May 2018

  • May 13, 2018
    ಬರಹ: addoor
    ಇಷ್ಟಗಳನೊಡೆಯುವುದು ಕಷ್ಟಗಳ ನೀಡುವುದು ದುಷ್ಟ ಸಾಸದೆ ಶಿಷ್ಟತನವ ಪರಿಕಿಪುದು ಎಷ್ಟ ನೀಂ ಸೈಸಲಹುದೆನ್ನುವನು ವಿಧಿರಾಯ ಶಿಷ್ಟ ಶೋಧಕನವನು – ಮರುಳ ಮುನಿಯ ವಿಧಿರಾಯ ವಿಧಿಸುವ ಅಗ್ನಿಪರೀಕ್ಷೆಗಳನ್ನು ಈ ಮುಕ್ತಕದಲ್ಲಿ ಸೂಚಿಸಿದ್ದಾರೆ ಮಾನ್ಯ ಡಿ…
  • May 10, 2018
    ಬರಹ: kavinagaraj
        ಹಕ್ಕಿಗಳು ಆಗಸದಲ್ಲಿ ಸ್ವಚ್ಛಂದವಾಗಿ ಹಾರುವುದನ್ನು ಕಂಡಾಗ, ಜುಳು ಜುಳು ನಿನಾದ ಮಾಡುತ್ತಾ ನದಿ ಹರಿಯುವುದನ್ನು ಕಂಡಾಗ, ಸುಂದರ ಗುಡ್ಡ-ಬೆಟ್ಟಗಳು, ಹಸಿರು ತುಂಬಿದ ವನರಾಜಿಯನ್ನು ಕಂಡಾಗ, ರಾತ್ರಿಯ ಸಮಯದಲ್ಲಿ ಬೆಳಗುವ ಚಂದ್ರ, ಹೊಳೆಯುವ…
  • May 09, 2018
    ಬರಹ: kavinagaraj
    ಸಿಕ್ಕಿರುವ ಬಂಡಿಯನು ಸೊಗದಿಂದ ಬಳಸಿರಲು ತಲುಪಬೇಕಿರುವೆಡೆಗೆ ತಲುಪುವೆಯೊ ನೀನು | ಬಂಡಿ ಹೋದೆಡೆಯಲ್ಲಿ ಹೋದೆಯಾದರೆ ಕೆಟ್ಟೆ ಬಿದ್ದರೆದ್ದೇಳುವುದು ಕಷ್ಟವೋ ಮೂಢ || 
  • May 08, 2018
    ಬರಹ: kavinagaraj
    ಭಕ್ತಿಯೆಂಬುದು ಕೇಳು ಒಳಗಿರುವ ಭಾವ ಅಂತರಂಗದೊಳಿರುವ ಪ್ರೇಮಪ್ರವಾಹ | ಮನವ ಮುದಗೊಳಿಪ ಆನಂದಭಾವ ಭಕ್ತಿಯಲೆ ಆನಂದ ಭಕ್ತನಿಗೆ ಮೂಢ ||      ಮಾನವನಿಗೂ ಪಶು-ಪಕ್ಷಿ-ಕ್ರಿಮಿ-ಕೀಟಗಳಿಗೂ ಒಂದು ಮೂಲಭೂತ ವ್ಯತ್ಯಾಸ ಗಮನಿಸಬಹುದಾದುದೆಂದರೆ…
  • May 08, 2018
    ಬರಹ: pkjaincpk
    ಹೀಗೆ ಒಮ್ಮೆ ಒಂದಿಷ್ಟು ದಿನ ಆಫೀಸಿಗೆ ರಜೆ ಹಾಕಿ ನೆಮ್ಮದಿಯಿಂದ ನಾಲ್ಕು ದಿನ ಊರಲ್ಲಿ ಇರೋಣ ಎಂದು ನಿರ್ಧರಿಸಿ ಊರಿಗೆ ಹೊರಟೆ. ಹೇಳಿ ಕೇಳಿ ಬೇಸಿಗೆ ಕಾಲ. ಸೂರ್ಯನು ಅದೇಷ್ಟು ಪ್ರಖರವಾದ ಕಿರಣಗಳಿಂದ ಭೂಮಿಯನ್ನು ಸುಡುತ್ತಾನೆ ಎಂಬುದು ಅಂದೆ…
  • May 07, 2018
    ಬರಹ: kavinagaraj
    ಕೊಟ್ಟಿಹನು ಪರಮಾತ್ಮ ಬಣ್ಣ ಬಣ್ಣದ ಬಂಡಿ ಚಣಚಣಕು ಹೊಸ ಮಿರುಗು ಮೆರುಗಿನಾ ಬಂಡಿ | ಬಂಡಿಗೊಡೆಯನೆ ನೀನು ಬಂಡಿ ನೀನಲ್ಲ ದಿಕ್ಕು ದೆಸೆಯಿರದೆ ಓಡದಿರು ಮೂಢ || 
  • May 07, 2018
    ಬರಹ: kavinagaraj
    ನುಡಿದಂತೆ ನಡೆದು ಮಾದರಿಯು ತಾನಾಗೆ ಪರರ ಮನವರಿತು ನಡೆವ ಕರುಣೆಯಿರಲಾಗೆ | ಕರಗತವು ತಾನಾಗೆ ಕೆಲಸ ಮಾಡಿಪ ಕಲೆಯು ನಾಯಕನು ಉದಯಿಸುವ ಕಾಣು ಮೂಢ ||      ಈ ಘಟನೆಯ ಬಗ್ಗೆ ನೀವೂ ಕೇಳಿರಬಹುದು ಅಥವ ಓದಿರಬಹುದು. ಒಮ್ಮೆ ರಾಮಕೃಷ್ಣ ಪರಮಹಂಸರ…
  • May 06, 2018
    ಬರಹ: addoor
    ವಿಧಿಯ ಹೊರೆಗಳನು ತಪ್ಪಿಸಿಕೊಳುವನೆಲ್ಲಿಹನು? ಬೆದರಿಕೆಯನದರಿಂದ ನೀಗಿಪನು ಸಖನು ಎದೆಯನುಕ್ಕಾಗಿಸಾನಿಸು ಬೆನ್ನ, ತುಟಿಯ ಬಿಗಿ ವಿಧಿಯಗಸ, ನೀಂ ಕತ್ತೆ - ಮಂಕುತಿಮ್ಮ ವಿಧಿ ಹೇರುವ ಹೊರೆಗಳಿಂದ ತಪ್ಪಿಸಿಕೊಳ್ಳುವವನು ಎಲ್ಲಿದ್ದಾನೆ? ಎಂಬ…
  • May 04, 2018
    ಬರಹ: kavinagaraj
    ಹಿಡಿದ ಗುರಿಯನು ಸಾಧಿಸುವವರೆಗೆ ಮುಂದಿಟ್ಟ ಹೆಜ್ಜೆಯನು  ಹಿಂದಕ್ಕೆ ಇಡದೆ | ಆವೇಶ ಉತ್ಸಾಹ ನರನಾಡಿಯಲಿರಿಸೆ ಯಶವರಸಿ ಹರಸದಿಹುದೆ ಮೂಢ ||      ಹೇಗೋ ಜೀವಿಸಬೇಕೆನ್ನುವವರು ಕಷ್ಟಪಡುವುದಿಲ್ಲ. ಅವರು ಪರಿಸ್ಥಿತಿಗೆ ತಕ್ಕಂತೆ ಹೊಂದಾಣಿಕೆ…
  • May 04, 2018
    ಬರಹ: kavinagaraj
    ಗೊತ್ತು ಗುರಿಯಿರದೆ ನಡೆದಿರಲು ಬಂಡಿ ಗುರಿಯು ಮರೆಯಾಗಿ ಕೊರಗುವೆಯೊ ಕೊನೆಗೆ | ಒಡೆಯ ತಾ ಮಲಗಿರಲು ಬಂಡಿ ಮಾಡೀತೇನು ಗುಂಡಿಗೊಟರಲಿ ಬಿದ್ದು ನರಳುವೆಯೊ ಮೂಢ ||
  • May 02, 2018
    ಬರಹ: gururajkodkani
    ಯಶವಂತಪುರದ ಬಸ್‌ನಿಲ್ದಾಣಕ್ಕೆ ವೇಗವಾಗಿ ನುಗ್ಗಿದ ಬಸ್ಸಿನೊಳಗೆ ಅವಸರವಸರವಾಗಿ ತೂರಿಕೊಂಡ ಪ್ರಸನ್ನ.ಹಾಗೆ ಕ್ಷಣಮಾತ್ರದಲ್ಲಿ ತೂರಿಕೊಳ್ಳದಿದ್ದರೇ ಕುಳಿತುಕೊಳ್ಳಲು ಸೀಟು ಸಿಗುವುದಿಲ್ಲವೆನ್ನುವುದು ಬೆಂಗಳೂರಿನಲ್ಲಿನ ಅವನ ಐದು ವರ್ಷಗಳ…
  • May 02, 2018
    ಬರಹ: kavinagaraj
        'ನನ್ನ ಮಗ ಅಂತಹವನಲ್ಲ, ಅವನು ತುಂಬಾ ಒಳ್ಳೆಯವನು. ಅವನನ್ನು ಬಲಿಪಶು ಮಾಡಿದ್ದಾರೆ. ಅವನದ್ದೇನೂ ತಪ್ಪಿಲ್ಲ' - ಯಾವುದೋ ಕ್ರಿಮಿನಲ್ ಕೇಸಿನಲ್ಲಿ ಬಂದಿಯಾದ ಮಗನನ್ನು ವಹಿಸಿಕೊಂಡು ತಾಯಿ ಗೋಳಾಡುತ್ತಾಳೆ. 'ನನ್ನ ಮಗಳು ಆ ಪಾತರಗಿತ್ತಿ…
  • May 02, 2018
    ಬರಹ: sriprasad82
    ಕೆಲ ವರ್ಷಗಳ ಹಿಂದೆ ಸುದ್ದಿ ಪತ್ರಿಕೆಯೊಂದರಲ್ಲಿ ಬಂದ ಸುದ್ದಿ. ಗ್ರಾಮದ ಮನೆಯೊಂದರಲ್ಲಿ ಶಾಸಕರ ವಾಸ್ತವ್ಯದ ಬಳಿಕ ಆಕೆಯ ಮನೆಯಿಂದ ಲೈಟು ಪ್ಯಾನುಗಳನ್ನು ಒಯ್ದಿದ್ದರಂತೆ. ಅದನ್ನೇ ಆದರಿಸಿ ಬರೆದ ಒಂದು ಕಥೆ.... As usual....ಪಾತ್ರಗಳು…
  • May 02, 2018
    ಬರಹ: kavinagaraj
    ತಿಳಿದಿರದ ಹಾದಿಯಲಿ ಸಾಗಿಹುದು ಬಂಡಿ ಹಿಂದೆನಿತು ಬಂಡಿಗಳೊ ಲೆಕ್ಕವಿಟ್ಟವರ್ಯಾರು | ಪಯಣವದು ಮುಗಿಯದಿರೆ ಮುಂದೆನಿತೊ ಬಂಡಿಗಳು ಒಳ್ಳೆಯ ಹಾದಿಯಲಿ ಸಾಗು ನೀ ಮೂಢ || 
  • May 01, 2018
    ಬರಹ: Anantha Ramesh
    ಅರಮನೆಯ ಅಂಗಳದವನು ಕೆಸರ ಹೊಲಕ್ಕೆ ಕಾಲಿಡುವನೆ! ನಳನಳಿಸುವ ಕಳೆಯ ಕಿತ್ತು ಪೈರುಗಳಾರೈಕೆ ಮಾಡುವನೆ! ಬೆಳೆದ ಬೆಳೆಯ ಚೈತನ್ಯ ಹೀರುವನೆ! ಆದರಿವನೋ... ಅಮೃತ ಮಹಲಿನಿಂದ ನಿವೃತ್ತಿಗೊಂಡು ತನ್ನೊಳಗ ಹೊಲದಲ್ಲೆ ಕೃಷಿಮಾಡಿದವನು?! ಹೆಪ್ಪುಗಟ್ಟಿದ್ದ…
  • May 01, 2018
    ಬರಹ: addoor
    ನಮ್ಮ ದೇಶದಲ್ಲಿ ಅಕ್ಕಿಯ ಹುಟ್ಟು ೧೪,೦೦೦ ವರುಷಗಳ ಹಿಂದೆ ಎಂಬುದೊಂದು ಅಂದಾಜು. ಮುಂದಿನದು ನಮ್ಮ ರೈತರ ಪ್ರಯೋಗಶೀಲತೆಯ ಸಾಹಸಗಾಥೆ. ಅದರಿಂದಾಗಿ ಕಳೆದ ೧೦,೦೦೦ ವರುಷಗಳಲ್ಲಿ ನಮ್ಮ ದೇಶದಲ್ಲಿ ೧,೧೦,೦೦೦ ಭತ್ತದ ತಳಿಗಳ ಅಭಿವೃದ್ಧಿ. ಆದರೆ ಈಗ…
  • May 01, 2018
    ಬರಹ: kavinagaraj
         ಹೀಗೆ ಹೇಳಿದಾಕ್ಷಣ ಹುಬ್ಬೇರಿಸುತ್ತೀರಿ ಎಂಬುದು ಗೊತ್ತು. ಏಕೆಂದರೆ ಪುರೋಹಿತ ಎಂದಾಕ್ಷಣ ಸಾಮಾನ್ಯವಾಗಿ ನಮ್ಮ ಕಣ್ಣ ಮುಂದೆ ಬರುವ ಚಿತ್ರವೆಂದರೆ ಪೂಜೆ-ಪುನಸ್ಕಾರಗಳನ್ನು ಮಾಡುವ ಒಬ್ಬ  ಅರ್ಚಕನದೇ ಆಗಿರುತ್ತದೆ. ಮತ್ತೊಂದು ಕಾರಣವೂ ಇದೆ.…