ಕೃಷ್ಣ ಸಹ ನಗುತ್ತ ಹೇಳಿದ
"ಬಹುಷಃ ಹಾಗೆ ಹಾಗಿದೆ ಗಣಪ, ಇಲ್ಲಿ ಪ್ರತಿ ಕ್ಷಣ ಮನುಷ್ಯ ನಡೆಯುತ್ತಿರುವ ರೀತಿಯನ್ನು ಗಮನಿಸಿದರೆ , ದುಃಖವೆನಿಸುತ್ತೆ. ಅಧಿಕಾರ ಹಣ ಹೆಣ್ಣು ಕುಡಿತ ಲೋಕವನ್ನೆಲ್ಲ ವ್ಯಾಪಿಸಿದೆ. ಅರ್ಥವಿಲ್ಲದ ದ್ವೇಷ…
ರಾಜಾ ಸಮುದ್ರಗುಪ್ತ
ಮಹಾ ಸಾಮ್ರಾಟ್ ಹರ್ಷವರ್ಧನ
ದಕ್ಷಿಣಾ ಪಥೆಶ್ವರ ಚಾಲುಕ್ಯ ಚಕ್ರವರ್ತಿ ಇಮ್ಮಡಿ ಪುಲಕೇಶಿ
ರಾಜ ರಾಜ ಚೋಳ
ರಾಜಾ ಆರನೇ ವಿಕ್ರಮಾದಿತ್ಯ
ಪ್ರಥ್ವಿರಾಜ ಚೌಹಾಣ್
ವಿಜಯನಗರ ಸಾಮ್ರಾಟ್ ಶೀ…
ನೀರು, ಕನ್ನಡಿಯೊಳು ಕಾಣುವ ಚಂದ್ರ ಬಿಂಬವದು
ನೀರು, ಕನ್ನಡಿಗಳ ಸ್ವಚ್ಚತೆಯನದವಲಂಬಿಸಿಹುದು
ಕೊಳೆಯಿಂದ ನೀರು,ಕನ್ನಡಿ ಬಿಂಬ ಮಂಕಾದರೇನು
ಮೂಲ ಚಂದ್ರನ ಬಿಂಬವದು ಕಳೆಗುಂದುವುದೇನು
ಆತ್ಮ ಪರಮಾತ್ಮನ ಬಿಂಬದಂತೆಲ್ಲ ದೇಹದಲಿಹುದು…
ಜೀವನವು ಒಂದು ವ್ಯವಹಾರದಂತೆ. ಜೀವನದ ವ್ಯವಹಾರವನ್ನು ಅರ್ಥಪೂರ್ಣ, ಲಾಭಯುಕ್ತವಾಗಿ ನಡೆಸಲು ತಾಳ್ಮೆಯಿಂದ ಕೂಡಿದ ಧೀರ್ಘಕಾಲಿನ ಯೋಜನೆ ಅತ್ಯವಶ್ಯಕ. ಯೋಜನೆಯು ಶಿಸ್ತುಬದ್ಧವಾಗಿದ್ದಲ್ಲಿ, ಕಾಲಕಾಲಕ್ಕೆ ಸರಿಯಾದ ರೀತಿಯಲ್ಲಿ…
ಸುಶೃತ(ಕ್ರಿ.ಪೂ.೨,೫೬೦ ಹಾಗೂ ೨,೪೮೭)
ಪ್ರಾಚೀನಭಾರತದ ಶಸ್ತ್ರವೈದ್ಯ. ಪ್ರಾಚೀನ ಭಾರತದ ಶಸ್ತ್ರವೈದ್ಯ ನಿಪುಣ ಸುಶೃತಾಚಾರ್ಯರು, ಸುಮಾರು ೪,೦೦೦ ವರ್ಷಗಳ ಹಿಂದೆ ಅಂದರೆ, ಕ್ರಿ. ಪೂ. ೨,೫೬೦ ಹಾಗೂ ೨,೪೮೭ ರ ಕಾಲಘಟ್ಟದಲ್ಲಿ ಇದ್ದರೆಂದು…
ಹೊರನಾಡುಗಳಲ್ಲಿ ನೆಲೆಸಿದ ಮನಸುಗಳಿಗೆ ತಾಯ್ನಾಡಿನ ತುಡಿತ ಸಹಜವಾಗಿ ಕಾಡುವ ಪ್ರಕ್ರಿಯೆ. ಅಂತೆಯೆ ತಾಯ್ನಾಡಿನಲಿ ಇರುವವರಿಗೆ ಸ್ಥಳೀಯ ಭ್ರಮ ನಿರಸನ, ಸಿನಿಕತೆಯಿಂದ ಹೇಗಾದರೂ ಬಿಡುಗಡೆಯಾಗುವ ಹಂಬಲಿಕೆ. ಹೀಗಾಗಿ ಎರಡೂ ಕಡೆಯಲ್ಲೂ, ಪಕ್ಕದವನ ಮನೆಯ…
ಲಲಿತಾ ಸಹಸ್ರನಾಮ - ಯೋಗಿನಿಯರ ಪರಿಚಯ
೪೭೫ನೇ ನಾಮದಿಂದ ೫೩೪ನೇ ನಾಮದವರೆಗೆ (೬೦ ನಾಮಗಳು) ಕುಂಡಲಿನೀ ಶಕ್ತಿಯ ಆರು ಚಕ್ರಗಳು ಅಥವಾ ಮನೋ ಕೇಂದ್ರಗಳ ಹಾಗೂ ಸಹಸ್ರಾರದ ಕುರಿತಾಗಿ ವಿಶದವಾಗಿ ಚರ್ಚಿಸುತ್ತವೆ.ಪ್ರತಿಯೊಂದು ಚಕ್ರ ಅಥವಾ…
ಪೀಠಿಕೆ:
ಇದೊಂದು ಕಲ್ಪನ ಬರಹ. ನಾವು ದೇವರುಗಳ ಬಗ್ಗೆ ಮಾತನಾಡುವೆವು ವಿನಃ ಆ ದೇವತೆಗಳು ಎಂದಿಗೂ ನಮ್ಮೆದಿರು ನಿಂತು ಮಾತನಾಡುವದಿಲ್ಲ ಎನ್ನುವುದು ಸತ್ಯ. ಒಮ್ಮೆ ಆ ದೈವ ಯಾರದರು ಎದುರಿಗೆ ನಿಂತು ಮಾತನಾಡಿದರು ಅದು ಎಲ್ಲರಿಗು ತಿಳಿಯವುದು ಇಲ್ಲ…
ಆಕೆಯ ಗ೦ಡ ಆಕೆಗೆ ಪದೇ ಪದೇ ಮೋಸ ಮಾಡುತ್ತಿದ್ದ.ಒ೦ದೆಡೆ ಸರಿಯಾಗಿ ನೌಕರಿ ಮಾಡದೆ ಪದೇ ಪದೇ ಕ್ಷುಲ್ಲಕ ಕಾರಣಗಳಿಗೆ ಕೆಲಸ ಬಿಡುತ್ತಿದ್ದ.ಈಕೆಯ ದುಡಿಮೆಯಲ್ಲಿಯೇ ಬದುಕುವುದಲ್ಲದೇ ಸುಳ್ಳು ಕಾರಣಗಳನ್ನು ಕೊಟ್ಟು ಆಕೆಯಿ೦ದ ಹಣ ಕೀಳುತ್ತಿದ್ದ.ಆಕೆಗದು…
ಲಲಿತಾ ಸಹಸ್ರನಾಮ ೪೬೯ - ೪೭೪
Vāmadevī वामदेवी (469)
೪೬೯. ವಾಮದೇವೀ
ಶಿವನ ಇನ್ನೊಂದು ರೂಪವಾದ ವಾಮದೇವನ ಹೆಂಡತಿ. ಹಿಂದೂ ಪುರಾಣಗಳ ಪ್ರಕಾರ ಶಿವನಿಗೆ ಐದು ಮುಖಗಳಿವೆ, ಅವೆಂದರೆ ಈಶಾನ, ತತ್ಪುರುಷ, ಅಘೋರ, ವಾಮದೇವ ಮತ್ತು…
‘ನಾನೀಗ ನಮ್ಮ ಮನೆಯವರನ್ನು ಬಿಟ್ಟು ಬಹಳ ದೂರ ಬಂದುಬಿಟ್ಟಿದ್ದೇನೆ, ತಂಗಿಯೊಬ್ಬಳಿದ್ದಾಳೆಂದು ಆಗಾಗ ಅವಳ ಮನೆಗೆ ಹೋಗಿ, ಮಕ್ಕಳೊಂದಿಗೆ ಆಟವಾಡಿಕೊಂಡು, ಇದ್ದದ್ದುಂಡು ಬರುತ್ತಿದ್ದೆ. ಈಗೀಗ ಅವಳೂ ದುಂಬಾಲು ಬೀಳೋದು ಕಂಡು ಅಲ್ಲಿಗೂ ಅಷ್ಟಾಗಿ…
ಈ ಮಳೆಗೇನು ಗೊತ್ತು
ಯಾವ ದಿಕ್ಕಿನಲ್ಲಿ ಅದರ ನೀರು ಹರಿದು
ಎಲ್ಲಿ ಹುಟ್ಟುವುದು ತಲ್ಲಣ,
ಎಲ್ಲಿ ಹುಟ್ಟುವುದು ಸಂತಸ?
ಅರಿವಿದ್ದೀತೇ
ಸೃಷ್ಟಿಯಾದ ಸನ್ನಿವೇಶಗಳಲ್ಲಿ
ಭಾರವಿಳಿಸಿ ಮುನ್ನೆಗೆಯುವ ಮೋಡಗಳಿಗೆ;
ಬಿಸಿಯಾಮಿಷದಲ್ಲಿ ಹರಡುವುದೇನು…
'ಕೃಷ್ಣ....ಕೃಷ್ಣ....ಕೃಷ್ಣ'
=============
ಆರಂಭ
=====
ಇಂದು ಅದೇಕೊ ಬಹಳಷ್ಟು ಬರಹಗಳು ವಿವಾದಕ್ಕೆ ಈಡಾಗುತ್ತವೆ. ಅಥವ ಮತ್ತೊಂದು ರೀತಿ ಹೇಳುವದಾದರೆರೆ ವಿವಾದ ಸೃಷ್ಟಿಯಾಗುವಂತೆ ಬರಹಗಳನ್ನು , ಕಾದಂಬರಿಗಳನ್ನು ರಚಿಸಲಾಗುತ್ತೆ.…
ಉರುಳಿದ್ದಂದು ಬರೀ ಎರಡು ಕಂಬಗಳಲ್ಲ
ಉಡುಗಿದ್ದು ಆರ್ಥಿಕ ವ್ಯವಸ್ಥೆಯ ನಿತಂಬಗಳು
ಉರುಳಿದ್ದಂದು ಬರೀ ಎರಡು ಕಂಬಗಳಲ್ಲ
ಎದ್ದು ತೋರಿದ್ದು ಕ್ರೂರತನದ ಬಿಂಬಗಳು
ಉರುಳಿದ್ದಂದು ಬರೀ ಎರಡು ಕಂಬಗಳಲ್ಲ
ನಿಜದಿ ಭಂಗವಾಗಿದ್ದು ಹಲವರ ಜಂಬಗಳು…
ಅದು ಒಂದು ಭಾನುವಾರದ ಸಂಧ್ಯಾಕಾಲ ಸುಮಾರು 4:30 ರ ಸಮಯ. ಮಾರನೇ ದಿನ ನನ್ನ ಕಾಲೇಜಿನ ಎರಡನೇ ವರ್ಷದ ಮೊದಲ ದಿನವಾಗಿದ್ದರಿಂದ ಕೆಲವು ಅಗತ್ಯ ಸಾಮಾಗ್ರಿಗಳನ್ನು ಕೊಳ್ಳಲು ಎಷ್ಟೋ ಹುಡುಗ ಹುಡುಗಿಯರ common meeting point ಆಗಿರುವ ಜಯನಗರ 4th…
ಹೀಗೊಂದು ಕಲ್ಪನೆ......
ಅರಬ್ಬಿ ಸಮುದ್ರ ನಮ್ಮ ಒಲವಿನ ಕಡಲು, ಯಾಕೆ ಸಮುದ್ರ ನಮಗೆ ಅಷ್ಟು ಆಪ್ತ ಎನ್ನುವುದಕ್ಕೆ ಕಾರಣವಿದೆ, ನಾವು ಚಿಕ್ಕವರಿದ್ದಾಗ ಸಾಯಂಕಾಲ ಶಾಲೆ ಬಿಟ್ಟ ನಂತರ ಸಮುದ್ರ ತೀರದಂತೆ ಸಾಗಿ ಮನೆಯ …
ಲಲಿತಾ ಸಹಸ್ರನಾಮ ೪೬೪-೪೬೮
Kālakaṇṭhī कालकण्ठी (464)
೪೬೪. ಕಾಲಕಂಠೀ
ಶಿವನು ತನ್ನ ಕಂಠದಲ್ಲಿರುವ ನೀಲಿ ಬಣ್ಣದ ವಿಷದಿಂದಾಗಿ ಕಾಲಕಂಠನೆಂದು ಕರೆಯಲ್ಪಟ್ಟಿದ್ದಾನೆ. ಈ ವಿಷವು ಕಾಲಕೂಟ ಅಥವಾ ಹಾಲಾಹಲ ಎಂದು ಕರೆಯಲ್ಪಡುವ…