September 2018

  • September 10, 2018
    ಬರಹ: kavinagaraj
    ಅಮರ ತತ್ತ್ವದ ಅರಿವ ಶಿಖರವನು ಮುಟ್ಟಲು  ಅಮರವಲ್ಲದ ಜಗದ ಜ್ಞಾನವದು ಮೆಟ್ಟಲು | ಮರ್ತ್ಯಲೋಕವ ಮೀರಿ ಅಮರತ್ವ ಸಿಕ್ಕೀತು ಪರಮ ಸತ್ಯದ ತಿಳಿವು ಪಡೆದವಗೆ ಮೂಢ || 
  • September 10, 2018
    ಬರಹ: makara
    ಮೂಡಣ ಯೂರೋಪಿನಲ್ಲಿ ಮೂಡಿದ ಮೊದಲ ಪ್ರಜಾತಂತ್ರ        ೧೯೮೦ರಲ್ಲಿ ಪೋಲೆಂಡಿನ ಕಾರ್ಮಿಕ ಸಂಘಗಳು ಪ್ರಜಾತಂತ್ರಕ್ಕಾಗಿ ಹೋರಾಟವನ್ನು ಆರಂಭಿಸಿದವು. ೧೯೮೯ರಲ್ಲಿ ಪೋಲೆಂಡಿನ ಕಾರ್ಮಿಕ ಸಂಘಗಳು ಸಾಲಿಡಾರಿಟಿ ಪಕ್ಷದ ಪ್ರಭುತ್ವವನ್ನು ರಚಿಸಿದವು. ಇದು…
  • September 09, 2018
    ಬರಹ: kavinagaraj
         ಇದುವರೆಗೆ ದಲಿತರ ಸ್ಥಿತಿ-ಗತಿಗಳು, ಅವರ ಸುಧಾರಣೆಗಾಗಿ ಶ್ರಮಿಸಿದ ಮಹನೀಯರುಗಳು, ಶೈಕ್ಷಣಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದಿರುವಿಕೆ, ರಾಜಕೀಯದಲ್ಲಿ ಪಾಲುಗೊಳ್ಳುವಿಕೆ, ದಲಿತ ಸಾಹಿತ್ಯ, ಸಮಸ್ಯೆಗಳು ಇತ್ಯಾದಿಗಳ ಕುರಿತು ಕಿರುನೋಟ…
  • September 09, 2018
    ಬರಹ: makara
            ೧೯೪೭ರಲ್ಲಿ ಕಮ್ಯೂನಿಷ್ಟ್ ದೇಶವಾಗಿ ಮಾರ್ಪಟ್ಟ ನಂತರ ಎಂಟು ವರ್ಷಗಳಿಗೇ ಹಂಗೇರಿ ದೇಶದ ಪ್ರಜೆಗಳು ದೊಡ್ಡ ಪ್ರಮಾಣದಲ್ಲಿ ದಂಗೆ ಎದ್ದರು. ವಿದೇಶಿಯರು ತಮ್ಮ ಮೇಲೆ ಹೇರಿದ ಕಮ್ಯೂನಿಷ್ಟ್ ವ್ಯವಸ್ಥೆಯನ್ನು ಅಲ್ಲಿನ ಸ್ಥಳೀಯ ಜನಾಂಗವು…
  • September 09, 2018
    ಬರಹ: sainathbalakrishna
    ಕೃಷ್ಣಾ...... ಬಲು ದೂರ ಸಾಗ ಹಾಕಿದೆ, ನಿತ್ಯ ದರುಶನ ಇನ್ನಿಲ್ಲವಾಯಿತೇ ಅತ್ತು ಕರೆದು ಗೋಗರೆದು ನಿನ್ನ ಕಾಲನೇ ಹಿಡಿದಿರುವೆ ಹಠವೆಂದು ತಿಳಿಯದೆ, ಕೊಡವದೆ, ಕರುಣೆಯಲಿ ಎತ್ತಿಕೊಳ್ಳಯ್ಯಾ ಶಿಶುವಿನೋಪಾದಿ ನಿನ್ನ ವದನದಲೇ ಕಣ್ಣ ನೆಟ್ಟಿರುವೆನು…
  • September 09, 2018
    ಬರಹ: addoor
    ಬಾಳ್ಕೆಯಲಿ ನೂರೆಂಟು ತೊಡಕು ತಿಣಕುಗಳುಂಟು ಕೇಳ್ಕೆಮಾಣ್ಕೆಗಳಿಗವು ಜಗ್ಗವೊಂದಿನಿಸುಂ ಗೋಳ್ಕರೆದೇನು ಫಲ? ಗುದ್ದಾಡಲೇನು ಫಲ? ಪಲ್ಕಿರಿದು ತಾಳಿಕೊಳೊ - ಮಂಕುತಿಮ್ಮ ಬದುಕಿನಲ್ಲಿ ನೂರೆಂಟು ಎಡರುತೊಡರುಗಳುಂಟು, ಸಂಕಟಗಳುಂಟು; ಅವನ್ನು ನಾವು…
  • September 09, 2018
    ಬರಹ: kavinagaraj
    ಮುದದಿ ಬೆಳಕಲಿ ನಿಂದು ಪ್ರಕೃತಿಯ ನೋಡು ಪ್ರಕೃತಿಗೆ ಮಿಗಿಲೆನಿಪ ಜೀವಾತ್ಮನನು ಕಾಣು | ನಿನ್ನೊಳಗೆ ನೀ ಸಾಗಿ ನಿನ್ನರಿವೆ ಗುರುವಾಗಿ ಪರಮ ಸತ್ಯದಾನಂದ ಹೊಂದು ನೀ ಮೂಢ || 
  • September 08, 2018
    ಬರಹ: arunlobo
        ಒದುಗರಿಗೆ ನಮಸ್ಕಾರಗಳು. ಪ್ರಸ್ತುತ ಕನ್ನಡ ವರ್ಣಮಾಲೆಯು ಸಂಸ್ಕೃತ ವರ್ಣಮಾಲೆಯಿಂದ ನಕಲಿಗೊಂಡಿದ್ದು, ಕನ್ನಡೇತರ ಸದ್ದುಗಳನ್ನು ಒಳಗೊಂಡಿದೆ. ಇವುಗಳಲ್ಲಿ ಮಹಾಪ್ರಾಣಗಳೂ, 'ಷ'ಕಾರಗಳೂ ಕೂಡಿವೆ. ಇತ್ತೀಚಿನ ದಿನಗಳಲ್ಲಿ ಕೆಲವು ಪ್ರಗತಿಪರ…
  • September 08, 2018
    ಬರಹ: kavinagaraj
         2014ರ ವರದಿಯೊಂದರ ಪ್ರಕಾರ ಸುಮಾರು ಶೇ.44.8ರಷ್ಟು ಪ.ಪಂ. ಮತ್ತು ಶೇ.33.8ರಷ್ಟು ಪ.ಜಾ.ಗಳವರು ಬಡತನದ ರೇಖೆಗಿಂತ ಕೆಳಗಿರುವವರಾಗಿದ್ದರು. ಕರ್ನಾಟಕದಲ್ಲಿ ಪ್ರಾಥಮಿಕ ಶಾಲೆಗಳಲ್ಲಿ ವಿದ್ಯಾಭ್ಯಾಸ ಮುಂದುವರೆಸದ ಮಕ್ಕಳ ಪೈಕಿ ಶೇ.48ರಷ್ಟು…
  • September 08, 2018
    ಬರಹ: makara
    ಐಕ್ಯರಾಜ್ಯ ಸಮಿತಿಗೆ......      ೧೯೮೯ರ ಸೆಪ್ಟೆಂಬರ್ ೧೦ರಂದು ಅಝರ್‌ಬೈಝಾನಿನ ವಿಧ್ವಂಸಕಾರರು ತಮ್ಮ ಮೇಲೆ ಹತ್ಯಾಕಾಂಡವನ್ನು ಜರುಗಿಸದಂತೆ ತಡೆಯುವಲ್ಲಿ ಸೋವಿಯತ್ ರಷ್ಯಾದ ಪಾಲಕ ಮಂಡಳಿಯು ವಿಫಲವಾಗಿಯೆಂದು ’ನಾಗರ್ನೋ-ಕರಾಬಿಕ್ ಪ್ರಾಂತ’ದ…
  • September 08, 2018
    ಬರಹ: shreekant.mishrikoti
     ( ಮೊದಲ ಪಟ್ಟಿಗೆ   https://www.sampada.net/blog/ನನ್ನಂತಹ-ಹಳಬರಿಗೆ-ಹೊಸ-ಹಾಡುಗಳು-ಹೊಸಬರಲ್ಲಿ-ವಿನಂತಿ/22-8-2018/48355 ಇಲ್ಲಿ ಕ್ಲಿಕ್ಕಿಸಿ   ) ಉಸಿರಾಗುವೆ (ಬಹು ಪರಾಕ್) ನೀನು ಇರುವಾಗ (ನಿನ್ನಿಂದಲೇ) ಒಂದು ನಿಮಿಷ ಕೇಳು ಇಲ್ಲಿ…
  • September 07, 2018
    ಬರಹ: kavinagaraj
    ಪಿತನು ಪುತ್ರನಿಗೆ ಮಮತೆ ತೋರಿಸುವಂತೆ ಜೀವದಾತನ ಒಲುಮೆ ಜೀವರಿಗೆ ಸಿಗದಿರದೆ | ಅವನ ಕರುಣೆಯ ಬೆಳಕು ಬೆಳಗುತಿರಲೆಂದು ದೇವದೇವನ ಮುದದಿ ಬೇಡಿಕೊಳೊ ಮೂಢ || 
  • September 07, 2018
    ಬರಹ: makara
    ಅಲ್ಪ ಸಂಖ್ಯಾತರ ನಿರ್ಮೂಲನೆ        ೧೩೯೬ರಿಂದ ಸರಿಸುಮಾರು ಏಳು ನೂರು ವರ್ಷಗಳ ಕಾಲ ಬಲ್ಗೇರಿಯಾವನ್ನು ಒಟ್ಟೋಮನ್ ರಾಜರು ಪರಿಪಾಲಿಸಿದರು. ಆ ಕಾಲದಲ್ಲಿ ಟರ್ಕಿ ಜನಾಂಗದವರನೇಕರು ಬಲ್ಗೇರಿಯಾದಲ್ಲಿ ಸ್ಥಿರಪಟ್ಟರು. ಎಲ್ಲಾ ಜನಾಂಗಗಳು ಒಂದೇ ಎಂದು…
  • September 06, 2018
    ಬರಹ: kavinagaraj
         ಸಂತ ಧ್ಯಾನೇಶ್ವರ, ಏಕನಾಥ ಮೊದಲಾದವರು ದಲಿತರಿಗೆ ಸಾಮಾಜಿಕ ನ್ಯಾಯಕ್ಕಾಗಿ ಪ್ರತಿಪಾದಿಸಿದ್ದರಿಂದ ಅವರು ಬ್ರಾಹ್ಮಣ ಸಮುದಾಯದಿಂದ ಬಹಿಷ್ಕಾರಕ್ಕೆ ಒಳಗಾಗಿದ್ದರು. ಭಕ್ತಿಪಂಥದ ಕಾಲದಲ್ಲಿ ಮೇಲುಜಾತಿಯ ಅನೇಕ ಸಂತರುಗಳು ಸಾಮಾಜಿಕ ನ್ಯಾಯದ…
  • September 06, 2018
    ಬರಹ: makara
    ಸಹ ಮಾನವರಿಗೆ ಅನ್ನವಿಕ್ಕುವುದು ತಮ್ಮ ಗುರಿಯೆಂದು ಬೊಗಳೆ ಬಿಟ್ಟವರು ಮಾನವರ ಹಸಿಮಾಂಸಕ್ಕೆ ಎರಗುವ ಮೃಗಗಳಾಗಿ ವಿಜೃಂಭಿಸಿಹರು! ಮಾರ್ಕ್ಸ್‌ವಾದದ ಅಮಲೇರಿಸಿಕೊಂಡು ಮಾನವತ್ವವನ್ನೇ ಮರೆತಿಹರು ಮುಳ್ಳ ಬೇಲಿಗಳ ಬೆಳೆಸಿ ಪ್ರಗತಿಗೆ ಪಂಜರಗಳನು…
  • September 05, 2018
    ಬರಹ: Vibha vishwanath
    ಸರಿ ಮಾರ್ಗ ತೋರುವವನು ಗುರು. ಕೆಲವರು ಹೆಸರಿಗಷ್ಟೇ ಸೀಮಿತವಾಗಿರುತ್ತಾರೆ. ಗುರುಗಳೂ ನಮ್ಮಂತೆಯೇ ಮನುಷ್ಯರೇ.. ಅವರು ಎಲ್ಲವೂ ಆಗುವುದಕ್ಕೆ ಸಾಧ್ಯವಿಲ್ಲ ನಿಜ ಆದರೆ ಆ ರೀತಿಯ ಸಂಕೋಲೆಗಳನ್ನು ಮೀರಿ ಸರಿ ದಾರಿ ತೋರಿ ತಿದ್ದಿ  ನಡೆಸಿ ತಮ್ಮ…
  • September 05, 2018
    ಬರಹ: ravinayak
    ಉತ್ತರ‌ ಕರ್ನಾಟಕ‌ ಭಾಷೆ ಯ  ಹಳ್ಳಿ ಸೊಗಡಿನ ಭಾಷೆಯಲ್ಲಿನ ಪುಸ್ತಕಗಳಿದ್ದರೆ ತಿಳಿಸಿ
  • September 04, 2018
    ಬರಹ: makara
    ಕುಸಿದು ಬಿದ್ದ ಕೋಟೆಗಳು! ಮಾನವ ಶವಗಳನು ಜೋಡಿಸಿ ಕಟ್ಟಿದ ಕೋಟೆ ರಕ್ತದಾಹದಲಿ ರಾಜ್ಯವನಾಳಿದ ಕೋಟೆ ಉಕ್ಕುಸ್ತಂಭಗಳ ನಿರಂಕುಶತ್ವದ ಕೋಟೆ ಆ ಕೋಟೆಗೀಗ ಎತ್ತ ನೋಡಿದರತ್ತ ಬಿರುಕು!         ಆ ಬಿರುಕು ಬಿಟ್ಟದ್ದು ಈಗಲ್ಲ. ಅದು ೧೯೮೦ ದಶಕದ…
  • September 04, 2018
    ಬರಹ: kavinagaraj
    ಕತ್ತಲೆಯ ಹೊರದೂಡಿ ಬೆಳಕೀವ ಸಜ್ಜನರ ರೀತಿಗಳು ಕಾಯುವುವು ಪಾಪವನು ತಡೆಯುವುವು | ಅವರೊಲುಮೆ ಬಲವಾಗಿ ಕರವಿಡಿದು ನಡೆಸುತಿರೆ ಮುಸುಕಿರುವ ಪೊರೆ ಸರಿಯದಿರದೆ ಮೂಢ ||
  • September 04, 2018
    ಬರಹ: makara
            ಕಮ್ಯೂನಿಷ್ಟ್ ದೇಶಗಳಲ್ಲಿ ನಡೆದದ್ದೇ ಬೇರೆ. ಬಂಡವಾಳಶಾಹಿ ವ್ಯವಸ್ಥೆಗಳಲ್ಲಿದ್ದುದ್ದಕ್ಕಿಂತ ಕಮ್ಯೂನಿಷ್ಟ್ ದೇಶಗಳಲ್ಲಿ ಪ್ರಜೆಗಳ ಸ್ಥಿತಿ ದಯನೀಯವಾಗಿತ್ತು. ಒಂದು ಕಡೆ ಬಂಡವಾಳಶಾಹಿ ವ್ಯವಸ್ಥೆಗಳು ಪ್ರಜಾಪ್ರಭುತ್ವ ವ್ಯವಸ್ಥೆಗಳಾಗಿ…