May 2015

  • May 12, 2015
    ಬರಹ: partha1059
    ಅಲೋಕ- ಪ್ರವೇಶ ಕತೆ : ಅಲೋಕ    ಎದುರಿಗಿದ್ದ ವ್ಯಕ್ತಿ ನನಗೆ ಪೂರ್ಣವಾಗಿ ಗೋಚರ ಅನ್ನಿಸುತ್ತಿರಲಿಲ್ಲ. ಒಮ್ಮೆ ಅವನ ಆಕಾರ ಸ್ವಷ್ಟವಾಗಿ ಕಂಡಿತು  ಅನಿಸಿದರೆ ಮತ್ತೆ ಕಾಣಲಿಲ್ಲ ಅನ್ನುವಂತೆ. ಒಮ್ಮೆ ಪೂರ್ಣ ಬೆಳಕು ಅನಿಸಿದರೆ ಮತ್ತೆ ಕತ್ತಲು…
  • May 12, 2015
    ಬರಹ: DR.S P Padmaprasad
                                                                            ವಿಶ್ವ ಪರ೦ಪರೆಗೆ ಸೇರಿದ, ವಿಶ್ವದ ಹಲವು ದೇಶಗಳು ಹಾಗೂ ಯುನೆಸ್ಕೋ ಆಸಕ್ತಿ ತಾಳಿರುವ ಪ್ರಾಚೀನ ಸ್ಮಾರಕಗಳು- ಕ೦ಪೂಚಿಯಾದಲ್ಲಿನ ಅ೦ಗ್ ಕಾರ್ ನ ದೇಗುಲ…
  • May 12, 2015
    ಬರಹ: nageshamysore
    ಹೊಸ ಜಾಗದಲಿ ಬಂದು ಹೊಂದಿಕೊಳ್ಳುವ ತಾಕಲಾಟ ಎಲ್ಲರಿಗು ಪರಿಚಿತವೆ. ಅಂತದ್ದೊಂದು ಸ್ಥಿತ್ಯಂತರ ಸ್ಥಿತಿಯಲ್ಲಿ ಎದುರಾಗುವ ಪಲುಕುಗಳನ್ಬೆ ಪದಗಳಾಗಿಸಿದ ಕೆಲವು ತುಣುಕುಗಳಿವು. ಜಾಗ ಯಾವುದೆ ಆದರು ಪ್ರತಿಯೊಬ್ಬರ ದಿಗಿಲು, ಅವಶ್ಯಕತೆ, ಸಡಗರ, ಆತಂಕಗಳು…
  • May 11, 2015
    ಬರಹ: modmani
    ಬಿದಿರಮೆಳೆ ಮೇಲೆ ತಿಂಗಳ ಹಾಳೆ ಕೋಗಿಲೆ ಗಾನ   ರಣರಂಗದೆ ಮೆರೆದ ವೀರರಿಗೆ ಹುಲ್ಲಿನಗೋರಿ   ಶರದೃತು ರಾ ತ್ರಿಯ ನೀರವ ರಸ್ತೆ ಒಂಟಿ ಪ್ರಯಾಣ   ಚಂದಿರನ ತೋ ರೆ  ಮುಗಿಲುಗೊಂಚಲ ಕಣ್ಣಾ ಮುಚ್ಚಾಲೆ   ಮೆತ್ತಿಕೊಂಡಾಳೋ ಸೀತಾಳೆ ಸುಗಂಧವ ಪಾತರಗಿತ್ತಿ…
  • May 11, 2015
    ಬರಹ: partha1059
    ಅಲೋಕ (1) - ಪಯಣಕತೆ : ಅಲೋಕ ಎದೆಯ ಎಡಬಾಗದಲ್ಲಿ ಸಣ್ಣಗೆ ಕಾಣಿಸಿಕೊಂಡ ನೋವು , "ಏನು" ಎಂದು ಯೋಚನೆ ಮಾಡುವದರಲ್ಲಿ ಬೆನ್ನು ಎದೆಯೆಲ್ಲ ವ್ಯಾಪಿಸಿತು. ಓಹೋ ದೇಹದಲ್ಲಿ ಏನೊ ಬದಲಾವಣೆಯಾಗುತ್ತಿದೆ, ಎಂದು ಅರ್ಥಮಾಡಿಕೊಳ್ಳುವ ಮೊದಲೆ ಹೊರಗಿನ ಸ್ಥೂಲ…
  • May 11, 2015
    ಬರಹ: bhalle
    ಬೇಡುವೆನು ವರವನ್ನು ... ಕೊಡು ತಾಯಿ "ಇನ್ನೊಂದ್ ವಾರ ಪರೀಕ್ಷೆಗಳಿವೆ ... ಬೆಳಿಗ್ಗೆ ಸ್ನಾನ ಮಾಡಿ ದೇವರಿಗೆ ನಮಸ್ಕಾರ ಮಾಡೋದು ಮರೀಬೇಡ ..." ಸ್ನಾನಾದಿಗಳಾಗಿ ಶಂಕ್ರಿ ದೇವನ ಮುಂದೆ ನಿಂತ "ದೇವ್ರೇ, ಇವತ್ತಿನ ಪರೀಕ್ಷೇಲಿ ನನಗೆ ಗೊತ್ತಿರೋ…
  • May 09, 2015
    ಬರಹ: kavinagaraj
         ಹಿಂದಿನ ಲೇಖನದಲ್ಲಿ, "ತನ್ನನ್ನು ತಾನು ಅರಿಯುವ, ಸತ್ಯವನ್ನು ತಿಳಿಯುವ ಬಯಕೆ ನಮ್ಮೊಳಗೆ ಅಂತರ್ಗತವಾಗಿದೆ. ಸತ್ಯ ತಿಳಿಯಬೇಕೆಂಬ ಬಯಕೆ ಇದೆಯೆಂದರೆ ಆ ಸತ್ಯ ಅನ್ನುವುದು ಇದೆ ಎಂದು ಅರ್ಥ. ಇರುವ ಸತ್ಯವನ್ನು ತಿಳಿಯಲು ಮತಿ ಸಹಾಯಕವಾಗುತ್ತದೆ…
  • May 09, 2015
    ಬರಹ: rasikathe
    ಅಮ್ಮಂದಿರ ದಿನ - ಮದರ್ಸ್ ಡೇ!!! ಡಾ: ಮೀನಾ ಸುಬ್ಬರಾವ್, ಕ್ಯಾಲಿಫೋರ್ನಿಯ. ಯಾಕೋ ಕಾಣೆ ವರುಷಕ್ಕೊಂದು ದಿನ ಬರುವುದು ಈ ಅಮ್ಮಂದಿರ ದಿನ - ಮದರ್ಸ್ ಡೇ. ಇಂಥಾ ಸುದಿನಗಳಿಗೆ ಬೆಲೆ ಕಟ್ಟಲು ಸಾಧ್ಯವೇ??? ಅಮ್ಮನಿಲ್ಲದೇ ಈ ಜಗತ್ತು ಸಾಧ್ಯವಿಲ್ಲದ…
  • May 09, 2015
    ಬರಹ: hamsanandi
    "ಎದೆಯೆ ಒಡೆಯಲಿ! ಮದನನೊಡಲಿಗೆ ಏನನಾದರು ಮಾಡಲಿ! ಗೆಳತಿ! ಒಲವನು ನಿಲಿಸದಿರುವವನಿಂದಲೇನಾಗುವುದಿದೆ?" ಸೆಡವಿನಲಿ ಬಲು ಬಿರುಸುಮಾತುಗಳನ್ನು ಬಿಂಕದಲಾಡುತ  ನಲ್ಲ ತೆರಳಿದ ಹಾದಿ ಹಿಂಬಾಲಿಸುತ ಜಿಂಕೆಯ ಕಣ್ಣಲಿ !   ಸಂಸ್ಕೃತ ಮೂಲ (ಅಮರುಕನ ಅಮರು…
  • May 08, 2015
    ಬರಹ: VEDA ATHAVALE
        ಒಂದು ರೂಪಾಯಿ                                                   ಮೂಲ – ರಸ್ಕಿನ್ ಬಾಂಡ್ [ A Rupee Goes a Long Way ]  ಮಂಜುಗೆ ದಾರಿಯಲ್ಲಿ ಒಂದು ರೂಪಾಯಿ ಸಿಕ್ಕಿತ್ತು. ಬೆಳಗ್ಗಿನಿಂದಲೂ ಕಿಸೆಯಲ್ಲೇ ಅದನ್ನು…
  • May 06, 2015
    ಬರಹ: hamsanandi
    ಈ ಕಾಲದೊಂದೂ ಕಥೆಯನ್ನು ಕೇಳೀ  ಬೆಳಗಾಗ ಎದ್ದೂ ಸ್ಟಾರ್ಬಕ್ಸು ಕಾಫೀ  ಬ್ರೇಕ್ಫಾಸ್ಟಿಗಂತಾ ಡಂಕಿಂಗ್ಡೊನಟ್ಟೂ  ಲಂಚೀನ ಹೊತ್ಗೇ ಮೂರ್ಪ್ಯಾಕು ಚಿಪ್ಸೂ ರಾತ್ರೀಗೆ ನಾಕೇ ಚೀಸ್ಪೀಟ್ಜ಼ ಸ್ಲೈಸೂ ಹೊಟ್ಟೇಗೆ ಇಳ್ಸೋಕೊಂದಿಷ್ಟು ಕೋಕೂ ಇಷ್ಟೆಲ್ಲ ತಿಂದೂ…
  • May 06, 2015
    ಬರಹ: anand33
    ಅಬ್ಬರದ ಕಾರ್ಪೋರೇಟ್ ಬೆಂಬಲದ ಚುನಾವಣಾ ಪ್ರಚಾರದ ಮೂಲಕ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ತನ್ನ ಸ್ವಂತ ಬಲದಿಂದ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದು ಒಂದು ವರ್ಷ ಸಮೀಪಿಸುತ್ತಿದೆ.   ಮೋದಿ ಬಂದು ಏನಾದರೂ ಬದಲಾವಣೆ ಆಗಿದೆಯಾ ಎಂದು ನೋಡಿದರೆ…
  • May 05, 2015
    ಬರಹ: modmani
    ಮೆಲ್ಲಮೆಲ್ಲಗೆ ಹತ್ತು ಹಿಮಾಲಯವ ಪುಟ್ಟ ಹುಳುವೆ ಬುದ್ದಂ ಶರಣಂ ಕಳೆದ ಕಾಲನಿಗೆ ವಿದಾಯಗಳು ಮೃದುವಾಗಿ ಮು ಟ್ಟಿದರೂ ಚುಚ್ಚುತಿದೆ ಹೂ ಮುಳ್ಳಿನಂತೆ
  • May 05, 2015
    ಬರಹ: DR.S P Padmaprasad
    ಶಾಸನಗಳ ಅಧ್ಯಯನ   ಕ್ಷೇತ್ರದಲ್ಲಿ ಕೆಲಸಮಾಡುತ್ತಿರುವವರ ಸ೦ಖ್ಯೆ ಇ೦ದು ಕರ್ನಾಟಕದಲ್ಲಿ ಹೆಚ್ಚೆ೦ದರೆ ಎರಡು ಡಜನ್ನಿನಷ್ಟು ಇರಬಹುದು.ಈ ಪೈಕಿ ಈ ಕ್ಲಿಷ್ಟ ಕ್ಷೇತ್ರವನ್ನಾಯ್ದುಕೊ೦ಡಿರುವ ಮಹಿಳೆಯರೂ ಆರೇಳು ಜನರಿದ್ದಾರೆ ಎ೦ಬುದು ಸ೦ತೋಷದ ಸ೦ಗತಿ. ಈ…
  • May 04, 2015
    ಬರಹ: DR.S P Padmaprasad
    ಇದು ಶ್ರೀಮತಿ ಲತಾಗುತ್ತಿಯವರ‌ ಇತ್ತೀಚಿನ‌ ಕಾದ0ಬರಿ. ಈ ಹಿ0ದೆ ಅವರು ತಮ್ಮ‌ 'ನಾ ಕ0ಡ0ತೆ ಅರೇಬಿಯಾ'  ಹಾಗೂ 'ಯೂರೋ ನಾಡಿನಲ್ಲಿ' ಪ್ರವಾಸ‌ ಕಥನಗಳಿ0ದಲೂ, 'ಸೂಜಿಗಲ್ಲು' ಮೊದಲಾದ‌ ಕವನಸ0ಗ್ರಹಗಳಿ0ದ‌ ಹಾಗೂ ಹೆಜ್ಜೆ ಎ0ಬ‌ ಕಾದ0ಬರಿಯಿ0ದ‌ ಕನ್ನಡ…
  • May 04, 2015
    ಬರಹ: ವಿಶ್ವ ಪ್ರಿಯಂ 1
    ಕಿರುಗತೆ :  ಆಡುವ ಕೋಗಿಲೆಯೂ… ಹಾಡುವ ಕಾಗೆಯೂ....   ಮಾಸಿದ ಬಿಳಿ ಪಂಚೆ, ಕೊಳೆ ಹತ್ತಿದ ಅಂಗಿ, ಕೈಯಲೊಂದು ಏಕನಾದ. ವಾರದ ಹಿಂದೆ ಶೇವ್ ಮಾಡಿರಬಹುದಾದ ಗಡ್ಡ, ಚಕ್ಕಳ ಅಂಟಿಕೊಂಡ ಸೊರಗಿದ ಕಪ್ಪು ಶರೀರ. ತಲೆಯ ಮೇಲೊಂದು ರುಮಾಲೂ ಇತ್ತು. ಬಹುಶಃ…
  • May 04, 2015
    ಬರಹ: Sujith Kumar
     ಆಗತಾನೆ ಸೂರ್ಯನು ತನ್ನ ದೈನಂದಿನ ಕೆಲಸದ ನಿಮಿತ್ತಾ ಪೂರ್ವದಲ್ಲಿ ಹಾಜರಗುತ್ತಿದ್ದನು. ಆತನ ಆಗಮನವನ್ನೇ ಎದಿರು ನೋಡುತ್ತ ಕೆರೆಯ ಏರಿಯ ಗದ್ದೆಯ ಸಾವಿರಾರು ಸೂರ್ಯಕಾಂತಿ ಹೂವುಗಳು ಪೂರ್ವಕ್ಕೆ ಮೊಗ ಮಾಡಿದ್ದವು. ರಾತ್ರಿಯೆಲ್ಲ ಕವಚದಂತೆ…
  • May 03, 2015
    ಬರಹ: kavinagaraj
    ಸ್ವತಃ ದೇವರೂ ಸಹ ಬದಲಾಯಿಸಲಾಗದಂತಹ ಯಾವುದಾದರೂ ಸಂಗತಿ ಇದ್ದರೆ ಅದು 'ಸತ್ಯ' ಒಂದೇ! ಆ 'ಸತ್ಯ'ವೇ ದೇವರು!!      ಅಲೌಕಿಕ ಜ್ಞಾನಿಗಳ ಮಾತುಗಳು ಅಲೌಕಿಕವಾಗಿರುತ್ತವೆ. ಅಲೌಕಿಕ ಜ್ಞಾನ ಅಲೌಕಿಕ ಸತ್ಯಕ್ಕೆ ಸಮನಾದುದಾಗಿರುತ್ತದೆ. ಇದು ಅನುಭವದ…
  • May 01, 2015
    ಬರಹ: hamsanandi
    "ಚೆಲುವೆ ಮುನಿಸನು ತೊರೆಯೆ! ಬಿದ್ದೆ ಕಾಲಿಗೆ ನೋಡೆ ಇಂಥ ಕಡುಮುನಿಸನ್ನು ಮೊದಲು ನಿನ್ನಲಿ ಕಾಣೆ!" ಇನಿಯ ನುಡಿದಿರಲಿಂತು ಮರುಮಾತನಾಡದೆಯೆ  ಅವಳೋರೆಗಣ್ಣಿಂದಲೊಂದು ಹನಿ ಬಿತ್ತಲ್ಲ! ಸಂಸ್ಕೃತ ಮೂಲ (ಅಮರು ಕವಿಯ ಅಮರುಶತಕ - ೩೫  ): ಸುತನು ಜಹಿಹಿ…