September 2013

  • September 11, 2013
    ಬರಹ: Shashikant P Desai
    ನಮ್ಮ‌ ಪಕ್ಕದ‌ ಮನೆಯವರಾದ‌ ಬಸವರಾಜ‌ ಇಂಡಿ ಅವರ‌ ಮನೆಯಲ್ಲಿನ‌ ಪಡುವಲ‌ ಬಳ್ಳಿಯಲ್ಲಿ ಅನೇಕ‌ ಕಾಯಿಗಳಿವೆ.ಅವುಗ‌ಳ‌ ನಡುವೆ ಈ ಕಾಯಿ ತೆರೆಮರೆಯಲ್ಲಿಂದಂತೆ ಇತ್ತು.ಇಂದು ಮುಂಜಾನೆ ಅವರು ಇದನ್ನು ಗಮನಿಸಿ ನನ್ನ‌ ಗಮನಕ್ಕೂ ತಂದರು.ಇದರಲ್ಲಿ ಏನು…
  • September 11, 2013
    ಬರಹ: hpn
    ಒಂದು ಕಾಲದಲ್ಲಿ ಜಗತ್ತಿನ ಬಹುಭಾಗ ಕಂಪ್ಯೂಟರುಗಳಲ್ಲಿ ಅಳವಡಿಸಲಾಗಿದ್ದ ಆಪರೇಟಿಂಗ್ ಸಿಸ್ಟಮ್ (ಕಾರ್ಯಾಚರಣ ವ್ಯವಸ್ಥೆ) ಮೈಕ್ರೊಸಾಫ್ಟ್ ಕಂಪೆನಿಯದ್ದಾಗಿತ್ತು. ಈ ಕಂಪೆನಿಯನ್ನು ಸ್ಥಾಪಿಸಿದ ಬಿಲ್ ಗೇಟ್ಸ್ ಇದರಲ್ಲಿ ಮಾಡಿದ ಹಣದಿಂದಾಗಿ ಜಗತ್ತಿನ…
  • September 10, 2013
    ಬರಹ: makara
    ಲಲಿತಾ ಸಹಸ್ರನಾಮ ೪೫೬ - ೪೬೩ Haṁsinī हंसिनी (456) ೪೫೬. ಹಂಸಿನೀ            ಹಂಸ ಮಂತ್ರದ ಸ್ವರೂಪದಲ್ಲಿ ಇರುವವಳು. ಹಂಸ ಮಂತ್ರವನ್ನು ಅಜಪ ಮಂತ್ರವೆಂದೂ ಕರೆಯುತ್ತಾರೆ ಈ ವಿಧಾನದಲ್ಲಿ ಸೂರ್ಯೋದಯದಿಂದ ಸೂರ್ಯೋದಯದವರೆಗೆ ಮಾನಸಿಕ ಚಕ್ರಗಳ…
  • September 10, 2013
    ಬರಹ: Harish S k
    "ಏ ಇ ನಡು ರಾತ್ರಿಲ್ಲಿ ಅದು ಇ ಹುಣ್ಣಿಮೆ ಚಂದ್ರನ ಬೆಳಕಿನಲ್ಲಿ ಇ ತಂಗಾಳಿಯಲ್ಲಿ ಇ ತೋಟ್ಟಗಳ ಪಕ್ಕದಲಿ  ನಡೆಯೋ ಭಾಗ್ಯ ಎಷ್ಟು ಜನರಿಗೆ ಸಿಗುತೋ , ಒಂದು ಬೀಡಿ ಇದ್ದಾರೆ ತತ್ಹಾರಲ್ಲ " ಎಂದು ಮಂಜ ಸಿದ್ದಯ್ಯನಿಗೆ ತನ್ನ ಹೆಗಲ ಮೇಲೆ ಏರಿಕೊಂಡು…
  • September 10, 2013
    ಬರಹ: kavinagaraj
         ನನಗೆ ಬಹಳ ಸಂತೋಷವಾಗಿತ್ತು. 'ಆಗಲಾರದು, ಕಷ್ಟ' ಎಂದುಕೊಂಡಿದ್ದ ಕೆಲಸವೊಂದು ಯಶಸ್ವಿಯಾಗಿ ಪೂರ್ಣವಾಗಿಬಿಟ್ಟಿತ್ತು. ನನಗೇ ನಂಬಲಾಗುತ್ತಿರಲಿಲ್ಲ. "ನೀವು ಇಲ್ಲದಿದ್ದರೆ ಈ ಕೆಲಸ ಆಗುತ್ತಲೇ ಇರಲಿಲ್ಲ. ನೀವು ಗ್ರೇಟ್ ಸಾರ್" ಎಂಬಂತಹ ಮಾತುಗಳು…
  • September 09, 2013
    ಬರಹ: ಸುಮ ನಾಡಿಗ್
    ‍‍ನಮ್ಮ ಹಿರಿಯರ ಮನೆಯಲ್ಲಿ ಪ್ರತಿ ವರುಷ ಗಣೇಶ ಚತುರ್ಥಿಗೆ ‍ಗಣಹೋಮ ಇಟ್ಟುಕೊಳ್ಳುವುದು ವಾಡಿಕೆ. ಹಾಗೆ ಈ ಬಾರಿಯೂ ಇತ್ತು.  ದೇವರ ನೈವೇದ್ಯಕ್ಕೆಂದು ಬಗೆ ಬಗೆಯ ಅಡುಗೆ ಮಾಡುವುದು ರೂಢಿ. ಇವತ್ತು ಊಟಕ್ಕೆಂದು ಬಾಳೆಯೆಲೆಯ ಮೇಲೆ ಇದ್ದ…
  • September 09, 2013
    ಬರಹ: makara
    ಲಲಿತಾ ಸಹಸ್ರನಾಮ ೪೫೩-೪೫೫ Trinayanā त्रिनयना (453) ೪೫೩. ತ್ರಿನಯನಾ           ತ್ರಿನಯನಾ ಎಂದರೆ ಮೂರು ಕಣ್ಣುಗಳನ್ನು ಉಳ್ಳವಳು. ಆಕೆಯ ಮೂರು ಕಣ್ಣುಗಳೆಂದರೆ ಸೂರ್ಯ, ಚಂದ್ರ ಮತ್ತು ಅಗ್ನಿಯಾಗಿವೆ. ಸೂಕ್ಷ್ಮಾರ್ಥದಲ್ಲಿ ತ್ರಿನಯನಾ…
  • September 09, 2013
    ಬರಹ: ritershivaram
    “ಗಜಾನನಂ ಭೂತ ಗಣಾಧಿ ಸೇವಿತಂ ...” ಎಂಬಂತೆ ಎಲ್ಲ ಭೂತಗಣಾದಿಗಳಿಂದ ಸೇವಿಸಲ್ಪಡುತ್ತಿರುವ ನಮ್ಮ ಗಜಾನನ, ಈ ದೇಶದಲ್ಲಿರುವ ಸೆಕ್ಯೂಲರಿಸಮ್ ಭೂತವೂ ತನ್ನನ್ನು ಸೇವಿಸುವಂತೆ ಕೃಪೆದೋರಲಿ. ಆ ವಿಘ್ನೇಶ್ವರನು ಸರ್ವಜನಾಂಗಕ್ಕೂ ಶುಭೋದಯವನ್ನುಂಟು…
  • September 09, 2013
    ಬರಹ: Shashikant P Desai
    ಸಂಪದಿಗರೆಲ್ಲರಿಗೂ ಗೌರಿಗಣೇಶ ಹಬ್ಬದ‌ ಶುಭ‌ ಕಾಮನೆಗಳು.ನಾವು ಸಂಭ್ರಮದಲ್ಲಿದ್ದರೆ ಅದನ್ನು ಹಬ್ಬದ‌ ವಾತಾವರಣ‌ ಎನ್ನುತ್ತಾರೆ.ಖುಷಿಯಾಗಿ ಇರುವುದೇ ಹಬ್ಬ‌.ಆಧ್ಯಾತ್ಮಿಕವಾಗಿ,ವೈಜ್ಞಾನಿಕವಾಗಿ ಆಚರಿಸುವದರಿಂದ‌ ನಾವು ಮತ್ತು ನಮ್ಮ‌ ಸುತ್ತಲಿನವರೂ…
  • September 08, 2013
    ಬರಹ: Shashikant P Desai
     ಅನಾಥರೆಲ್ಲಾ ಈ ಜಗದೊಳಗೆ     “ನಾಥನು ನೀನು ಅನಾಥನು ನಾನಯ್ಯ     ನಾಥೋಜ ಗುರು ಜಗನ್ನಾಥ ವಿಠ್ಠಲ ಪ್ರಿಯಾ”                 ಶ್ರೀ ಜಗನ್ನಾಥ ದಾಸರು.
  • September 08, 2013
    ಬರಹ: roopa r joshi
      ಈ ಪ್ರೀತಿ ಸರಿಯೆ? ಈ ರೀತಿ ಸರಿಯೆ?      ಆಪ್ತ ಸ್ನೇಹಿತೆಯೊಬ್ಬಳು ಎಷ್ಟೋ ದಿನಗಳ ನಂತರ ಫೋನಿಗೆ ಸಿಕ್ಕಾಗ,ತುಂಬಾ ಉತ್ಸಾಹದಿಂದ ಪ್ರತಿಕ್ರಿಯಿಸಿದೆ.ಆದರೆ ಆಕಡೆಯಿಂದ ಬರುತ್ತಿದ್ದ ಜೀವವಿಲ್ಲದ ಧ್ವನಿ,ನನ್ನನ್ನು ಕಂಗೆಡಿಸಿತು.“ನಾಳೆ ಸ್ವಲ್ಪ…
  • September 08, 2013
    ಬರಹ: venkatesh
    ಮುಂಬೈ ಮಿರರ್ ಪತ್ರಿಕೆಯ ವರದಿಗಳಲ್ಲಿ ಇದೊಂದು ವಿಶೇಷ : ಮುಂಬನಿಂದ ಟೈಮ್ಸ್ ಆಫ್ ಇಂಡಿಯ ಸಮೂಹದಲ್ಲಿ ಪ್ರಕಟವಾಗುತ್ತಿರುವ ಪತ್ರಿಕೆ ಮಿರರ್, ಬಹಳ ವಿಶ್ವಸನೀಯವೆಂದು ಈಗಾಗಲೇ ರಾಷ್ಟ್ರದಲ್ಲಿ ಹೆಸರುಮಾಡಿದೆ. ಮುಂಬೈ ದಂಗೆ, ಟಾಜ್ ಹೋಟೆಲಿನ…
  • September 08, 2013
    ಬರಹ: nageshamysore
    ಮತ್ತೆ ಈ ಬಾರಿಯ ಗಣೇಶ ಗೌರಿ ಕಾಲಿಡುತ್ತಿರುವ ಹೊತ್ತಲ್ಲಿ, ವಾರದ ಕೊನೆಯೂ ಸೇರಿಕೊಂಡ ಕಾರಣ ಬಹುತೇಕ ನಿರಾಳವಾಗಿ ಹಬ್ಬವನ್ನಾಚರಿಸುವ ಆವಕಾಶ. ನಮಗಿಲ್ಲಿ ರಜೆಯಿಲ್ಲದ ಮಾಮೂಲಿನ ದಿನವಾದರೂ, 'ಲಿಟಲ್ ಇಂಡಿಯಾ' ದಲ್ಲಿ ತುಸು ಸಂಭ್ರಮ ಕಣ್ಣಿಗೆ…
  • September 07, 2013
    ಬರಹ: makara
    ಲಲಿತಾ ಸಹಸ್ರನಾಮ ೪೪೨ - ೪೫೨ Kumāra-gaṇanāthāmbā कुमार-गणनाथाम्बा (442) ೪೪೨. ಕುಮಾರ-ಗಣನಾಥಾಂಬಾ              ಕಾರ್ತಿಕೇಯ ಅಥವಾ ಸ್ಕಂದ ಮತ್ತು ಗಣೇಶ ಇವರ ಮಾತೆ.              ಈ ನಾಮಕ್ಕೆ ಇನ್ನೊಂದು ಗೂಡಾರ್ಥವೂ ಇದೆ. ಈ…
  • September 07, 2013
    ಬರಹ: nageshamysore
    ಕಾದಂಬರಿ, ಧಾರಾವಾಹಿ, ಚಂದಮಾಮ, ಬಾಲಮಿತ್ರಗಳನ್ನೋದಿಕೊಂಡಿದ್ದ ದಿನಗಳಲಿ, ಸಾಹಿತ್ಯಿಕ ಹೊಸ ಆಯಾಮವೊಂದರತ್ತ ಗಮನ ಸೆಳೆದು, ಕಾತರಿಸಿ ಕಾದು ಕೂತಿರುವಂತಹ ಬರಹಗಳಿಂದ ಬಡಿದೆಬ್ಬಿಸಿದ ಬರಹಗಾರ ತೇಜಸ್ವಿಯವರು. ಆ ದಿನಗಳ ಕಾತರ ಎಷ್ಟರ ಮಟ್ಟಿಗಿತ್ತು…
  • September 07, 2013
    ಬರಹ: Dr Pannag kamat
    ನಾನು ವೈದ್ಯ ವೃತ್ತಿಯನ್ನು ಪ್ರಾರಂಭಿಸಿ ಸುಮಾರು 4 ವರ್ಷಗಳು ಮುಗಿದಿವೆ. ನನ್ನ ವೃತ್ತಿಯ ಪ್ರಾರಂಭದ ಸಮಯದಲ್ಲಿ ನನ್ನ ಅಣ್ಣ ಹೇಳಿದ ಕಿವಿಮಾತು ಜ್ಞಾಪಕಕ್ಕೆ ಬಂತು. ಅದನ್ನು ಸಂಪದದಲ್ಲಿ ಹಂಚಿಕೊಳ್ಳುವ ಒಂದು ಚಿಕ್ಕ ಪ್ರಯತ್ನ. ಆ ಸಮಯದಲ್ಲಿ ಆತ…
  • September 07, 2013
    ಬರಹ: raghavendraadiga1000
        ನಮಸ್ಕಾರ ಸ್ನೇಹಿತರೆ,     ನಾಳೆ (ಸೆಪ್ಟೆಂಬರ್-8)  ಕನ್ನಡ ಸಾಹಿತ್ಯ ಲೋಕದ ಅಪೂರ್ವ ಪ್ರತಿಭೆ ಶೀ ಪೂರ್ಣಚಂದ್ರ ತೇಜಸ್ವಿಯವರ ಎಪ್ಪತೈದನೆ ಜನ್ಮದಿನ. ತೇಜಸ್ವಿಯವರು ಭೌತಿಕವಾಗಿ ಇಂದು ನಮ್ಮೊಂದಿಗಿಲ್ಲದಿದ್ದರೂ ಅವರ ಸಾಹಿತ್ಯವನ್ನೋದಿದಾಗ…
  • September 07, 2013
    ಬರಹ: Deekshitha Vorkady
    ವಿದ್ಯಾರ್ಥಿ ದಿನಗಳಲ್ಲಿ ನಮ್ಮ ನೋಟ್ ಪುಸ್ತಕಗಳನ್ನು ಗಮನಿಸಿದರೆ ಅಲ್ಲಿ neatness ಎಂದರೆ ಚಿತ್ತಿಲ್ಲದೆ ನೇರವಾಗಿ ಪೋಣಿಸಲಾದ ಅಕ್ಷರಗಳು..ಪ್ರತಿ ಉತ್ತರದ ನಂತರ ಪೆನ್ಸಿಲ್ಲು, ಅಡಿಕೋಲಿನಿಂದ ಹಾಕಿದ ನೇರ ಗೆರೆಗಳು..ಗೆರೆಗಳೇನಾದರೂ  ಅಂಕು …