May 2018

  • May 31, 2018
    ಬರಹ: kamala belagur
    ಪಾರ್ವತಿ ಒಲೆಯ ಮುಂದೆ ಕುಳಿತು ರೊಟ್ಟಿ ಮಾಡ್ತಿದ್ದಾಳೆ. ಯಾಂತ್ರಿಕವಾಗಿ ಕೈ ಕೆಲಸಮಾಡುತ್ತಿದ್ದರೂ ಮನಸ್ಸು ಗಾಢವಾದ ಯೋಚನೆಯಲ್ಲಿ ಸಿಲುಕಿದೆ. ಕಣ್ಣು ಗಳು ಉರಿಯನ್ನೇ ದಿಟ್ಟಿಸಿ ನೋಡುತ್ತಿವೆ. ಮನಸ್ಸು ಮಗನ ಬಗ್ಗೆ ಯೋಚಿಸುತ್ತಾ ಕೊರಗುತ್ತಿದೆ.…
  • May 31, 2018
    ಬರಹ: kavinagaraj
    ಒಂದನೊಂದಗಲಿರದ ಸೊಗದ ಹಕ್ಕಿಗಳೆರಡು ಒಂದೆ ಕೊಂಬೆಯಲಿ ಆಶ್ರಯವ ಪಡೆದಿಹವು | ಫಲವ ಸವಿಯುತಿಹುದೊಂದು ಮತ್ತೊಂದು ಸಾಕ್ಷಿ ಜೀವಾತ್ಮ ಪರಮಾತ್ಮರವರಲ್ತೆ ಮೂಢ || 
  • May 30, 2018
    ಬರಹ: shreekant.mishrikoti
    ಪುರಾಣದಲ್ಲೆಲ್ಲೋ ನೀವು ವಿಶ್ವಾಮಿತ್ರನು ಒಬ್ಬ‌ ರಾಜನನ್ನು ದೇಹದೊಂದಿಗೆ ಸ್ವರ್ಗಕ್ಕೆ ಕಳಿಸಲು ಯತ್ನಿಸಿ ವಿಫಲವಾದದ್ದನ್ನು , ಆ ರಾಜನಿಗೆ ಇಂದ್ರನು ಸ್ವರ್ಗದ‌ ಒಳಗೆ ಬರಲು ಬಿಡ‌ದೆ ತಳ್ಳಿ , ಆ ರಾಜನು ತ್ರಿಶಂಕು ಸ್ಥಿತಿಯಲ್ಲಿ ಇರಬೇಕಾಗಿ ಬಂದು…
  • May 30, 2018
    ಬರಹ: kavinagaraj
         ಭೂಮಿತಾಯಿ ಜೀವಿಗಳ ಪಾದಸ್ಪರ್ಷದಿಂದ ಪುಲಕಿತಳಾಗುತ್ತಾಳೆ! ಭೂಮಿಯೊಂದಿಗೆ ಅತ್ಯಂತ ನಿಕಟ ಮತ್ತು ಅತ್ಯಂತ ದೀರ್ಘಕಾಲ ಸಂಪರ್ಕ ಹೊಂದಿರುವ ಅಂಗ ಪಾದಗಳೇ ಆಗಿವೆ! ಬೆಳಿಗ್ಗೆ ಎದ್ದ ತಕ್ಷಣ ಕೆಲವರು 'ಕರಾಗ್ರೇ ವಸತೇ ಲಕ್ಷ್ಮೀ . .' ಮಂತ್ರ…
  • May 30, 2018
    ಬರಹ: addoor
    ರಸಗುಲ್ಲಾ ಪಶ್ಚಿಮ ಬಂಗಾಳದ ಪ್ರಸಿದ್ಧ ಸಿಹಿ ತಿನಿಸು. ಆದರೆ ಬಾಯಲ್ಲಿ ನೀರೂರಿಸುವ ಇದನ್ನು ಹಲವರು ಸೇವಿಸುತ್ತಿಲ್ಲ – ಬಹಳ ಸಿಹಿಯಾಗಿರುವ ಇದರ ಸೇವನೆಯಿಂದ ಮೈತೂಕ ಹೆಚ್ಚಿ, ಆರೋಗ್ಯಕ್ಕೆ ಧಕ್ಕೆಯಾದೀತು ಎಂಬ ಕಾರಣಕ್ಕಾಗಿ. ಇದೀಗ ಅಂಥವರೂ…
  • May 29, 2018
    ಬರಹ: ಭಾವನಾಪ್ರಿಯ ಮೌನೇಶ
    ಅಮ್ಮ‌ ಎಂಬ‌ ಆ ಎರಡಕ್ಷರದ‌ ಪದಕ್ಕೆ ಅದೆಷ್ಟು ಮಹತ್ವವಿದೆ, ಅಮ್ಮ ಎಂಬ ಎರಡಕ್ಷರದ‌ ಜೀವಕೆ ಅದೆಷ್ಟು ಕರುಣೆ ಇದೆ, ಅಮ್ಮ‌ ಎಂಬ‌ ಆ ಎರಡಕ್ಷರದ‌ ಕೂಗಿನಲಿ ಅದೆಷ್ಟು ಹಂಬಲವಿದೆ, ಅಮ್ಮ‌ ಎಂಬ‌ ಆ ಎರಡಕ್ಷರದ‌ ಜೀವದಲ್ಲಿ ಅದೆಷ್ಟು ಪ್ರೀತಿ, ಮಮತೆ,…
  • May 29, 2018
    ಬರಹ: pkjaincpk
         ಹಿರಿಯರಾದವರು ಹೀಗೆ ಹೇಳ್ತಿರ್ತಾರೆ.. ಸುದೀರ್ಘ ಜೀವನಕ್ಕೊಂದು ಗುರಿ ಮುಖ್ಯ ಎಂದು. ಆಯಿತು ನಮಗೊಂದು ಗುರಿ ಇದೆ ಅಂಬೋಣ. ಆದರೆ ಆ ಗುರಿ ಸೇರಲು ಮಾರ್ಗವು ಸಹ ಬೇಕಲ್ಲವೇ. ಎಂಬಲ್ಲಿಗೆ ಕಣ್ಣೆದುರಿಗೆ ಹಲವಾರು ಮಾರ್ಗಗಳು ಕಾಣಿಸುತ್ತವೆ. ಹಾಗಂತ…
  • May 28, 2018
    ಬರಹ: kavinagaraj
    ಹಿಂದೆ ಇರದಿಹ ಬಂಡಿ ಮುಂದೆ ಇರದೀ ಬಂಡಿ ಈಗಿನಾ ಬಂಡಿಯಿದು ಮಾಯಕಾರದ ಬಂಡಿ | ಬಂಡಿ ಮುಕ್ಕಾದೊಡನೆ ಒಡೆಯ ಬಿಟ್ಟೋಡುವನು ಹೊಸ ಬಂಡಿ ಎಂತಿಹುದೊ ಕಂಡಿಹೆಯ ಮೂಢ || 
  • May 28, 2018
    ಬರಹ: addoor
    ಆಗಲಿಹುದಾದೀತು ಆದೊಡೇಂ ಪೋದೊಡೇಂ ಈಗಳಿಹ ಕರ್ತವ್ಯವೇನೊ ನೋಡದನು ತ್ಯಾಗದೊಳ್ ಭೋಗದೊಳ್ ಪ್ರಸ್ತುತೋದ್ಯೋಗದೊಳ್ ಜಾಗರೂಕನೊ ಯೋಗಿ – ಮರುಳ ಮುನಿಯ ಯೋಗಿ ಹೇಗಿರಬೇಕೆಂಬ ಪ್ರಶ್ನೆಗೆ ಉತ್ತರವನ್ನು ನಮ್ಮೆದುರು ಇಟ್ಟಿದ್ದಾರೆ ಈ ಮುಕ್ತಕದಲ್ಲಿ…
  • May 23, 2018
    ಬರಹ: kavinagaraj
    ಯತ್ರ ಬ್ರಹ್ಮ ಚ ಕ್ಷತ್ರಂ ಚ ಸಮ್ಯಂಚೌ ಚರತಃ ಸಹ | ತಲ್ಲೋಕಂ ಪುಣ್ಯಂ ಪ್ರಜ್ಞೇಷಂ ಯತ್ರ ದೇವಾಃ ಸಹಾಗ್ನಿನಾ || (ಯಜು.೨೦.೨೫.)      'ಎಲ್ಲಿ ಬ್ರಾಹ್ಮಿಶಕ್ತಿ ಮತ್ತು ಕ್ಷಾತ್ರಶಕ್ತಿಯು ಒಂದಕ್ಕೊಂದು ಆಶ್ರಯ ನೀಡುತ್ತಾ ಒಟ್ಟಿಗೆ…
  • May 22, 2018
    ಬರಹ: shreekant.mishrikoti
    ಒಬ್ಬ‌ ರಾಜ‌ , ಅವನಿಗೆ ಇಬ್ಬರು ಮಕ್ಕಳು . ಅವರಲ್ಲಿ ಅವನಿಗೆ ತುಂಬ‌ ಪ್ರೀತಿ . ಅವರ‌ ತಾಯಿ , ಅಂದರೆ ಹಿರಿಯ‌ ರಾಣಿ ಸತ್ತು ಹೋದಳು . ಆಮೇಲೆ ಆ ರಾಜ‌ ಇನ್ನೊಂದು ಮದುವೆ ಆದ‌ . ಅವಳಿಗೂ ಒಬ್ಬ‌ ಮಗ‌ ಹುಟ್ಟಿದ‌ . ರಾಜನಿಗೆ ಸಂತೋಷ‌ ಆಗಿ ಆ ಕಿರಿಯ…
  • May 20, 2018
    ಬರಹ: kavinagaraj
    ಅಂದ ಚಂದದ ಬಂಡಿ ನವರಸದ ಬಂಡಿ ಮೈಮರೆಸಿ ಕಣ್ತಣಿಸಿ ಚಿಮ್ಮಿ ಹಾರುವ ಬಂಡಿ | ಬಂಡಿ ತಾ ಓಡುವುದು ತನ್ನಿಚ್ಛೆಯಿಂದಲ್ಲ ಬಂಡಿಯೋಡುವುದು ನಿನಗಾಗಿ ಮೂಢ || 
  • May 20, 2018
    ಬರಹ: addoor
    ಎಲ್ಲರೊಳು ತಾನು ತನ್ನೊಳಗೆಲ್ಲರಿರುವವೋ ಲೆಲ್ಲಿಲ್ಲಿಯುಂ ನೋಡಿ ನಡೆದು ನಗುತಳುತ ಬೆಲ್ಲ ಲೋಕಕ್ಕಾಗಿ ತನಗೆ ತಾಂ ಕಲ್ಲಾಗ ಬಲ್ಲವನೆ ಮುಕ್ತನಲ - ಮಂಕುತಿಮ್ಮ ಎಲ್ಲದರಿಂದ ಎಲ್ಲರಿಂದ ಮುಕ್ತನಾಗಬಲ್ಲವನು ಯಾರು ಎಂಬ ಪ್ರಶ್ನೆಗೆ ಈ ಮುಕ್ತಕದಲ್ಲಿ…
  • May 18, 2018
    ಬರಹ: kavinagaraj
    ಸಿಕ್ಕಾಗ ಸಮಯವನು ತಕ್ಕಾಗಿ ಬಳಸಿದೊಡೆ ಸಿಕ್ಕದುದು ಸಿಕ್ಕುವುದು ದಕ್ಕದುದು ದಕ್ಕುವುದು | ಕಳೆಯಿತೆಂದರೆ ಒಮ್ಮೆ ಸಿಕ್ಕದದು ಜಾಣ ಕಾಲದ ಮಹತಿಯಿದು ಕಾಣು ಮೂಢ ||      'ನಿನ್ನೆ ಕಾರ್ಯಕ್ರಮ ಎಷ್ಟು ಚೆನ್ನಾಗಿತ್ತು ಗೊತ್ತಾ? ನೀನು ಯಾಕೋ…
  • May 18, 2018
    ಬರಹ: addoor
    ಹೂಗಳು ಬಾಡುವುದನ್ನು ನಿಧಾನಗೊಳಿಸುವ ವಿಧಾನ ಶೋಧಿಸಿರುವುದಾಗಿ ಜಪಾನಿನ ವಿಜ್ನಾನಿಗಳು ಘೋಷಿಸಿದ್ದಾರೆ. ಇದರಿಂದಾಗಿ, ಹೂಗಳು ದೀರ್ಘ ಸಮಯ ತಾಜಾ ಆಗಿರಲು ಸಾಧ್ಯ. ಇದನ್ನು ಶೋಧಿಸಿದವರು ಟೋಕಿಯೋದ ಪೂರ್ವದ ಸುಕುಬಾದಲ್ಲಿರುವ ರಾಷ್ಟ್ರೀಯ ಕೃಷಿ…
  • May 16, 2018
    ಬರಹ: kavinagaraj
    ಕುಜನ ಮರ್ದನಕಾಗಿ ಸುಜನ ರಕ್ಷಣೆಗಾಗಿ ದೇವ ಬಂದಾನೆಂದು ಕಾತರಿಸಿ ಕಾಯುವರು | ಎಂದೆಂದು ಇರುವವನು ಹೊಸದಾಗಿ ಬರುವನೆ ಅವನೆ ನಿನ್ನೊಳಗಿಹನು ಕಾಣು ಮೂಢ || 
  • May 16, 2018
    ಬರಹ: kavinagaraj
        ರಾಕ್ಷಸ ಎಂದಾಕ್ಷಣ ನಮ್ಮ ಕಣ್ಣ ಮುಂದೆ ಬರುವ ಚಿತ್ರವೆಂದರೆ ದೈತ್ಯಾಕಾರದ ದೇಹ, ಭೀಭತ್ಸ ರೂಪ, ಡೊಳ್ಳು ಹೊಟ್ಟೆ, ಹೊರಚಾಚಿರುವ ಕೋರೆ ಹಲ್ಲುಗಳು, ತಲೆಯ ಮೇಲೆ ಕೊಂಬುಗಳು, ಕೈಯಲ್ಲಿ ಅಪಾಯಕಾರಿ ಆಯುಧಗಳು, ಬೇಕಾದ ರೂಪ ಧರಿಸುವ ಶಕ್ತಿ ಇರುವನು,…
  • May 15, 2018
    ಬರಹ: hpn
    ಆಗ ಸುಮಳಿಗೆ ಸುಮಾರು ಎರಡೂವರೆ ತಿಂಗಳ ಬಸಿರು. ಜಯನಗರದ ಆಸ್ಪತ್ರೆಯೊಂದರಲ್ಲಿ ಟೆಸ್ಟ್ ರಿಸಲ್ಟ್ ನೋಡುತ್ತ ಡಾಕ್ಟರರು ನಿಮ್ಮ ಮಗುವಿನ ಹಾರ್ಟ್ ಬೀಟ್ ಕೇಳಿಬರುತ್ತಿಲ್ಲ ಎಂದು ಹೇಳಿದ್ದರು. ಯಾವುದಕ್ಕೂ ಕುಗ್ಗದ ಸುಮಳ ಮುಖದಲ್ಲಿ ನನಗೆ ಗಾಬರಿ…
  • May 14, 2018
    ಬರಹ: kavinagaraj
    ಸಮಾಧಾನದಲಿ ತಿಳಿಯಹೇಳಲು ಬೇಕು ದಾನವನು ನೀಡಿ ದಾರಿಗೆಳೆತರಲು ಬೇಕು | ಮಂತ್ರ ತಂತ್ರವ ಹೂಡಿ ಬಗ್ಗಿಸಲು ಬೇಕು ಜಗ್ಗದಿರೆ ದಂಡವಿದೆ ಎತ್ತಿಕೋ ಮೂಢ || 
  • May 13, 2018
    ಬರಹ: Vibha vishwanath
    ಕಿನ್ನರ ಲೋಕದಿಂದ ಇಳಿದು ಬರುವ ಅಪ್ಸರೆ ತನ್ನ ಮಂತ್ರದಂಡದಿಂದ ಮಾಡುವ ಆಶ್ಚರ್ಯಪಟ್ಟು ಒಮ್ಮೆ ಅವಳನ್ನು ನೋಡಬೇಕು ಅನ್ನಿಸುವ ನಮಗೆ,ನಮ್ಮ ಕಣ್ಣಮುಂದೆಯೇ ಇರುವ ಮಾಯಾವಿ ಯಾಕೋ ಅದೃಶ್ಯಳಾಗಿಯೇ ಉಳಿದು ಬಿಡುತ್ತಾಳೆ. ಯಾವುದೋ ಮಂತ್ರ ಹೇಳಿ,ಕಣ್ಕಟ್ಟು…