ಕೃಷಿಕರ ಹೆಮ್ಮೆಯ ‘ಕ್ಯಾಂಪ್ಕೋ’ ಸಂಸ್ಥೆಯು ಕೃಷಿ ಯಂತ್ರಮೇಳಕ್ಕೆ 2009ರಲ್ಲಿ ಶ್ರೀಕಾರ ಬರೆದಿತ್ತು. ನಂತರ ಜರುಗಿದ ಎರಡು ಕೃಷಿಮೇಳಗಳು ಕೃಷಿ ಯಂತ್ರೋಪಕರಣಗಳ ಅಭಿವೃದ್ಧಿಯತ್ತ ಬೆಳಕು ಚೆಲ್ಲಿತ್ತು. ಪರಿಣಾಮ ಕಣ್ಣ ಮುಂದಿದೆ. ಇಂದು ಕೃಷಿಕರ…
ನಮ್ಮ ದೇಶದ ಹತ್ತಿ ಬೆಳೆಗಾರರಿಗೆ ೨೦೦೨ರಲ್ಲಿ ಸಂಭ್ರಮ. ಕುಲಾಂತರಿ ಹತ್ತಿ ತಳಿಯ ಬೀಜಗಳು ಮಾರುಕಟ್ಟೆಗೆ ಲಗ್ಗೆಯಿಟ್ಟ ವರುಷವದು. ಅದಾಗಿ ಒಂದೇ ವರುಷದಲ್ಲಿ ಇದೇ ತಳಿ “ಬಿಟಿ ಹತ್ತಿ ತಳಿ” ಎಂಬ ಹೆಸರಿನಲ್ಲಿ ಜನಪ್ರಿಯ. ಅನಂತರ ನಮ್ಮ ದೇಶ…
ಅದು "ಸಂತ ಅಂತೋಣಿಯವರ ಹಿರಿಯ ಪ್ರಾಥಮಿಕ ಶಾಲೆ, ಗರ್ಡಾಡಿ." ಅಂದು ರಾತ್ರಿ ಶಾಲಾ ವಾರ್ಷಿಕೋತ್ಸವ. ಸ್ವಾಗತ, ವರದಿ ವಾಚನಗಳೆಲ್ಲ ಆದ ಮೇಲೆ - ಈಗ ಬಹುಮಾನ ವಿತರಣೆ. ಒಂದನೇ ಕ್ಲಾಸು. ಬಹುಮಾನ ಪಡೆಯಲಿರುವವರ ಹೆಸರನ್ನು ಮಿಸ್ಸು ಓದುತ್ತಾ ಹೋದರು - '…
“Dude, Shall we go?” ಸಹೋದ್ಯೋಗಿಯೊಬ್ಬ ಪ್ರತಿ 2 ಘಂಟೆಗೊಂದು ಬಾರಿ ನನ್ನನ್ನು ಕೆಲಸದ ಗುಂಗಿನಿಂದ ಎಚ್ಚರಿಸೋದು ಹೀಗೆ. ಈ ಐ ಟಿ ಉದ್ಯೋಗಿಗಳು ಕೆಲ್ಸ ಮಾಡಿ ದಬಾಕೋದು ಅಷ್ಟರಲ್ಲೇ ಇದ್ದರೂ, ವಿರಾಮ ಮಾತ್ರ ಎಗ್ಗಿಲ್ದೆ ತಗೋತಾರೆ. ಹೀಗೊಂದು…
"ಅಲ್ಲಾ, ನೀವೆಲ್ಲ ಯಾಕೆ ಅವರನ್ನ ಒಳಗಡೆ ಪ್ರವೇಶ ಮಾಡೋಕ್ ಬಿಟ್ರಿ? ಎಲ್ಲರೂ ಒಟ್ಟಿಗೆ ನಿಂತುಕೊಂಡಿದ್ದಿದ್ರೆ ಅವರೇನು ಮಾಡೋಕಾಗ್ತಿತ್ತು?"
"ಏನ್ ಮಾಡೋದಪ್ಪಾ, ಮುಂಡೇವು ದುಡ್ಡು ಅಂದ್ರೆ ಬಾಯಿ ಬಿಡ್ತಾವೆ, ಅದೂ ಅಲ್ದೇ ಅವ್ರೆಲ್ಲ ಎಕರೆಗಟ್ಲೆ…
ನಿಮಗೆ ನಾಗರಾಜಣ್ಣ ಗೊತ್ತೆ? ಇ ಲ್ಲವೆ? ಡೋಂಟ್ ವರಿ. ನನಗೂ ಗೊತ್ತಿಲ್ಲ. ಆದರೆ ಅವರು ಇ ತ್ತೀಚಿಗೆ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ಹೇಗೆ ತಿಳಿಯಿತು ಎಂದಿರಾ? ಅದೇ, ನಮ್ಮ ಬಡಾವಣೆಯಲ್ಲಿ ಅವರ ಚಿತ್ರ ಇ ರುವ …
#ಅಮರಾವತಿ
ಒಮ್ಮೆ ಯೋಚಿಸಿ. ಬೆಳಗೆದ್ದು ಬೇಗ ಬೇಗ ವ್ಯಾಯಾಮ, ನಡಿಗೆ, ಸ್ನಾನ ಮುಗಿಸಿ ಕಚೇರಿಯ ಅರ್ಜೆಂಟ್ ಮೀಟಿಂಗ್ ಅಟೆಂಡ್ ಮಾಡಬೇಕು ಅಂದುಕೊಂಡಿದ್ದೀರಿ, ಧಾವಂತದಿಂದ ಶೌಚಾಲಯಕ್ಕೆ ಹೋಗುತ್ತೀರಿ. ಶೌಚಾಲಯದ ಪೈಪು ಕಟ್ಟಿಕೊಂಡಿರುತ್ತದೆ!!... ಛೆ…
ಎಂಭತ್ತರ ದಶಕ. ಯಕ್ಷಗಾನ ಪ್ರದರ್ಶನಗಳ ಸುಗ್ಗಿ. ಮೇಳಗಳಲ್ಲದೆ ಹವ್ಯಾಸಿ ಸಂಘಗಳ ಆಟಗಳೂ ಧಾರಾಳ. ಖಂಡಿಗ ವೆಂಕಟೇಶ ಮಯ್ಯರು (51) ಆಗ ವೃತ್ತಿ ಮತ್ತು ಹವ್ಯಾಸಿ ಮೇಳಗಳ ಪ್ರದರ್ಶನಗಳಲ್ಲಿ ಬೇಡಿಕೆಯ ಕಲಾವಿದ. ಮೂಡಬಿದಿರೆ ಮಾಧವ ಶೆಟ್ಟರ ಶಿಷ್ಯ.…
ಶರಣರಲ್ಲಿ 'ಕಾಯವೇ ಕೈಲಾಸ' ಅಂತ ಪ್ರತಿಪಾದಿಸಿ, ನಂಬಿ ಬದುಕಿದ ಜನರಿಗೆ ಎಷ್ಟು ಮಹತ್ವ ವಿದೆಯೋ ಅಷ್ಟೇ ಮಹತ್ವ 'ಕಾಯಕವೇ ಕೈಲಾಸ' ಅಂತ ನಂಬಿ ಬದುಕಿದವರಿಗಿದೆ. "ಕಾಯಕವೇ ಕೈಲಾಸವಾದಕಾರಣ ಅಮರೇಶ್ವರ ಲಿಂಗವಾಯಿತ್ತಾದರೂ ಕಾಯಕದೊಳಗೆ" ಅಂದು ನಂಬಿ…
ಬನ್ನಿ ಬೆಳಾಲಿನ ಡೀಕಯ್ಯ ನಾಯ್ಕನನ್ನು ನಿಮಗೆ ಪರಿಚಯಿಸುತ್ತೇನೆ.
ಸಾಯಂಕಾಲದ ವೇಳೆ, ತಂಪಾದ ಗಾಳಿ, ಡೀಕಯ್ಯ ನಾಯ್ಕ ಮನೆಯೆದುರು ಕುಳಿತು ಕಣ್ಣು ಹಾಯಿಸುತ್ತಿದ್ದಾನೆ. ಸುತ್ತೆಲ್ಲ ಹಸಿರು. ನಡುವೆ ಒಪ್ಪಾದ ಮನೆ. ಮಡದಿ, ಎರಡು ಮಕ್ಕಳು.…
ಕೆಲವು ತಿಂಗಳುಗಳ ಹಿಂದೆ ನಮ್ಮ ಮಂತ್ರಿಗಳೊಬ್ಬರು ಪ್ರಾಥಮಿಕ ಶಾಲಾ ಶಿಕ್ಷಕರ ಸಾಮಾನ್ಯ ಜ್ಞಾನ ಪರೀಕ್ಷೆ ಮಾಡುವ ಉದ್ದೇಶದಿಂದ ವಿವೇಕಾನಂದರ ಬಗ್ಗೆ ಪ್ರಶ್ನೆಗಳನ್ನು ಕೇಳಿದರು. ಉತ್ತರ ಹೇಳದೆ ಅವರು ತಬ್ಬಿಬ್ಬಾದರು. ಇದರಿಂದ ಆ ಶಿಕ್ಷಕರ ಸಾಮಥ್ರ್ಯ…
“ಸಿಟಿ” ಸ್ಕಾನಿಗೂ ಆನೆದಂತಕ್ಕೂ ಎಲ್ಲಿಗೆಲ್ಲಿಯ ಸಂಬಂಧ? ಆನೆದಂತದ ಸಾಚಾತನ ಸಾಬೀತು ಪಡಿಸಲು “ಸಿಟಿ” ಸ್ಕಾನಿನ ಬಳಕೆಯೇ ಆ ಸಂಬಂಧ.
ಈ ಸಾಧನೆ ಮಾಡಿದವರು ಬೆಂಗಳೂರಿನ ಮೂವರು ವೈದ್ಯರು. ಆ ಮೂಲಕ ಇಬ್ಬರು ಆರೋಪಿಗಳಿಂದ ಪೊಲೀಸರು ವಶ ಪಡಿಸಿಕೊಂಡ ಆರು…
“...ಮೂಲತ: ಮಾನವ ಬದುಕಿನ ಮೂಲವೇ ಸಸ್ಯಗಳು. ಪಂಚಭೂತಗಳಿಂದಾದ ಸಸ್ಯಗಳೇ, ಅದೇ ಮೂಲದ ಮಾನವನ ದೇಹಕ್ಕೆ ಆಧಾರವಾದುವು. ಪಂಚಭೂತ ತತ್ವಗಳಲ್ಲಿ ಎರಡೆರಡು ಘಟಕಗಳಿಂದ ಒಂದೊಂದು ರಸಗಳುತ್ಪನ್ನವಾದುವು. ಭೂಮಿ-ಜಲ ಯೋಗದಿಂದ-ಮಧುರ, ಅಗ್ನಿ-ಭೂಮಿ ಸೇರಿ ಹುಳಿ…
#ಹೀಗೊಂದು ಮಾತು
ಹೆಚ್ಚಿನ ರಾಜಕಾರಣಿಗಳು ಕೆಟ್ಟ ರಾಜಕೀಯ ಮಾಡುತ್ತಾ ಜನರನ್ನು ವಿಭಜಿಸುತ್ತಿದ್ದಾರೆ. ಜನರ ಆಶೋತ್ತರಗಳಿಗೆ ಸ್ಪಂದಿಸಬೇಕಾದ ಜನಪ್ರತಿನಿಧಿಗಳು ಕಾಲಹರಣ ಮಾಡುತ್ತಾ ಕೆಸರೆರಚಾಟದಲ್ಲಿ ಮುಳುಗಿದ್ದಾರೆ. ಇನ್ನು ಮಾಧ್ಯಮಗಳು(ಪೇಡ್…
ಕುಂಟ್ಯಾನದಲ್ಲಿ ಸಂಜೆ ಆಗುವುದು ಹೀಗೆ.
ಆಕಾಶಕ್ಕೆ ಕೆಂಪು ರಾಚಿ ಸೂರ್ಯ ಮುಳುಗುತ್ತಾನೆ. ಕೆಲಸ ಬಿಟ್ಟು ಕೂಲಿಗಳು, ಆಟ ನಿಲ್ಲಿಸಿ ಮಕ್ಕಳು ಮನೆಗೆ ಹೊರಡುತಾರೆ. ಮೇಯಲು ಹೋದ ದನ-ಕರುಗಳು ಹೊಟ್ಟೆ ತುಂಬಿಸಿಕೊಂಡು ಕುಪ್ಪಳಿಸುತ್ತ ಕೊಟ್ಟಿಗೆಯತ್ತ…
ಇವತ್ತು ಮಾರ್ಚ್ ೧ ಅನ್ನೋದನ್ನ ನೋಡಿದಾಗ , 'ಹಂಸಾನಂದಿ' ಅನ್ನುವ ಹೆಸರಲ್ಲಿ ನಾನು ಬರೆಯತೊಡಗಿ ಹತ್ತು ವರ್ಷ ಆದವು ಅನ್ನೋದು ನೆನಪಿಗೆ ಬಂತು.
ಮೊದಲಿಗೆ ನಾನು ಬರೆಯೋಕೆ ಶುರು ಮಾಡಿದ್ದೇ ಸಂಪದದಲ್ಲಿ. ಅದಕ್ಕೆ ಮುಂಚೆ ಬರೆದಿದ್ದು ಉಂಟಾದರೂ,…
ತಿಂಗಳ ಮಾತು: ಬಿಟಿ ಹತ್ತಿ “ಜ್ವರ” ಇಳಿಯಿತೇ?
ತಿಂಗಳ ಬರಹ: ಜಾಬ್ವರ್ಕಿನಲ್ಲಿ ಅಡಿಕೆ ಸುಲಿ
ಸಾವಯವ ಸಂಗತಿ: ಸಗಣಿ ಗೊಬ್ಬರದ ಮಹತ್ವ
ಮುಡೆ ಬಳ್ಳಿ: ಮಲೆನಾಡಿನಲ್ಲೀಗ "ನೆಲ್ಲಿ ಬರ”
ಕೃಷಿಕರ ಬದುಕು_ಸಾಧನೆ : ಸುಸ್ಥಿರ ಕೃಷಿಯ ಹರಿಕಾರ:…
ಆಯೋಜಕರು : ಮುಂಬಯಿ ಕನ್ನಡ ಸಂಘ, ಮಾಟುಂಗ, ಮುಂಬಯಿ-೧೯,
ಸಹಪ್ರಾಯೋಜಕರು :
* ಕನ್ನಡ ಮತ್ತು ಸಂಸ್ಕೃತಿ ಇಲಾಖೆ,ಬೆಂಗಳೂರು,
* ಭಾರತ್ ಕೋ.ಆಪ್.ಬ್ಯಾಂಕ್,
* ಸಾರಸ್ವತ್ ಕೊ.ಆಪ್.ಬ್ಯಾಂಕ್,
* ಎಚ್.ಎಸ್.ಆಡೂರ್, ಪುರುಶೋತ್ತಮ ವಿ.ಎಸ್.ಜಿ.ಎಮ್,…