ಇದುವರೆಗೆ ದಲಿತರ ಸ್ಥಿತಿ-ಗತಿಗಳು, ಅವರ ಸುಧಾರಣೆಗಾಗಿ ಶ್ರಮಿಸಿದ ಮಹನೀಯರುಗಳು, ಶೈಕ್ಷಣಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದಿರುವಿಕೆ, ರಾಜಕೀಯದಲ್ಲಿ ಪಾಲುಗೊಳ್ಳುವಿಕೆ, ದಲಿತ ಸಾಹಿತ್ಯ, ಸಮಸ್ಯೆಗಳು ಇತ್ಯಾದಿಗಳ ಕುರಿತು ಕಿರುನೋಟ…
೧೯೪೭ರಲ್ಲಿ ಕಮ್ಯೂನಿಷ್ಟ್ ದೇಶವಾಗಿ ಮಾರ್ಪಟ್ಟ ನಂತರ ಎಂಟು ವರ್ಷಗಳಿಗೇ ಹಂಗೇರಿ ದೇಶದ ಪ್ರಜೆಗಳು ದೊಡ್ಡ ಪ್ರಮಾಣದಲ್ಲಿ ದಂಗೆ ಎದ್ದರು. ವಿದೇಶಿಯರು ತಮ್ಮ ಮೇಲೆ ಹೇರಿದ ಕಮ್ಯೂನಿಷ್ಟ್ ವ್ಯವಸ್ಥೆಯನ್ನು ಅಲ್ಲಿನ ಸ್ಥಳೀಯ ಜನಾಂಗವು…
ಕೃಷ್ಣಾ...... ಬಲು ದೂರ ಸಾಗ ಹಾಕಿದೆ, ನಿತ್ಯ ದರುಶನ ಇನ್ನಿಲ್ಲವಾಯಿತೇ
ಅತ್ತು ಕರೆದು ಗೋಗರೆದು ನಿನ್ನ ಕಾಲನೇ ಹಿಡಿದಿರುವೆ
ಹಠವೆಂದು ತಿಳಿಯದೆ, ಕೊಡವದೆ, ಕರುಣೆಯಲಿ ಎತ್ತಿಕೊಳ್ಳಯ್ಯಾ
ಶಿಶುವಿನೋಪಾದಿ ನಿನ್ನ ವದನದಲೇ ಕಣ್ಣ ನೆಟ್ಟಿರುವೆನು…
ಒದುಗರಿಗೆ ನಮಸ್ಕಾರಗಳು. ಪ್ರಸ್ತುತ ಕನ್ನಡ ವರ್ಣಮಾಲೆಯು ಸಂಸ್ಕೃತ ವರ್ಣಮಾಲೆಯಿಂದ ನಕಲಿಗೊಂಡಿದ್ದು, ಕನ್ನಡೇತರ ಸದ್ದುಗಳನ್ನು ಒಳಗೊಂಡಿದೆ. ಇವುಗಳಲ್ಲಿ ಮಹಾಪ್ರಾಣಗಳೂ, 'ಷ'ಕಾರಗಳೂ ಕೂಡಿವೆ. ಇತ್ತೀಚಿನ ದಿನಗಳಲ್ಲಿ ಕೆಲವು ಪ್ರಗತಿಪರ…
2014ರ ವರದಿಯೊಂದರ ಪ್ರಕಾರ ಸುಮಾರು ಶೇ.44.8ರಷ್ಟು ಪ.ಪಂ. ಮತ್ತು ಶೇ.33.8ರಷ್ಟು ಪ.ಜಾ.ಗಳವರು ಬಡತನದ ರೇಖೆಗಿಂತ ಕೆಳಗಿರುವವರಾಗಿದ್ದರು. ಕರ್ನಾಟಕದಲ್ಲಿ ಪ್ರಾಥಮಿಕ ಶಾಲೆಗಳಲ್ಲಿ ವಿದ್ಯಾಭ್ಯಾಸ ಮುಂದುವರೆಸದ ಮಕ್ಕಳ ಪೈಕಿ ಶೇ.48ರಷ್ಟು…
ಐಕ್ಯರಾಜ್ಯ ಸಮಿತಿಗೆ......
೧೯೮೯ರ ಸೆಪ್ಟೆಂಬರ್ ೧೦ರಂದು ಅಝರ್ಬೈಝಾನಿನ ವಿಧ್ವಂಸಕಾರರು ತಮ್ಮ ಮೇಲೆ ಹತ್ಯಾಕಾಂಡವನ್ನು ಜರುಗಿಸದಂತೆ ತಡೆಯುವಲ್ಲಿ ಸೋವಿಯತ್ ರಷ್ಯಾದ ಪಾಲಕ ಮಂಡಳಿಯು ವಿಫಲವಾಗಿಯೆಂದು ’ನಾಗರ್ನೋ-ಕರಾಬಿಕ್ ಪ್ರಾಂತ’ದ…
( ಮೊದಲ ಪಟ್ಟಿಗೆ https://www.sampada.net/blog/ನನ್ನಂತಹ-ಹಳಬರಿಗೆ-ಹೊಸ-ಹಾಡುಗಳು-ಹೊಸಬರಲ್ಲಿ-ವಿನಂತಿ/22-8-2018/48355 ಇಲ್ಲಿ ಕ್ಲಿಕ್ಕಿಸಿ )
ಉಸಿರಾಗುವೆ (ಬಹು ಪರಾಕ್)
ನೀನು ಇರುವಾಗ (ನಿನ್ನಿಂದಲೇ)
ಒಂದು ನಿಮಿಷ ಕೇಳು ಇಲ್ಲಿ…
ಅಲ್ಪ ಸಂಖ್ಯಾತರ ನಿರ್ಮೂಲನೆ
೧೩೯೬ರಿಂದ ಸರಿಸುಮಾರು ಏಳು ನೂರು ವರ್ಷಗಳ ಕಾಲ ಬಲ್ಗೇರಿಯಾವನ್ನು ಒಟ್ಟೋಮನ್ ರಾಜರು ಪರಿಪಾಲಿಸಿದರು. ಆ ಕಾಲದಲ್ಲಿ ಟರ್ಕಿ ಜನಾಂಗದವರನೇಕರು ಬಲ್ಗೇರಿಯಾದಲ್ಲಿ ಸ್ಥಿರಪಟ್ಟರು. ಎಲ್ಲಾ ಜನಾಂಗಗಳು ಒಂದೇ ಎಂದು…
ಸಂತ ಧ್ಯಾನೇಶ್ವರ, ಏಕನಾಥ ಮೊದಲಾದವರು ದಲಿತರಿಗೆ ಸಾಮಾಜಿಕ ನ್ಯಾಯಕ್ಕಾಗಿ ಪ್ರತಿಪಾದಿಸಿದ್ದರಿಂದ ಅವರು ಬ್ರಾಹ್ಮಣ ಸಮುದಾಯದಿಂದ ಬಹಿಷ್ಕಾರಕ್ಕೆ ಒಳಗಾಗಿದ್ದರು. ಭಕ್ತಿಪಂಥದ ಕಾಲದಲ್ಲಿ ಮೇಲುಜಾತಿಯ ಅನೇಕ ಸಂತರುಗಳು ಸಾಮಾಜಿಕ ನ್ಯಾಯದ…
ಸರಿ ಮಾರ್ಗ ತೋರುವವನು ಗುರು. ಕೆಲವರು ಹೆಸರಿಗಷ್ಟೇ ಸೀಮಿತವಾಗಿರುತ್ತಾರೆ. ಗುರುಗಳೂ ನಮ್ಮಂತೆಯೇ ಮನುಷ್ಯರೇ.. ಅವರು ಎಲ್ಲವೂ ಆಗುವುದಕ್ಕೆ ಸಾಧ್ಯವಿಲ್ಲ ನಿಜ ಆದರೆ ಆ ರೀತಿಯ ಸಂಕೋಲೆಗಳನ್ನು ಮೀರಿ ಸರಿ ದಾರಿ ತೋರಿ ತಿದ್ದಿ ನಡೆಸಿ ತಮ್ಮ…
ಕುಸಿದು ಬಿದ್ದ ಕೋಟೆಗಳು!
ಮಾನವ ಶವಗಳನು ಜೋಡಿಸಿ ಕಟ್ಟಿದ ಕೋಟೆ
ರಕ್ತದಾಹದಲಿ ರಾಜ್ಯವನಾಳಿದ ಕೋಟೆ
ಉಕ್ಕುಸ್ತಂಭಗಳ ನಿರಂಕುಶತ್ವದ ಕೋಟೆ
ಆ ಕೋಟೆಗೀಗ ಎತ್ತ ನೋಡಿದರತ್ತ ಬಿರುಕು!
ಆ ಬಿರುಕು ಬಿಟ್ಟದ್ದು ಈಗಲ್ಲ. ಅದು ೧೯೮೦ ದಶಕದ…
ಕಮ್ಯೂನಿಷ್ಟ್ ದೇಶಗಳಲ್ಲಿ ನಡೆದದ್ದೇ ಬೇರೆ. ಬಂಡವಾಳಶಾಹಿ ವ್ಯವಸ್ಥೆಗಳಲ್ಲಿದ್ದುದ್ದಕ್ಕಿಂತ ಕಮ್ಯೂನಿಷ್ಟ್ ದೇಶಗಳಲ್ಲಿ ಪ್ರಜೆಗಳ ಸ್ಥಿತಿ ದಯನೀಯವಾಗಿತ್ತು. ಒಂದು ಕಡೆ ಬಂಡವಾಳಶಾಹಿ ವ್ಯವಸ್ಥೆಗಳು ಪ್ರಜಾಪ್ರಭುತ್ವ ವ್ಯವಸ್ಥೆಗಳಾಗಿ…