March 2017

  • March 18, 2017
    ಬರಹ: Na. Karantha Peraje
    ಕೃಷಿಕರ ಹೆಮ್ಮೆಯ ‘ಕ್ಯಾಂಪ್ಕೋ’ ಸಂಸ್ಥೆಯು ಕೃಷಿ ಯಂತ್ರಮೇಳಕ್ಕೆ 2009ರಲ್ಲಿ ಶ್ರೀಕಾರ ಬರೆದಿತ್ತು. ನಂತರ ಜರುಗಿದ ಎರಡು ಕೃಷಿಮೇಳಗಳು ಕೃಷಿ ಯಂತ್ರೋಪಕರಣಗಳ ಅಭಿವೃದ್ಧಿಯತ್ತ ಬೆಳಕು ಚೆಲ್ಲಿತ್ತು. ಪರಿಣಾಮ ಕಣ್ಣ ಮುಂದಿದೆ. ಇಂದು ಕೃಷಿಕರ…
  • March 18, 2017
    ಬರಹ: addoor
    ನಮ್ಮ ದೇಶದ ಹತ್ತಿ ಬೆಳೆಗಾರರಿಗೆ ೨೦೦೨ರಲ್ಲಿ ಸಂಭ್ರಮ. ಕುಲಾಂತರಿ ಹತ್ತಿ ತಳಿಯ ಬೀಜಗಳು ಮಾರುಕಟ್ಟೆಗೆ ಲಗ್ಗೆಯಿಟ್ಟ ವರುಷವದು. ಅದಾಗಿ ಒಂದೇ ವರುಷದಲ್ಲಿ ಇದೇ ತಳಿ “ಬಿಟಿ ಹತ್ತಿ ತಳಿ” ಎಂಬ ಹೆಸರಿನಲ್ಲಿ ಜನಪ್ರಿಯ. ಅನಂತರ ನಮ್ಮ ದೇಶ…
  • March 16, 2017
    ಬರಹ: nvanalli
    ಅದು "ಸಂತ ಅಂತೋಣಿಯವರ ಹಿರಿಯ ಪ್ರಾಥಮಿಕ ಶಾಲೆ, ಗರ್ಡಾಡಿ." ಅಂದು ರಾತ್ರಿ ಶಾಲಾ ವಾರ್ಷಿಕೋತ್ಸವ. ಸ್ವಾಗತ, ವರದಿ ವಾಚನಗಳೆಲ್ಲ ಆದ ಮೇಲೆ - ಈಗ ಬಹುಮಾನ ವಿತರಣೆ. ಒಂದನೇ ಕ್ಲಾಸು. ಬಹುಮಾನ ಪಡೆಯಲಿರುವವರ ಹೆಸರನ್ನು ಮಿಸ್ಸು ಓದುತ್ತಾ ಹೋದರು - '…
  • March 15, 2017
    ಬರಹ: kiran_hallikar
    “Dude, Shall we go?” ಸಹೋದ್ಯೋಗಿಯೊಬ್ಬ ಪ್ರತಿ 2 ಘಂಟೆಗೊಂದು ಬಾರಿ ನನ್ನನ್ನು ಕೆಲಸದ ಗುಂಗಿನಿಂದ ಎಚ್ಚರಿಸೋದು ಹೀಗೆ. ಈ ಐ ಟಿ ಉದ್ಯೋಗಿಗಳು ಕೆಲ್ಸ ಮಾಡಿ ದಬಾಕೋದು ಅಷ್ಟರಲ್ಲೇ ಇದ್ದರೂ, ವಿರಾಮ ಮಾತ್ರ ಎಗ್ಗಿಲ್ದೆ ತಗೋತಾರೆ. ಹೀಗೊಂದು…
  • March 15, 2017
    ಬರಹ: kiran_hallikar
    "ಅಲ್ಲಾ, ನೀವೆಲ್ಲ ಯಾಕೆ ಅವರನ್ನ ಒಳಗಡೆ ಪ್ರವೇಶ ಮಾಡೋಕ್ ಬಿಟ್ರಿ? ಎಲ್ಲರೂ ಒಟ್ಟಿಗೆ ನಿಂತುಕೊಂಡಿದ್ದಿದ್ರೆ ಅವರೇನು ಮಾಡೋಕಾಗ್ತಿತ್ತು?" "ಏನ್ ಮಾಡೋದಪ್ಪಾ, ಮುಂಡೇವು ದುಡ್ಡು ಅಂದ್ರೆ ಬಾಯಿ ಬಿಡ್ತಾವೆ, ಅದೂ ಅಲ್ದೇ ಅವ್ರೆಲ್ಲ ಎಕರೆಗಟ್ಲೆ…
  • March 15, 2017
    ಬರಹ: H.N Ananda
    ನಿಮಗೆ  ನಾಗರಾಜಣ್ಣ  ಗೊತ್ತೆ?  ಇ ಲ್ಲವೆ? ಡೋಂಟ್  ವರಿ. ನನಗೂ ಗೊತ್ತಿಲ್ಲ.  ಆದರೆ    ಅವರು  ಇ ತ್ತೀಚಿಗೆ  ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡರು.  ಹೇಗೆ ತಿಳಿಯಿತು ಎಂದಿರಾ?  ಅದೇ, ನಮ್ಮ  ಬಡಾವಣೆಯಲ್ಲಿ   ಅವರ ಚಿತ್ರ   ಇ ರುವ  …
  • March 13, 2017
    ಬರಹ: ಕನ್ನಡತಿ ಕನ್ನಡ
    #ಅಮರಾವತಿ ಒಮ್ಮೆ ಯೋಚಿಸಿ. ಬೆಳಗೆದ್ದು ಬೇಗ ಬೇಗ ವ್ಯಾಯಾಮ, ನಡಿಗೆ, ಸ್ನಾನ ಮುಗಿಸಿ ಕಚೇರಿಯ ಅರ್ಜೆಂಟ್ ಮೀಟಿಂಗ್ ಅಟೆಂಡ್ ಮಾಡಬೇಕು ಅಂದುಕೊಂಡಿದ್ದೀರಿ, ಧಾವಂತದಿಂದ ಶೌಚಾಲಯಕ್ಕೆ ಹೋಗುತ್ತೀರಿ. ಶೌಚಾಲಯದ ಪೈಪು ಕಟ್ಟಿಕೊಂಡಿರುತ್ತದೆ!!... ಛೆ…
  • March 13, 2017
    ಬರಹ: Na. Karantha Peraje
    ಎಂಭತ್ತರ ದಶಕ. ಯಕ್ಷಗಾನ ಪ್ರದರ್ಶನಗಳ ಸುಗ್ಗಿ. ಮೇಳಗಳಲ್ಲದೆ ಹವ್ಯಾಸಿ ಸಂಘಗಳ ಆಟಗಳೂ ಧಾರಾಳ. ಖಂಡಿಗ ವೆಂಕಟೇಶ ಮಯ್ಯರು (51) ಆಗ ವೃತ್ತಿ ಮತ್ತು ಹವ್ಯಾಸಿ ಮೇಳಗಳ ಪ್ರದರ್ಶನಗಳಲ್ಲಿ ಬೇಡಿಕೆಯ ಕಲಾವಿದ. ಮೂಡಬಿದಿರೆ ಮಾಧವ ಶೆಟ್ಟರ ಶಿಷ್ಯ.…
  • March 11, 2017
    ಬರಹ: sunitacm
    ಶರಣರಲ್ಲಿ 'ಕಾಯವೇ ಕೈಲಾಸ'  ಅಂತ ಪ್ರತಿಪಾದಿಸಿ, ನಂಬಿ ಬದುಕಿದ ಜನರಿಗೆ ಎಷ್ಟು ಮಹತ್ವ ವಿದೆಯೋ ಅಷ್ಟೇ ಮಹತ್ವ 'ಕಾಯಕವೇ ಕೈಲಾಸ' ಅಂತ ನಂಬಿ ಬದುಕಿದವರಿಗಿದೆ. "ಕಾಯಕವೇ ಕೈಲಾಸವಾದಕಾರಣ ಅಮರೇಶ್ವರ ಲಿಂಗವಾಯಿತ್ತಾದರೂ ಕಾಯಕದೊಳಗೆ" ಅಂದು ನಂಬಿ…
  • March 10, 2017
    ಬರಹ: mounyogi
    ಸಂಕಲ್ಪದ ಸಂಕೋಲೆ - ಮಹೇಶ ಕಲಾಲ ಯಾದಗಿರಿ
  • March 09, 2017
    ಬರಹ: nvanalli
    ಬನ್ನಿ ಬೆಳಾಲಿನ ಡೀಕಯ್ಯ ನಾಯ್ಕನನ್ನು ನಿಮಗೆ ಪರಿಚಯಿಸುತ್ತೇನೆ.   ಸಾಯಂಕಾಲದ ವೇಳೆ, ತಂಪಾದ ಗಾಳಿ, ಡೀಕಯ್ಯ ನಾಯ್ಕ ಮನೆಯೆದುರು ಕುಳಿತು ಕಣ್ಣು ಹಾಯಿಸುತ್ತಿದ್ದಾನೆ. ಸುತ್ತೆಲ್ಲ ಹಸಿರು. ನಡುವೆ ಒಪ್ಪಾದ ಮನೆ. ಮಡದಿ, ಎರಡು ಮಕ್ಕಳು.…
  • March 08, 2017
    ಬರಹ: H.N Ananda
    ಕೆಲವು ತಿಂಗಳುಗಳ ಹಿಂದೆ ನಮ್ಮ ಮಂತ್ರಿಗಳೊಬ್ಬರು ಪ್ರಾಥಮಿಕ ಶಾಲಾ ಶಿಕ್ಷಕರ ಸಾಮಾನ್ಯ ಜ್ಞಾನ ಪರೀಕ್ಷೆ ಮಾಡುವ ಉದ್ದೇಶದಿಂದ ವಿವೇಕಾನಂದರ ಬಗ್ಗೆ ಪ್ರಶ್ನೆಗಳನ್ನು ಕೇಳಿದರು. ಉತ್ತರ ಹೇಳದೆ ಅವರು ತಬ್ಬಿಬ್ಬಾದರು. ಇದರಿಂದ ಆ ಶಿಕ್ಷಕರ ಸಾಮಥ್ರ್ಯ…
  • March 06, 2017
    ಬರಹ: addoor
    “ಸಿಟಿ” ಸ್ಕಾನಿಗೂ ಆನೆದಂತಕ್ಕೂ ಎಲ್ಲಿಗೆಲ್ಲಿಯ ಸಂಬಂಧ? ಆನೆದಂತದ ಸಾಚಾತನ ಸಾಬೀತು ಪಡಿಸಲು “ಸಿಟಿ” ಸ್ಕಾನಿನ ಬಳಕೆಯೇ ಆ ಸಂಬಂಧ. ಈ ಸಾಧನೆ ಮಾಡಿದವರು ಬೆಂಗಳೂರಿನ ಮೂವರು ವೈದ್ಯರು. ಆ ಮೂಲಕ ಇಬ್ಬರು ಆರೋಪಿಗಳಿಂದ ಪೊಲೀಸರು ವಶ ಪಡಿಸಿಕೊಂಡ ಆರು…
  • March 06, 2017
    ಬರಹ: Na. Karantha Peraje
    “...ಮೂಲತ: ಮಾನವ ಬದುಕಿನ ಮೂಲವೇ ಸಸ್ಯಗಳು. ಪಂಚಭೂತಗಳಿಂದಾದ ಸಸ್ಯಗಳೇ, ಅದೇ ಮೂಲದ ಮಾನವನ ದೇಹಕ್ಕೆ ಆಧಾರವಾದುವು. ಪಂಚಭೂತ ತತ್ವಗಳಲ್ಲಿ ಎರಡೆರಡು ಘಟಕಗಳಿಂದ ಒಂದೊಂದು ರಸಗಳುತ್ಪನ್ನವಾದುವು. ಭೂಮಿ-ಜಲ ಯೋಗದಿಂದ-ಮಧುರ, ಅಗ್ನಿ-ಭೂಮಿ ಸೇರಿ ಹುಳಿ…
  • March 06, 2017
    ಬರಹ: ಕನ್ನಡತಿ ಕನ್ನಡ
     #ಹೀಗೊಂದು ಮಾತು   ಹೆಚ್ಚಿನ ರಾಜಕಾರಣಿಗಳು ಕೆಟ್ಟ ರಾಜಕೀಯ ಮಾಡುತ್ತಾ ಜನರನ್ನು ವಿಭಜಿಸುತ್ತಿದ್ದಾರೆ. ಜನರ ಆಶೋತ್ತರಗಳಿಗೆ ಸ್ಪಂದಿಸಬೇಕಾದ ಜನಪ್ರತಿನಿಧಿಗಳು ಕಾಲಹರಣ ಮಾಡುತ್ತಾ ಕೆಸರೆರಚಾಟದಲ್ಲಿ ಮುಳುಗಿದ್ದಾರೆ. ಇನ್ನು ಮಾಧ್ಯಮಗಳು(ಪೇಡ್…
  • March 02, 2017
    ಬರಹ: nvanalli
    ಕುಂಟ್ಯಾನದಲ್ಲಿ ಸಂಜೆ ಆಗುವುದು ಹೀಗೆ.    ಆಕಾಶಕ್ಕೆ ಕೆಂಪು ರಾಚಿ ಸೂರ್ಯ ಮುಳುಗುತ್ತಾನೆ. ಕೆಲಸ ಬಿಟ್ಟು ಕೂಲಿಗಳು, ಆಟ ನಿಲ್ಲಿಸಿ ಮಕ್ಕಳು ಮನೆಗೆ ಹೊರಡುತಾರೆ. ಮೇಯಲು ಹೋದ ದನ-ಕರುಗಳು ಹೊಟ್ಟೆ ತುಂಬಿಸಿಕೊಂಡು ಕುಪ್ಪಳಿಸುತ್ತ ಕೊಟ್ಟಿಗೆಯತ್ತ…
  • March 02, 2017
    ಬರಹ: hamsanandi
    ಇವತ್ತು ಮಾರ್ಚ್ ೧ ಅನ್ನೋದನ್ನ ನೋಡಿದಾಗ , 'ಹಂಸಾನಂದಿ' ಅನ್ನುವ ಹೆಸರಲ್ಲಿ ನಾನು ಬರೆಯತೊಡಗಿ ಹತ್ತು ವರ್ಷ ಆದವು ಅನ್ನೋದು ನೆನಪಿಗೆ ಬಂತು. ಮೊದಲಿಗೆ ನಾನು ಬರೆಯೋಕೆ ಶುರು ಮಾಡಿದ್ದೇ ಸಂಪದದಲ್ಲಿ. ಅದಕ್ಕೆ ಮುಂಚೆ ಬರೆದಿದ್ದು ಉಂಟಾದರೂ,…
  • March 01, 2017
    ಬರಹ: addoor
    ತಿಂಗಳ ಮಾತು: ಬಿಟಿ ಹತ್ತಿ “ಜ್ವರ” ಇಳಿಯಿತೇ?  ತಿಂಗಳ ಬರಹ: ಜಾಬ್‍ವರ್ಕಿನಲ್ಲಿ ಅಡಿಕೆ ಸುಲಿ  ಸಾವಯವ ಸಂಗತಿ: ಸಗಣಿ ಗೊಬ್ಬರದ ಮಹತ್ವ  ಮುಡೆ ಬಳ್ಳಿ: ಮಲೆನಾಡಿನಲ್ಲೀಗ "ನೆಲ್ಲಿ ಬರ”  ಕೃಷಿಕರ ಬದುಕು_ಸಾಧನೆ :  ಸುಸ್ಥಿರ ಕೃಷಿಯ ಹರಿಕಾರ:…
  • March 01, 2017
    ಬರಹ: venkatesh
    ಆಯೋಜಕರು : ಮುಂಬಯಿ ಕನ್ನಡ ಸಂಘ, ಮಾಟುಂಗ, ಮುಂಬಯಿ-೧೯, ಸಹಪ್ರಾಯೋಜಕರು :  * ಕನ್ನಡ ಮತ್ತು ಸಂಸ್ಕೃತಿ ಇಲಾಖೆ,ಬೆಂಗಳೂರು, * ಭಾರತ್ ಕೋ.ಆಪ್.ಬ್ಯಾಂಕ್, * ಸಾರಸ್ವತ್ ಕೊ.ಆಪ್.ಬ್ಯಾಂಕ್, * ಎಚ್.ಎಸ್.ಆಡೂರ್, ಪುರುಶೋತ್ತಮ ವಿ.ಎಸ್.ಜಿ.ಎಮ್,…