December 2017

  • December 29, 2017
    ಬರಹ: Sangeeta kalmane
    ಒಂದಾನೊಂದು ಊರು.  ಅಲ್ಲಿ ವೃದ್ಧ ದಂಪತಿಗಳಿಬ್ಬರು ಅನ್ನೋನ್ಯವಾಗಿ ವಾಸಿಸುತ್ತಿದ್ದರು.  ಯಾವುದೋ ಕೇಂದ್ರ ಸರಕಾರಿ ನೌಕರಿಯಲ್ಲಿರುವ ಅವರು ನಿವೃತ್ತಿಯ ನಂತರ ಪುಟ್ಟದಾದ ಮನೆ ಖರೀದಿಸಿ ತಮ್ಮ ನಿವೃತ್ತಿ ಜೀವನ ಸಾಗಿಸುತ್ತಿದ್ದರು. …
  • December 27, 2017
    ಬರಹ: raguks
    ಭಾರತೀಯ ರಂಗಭೂಮಿಯೊಂದರ ವ್ಯವಸ್ಥೆ ಮತ್ತು ಅವಸ್ಥೆಯ ವಿಮರ್ಶೆಗೊಂದು ಕೈಪಿಡಿ ಭಾರತೀಯ ಸಾಂಪ್ರದಾಯಿಕ ರಂಗಭೂಮಿಗಳನ್ನು ಚೆನ್ನಾಗಿ ಅರ್ಥೈಸಿಕೊಳ್ಳಲು ಕಾಲ ಅವಕ್ಕೆ ಒಡ್ಡಿರುವ ಹೊಸ ಸಮಸ್ಯೆಗಳನ್ನು ಅಧ್ಯಯನ ಮಾಡುವ ಮೂಲಕ ಸಾಧ್ಯ ಎನ್ನುವುದು ನಿಜ ಹೌದು…
  • December 25, 2017
    ಬರಹ: addoor
    ಕಡಲೆರಡು ಸೃಷ್ಟಿಯಲಿ ನೀರರಾಶಿಯದೊಂದು ಬಿಡುಗೊಳದ ಮನುಜ ಮಾನಸರಾಶಿಯೊಂದು ಅಡಿಗಡುಗಳುಂಟು ನೀರ್ಗದನಳೆವ ಭಟರುಂಟು ತಡೆಯುಂಟೆ ನರಮನಕೆ – ಮರುಳ ಮುನಿಯ ಸೃಷ್ಟಿಯಲ್ಲಿರುವ ಸಾಗರಗಳು ಎರಡು: ಅಗಾಧವಾದ ನೀರಿನ ರಾಶಿ ಒಂದಾದರೆ, ವಿಸ್ತಾರವಾದ…
  • December 20, 2017
    ಬರಹ: Rohit
    ನನ್ನ ಹೆಸರು ರೋಹಿತ್ ರಾಮಚಂದ್ರಯ್ಯ. ವಯಸ್ಸು 36 ದಾಟಿದೆ. ಊರು ಬೆಂಗಳೂರು. ವೃತ್ತಿಯಲ್ಲಿ ಸಾಫ್ಟವೇರ್ ತಂತ್ರಜ್ಞ. ಪ್ರವೃತ್ತಿ ಸಮೃದ್ಧ ಕರ್ನಾಟಕದ ಕನಸು ಕಾಣುವುದು. ಅದನ್ನು ನನ್ನ ಮಿತಿಯಲ್ಲಿ ಸಾಕಾರಗೊಳಿಸಲು ಸಹಕಾರ ತತ್ವದಡಿಯಲ್ಲಿ…
  • December 17, 2017
    ಬರಹ: addoor
    ಮನವನಾಳ್ವುದು ಹಟದ ಮಗುವನಾಳುವ ನಯದೆ ಇನಿತನಿತು ಸವಿಯುಣಿಸು ಸವಿಕಥೆಗಳಿಂದೆ ಅನುಕೂಲಿಸದು ಬರಿಯ ಕೂಗು ಬಡಿತಗಳಿನದು ಇನಿತಿತ್ತು ಮರಸಿನಿತ – ಮಂಕುತಿಮ್ಮ ಮನಸ್ಸನ್ನು ಮಗುವಿಗೆ ಹೋಲಿಸುತ್ತ, ಈ ಮುಕ್ತಕದಲ್ಲಿ, ಮನಸ್ಸನ್ನು ಸಂಭಾಳಿಸುವ ಬಗ್ಗೆ…
  • December 15, 2017
    ಬರಹ: shreekant.mishrikoti
    1957ರ Pyasa ಚಿತ್ರದಲ್ಲಿನ ಗುರುದತ್ ಅಭಿನಯದhttps://youtu.be/0TnNOVn2HEo ಈ ಸುಪ್ರಸಿದ್ಧ ಹಾಡಿನ ಧಾಟಿಯಲ್ಲಿ ರಾಜಕುಮಾರ್ ಅಭಿನಯದ 1962 ರ ಮಹಾತ್ಮಾ ಕಬೀರ್ ಚಿತ್ರhttps://youtu.be/G_OS86a9IjM ದಲ್ಲಿ 43 ನಿಮಿಷಗಳ ನಂತರ…
  • December 15, 2017
    ಬರಹ: ವಿನು ವಿಪಿಎಸ್
    ಎಷ್ಟೋ ಜನರು ಒಂದು ಕವನವನ್ನು ಕವಿತೆ ಎಂದು, ಕವಿತೆಯನ್ನು ಕವನವೆಂದು ಕರೆಯುವುದನ್ನು ಬಹುಷಃ ಎಲ್ಲರೂ ಸಹಜವಾಗಿ ನೋಡಿಯೇ ಇರುತ್ತೀವಿ. ಆದರೇ... ಓದುಗನಿಗೆ ಅದು ಒಂದು ವಿಷಯವೇ ಅಲ್ಲದಿರಬಹುದು. ಯಾಕೆಂದರೇ ಒಂದು ಕವನ ಅಥ್ವಾ ಕವಿತೆಯನ್ನು ಓದಿದನಂತರ…
  • December 13, 2017
    ಬರಹ: Sangeeta kalmane
    ಪ್ರತಿಯೊಬ್ಬರ ಮನದಲ್ಲೂ ಅಡಗಿಕೊಂಡಿರುವ ಆತ್ಮಾಭಿಮಾನವೊ ಅಥವಾ ನನ್ನದು ಅನ್ನುವ ಅಹಂಕಾರವೊ ಗೊತ್ತಿಲ್ಲ. ಆದರೆ ಯಾವುದು ನನ್ನದು ಎಂಬ ಭ್ರಮೆ ಎಲ್ಲಿಯವರೆ ನಮ್ಮ ಮನಸ್ಸಿನಲ್ಲಿ ಮನೆ ಮಾಡಿರುತ್ತೊ ಅಲ್ಲಿಯವರೆಗೆ ಅದರ ಹುಳುಕು ನಮಗೆ ಗೊತ್ತಾಗೋದೆ…
  • December 11, 2017
    ಬರಹ: shreekant.mishrikoti
    ಇನ್ನೊಮ್ಮೆ ನಕ್ಕು ಬಿಡಿ! ಯಾಕೆಂದರೆ .... - - - - - - ಗುಂಪಿನಲ್ಲಿ ಒಬ್ಬ- ನಾನು ಈಗ ಹೇಳಲಿರುವ ನಗೆಹನಿಯನ್ನು ಸಜ್ಜನರಾದ ನೀವು ಯಾರಾದರೂ ಈಗಾಗಲೇ ಕೇಳಿದ್ದರೆ ನನ್ನನ್ನು ತಡೆಯಿರಿ . ಯಾರೋ ಒಬ್ಬರು ಬಾಯಿ ಹಾಕಿದರು - ನೀವು ಮುಂದುವರೆಸಿ…
  • December 11, 2017
    ಬರಹ: addoor
    ಅಣುವ ಸೀಳಲು ಬಹುದು ಕಣವಣಿಸಲು ಬಹುದು ತಣುಬಿಸಿಗಳೊತ್ತಡವ ಪಿಡಿದಳೆಯಬಹುದು ಗಣಿಸಲಳವೇ ಪ್ರೇಮ ಸುಖ ದುಃಖ ಮಹಿಮೆಗಳ ಮನದ ಮೂಲವತರ್ಕ್ಯ – ಮರುಳ ಮುನಿಯ ಈ ಮುಕ್ತಕದಲ್ಲಿ ಮನಸ್ಸಿನ ಭಾವಗಳ ನರ್ತನಾ ವಿಲಾಸವನ್ನು ಎತ್ತಿ ತೋರಿಸುತ್ತಿದಾರೆ, ಮಾನ್ಯ…
  • December 09, 2017
    ಬರಹ: Santosh Joshi
    ಅಂದು ಏಪ್ರಿಲ್ 4,2016 ಸೋಮವಾರ,ಹೊಸ ಜೀವನದ ಸಾಗರದಷ್ಟು ಕನಸು ಹೊತ್ತು ಹೊಸ ಕೆಲಸಕ್ಕೆ ಹಾಜರಿ ಹಾಕಿದೆ, ನನ್ನ ಹಾಗೆ ನೂರೆಂಟು ಆಸೆ ಇಟ್ಟು ಬಂದತ ಎಷ್ಟೊಂದು ಹೊಸ ಮುಖಗಳು. ಅಷ್ಟು ಜನರ ಮದ್ಯದಲ್ಲಿ ಕಂಡಂತ ಒಂದು ಮುಖದಲ್ಲಿ ಅದೇನೋ ತೇಜಸ್ಸು,…
  • December 08, 2017
    ಬರಹ: shreekant.mishrikoti
    ಇದು ತುಂಬಾ ಹಳೆಯ ಸಿನಿಮಾ , ಕೆಲವು ದಿನಗಳ ಹಿಂದೆ ಯೂಟ್ಯೂಬ್ ನಲ್ಲಿ ನೋಡಿದೆ. ಅಲ್ಲಿ ಗಮನಿಸಿದ ಕೆಲವು alliteration ವಾಕ್ಯಗಳು - ಮಾರ್ಕೆಟ್ ನಲ್ಲಿ ಮೂಸಿ ನೋಡೋ ಮುಠ್ಠಾಳ ಇಲ್ಲ ! - ಭವ್ಯ ಭಾರತದ ಭವಿಷ್ಯ ದ ಬುನಾದಿ ಭದ್ರವಾಗಿರಬೇಕಾದರೆ…
  • December 06, 2017
    ಬರಹ: tamraparnisantosh
    ಮಿಸ್ಟೇಕು ಎಲ್ಲಾ ಕಡೆ ಆಗುತ್ತೆ ಸ್ಪೆಲ್ಲಿಂಗ್ ಮಿಸ್ಟೇಕು ಕ್ಯಾಲೆಂಡರಿನಲ್ಲಿ ಒಂದನ್ನು ಬಿಟ್ಟು; ಒಮ್ಮೆಯಾದರೂ ಬರಬಾರದೇ ವಾರದಲ್ಲೆರಡು ಸಂಡೇ. -ಸಂತಾ   ದರ್ಪಣ ಮಾತನಾಡುವಂತಿದ್ದರೆ ದರ್ಪಣ ಇಷ್ಟೊತ್ತಿಗೆ ಹೊರಬೀಳುತ್ತಿತ್ತು ಎಷ್ಟೋ ಜನರ ನಿಜವಾದ…
  • December 06, 2017
    ಬರಹ: shreekant.mishrikoti
    ಪ್ರಾಚೀನ ಕಾಲದಲ್ಲಿ ಒಂದು ರಾಜ್ಯದಲ್ಲಿ. ವಿರಾಟ ಎಂಬ ಸ್ವಚ್ಛ ಮತ್ತು ಸಚ್ಚಾರಿತ್ರ ಉಳ್ಳ ವ್ಯಕ್ತಿ ಇದ್ದ. ಅವನು ಖಡ್ಗ ಪಟುವೂ ಆಗಿದ್ದ. ಅವನು ಪರಾಕ್ರಮಶಾಲಿ ಯೋಧನಾಗಿದ್ದರೂ ಗುಣದಲ್ಲಿ ಶಾಂತನು. ತುಂಬಾ ರಾಜಭಕ್ತ. ನ್ಯಾಯ ಬುದ್ಧಿಯಿಂದ…
  • December 05, 2017
    ಬರಹ: Anantha Ramesh
    ಆಸ್ತಿಕ ಮಾಸ್ತಿಗೆ ನಾಸ್ತಿಕರೊಬ್ಬರು ಕೇಳಿದರು   'ದೇವರ ನೀವು ನಂಬುವಿರ ಅವನ ಇರುವಿಕೆಗೆ ಸಾಕ್ಷಿಇದೆಯ?'   ನಕ್ಕರು ಮಾಸ್ತಿ,  ನುಡಿ ಸ್ವಸ್ತಿ,   ’’ತಾಯಿಯ ನೆನೆ ಅವಳಲ್ಲವೆ ಮಮತೆಯ ಕೆನೆ? ನಿಸ್ವಾರ್ಥ ಕಳಕಳಿ ಕರುಣೆ ಅವಳ ವಾಂಛೆಗೆಲ್ಲಿಯ ಎಣೆ!…
  • December 04, 2017
    ಬರಹ: addoor
    ಮನದಿಂದ ಮನಕೆ ಪಾರ್ವುದು ಬಾಳಿನುರಿಯ ಕಿಡಿ ಮನೆಯಿಂದ ಮನೆಗಲೆವ ಗಾಳಿ ಹೊಗೆಯಂತೆ ಮನುಜರ ಪರಸ್ಪರೋದ್ರೇಕ ಜಗದ ವಿಲಾಸ ಮನವೆ ಪರಮಾದ್ಭುತವೊ – ಮಂಕುತಿಮ್ಮ ಮನಸ್ಸಿನ ಪರಿಯನ್ನು ತಮ್ಮ ಕೆಲವು ಮುಕ್ತಕಗಳಲ್ಲಿ ಸುಂದರವಾಗಿ ಚಿತ್ರಿಸಿದ್ದಾರೆ ಮಾನ್ಯ…
  • December 02, 2017
    ಬರಹ: shreekant.mishrikoti
    ಹೆಂಡತಿ ಊರಿಗೆ ಹೋಗುವಾಗ ಬಹುತೇಕ ಗಂಡಸರು ಅವಳನ್ನು ಬೀಳ್ಕೊಡಲು ರೈಲು ನಿಲ್ದಾಣಕ್ಕೆ ಹೋಗುತ್ತಾರೆ …. ಅವಳು ಹೋದುದನ್ನು ಖಚಿತಪಡಿಸಿಕೊಳ್ಳಲು ! ------------ - ಅಜ್ಜಿ , ನೀನು ಪತ್ರಿಕೆಯ ಶ್ರದ್ದಾಂಜಲಿ , ಚಿರಸ್ಮರಣೆ ಜಾಹೀರಾತುಗಳನ್ನೇ…