September 2013

  • September 14, 2013
    ಬರಹ: partha1059
    ಕೃಷ್ಣ ಸಹ ನಗುತ್ತ ಹೇಳಿದ   "ಬಹುಷಃ ಹಾಗೆ ಹಾಗಿದೆ ಗಣಪ, ಇಲ್ಲಿ ಪ್ರತಿ   ಕ್ಷಣ ಮನುಷ್ಯ ನಡೆಯುತ್ತಿರುವ ರೀತಿಯನ್ನು ಗಮನಿಸಿದರೆ , ದುಃಖವೆನಿಸುತ್ತೆ. ಅಧಿಕಾರ ಹಣ ಹೆಣ್ಣು ಕುಡಿತ ಲೋಕವನ್ನೆಲ್ಲ ವ್ಯಾಪಿಸಿದೆ. ಅರ್ಥವಿಲ್ಲದ ದ್ವೇಷ…
  • September 14, 2013
    ಬರಹ: raghavendraadiga1000
        ರಾಜಾ ಸಮುದ್ರಗುಪ್ತ           ಮಹಾ ಸಾಮ್ರಾಟ್ ಹರ್ಷವರ್ಧನ     ದಕ್ಷಿಣಾ ಪಥೆಶ್ವರ ಚಾಲುಕ್ಯ ಚಕ್ರವರ್ತಿ ಇಮ್ಮಡಿ ಪುಲಕೇಶಿ     ರಾಜ ರಾಜ ಚೋಳ     ರಾಜಾ ಆರನೇ ವಿಕ್ರಮಾದಿತ್ಯ     ಪ್ರಥ್ವಿರಾಜ ಚೌಹಾಣ್     ವಿಜಯನಗರ ಸಾಮ್ರಾಟ್ ಶೀ…
  • September 14, 2013
    ಬರಹ: sathishnasa
    ನೀರು, ಕನ್ನಡಿಯೊಳು ಕಾಣುವ ಚಂದ್ರ ಬಿಂಬವದು ನೀರು, ಕನ್ನಡಿಗಳ  ಸ್ವಚ್ಚತೆಯನದವಲಂಬಿಸಿಹುದು ಕೊಳೆಯಿಂದ ನೀರು,ಕನ್ನಡಿ ಬಿಂಬ ಮಂಕಾದರೇನು  ಮೂಲ ಚಂದ್ರನ  ಬಿಂಬವದು ಕಳೆಗುಂದುವುದೇನು   ಆತ್ಮ ಪರಮಾತ್ಮನ ಬಿಂಬದಂತೆಲ್ಲ ದೇಹದಲಿಹುದು…
  • September 14, 2013
    ಬರಹ: Dr Pannag kamat
      ಜೀವನವು ಒಂದು ವ್ಯವಹಾರದಂತೆ. ಜೀವನದ ವ್ಯವಹಾರವನ್ನು ಅರ್ಥಪೂರ್ಣ‌, ಲಾಭಯುಕ್ತವಾಗಿ ನಡೆಸಲು ತಾಳ್ಮೆಯಿಂದ ಕೂಡಿದ ಧೀರ್ಘಕಾಲಿನ ಯೋಜನೆ ಅತ್ಯವಶ್ಯಕ‌. ಯೋಜನೆಯು ಶಿಸ್ತುಬದ್ಧವಾಗಿದ್ದಲ್ಲಿ, ಕಾಲಕಾಲಕ್ಕೆ ಸರಿಯಾದ ರೀತಿಯಲ್ಲಿ…
  • September 14, 2013
    ಬರಹ: ashwin jamadagni
    ಸುಶೃತ(ಕ್ರಿ.ಪೂ.೨,೫೬೦ ಹಾಗೂ ೨,೪೮೭) ಪ್ರಾಚೀನಭಾರತದ ಶಸ್ತ್ರವೈದ್ಯ. ಪ್ರಾಚೀನ ಭಾರತದ ಶಸ್ತ್ರವೈದ್ಯ ನಿಪುಣ ಸುಶೃತಾಚಾರ್ಯರು, ಸುಮಾರು ೪,೦೦೦ ವರ್ಷಗಳ ಹಿಂದೆ ಅಂದರೆ, ಕ್ರಿ. ಪೂ. ೨,೫೬೦ ಹಾಗೂ ೨,೪೮೭ ರ ಕಾಲಘಟ್ಟದಲ್ಲಿ ಇದ್ದರೆಂದು…
  • September 14, 2013
    ಬರಹ: nageshamysore
    ಹೊರನಾಡುಗಳಲ್ಲಿ ನೆಲೆಸಿದ ಮನಸುಗಳಿಗೆ ತಾಯ್ನಾಡಿನ ತುಡಿತ ಸಹಜವಾಗಿ ಕಾಡುವ ಪ್ರಕ್ರಿಯೆ. ಅಂತೆಯೆ ತಾಯ್ನಾಡಿನಲಿ ಇರುವವರಿಗೆ ಸ್ಥಳೀಯ ಭ್ರಮ ನಿರಸನ, ಸಿನಿಕತೆಯಿಂದ ಹೇಗಾದರೂ ಬಿಡುಗಡೆಯಾಗುವ ಹಂಬಲಿಕೆ. ಹೀಗಾಗಿ ಎರಡೂ ಕಡೆಯಲ್ಲೂ, ಪಕ್ಕದವನ ಮನೆಯ…
  • September 13, 2013
    ಬರಹ: makara
    ಲಲಿತಾ ಸಹಸ್ರನಾಮ - ಯೋಗಿನಿಯರ ಪರಿಚಯ               ೪೭೫ನೇ ನಾಮದಿಂದ ೫೩೪ನೇ ನಾಮದವರೆಗೆ (೬೦ ನಾಮಗಳು) ಕುಂಡಲಿನೀ ಶಕ್ತಿಯ ಆರು ಚಕ್ರಗಳು ಅಥವಾ ಮನೋ ಕೇಂದ್ರಗಳ ಹಾಗೂ ಸಹಸ್ರಾರದ ಕುರಿತಾಗಿ ವಿಶದವಾಗಿ ಚರ್ಚಿಸುತ್ತವೆ.ಪ್ರತಿಯೊಂದು ಚಕ್ರ ಅಥವಾ…
  • September 13, 2013
    ಬರಹ: partha1059
    ಪೀಠಿಕೆ: ಇದೊಂದು ಕಲ್ಪನ ಬರಹ.  ನಾವು ದೇವರುಗಳ ಬಗ್ಗೆ ಮಾತನಾಡುವೆವು ವಿನಃ ಆ ದೇವತೆಗಳು ಎಂದಿಗೂ ನಮ್ಮೆದಿರು ನಿಂತು ಮಾತನಾಡುವದಿಲ್ಲ ಎನ್ನುವುದು ಸತ್ಯ. ಒಮ್ಮೆ ಆ ದೈವ ಯಾರದರು ಎದುರಿಗೆ ನಿಂತು ಮಾತನಾಡಿದರು ಅದು ಎಲ್ಲರಿಗು ತಿಳಿಯವುದು ಇಲ್ಲ…
  • September 13, 2013
    ಬರಹ: gururajkodkani
    ಆಕೆಯ ಗ೦ಡ ಆಕೆಗೆ ಪದೇ ಪದೇ ಮೋಸ ಮಾಡುತ್ತಿದ್ದ.ಒ೦ದೆಡೆ ಸರಿಯಾಗಿ ನೌಕರಿ ಮಾಡದೆ ಪದೇ ಪದೇ ಕ್ಷುಲ್ಲಕ ಕಾರಣಗಳಿಗೆ ಕೆಲಸ ಬಿಡುತ್ತಿದ್ದ.ಈಕೆಯ ದುಡಿಮೆಯಲ್ಲಿಯೇ ಬದುಕುವುದಲ್ಲದೇ ಸುಳ್ಳು ಕಾರಣಗಳನ್ನು ಕೊಟ್ಟು ಆಕೆಯಿ೦ದ ಹಣ ಕೀಳುತ್ತಿದ್ದ.ಆಕೆಗದು…
  • September 13, 2013
    ಬರಹ: makara
    ಲಲಿತಾ ಸಹಸ್ರನಾಮ ೪೬೯ - ೪೭೪ Vāmadevī वामदेवी (469) ೪೬೯. ವಾಮದೇವೀ            ಶಿವನ ಇನ್ನೊಂದು ರೂಪವಾದ ವಾಮದೇವನ ಹೆಂಡತಿ. ಹಿಂದೂ ಪುರಾಣಗಳ ಪ್ರಕಾರ ಶಿವನಿಗೆ ಐದು ಮುಖಗಳಿವೆ, ಅವೆಂದರೆ ಈಶಾನ, ತತ್ಪುರುಷ, ಅಘೋರ, ವಾಮದೇವ ಮತ್ತು…
  • September 12, 2013
    ಬರಹ: Mohan V Kollegal
    ‘ನಾನೀಗ ನಮ್ಮ ಮನೆಯವರನ್ನು ಬಿಟ್ಟು ಬಹಳ ದೂರ ಬಂದುಬಿಟ್ಟಿದ್ದೇನೆ, ತಂಗಿಯೊಬ್ಬಳಿದ್ದಾಳೆಂದು ಆಗಾಗ ಅವಳ ಮನೆಗೆ ಹೋಗಿ, ಮಕ್ಕಳೊಂದಿಗೆ ಆಟವಾಡಿಕೊಂಡು, ಇದ್ದದ್ದುಂಡು ಬರುತ್ತಿದ್ದೆ. ಈಗೀಗ ಅವಳೂ ದುಂಬಾಲು ಬೀಳೋದು ಕಂಡು ಅಲ್ಲಿಗೂ ಅಷ್ಟಾಗಿ…
  • September 12, 2013
    ಬರಹ: santhosh_87
    ಈ ಮಳೆಗೇನು ಗೊತ್ತು ಯಾವ ದಿಕ್ಕಿನಲ್ಲಿ ಅದರ ನೀರು ಹರಿದು ಎಲ್ಲಿ ಹುಟ್ಟುವುದು ತಲ್ಲಣ, ಎಲ್ಲಿ ಹುಟ್ಟುವುದು ಸಂತಸ? ಅರಿವಿದ್ದೀತೇ ಸೃಷ್ಟಿಯಾದ ಸನ್ನಿವೇಶಗಳಲ್ಲಿ ಭಾರವಿಳಿಸಿ ಮುನ್ನೆಗೆಯುವ ಮೋಡಗಳಿಗೆ; ಬಿಸಿಯಾಮಿಷದಲ್ಲಿ ಹರಡುವುದೇನು…
  • September 12, 2013
    ಬರಹ: partha1059
    'ಕೃಷ್ಣ....ಕೃಷ್ಣ....ಕೃಷ್ಣ' ============= ಆರಂಭ =====     ಇಂದು ಅದೇಕೊ ಬಹಳಷ್ಟು ಬರಹಗಳು ವಿವಾದಕ್ಕೆ ಈಡಾಗುತ್ತವೆ. ಅಥವ ಮತ್ತೊಂದು ರೀತಿ ಹೇಳುವದಾದರೆರೆ ವಿವಾದ ಸೃಷ್ಟಿಯಾಗುವಂತೆ ಬರಹಗಳನ್ನು , ಕಾದಂಬರಿಗಳನ್ನು ರಚಿಸಲಾಗುತ್ತೆ.…
  • September 12, 2013
    ಬರಹ: bhalle
    ಉರುಳಿದ್ದಂದು ಬರೀ ಎರಡು ಕಂಬಗಳಲ್ಲ ಉಡುಗಿದ್ದು ಆರ್ಥಿಕ ವ್ಯವಸ್ಥೆಯ ನಿತಂಬಗಳು ಉರುಳಿದ್ದಂದು ಬರೀ ಎರಡು ಕಂಬಗಳಲ್ಲ ಎದ್ದು ತೋರಿದ್ದು ಕ್ರೂರತನದ ಬಿಂಬಗಳು ಉರುಳಿದ್ದಂದು ಬರೀ ಎರಡು ಕಂಬಗಳಲ್ಲ ನಿಜದಿ ಭಂಗವಾಗಿದ್ದು ಹಲವರ ಜಂಬಗಳು…
  • September 12, 2013
    ಬರಹ: pavanpk
    ಅದು ಒಂದು ಭಾನುವಾರದ ಸಂಧ್ಯಾಕಾಲ ಸುಮಾರು 4:30 ರ ಸಮಯ. ಮಾರನೇ  ದಿನ ನನ್ನ ಕಾಲೇಜಿನ ಎರಡನೇ ವರ್ಷದ ಮೊದಲ ದಿನವಾಗಿದ್ದರಿಂದ ಕೆಲವು ಅಗತ್ಯ ಸಾಮಾಗ್ರಿಗಳನ್ನು ಕೊಳ್ಳಲು ಎಷ್ಟೋ ಹುಡುಗ ಹುಡುಗಿಯರ common meeting point ಆಗಿರುವ ಜಯನಗರ 4th…
  • September 12, 2013
    ಬರಹ: Chakravarthi
    ಹೀಗೊಂದು  ಕಲ್ಪನೆ......                     ಅರಬ್ಬಿ ಸಮುದ್ರ ನಮ್ಮ ಒಲವಿನ ಕಡಲು,    ಯಾಕೆ ಸಮುದ್ರ‌ ನಮಗೆ ಅಷ್ಟು ಆಪ್ತ‌ ಎನ್ನುವುದಕ್ಕೆ  ಕಾರಣವಿದೆ,  ನಾವು ಚಿಕ್ಕವರಿದ್ದಾಗ ಸಾಯಂಕಾಲ ಶಾಲೆ ಬಿಟ್ಟ ನಂತರ ಸಮುದ್ರ ತೀರದಂತೆ ಸಾಗಿ ಮನೆಯ …
  • September 11, 2013
    ಬರಹ: makara
    ಲಲಿತಾ ಸಹಸ್ರನಾಮ ೪೬೪-೪೬೮ Kālakaṇṭhī कालकण्ठी (464) ೪೬೪. ಕಾಲಕಂಠೀ             ಶಿವನು ತನ್ನ ಕಂಠದಲ್ಲಿರುವ ನೀಲಿ ಬಣ್ಣದ ವಿಷದಿಂದಾಗಿ ಕಾಲಕಂಠನೆಂದು ಕರೆಯಲ್ಪಟ್ಟಿದ್ದಾನೆ. ಈ ವಿಷವು ಕಾಲಕೂಟ ಅಥವಾ ಹಾಲಾಹಲ ಎಂದು ಕರೆಯಲ್ಪಡುವ…
  • September 11, 2013
    ಬರಹ: hariharapurasridhar
                ಸ್ವಾಮಿ ವಿವೇಕಾನಂದರ ಐತಿಹಾಸಿಕ ಚಿಕಾಗೋ ಭಾಷಣಕ್ಕೆ 120 ವರ್ಷ! ತನ್ನಿಮಿತ್ತ ಹಾಸನದಲ್ಲಿ ನಡೆದ ಭಾರತ ಜಾಗೃತ ಯಾತ್ರೆಯು ಅತ್ಯಂತ ಯಶಸ್ವೀ ಕಾರ್ಯಕ್ರಮ.