ನಮ್ಮ ಪಕ್ಕದ ಮನೆಯವರಾದ ಬಸವರಾಜ ಇಂಡಿ ಅವರ ಮನೆಯಲ್ಲಿನ ಪಡುವಲ ಬಳ್ಳಿಯಲ್ಲಿ ಅನೇಕ ಕಾಯಿಗಳಿವೆ.ಅವುಗಳ ನಡುವೆ ಈ ಕಾಯಿ ತೆರೆಮರೆಯಲ್ಲಿಂದಂತೆ ಇತ್ತು.ಇಂದು ಮುಂಜಾನೆ ಅವರು ಇದನ್ನು ಗಮನಿಸಿ ನನ್ನ ಗಮನಕ್ಕೂ ತಂದರು.ಇದರಲ್ಲಿ ಏನು…
ಒಂದು ಕಾಲದಲ್ಲಿ ಜಗತ್ತಿನ ಬಹುಭಾಗ ಕಂಪ್ಯೂಟರುಗಳಲ್ಲಿ ಅಳವಡಿಸಲಾಗಿದ್ದ ಆಪರೇಟಿಂಗ್ ಸಿಸ್ಟಮ್ (ಕಾರ್ಯಾಚರಣ ವ್ಯವಸ್ಥೆ) ಮೈಕ್ರೊಸಾಫ್ಟ್ ಕಂಪೆನಿಯದ್ದಾಗಿತ್ತು. ಈ ಕಂಪೆನಿಯನ್ನು ಸ್ಥಾಪಿಸಿದ ಬಿಲ್ ಗೇಟ್ಸ್ ಇದರಲ್ಲಿ ಮಾಡಿದ ಹಣದಿಂದಾಗಿ ಜಗತ್ತಿನ…
"ಏ ಇ ನಡು ರಾತ್ರಿಲ್ಲಿ ಅದು ಇ ಹುಣ್ಣಿಮೆ ಚಂದ್ರನ ಬೆಳಕಿನಲ್ಲಿ ಇ ತಂಗಾಳಿಯಲ್ಲಿ ಇ ತೋಟ್ಟಗಳ ಪಕ್ಕದಲಿ ನಡೆಯೋ ಭಾಗ್ಯ ಎಷ್ಟು ಜನರಿಗೆ ಸಿಗುತೋ , ಒಂದು ಬೀಡಿ ಇದ್ದಾರೆ ತತ್ಹಾರಲ್ಲ " ಎಂದು ಮಂಜ ಸಿದ್ದಯ್ಯನಿಗೆ ತನ್ನ ಹೆಗಲ ಮೇಲೆ ಏರಿಕೊಂಡು…
ನನಗೆ ಬಹಳ ಸಂತೋಷವಾಗಿತ್ತು. 'ಆಗಲಾರದು, ಕಷ್ಟ' ಎಂದುಕೊಂಡಿದ್ದ ಕೆಲಸವೊಂದು ಯಶಸ್ವಿಯಾಗಿ ಪೂರ್ಣವಾಗಿಬಿಟ್ಟಿತ್ತು. ನನಗೇ ನಂಬಲಾಗುತ್ತಿರಲಿಲ್ಲ. "ನೀವು ಇಲ್ಲದಿದ್ದರೆ ಈ ಕೆಲಸ ಆಗುತ್ತಲೇ ಇರಲಿಲ್ಲ. ನೀವು ಗ್ರೇಟ್ ಸಾರ್" ಎಂಬಂತಹ ಮಾತುಗಳು…
ನಮ್ಮ ಹಿರಿಯರ ಮನೆಯಲ್ಲಿ ಪ್ರತಿ ವರುಷ ಗಣೇಶ ಚತುರ್ಥಿಗೆ ಗಣಹೋಮ ಇಟ್ಟುಕೊಳ್ಳುವುದು ವಾಡಿಕೆ. ಹಾಗೆ ಈ ಬಾರಿಯೂ ಇತ್ತು.
ದೇವರ ನೈವೇದ್ಯಕ್ಕೆಂದು ಬಗೆ ಬಗೆಯ ಅಡುಗೆ ಮಾಡುವುದು ರೂಢಿ. ಇವತ್ತು ಊಟಕ್ಕೆಂದು ಬಾಳೆಯೆಲೆಯ ಮೇಲೆ ಇದ್ದ…
ಲಲಿತಾ ಸಹಸ್ರನಾಮ ೪೫೩-೪೫೫
Trinayanā त्रिनयना (453)
೪೫೩. ತ್ರಿನಯನಾ
ತ್ರಿನಯನಾ ಎಂದರೆ ಮೂರು ಕಣ್ಣುಗಳನ್ನು ಉಳ್ಳವಳು. ಆಕೆಯ ಮೂರು ಕಣ್ಣುಗಳೆಂದರೆ ಸೂರ್ಯ, ಚಂದ್ರ ಮತ್ತು ಅಗ್ನಿಯಾಗಿವೆ. ಸೂಕ್ಷ್ಮಾರ್ಥದಲ್ಲಿ ತ್ರಿನಯನಾ…
“ಗಜಾನನಂ ಭೂತ ಗಣಾಧಿ ಸೇವಿತಂ ...” ಎಂಬಂತೆ
ಎಲ್ಲ ಭೂತಗಣಾದಿಗಳಿಂದ ಸೇವಿಸಲ್ಪಡುತ್ತಿರುವ ನಮ್ಮ ಗಜಾನನ,
ಈ ದೇಶದಲ್ಲಿರುವ ಸೆಕ್ಯೂಲರಿಸಮ್ ಭೂತವೂ ತನ್ನನ್ನು ಸೇವಿಸುವಂತೆ ಕೃಪೆದೋರಲಿ.
ಆ ವಿಘ್ನೇಶ್ವರನು ಸರ್ವಜನಾಂಗಕ್ಕೂ ಶುಭೋದಯವನ್ನುಂಟು…
ಈ ಪ್ರೀತಿ ಸರಿಯೆ? ಈ ರೀತಿ ಸರಿಯೆ?
ಆಪ್ತ ಸ್ನೇಹಿತೆಯೊಬ್ಬಳು ಎಷ್ಟೋ ದಿನಗಳ ನಂತರ ಫೋನಿಗೆ ಸಿಕ್ಕಾಗ,ತುಂಬಾ ಉತ್ಸಾಹದಿಂದ ಪ್ರತಿಕ್ರಿಯಿಸಿದೆ.ಆದರೆ ಆಕಡೆಯಿಂದ ಬರುತ್ತಿದ್ದ ಜೀವವಿಲ್ಲದ ಧ್ವನಿ,ನನ್ನನ್ನು ಕಂಗೆಡಿಸಿತು.“ನಾಳೆ ಸ್ವಲ್ಪ…
ಮುಂಬೈ ಮಿರರ್ ಪತ್ರಿಕೆಯ ವರದಿಗಳಲ್ಲಿ ಇದೊಂದು ವಿಶೇಷ :
ಮುಂಬನಿಂದ ಟೈಮ್ಸ್ ಆಫ್ ಇಂಡಿಯ ಸಮೂಹದಲ್ಲಿ ಪ್ರಕಟವಾಗುತ್ತಿರುವ ಪತ್ರಿಕೆ ಮಿರರ್, ಬಹಳ ವಿಶ್ವಸನೀಯವೆಂದು ಈಗಾಗಲೇ ರಾಷ್ಟ್ರದಲ್ಲಿ ಹೆಸರುಮಾಡಿದೆ. ಮುಂಬೈ ದಂಗೆ, ಟಾಜ್ ಹೋಟೆಲಿನ…
ಮತ್ತೆ ಈ ಬಾರಿಯ ಗಣೇಶ ಗೌರಿ ಕಾಲಿಡುತ್ತಿರುವ ಹೊತ್ತಲ್ಲಿ, ವಾರದ ಕೊನೆಯೂ ಸೇರಿಕೊಂಡ ಕಾರಣ ಬಹುತೇಕ ನಿರಾಳವಾಗಿ ಹಬ್ಬವನ್ನಾಚರಿಸುವ ಆವಕಾಶ. ನಮಗಿಲ್ಲಿ ರಜೆಯಿಲ್ಲದ ಮಾಮೂಲಿನ ದಿನವಾದರೂ, 'ಲಿಟಲ್ ಇಂಡಿಯಾ' ದಲ್ಲಿ ತುಸು ಸಂಭ್ರಮ ಕಣ್ಣಿಗೆ…
ಲಲಿತಾ ಸಹಸ್ರನಾಮ ೪೪೨ - ೪೫೨
Kumāra-gaṇanāthāmbā कुमार-गणनाथाम्बा (442)
೪೪೨. ಕುಮಾರ-ಗಣನಾಥಾಂಬಾ
ಕಾರ್ತಿಕೇಯ ಅಥವಾ ಸ್ಕಂದ ಮತ್ತು ಗಣೇಶ ಇವರ ಮಾತೆ.
ಈ ನಾಮಕ್ಕೆ ಇನ್ನೊಂದು ಗೂಡಾರ್ಥವೂ ಇದೆ. ಈ…
ಕಾದಂಬರಿ, ಧಾರಾವಾಹಿ, ಚಂದಮಾಮ, ಬಾಲಮಿತ್ರಗಳನ್ನೋದಿಕೊಂಡಿದ್ದ ದಿನಗಳಲಿ, ಸಾಹಿತ್ಯಿಕ ಹೊಸ ಆಯಾಮವೊಂದರತ್ತ ಗಮನ ಸೆಳೆದು, ಕಾತರಿಸಿ ಕಾದು ಕೂತಿರುವಂತಹ ಬರಹಗಳಿಂದ ಬಡಿದೆಬ್ಬಿಸಿದ ಬರಹಗಾರ ತೇಜಸ್ವಿಯವರು. ಆ ದಿನಗಳ ಕಾತರ ಎಷ್ಟರ ಮಟ್ಟಿಗಿತ್ತು…
ನಾನು ವೈದ್ಯ ವೃತ್ತಿಯನ್ನು ಪ್ರಾರಂಭಿಸಿ ಸುಮಾರು 4 ವರ್ಷಗಳು ಮುಗಿದಿವೆ. ನನ್ನ ವೃತ್ತಿಯ ಪ್ರಾರಂಭದ ಸಮಯದಲ್ಲಿ ನನ್ನ ಅಣ್ಣ ಹೇಳಿದ ಕಿವಿಮಾತು ಜ್ಞಾಪಕಕ್ಕೆ ಬಂತು. ಅದನ್ನು ಸಂಪದದಲ್ಲಿ ಹಂಚಿಕೊಳ್ಳುವ ಒಂದು ಚಿಕ್ಕ ಪ್ರಯತ್ನ.
ಆ ಸಮಯದಲ್ಲಿ ಆತ…
ನಮಸ್ಕಾರ ಸ್ನೇಹಿತರೆ,
ನಾಳೆ (ಸೆಪ್ಟೆಂಬರ್-8) ಕನ್ನಡ ಸಾಹಿತ್ಯ ಲೋಕದ ಅಪೂರ್ವ ಪ್ರತಿಭೆ ಶೀ ಪೂರ್ಣಚಂದ್ರ ತೇಜಸ್ವಿಯವರ ಎಪ್ಪತೈದನೆ ಜನ್ಮದಿನ. ತೇಜಸ್ವಿಯವರು ಭೌತಿಕವಾಗಿ ಇಂದು ನಮ್ಮೊಂದಿಗಿಲ್ಲದಿದ್ದರೂ ಅವರ ಸಾಹಿತ್ಯವನ್ನೋದಿದಾಗ…
ವಿದ್ಯಾರ್ಥಿ ದಿನಗಳಲ್ಲಿ ನಮ್ಮ ನೋಟ್ ಪುಸ್ತಕಗಳನ್ನು ಗಮನಿಸಿದರೆ ಅಲ್ಲಿ neatness ಎಂದರೆ ಚಿತ್ತಿಲ್ಲದೆ ನೇರವಾಗಿ ಪೋಣಿಸಲಾದ ಅಕ್ಷರಗಳು..ಪ್ರತಿ ಉತ್ತರದ ನಂತರ ಪೆನ್ಸಿಲ್ಲು, ಅಡಿಕೋಲಿನಿಂದ ಹಾಕಿದ ನೇರ ಗೆರೆಗಳು..ಗೆರೆಗಳೇನಾದರೂ
ಅಂಕು …