April 2015

  • April 16, 2015
    ಬರಹ: nageshamysore
    ಸುತ್ತ ಮುತ್ತಲ ಪರಿಸರದ ಜೀವಿಗಳನ್ನು ನೋಡಿದಾಗೆಲ್ಲ ಎದ್ದು ಕಾಣುವ ಒಂದು ಸಹಜ ಅಂಶ - ಸಜೀವ ವಸ್ತುಗಳಲ್ಲೆ ಚರವೆನ್ನಬಹುದಾದ ಚಲನಶೀಲ ಪ್ರಾಣಿಗಳ ಗುಂಪು ಒಂದೆಡೆಯಾದರೆ, ಹೋಲಿಕೆಯಲ್ಲಿ ಅಚರವೆನ್ನಬಹುದಾದ ಸಸ್ಯರಾಶಿಗಳ ಗುಂಪು ಮತ್ತೊಂದೆಡೆ. ಎರಡು…
  • April 16, 2015
    ಬರಹ: ಸುನಿಲ್ ಕುಮಾರ್
    ಅ೦ತೂ ಪರೀಕ್ಷೆ ಮುಗೀತು. ಮು೦ದಿನದು ದೀರ್ಘ ವಿರಾಮ.ಕ್ರಿಕೆಟ್,ಐಪಿಎಲ್, ಟಿ.ವಿ, ಸಿನೆಮಾ, ಪೆಸ್ಬಕ್ ಎನ್ನುತ್ತ .ಪರೀಕ್ಷೆ ಉತ್ತಮವಾಗಿ ಬರೆದ ಉತ್ಸಾಹದಲ್ಲಿ ಪರೀಕ್ಷಾ ಕೊಠಡಿಯಿ೦ದ ಹೊರ ಬ೦ದೆ. ತೆ೦ಗಿನ ಮರಗಳು ಬಹಳ ಕ೦ಡೆ. ನೆರಳಿನಲ್ಲಿರಲು ಒ೦ದು…
  • April 15, 2015
    ಬರಹ: rjewoor
    ತುಂಬಾ ದಿನ ಆಯ್ತು. ಬರೆದು. ಏನೋ ಬರೀ ಬೇಕು ಅಂತ ಅನಿಸಿತು. ಸಾಲುಗಳು ಹುಟ್ಟಿದವು. ಬರೆದಿದ್ದೇನೆ. ಸಾಲು..ಸಾಲಾಗಿ. ಓದಿ. ಖುಷಿಯಾದ್ರೆ  ತಿಳಿಸಿ.. ಭಾವ ಸರೋವದರದಲ್ಲಿ ಅಲೆಗಳ ಅಬ್ಬರ ಕಡಿಮೆ ಆಗಿದೆ ಭಾವ ತೀರಕ್ಕೆ ಅಲೆಗಳಿಂದ ಎದ್ದು ನಡೆದು ಬಂದ…
  • April 14, 2015
    ಬರಹ: DR.S P Padmaprasad
    ಕರ್ನಾಟಕ‌ ಜಾನಪದ‌ ಮತ್ತು ಯಕ್ಷಗಾನ‌ ಸಾಹಿತ್ಯವನ್ನು ಹಲವು ಸ0ಪುಟಗಳಲ್ಲಿ ಪ್ರಕಟಿಸುವ‌ ಯೋಜನೆಯೊದನ್ನು ಡಾ. ಹಿ.ಶಿ. ರಾಮಚ0ದ್ರೇಗೌಡರು ಅಧ್ಯಕ್ಷರಾಗಿದ್ದಾಗ‌ ರೂಪಿಸಲಾಗಿತ್ತು. ಪುಣ್ಯಕ್ಕೆ ಅದು ಇನ್ನೂ ಚಾಲ್ತಿಯಲ್ಲಿದ್ದು ಈ ವರೆಗೆ 56 ಸ0ಪುಟಗಳು…
  • April 14, 2015
    ಬರಹ: DR.S P Padmaprasad
    2010 ರಲ್ಲಿ ಮೊದಲಬಾರಿಗೆ ಪ್ರಕಟವಾದ‌ ಕು0.ವೀ. ಅವರ‌ ಈ ಅತ್ಮಕಥೆ ಮೂರೇ ವರ್ಷಗಳಲ್ಲಿ ಐದುಬಾರಿ ಪುನರ್ಮುದ್ರಣಗಳನ್ನು ಕ0ಡಿತೆನ್ನುವುದು ಇದರ‌ ಆಕರ್ಷಣೆ ಎ0ಥಾದು ಎನ್ನುವುದನ್ನು ಸೂಚಿಸುತ್ತದೆ.390 ಪುಟಗಳ‌ ಈ ಪುಸ್ತಕ‌ ಕನ್ನಡದ‌ ಒ0ದು ವಿಶಿಷ್ಟ…
  • April 13, 2015
    ಬರಹ: nageshamysore
    ಯಾವುದೆ ಸಂಸ್ಥೆಯಾಗಲಿ, ಅದರಲ್ಲೂ ಜಾಗತಿಕ ಹಾಗೂ ದೊಡ್ಡ ಸಂಸ್ಥೆಯಾಗಿದ್ದರಂತೂ 'ಆಡಿಟ್ಟು' ಎಂಬ ಪದ ಕೇಳುತ್ತಿದ್ದಂತೆ ಒಂದು ರೀತಿಯ ಕಂಪನ, ತಳಮಳ, ಆತಂಕ, ಭೀತಿ ಕಾಣಿಸತೊಡಗುತ್ತದೆ. ಎಲ್ಲಿ ಯಾವುದು ದಾರಿ ತಪ್ಪಿದೆಯೊ, ಯಾವ್ಯಾವ ಹುಳುಕುಗಳೆಲ್ಲ…
  • April 13, 2015
    ಬರಹ: lpitnal
    ಜಲಪಾತ ಮತ್ತು ನಾನು 1                                                                                                                                  ಎಲ್ಲೆಂದರಲ್ಲಿ ಹಸಿರು ಮಳೆ ಸುರಿದು, ಸೊಂಪಾಗಿತ್ತು,…
  • April 12, 2015
    ಬರಹ: shreekant.mishrikoti
    ಅ.ರಾ.ಸೇ. ಅವರ ಹಾಸ್ಯ ಸಾಹಿತ್ಯದ ಸೊಗಡನ್ನು ಸಂಪೂರ್ಣವಾಗಿ ಆಸ್ವಾದಿಸಬೇಕಾದರೆ ಓದುಗನು ಬಹುಶ್ರುತನಾಗಿರಬೇಕು .ಇವರ ಲೇಖನಿ ರಾಜಕೀಯ,ಸಾಹಿತ್ಯ ವಿಜ್ಞಾನ, ಇವೆಲ್ಲ ವಿಷಯಗಳ ಮೇಲೆ ಲೀಲಾಜಾಲವಾಗಿ ಹರಿದಾಡುತ್ತದೆ. ರಾ.ಶಿ. ಅವರು "ಅ.ರಾ.ಸೇ 'ನೀನು…
  • April 12, 2015
    ಬರಹ: nageshamysore
    ದಿನ ಕುಡಿದರು ಮತ್ತೆ ಮತ್ತೆ ಕುಡಿಯುವ ಕಾಫಿ ಚಹಗಳಂತೆ, ಅದೇ ಥೀಮುಗಳು ನೂರಾರು ಹನಿಗವನ ಚುಟುಕಗಳಲ್ಲಿ ಹರಿದಾಡಿದ್ದರು ಮತ್ತೆ ಓದಿದ ಹೊತ್ತಲ್ಲಿ ಒಂದು ಮುಗುಳ್ನಗೆ, ಕುತೂಹಲ, ತುಸು ಚಿಂತನೆ ಮೂಡಿಸುವ ಸಾಮರ್ಥ್ಯ ಹನಿಗವನಗಳದ್ದು. ಅಂತದ್ದೆ…
  • April 11, 2015
    ಬರಹ: manju787
    ಇಂದು ದಿನಪತ್ರಿಕೆಯಲ್ಲಿ ಕೆಲವು ಮಕ್ಕಳು ಬೇಸಿಗೆಯ ರಜೆಯಲ್ಲಿ ಈಜು ಕಲಿಯಲು ಹೋಗಿ ಈಜುಕೊಳದಲ್ಲಿ ನೀರಿನಲ್ಲಿ ಮುಳುಗಿ ಉಸಿರುಗಟ್ಟಿ ಸತ್ತ ಸುದ್ಧಿ ಓದಿದೆ, ಮನಸ್ಸು ಮಮ್ಮಲ ಮರುಗಿತು.  ವರ್ಷಪೂರ್ತಿ ಶಾಲೆಯಲ್ಲಿ ಪಠ್ಯ ಹಾಗೂ ಪಠ್ಯೇತರ…
  • April 09, 2015
    ಬರಹ: H A Patil
       ನಟ್ಟ ನಡುರಾತ್ರಿ ಬೀಸುತಿಹ ತಂಗಾಳಿ  ಸುಪ್ಪತ್ತಿಗೆಯ ಮೇಲೆ ಮಲಗಿದ್ದಾನೆ  ರಾಜ ಕುವರ ಸಿದ್ಧಾರ್ಥ  ಸುಮ್ಮನೆ ಪಕ್ಕಕೆ ದೃಷ್ಟಿ ಹರಿಸಿದ  ಪವಡಿಸಿದ್ದಾಳೆ  ಸುರ ಸುಂದರಿ ಪತ್ನಿ ‘ಯಶೋಧರೆ’ ಮುದ್ದು ಮಗ ರಾಹುಲನ ಜೊತೆ  ಮುಗಿಯದ ತೊಳಲಾಟ ಆತನದು …
  • April 09, 2015
    ಬರಹ: kavinagaraj
    ಬಂಡಿಗೊಡೆಯನು ನೀನೆ ಪಯಣಿಗನು ನೀನೆ ಅವನ ಕರುಣೆಯಿದು ಅಹುದಹುದು ತಾನೆ | ಗುರಿಯ ಅರಿವಿರಲು ಸಾರ್ಥಕವು ಪಯಣ ಗುರಿಯಿರದ ಪಯಣ ವ್ಯರ್ಥ ಮೂಢ ||      ನಮ್ಮ ಅಸ್ತಿತ್ವ ಎಷ್ಟು ಮಹತ್ವದ್ದಾಗಿದೆ, ನಮ್ಮ ಅಸ್ತಿತ್ವವಿದ್ದರೆ ಎಲ್ಲವೂ ಇರುತ್ತದೆ,…
  • April 08, 2015
    ಬರಹ: DR.S P Padmaprasad
                           " ನಿಮ್ಮ ಬಳಿ ಆ ಪುಸ್ತಕ ಇಲ್ಲವೆ? ನಾನು ನಿಮಗೆ ಒ೦ದು ಸೆಟ್ ಕೊಡುತ್ತೇನೆ. ಅದು ನಿಮಗೆ ನನ್ನ ಗಿಫ಼್ಟ್. ನಿಮ್ಮ೦ಥವರ ಬಳಿ ಅದು ಇದ್ದರೆ ಚೆನ್ನಾಗಿ ಅದನ್ನು ಉಪಯೋಗಿಸಿಕೊಳ್ಳುತ್ತೀರಿ"- ಹಾಗೆ೦ದು ನನಗೆ ಹೇಳಿದವರು…
  • April 08, 2015
    ಬರಹ: Murali S
    ಸವೆದು ಸೇವೆಸಲ್ಲಿಸುವ 'ಚಪ್ಪಲಿಗಳು' ಅಯ್ಯೋ... ಅದು ಇಲ್ಲದೆ ಬೀದಿಗೆ ಕಾಲಿಡಲು ಸಾಧ್ಯವೇ? ಮಳೆ, ಬಿಸಿಲು, ಚಳಿ ಎಲ್ಲದಕ್ಕೂ ಅದು ಬೇಕೆ ಬೇಕು. ಅದೇನಂತೀರಾ...? ಅದೇ ನಮ್ಮ ಜೀವನದುದ್ದಕ್ಕೂ ನಮ್ಮ ಕಾಲ ಅಡಿ ಸವಿಯುತ್ತಾ ಸೇವೆ ಸಲ್ಲಿಸುವ…
  • April 07, 2015
    ಬರಹ: modmani
    ವಸಂತ ವರುಷದ ಮೊ ದಲ ಕವನ ಬರೆ ದಭಿಮಾನ ದಿನಕರನ ಧೀರ್ಘಪಯಣ ಮರಿ ನವಿಲ ಯಾನ. ಹಿಗ್ಗಿದ ಹಗ ಲು ಕಳೆದ  ದಿನಗ ಳದೇ ನೆನಪು. ಮುಸ್ಸಂಜೆಯಲಿ ನರಿಯೊಂದು ನಾಗರಿ ಕನಾಯಿತಂತೆ ಮಧ್ಯಾಹ್ನದ  ನಿ ದ್ದೆ ತಿಳಿದೆದ್ದಾಗ ಕ ತ್ತಲ ಹೊದಿಕೆ. ಗನ್ನೇರು ಮರ ಬೆಳ್ಳಿ…
  • April 07, 2015
    ಬರಹ: darshi
    (ಇದು ನಾನು 2014 ಜೂನ್ ನಲ್ಲಿ ಬರೆದ ಲೇಖನ - ಶಿಕಾರಿಯ ಬಗ್ಗೆ ಬಂದ ವಿಮರ್ಶಾ ಲೇಖನದಿಂದ ಪ್ರೇರಿತನಾಗಿ ಪ್ರಕಟಿಸುತ್ತಿದ್ದೇನೆ) ಇದೇ ಮಾರ್ಚ್ 22ರಂದು ನಿಧನರಾದ ಯಶವಂತ ಚಿತ್ತಾಲರು ಕನ್ನಡದ ಅಪೂರ್ವ ಕಥೆಗಾರರು. ಕರ್ನಾಟಕದ ಹೊರಗೇ ಇದ್ದು ತಮ್ಮ…
  • April 06, 2015
    ಬರಹ: bapuji
    ಮೋಡಗಳು ತೇಲುವುದನ್ನು ಮರೆತಂತೆ ಧಾರಾಕಾರವಾಗಿ ಸುರೀತಿತ್ತು .ರಸ್ತೆಯಲ್ಲಿ ಸಂಚರಿಸುವ ವಾಹನಗಳು ತಮಗರಿವಿಲ್ಲದಂತೆ ಕೆಸರ್ನೀರ ಕಡೆಗೆ ಗಮನವಿರದೆ ಮುಂದೆ ಬರುವ ತಗ್ಗುಗಳ ಚಿಂತೆಯಲ್ಲಿ ಚಲಿಸುತ್ತಿದ್ದವು. ಮರದ ಕೆಳಗೆ ಎಲೆಗಳ ಮರೆಯಿಂದ ಹನಿಗಳು…
  • April 06, 2015
    ಬರಹ: Prakash Narasimhaiya
    ಜೀವನ ಸುಂದರ ಮತ್ತು ಸ್ವಾರಸ್ಯ ಈ ಜಗತ್ತಿನಲ್ಲಿರುವ ಅದೆಷ್ಟೋ ಅದ್ಭುತ ಎನಿಸುವ ಹಲವಾರು ಅನ್ವೇಷಣೆಗೆ ಮಾನವ ಕಾರಣನಾಗಿದ್ದಾನೆ. ಜೀವನದಲ್ಲಿ ಸುಖದ ನಿರಂತರ ಹುಡುಕಾಟದ ಸಲುವಾಗಿ ತನ್ನ ಅನುಕೂಲವನ್ನು ಆಶ್ರಯಿಸಿ ಹಲವಾರು ಸಾಧನ ಸಾಮಗ್ರಿಗಳನ್ನು…
  • April 05, 2015
    ಬರಹ: nageshamysore
    'ಟ್ರಿನ್... ಟ್ರಿನ್..' ಎನ್ನುತ್ತಿದ್ದ ಪೋನಿನ ಸದ್ದಿಗೆ ಮಟಮಟ ಮಧ್ಯಾಹ್ನದ ಆ ಬಿರು ಬಿಸಿಲಿನ ನಿದ್ದೆ ಕದಡಿಹೋಗಿ ' ಯಾರು ಈ ಹೊತ್ತಲ್ಲಿ ನಿದ್ದೆ ಕೆಡಿಸಿದ ಗೂಬೆ?' ಎಂದು ಬೈಯ್ದುಕೊಳ್ಳುತ್ತಲೆ ಕೈಗೆ ಮೊಬೈಲೆತ್ತಿಕೊಂಡು ' ಹಲೊ..' ಎಂದೆ.…
  • April 04, 2015
    ಬರಹ: manju787
    ದಿನಾಂಕ ೨/೩/೨೦೧೫ರಂದು ನಾನು ಕೆಲಸ ಮಾಡುವ ಸಮೂಹದ ಒಂದು ಹೋಟೆಲ್ಲಿನಲ್ಲಿ "ವಾರ್ಷಿಕ ಸಂತೋಷ ಕೂಟ ಕಾರ್ಯಕ್ರಮ" ಆಯೋಜಿಸಿದ್ದರು. ಹೋಟೆಲ್ಲಿನಲ್ಲಿ ಕೆಲಸ ಮಾಡುವ ಎಲ್ಲ ಕಾರ್ಮಿಕರು ಬಗೆಬಗೆಯ ಉಡುಪು ಧರಿಸಿ ತಮ್ಮ ಕಲಾಚಾತುರ್ಯವನ್ನು ತೋರಿಸಲು…