಮ್ಮ ಪ್ರೀತಿಯನ್ನ ಯಾರ ಜತೆ ಹಂಚಿಕೊಳ್ಳುತ್ತೇವೆ ಅನ್ನೋದು ಇಪಾರ್ಟೆಂಟ್. ನಾನು ಏನೋ…
ಕಳೆದ ವರ್ಷ ಯಾವಾಗಲೋ ಬೆಂಗಳೂರಿಗೆ ಹೋಗಿದ್ದಾಗ ಜಯನಗರದ ಟೋಟಲ್ ಕನ್ನಡ ಡಾಟ್ ಕಾಂ ನ ಮಳಿಗೆಯಲ್ಲಿ ಕನ್ನಡದ ಸುಪ್ರಸಿದ್ದ ಹಾಸ್ಯ ಪತ್ರಿಕೆಗಳಾದ 'ಕೊರವಂಜಿ' ಮತ್ತು 'ಅಪರಂಜಿ' ( http://aparanjimag.in ) ನ ಹಳೆಯ ಸಂಚಿಕೆಗಳ…
ಕತೆ ಪ್ರಾರಂಭವಾಗಿದ್ದೆ ಆ ಮನೆಯಿಂದ.
ಮಗಳಿಗೆ ರಜಾ ಎಂದು ಒಂದೆರಡು ದಿನ ಸುತ್ತಾಡಲು ಮಗಳು ನಾನು ಹಾಗು ಮನೆಯಾಕೆ ಹೊರಟಿದ್ದೆವು. ದೂರಪಾರ ಬೇಸರ. ಕಾರಿನಲ್ಲಿ ಹೋಗಿಬರುವ ದೂರವಾದರೆ ಪರವಾಗಿಲ್ಲ ಎಂದು ಚಿಕ್ಕಮಗಳೂರಿನ ಹೊರನಾಡು ಕುದುರೆಮುಖದ ಕಡೆ…
ನಾವು ತಿಪಟೂರಿನ ಸರ್ಕಾರಿ ಬಾಲಕರ ಪ್ರೌಢಶಾಲೆಯಲ್ಲಿ ಓದುತ್ತಿದ್ದಾಗ ನಮಗೆ ಒಬ್ರು ಕನ್ನಡ ಮೇಷ್ಟ್ರು ಇದ್ರು. ಅವರ ಹೆಸರು ಪಿ. ಹುಚ್ಚುಸ್ವಾಮಿ ಅಂತ, ಪಿ. ಎಚ್.ಎಸ್. ಅನ್ನೋದು ಶಾರ್ಟ್ ನೇಮ್. ಅವರಿಗೋ ಸಾಲಾಗಿ ಒಂಭತ್ತು ಜನ ಹೆಣ್ಣು ಮಕ್ಕಳು! …
ಇದೀಗ ನೀವು ಕನ್ನಡ ಟೈಪ್ ಮಾಡಲು ಇನ್ನು ಮುಂದೆ ಕಷ್ಟಪಡಬೇಕಾಗಿಲ್ಲ ಸ್ಪೆಲ್ಲಿಂಗ್ ತಪ್ಪಾಗಿದೆಯೋ ಇಲ್ಲವೋ ಎಂದು ಮರುಪರಿಶೀಲಿಸಬೇಕಾಗಿಲ್ಲ ಈಗ ಅತಿ ಸುಲಭವಾಗಿ ಕನ್ನಡ ಟೈಪ್ ಮಾಡಿ, ಅತಿ ವೇಗವಾಗಿ ಅದು ಕೂಡ ಅಂತರ್ಜಾಲ ಬಳಕೆ ಮಾಡುವಾಗ ಆನ್…
ಜೀವನದಲ್ಲಿ ಬಾಲ್ಯದ ಅರಿವಿಲ್ಲದ ವಯಸ್ಸಿನಲ್ಲಿ ಪೋಷಕರ ಜತೆ ಹೆಣಗುತ ವ್ಯಕ್ತಿತ್ವ ರೂಪಿಸುವ ಶಿಕ್ಷಕರ ಪಾತ್ರ ಅಗಾಧವಾದದ್ದು. ವಿಪರ್ಯಾಸವೆಂದರೆ, ಆ ಕಾಣಿಕೆಯ ಪ್ರಯೋಜನವುಂಡು ಬೆಳೆಯುವ ಮಕ್ಕಳಿಗೆ ಅದರ ಮಹತ್ವ ಅರಿವಾಗುವಂತಹ ವಯಸಲ್ಲ; ಅರಿಯುವ…
ಲಲಿತಾ ಸಹಸ್ರನಾಮ ೪೨೪-೪೨೮
Tattvāsanā तत्त्वासना (424)
೪೨೪. ತತ್ತ್ವಾಸನಾ
ತತ್ವಗಳು ಇಪ್ಪತ್ನಾಲ್ಕು ಅಥವಾ ಮೂವತ್ತಾರು ಇವೆ. ದೇವಿಯು ಈ ತತ್ವಗಳ ಮೇಲೆ ಆಸೀನಳಾಗಿದ್ದಾಳೆ ಅಥವಾ ಈ ತತ್ವಗಳು ಆಕೆಯ ಸಿಂಹಾಸನವಾಗಿವೆ. ತತ್ವಗಳು…
ಉಪೇಂದ್ರ ನಿರ್ದೆಶನದ ಸೂಪರ್ ಚಿತ್ರದಲ್ಲಿ ಬರುವ ೨೦೩೦ ಸಿಎಂ ಅನ್ನು ನೀವು ಈಗಲೇ ನೋಡಬೇಕೆಂದರೆ ನೀವು ದೇಶದ ಪುಟ್ಟ ರಾಜ್ಯ ಗೋವಾದ ಸಿ ಎಂ ಮೋಹನ್ ಪರಿಕ್ಕರ್ ಸರಳ ಸಜ್ಜನ ಜನಸ್ನೇಹಿ ಮುಖ್ಯಮಂತ್ರಿ ಮೋಹನ್ ಪರಿಕ್ಕರ್ ಅವರನ್ನು ನೋಡಬೇಕು.…
ಸಾಲು ಸಾಲು ಸಾಲುಗಟ್ಟಿ ನಿಂತ ವಾಹನಗಳು,ಸರಿಯಾಗಿ ಸಮಯಕ್ಕೆ ಪೂರೈಕೆ ಆಗದಿರುವ ಅಗತ್ಯ ವಸ್ತುಗಳು ಆಹಾರ ಧಾನ್ಯಗಳು ಎಲ್ಲೆಲ್ಲು ಹಸಿವು ಅನ್ನ ಅಆಹಾರದ ಕೊರತೆ ಪ್ರತಿಯೊಂದಕ್ಕೂ ದಶಪಟ್ಟು ಹೆಚ್ಚಿರುವ ಬೆಲೆ ಇಂಥಹ ಸಮಯದಲ್ಲಿ ದೇಶದಲ್ಲೆಡೆ ಅಸಮತೋಲನ…
"ಸರಿಯಪ್ಪಾ ಸಾಕು ಬಿಡು ಕಲಿಸಿದ್ದು ಸುಗ್ಗಿ, ಉರು ಹೊಡೆದೇ ಕಲಿವೆ ನಾ ಕನ್ನಡದ ಮಗ್ಗಿ........."
ನೀವು ಗುರು ಶಿಷ್ಯರು ಚಿತ್ರ ನೋಡಿದ್ದರೆ ಅಥವಾ 'ದೊಡ್ಡವರೆಲ್ಲ ಜಾಣರಲ್ಲ, ಚಿಕ್ಕವರೆಲ್ಲ ಕೋಣರಲ್ಲ' ಹಾಡು ಕೇಳಿದ್ದರೆ, ಹಾಡಿನ ಈ ಒಂದು…
ಈಗ ಮೈಸೂರಿನಲ್ಲಿರುವ ರೀಜನಲ್ ಇನ್ಸ್ಟಿಟ್ಯೂಟ್ ಆಫ್ ಎಜುಕೇಶನ್ ಎಂದು ಪ್ರಸಿದ್ಧವಾಗಿರುವ ರೀಜನಲ್ ಕಾಲೆಜ್ ಆಫ್ ಎಜುಕೇಶನನ್ನು ೧೯೬೫ರ ಡಿಸೆಂಬರ್ ತಿಂಗಳಲ್ಲಿ ಸರ್ವೇಪಲ್ಲಿ ರಾಧಾಕೃಷ್ಣನ್ರವರ ಸಮ್ಮುಖದಲ್ಲಿಉದ್ಘಾಟಿಸಲಾಯಿತು. ಆಗ ಅಲ್ಲಿನ…
ಲಲಿತಾ ಸಹಸ್ರನಾಮ ೪೨೨-೪೨೩
Sandhyā सन्ध्या (422)
೪೨೨. ಸಂಧ್ಯಾ
ಸಂಧ್ಯಾ ಎಂದರೆ ಪ್ರತ್ಯೇಕರಾಹಿತ್ಯತೆ. ಅದರ ಅರ್ಥವೇನೆಂದರೆ ನಮ್ಮ ಮನಸ್ಸು ಮತ್ತು ಸೂರ್ಯನಲ್ಲಿದೆ ಎಂದು ಹೇಳಲಾಗಿರುವ ಚೈತನ್ಯದ ಪ್ರತ್ಯೇಕರಾಹಿತ್ಯತೆ.…
ಈ ನಿರ್ದೇಶಕರಿಗೆ ನಮ್ಮ ಕನ್ನಡ ಸಿನಿಮಾಗಳಲ್ಲಿ ೨೦% ರಿಸರ್ವೇಶನ್ ಅನ್ನು ತೆಲುಗು ಭಾಷೆ ಡೈಲಾಗ್ ಬಳಕೆ ಮಾಡದೆ ಹೋದರೆ ಸಮಾಧಾನ ಆಗುವುದೇ ಇಲ್ಲವೇನೋ ಅದಕ್ಕೆ ತಾಜಾ ಉದಾಹರಣೆ ಕೇಳ ದಿನಗಳ ಹಿಂದೆ ತೆರೆಕಂಡ "ಪರಾರಿ" ಸಿನಿಮಾ ಅತ್ಯುತ್ತಂ ಉದಾಹರಣೆ,…
ಲಲಿತಾ ಸಹಸ್ರನಾಮ ೪೧೮ - ೪೨೧
Jaḍa-śaktiḥ जड-शक्तिः (418)
೪೧೮. ಜಡ-ಶಕ್ತಿಃ
ದೇವಿಯು ಎಲ್ಲಾ ಅಚರವಾದ (ಜೀವವಿಲ್ಲದ/ಜಡ) ಶಕ್ತಿಗಳ ಶಕ್ತಿಯಾಗಿದ್ದಾಳೆ. ಸಾಮಾನ್ಯವಾಗಿ ಸೃಷ್ಟಿ ಕ್ರಿಯೆಯಲ್ಲಿ ಎರಡು ವಿಧವಾದ ಶಕ್ತಿಗಳನ್ನು…
ಕಭೀ..ಕಭೀ ಮೇರೆ ದಿಲ್ ಮೇ...ಖಯಾಲ್ ಆತಾ ಹೈ..!
ಹೀಗೆ ಗೀತರಚನಾಕಾರ ಸಾಹಿರ್ ಲುಧಿಯಾನ್ವಿ ಅದ್ಯಾವ ಮನಸ್ಥಿಯಲ್ಲಿ ಬರೆದರೋ ಗೊತ್ತಿಲ್ಲ. ಪ್ರೀತಿಸುವ ಪ್ರತಿ ಹೃದಯಲ್ಲಿ ಈ ಒಂದು ಭಾವ ಕಂಡತಿ ಮೂಡುತ್ತದೆ. ಅಷ್ಟೊಂದು ಸರ್ವ ಕಾಲಿಕ…
ಲಲಿತಾ ಸಹಸ್ರನಾಮ ೪೧೬-೪೧೭
Cicchaktiḥ चिच्छक्तिः (416)
೪೧೬. ಚಿಚ್ಛಕ್ತಿಃ
ಚಿತ್ ಎಂದರೆ ಪರಿಶುದ್ಧವಾದ ಚೈತನ್ಯ ಮತ್ತು ಪರಿಶುದ್ಧವಾದ ಜ್ಞಾನ. ನಿರ್ಗುಣ ಬ್ರಹ್ಮವು ಮೂರು ಪ್ರಧಾನವಾದ ಅಂಶಗಳನ್ನು ಒಳಗೊಂಡಿರುತ್ತದೆ. ಅವೆಂದರೆ…