September 2018

  • September 21, 2018
    ಬರಹ: kavinagaraj
         ನಾವು ಮುಂದೆ ಬರಬೇಕೆಂದರೆ ಇನ್ನೊಬ್ಬರನ್ನು ದ್ವೇಷಿಸುವುದರಿಂದ, ಇನ್ನೊಬ್ಬರನ್ನು ತುಳಿಯುವುದರಿಂದ, ಇನ್ನೊಬ್ಬರ ಪ್ರಗತಿಗೆ ಅಡ್ಡಿಯಾಗುವುದರಿಂದ ಮುಂದೆ ಬರಬಹುದು ಎಂಬ ಭ್ರಮೆಯಿಂದ ಮೊದಲು ಹೊರಬರಬೇಕು. ನೆರೆಯವರನ್ನು ಪ್ರೀತಿಸು ಎಂಬ ಏಸುವಿನ…
  • September 20, 2018
    ಬರಹ: makara
           ಯುಧಿಷ್ಠಿರನ ಬಿನ್ನಹದಂತೆ ಶರಶಯ್ಯೆಯಲ್ಲಿ ಮಲಗಿದ್ದ ಪಿತಾಮಹನಾದ ಭೀಷ್ಮನು ಅವನಿಗೆ ರಾಜ ಧರ್ಮವನ್ನು ವಿವಿಧ ಕಥೆ, ದೃಷ್ಟಾಂತ, ಉಪಾಖ್ಯಾನಗಳ ಮೂಲಕ ವಿವರಿಸುತ್ತಾನೆ. ಅದರಿಂದ ಆಯ್ದ ಮತ್ತೊಂದು ನೀತಿ ಕಥೆ ಇದು.       ಯುಧಿಷ್ಠಿರನು…
  • September 19, 2018
    ಬರಹ: kavinagaraj
    ಬ್ರಹ್ಮಚರ್ಯದಲಿರಲಿ ಗಾರ್ಹಸ್ಥ್ಯದಲ್ಲಿರಲಿ ವನಪ್ರಸ್ಥಿಯೇ ಇರಲಿ ಋಣರಹಿತನಾಗಿರಲಿ | ಸಂನ್ಯಾಸಿಯೇ ಇರಲಿ ಎಂತೇ ಇರುತಿರಲಿ ಸಾಲವನು ತೀರಿಸದೆ ಸಾಯದಿರು ಮೂಢ || 
  • September 19, 2018
    ಬರಹ: makara
           ಭೀಷ್ಮನು ಯುದ್ಧದಲ್ಲಿ ಗಾಯಗೊಂಡು ಶರಶಯ್ಯೆಯಲ್ಲಿ ಮಲಗಿದ್ದಾಗ ಅವನಿಂದ ಧರ್ಮೋಪದೇಶವನ್ನು ಪಡೆಯಲು ಕೃಷ್ಣನು ಯುದಿಷ್ಠರನಿಗೆ ಸಲಹೆ ಕೊಡುತ್ತಾನೆ. ಆ ಸಂದರ್ಭದಲ್ಲಿ ಭೀಷ್ಮನು ಯುಧಿಷ್ಠರನಿಗೆ ರಾಜನೀತಿಯನ್ನು ಬೋಧಿಸುತ್ತಾನೆ. ಅದರಿಂದ ಆಯ್ದ…
  • September 18, 2018
    ಬರಹ: Mounesh kanasugara
    ಶರಂಪರ ಜೋರು ಮಳೆ. ಬಿಟ್ಟು ಬಿಡದೆ ಸೆಕೆಂಡಿಗೊಮ್ಮೆ ಸರಿಯುವ ಗಡಿಯಾರದ ದೊಡ್ಡ ಮುಳ್ಳು. ಸಿಲಿಕಾನ್ ಸಿಟಿಯ ಎತ್ತರದ ಬಂಗಲೆಗಳಿಗಂಟಿದ ಲೈಟಿನ ಬೆಳಕಲ್ಲಿ ಕೋಲ್ಮಿಂಚು ಅಸ್ಪಷ್ಟವಾಗಿತ್ತು. ಸಂಜೆ ಸರಿದದ್ದು ಗೊತ್ತಾಗುವಷ್ಟರಲ್ಲಿ ಮೊಬೈಲ್ ನಲ್ಲಿ ಸಣ್ಣ…
  • September 18, 2018
    ಬರಹ: kavinagaraj
         ಸಮಾನತೆಯ ಇನ್ನೊಂದು ಘೋರ ಶತ್ರು ಲಿಂಗ ತಾರತಮ್ಯ. ಕೇವಲ ನಮ್ಮ ಸುತ್ತಲಿನ ಸಂಗತಿಗಳ ಬಗ್ಗೆ ಮಾತ್ರ ನೋಡದೆ ಪ್ರಪಂಚದ ಎಲ್ಲೆಡೆ ಗಮನ ಹರಿಸಿದರೆ ಈ ತಾರತಮ್ಯದ ಪರಿಣಾಮ ಎಷ್ಟು ಅಸಹನೀಯ ಎಂಬುದು ಬಹುಷಃ ಅನುಭವಿಸಿದವರಿಗಷ್ಟೇ ತಿಳಿದೀತು. ಹುಟ್ಟಿದ…
  • September 18, 2018
    ಬರಹ: makara
            ಭೀಷ್ಮನು ಯುದ್ಧದಲ್ಲಿ ಗಾಯಗೊಂಡು ಶರಶಯ್ಯೆಯಲ್ಲಿ ಮಲಗಿದ್ದಾಗ ಅವನಿಂದ ಧರ್ಮೋಪದೇಶವನ್ನು ಪಡೆಯಲು ಕೃಷ್ಣನು ಯುದಿಷ್ಠರನಿಗೆ ಸಲಹೆ ಕೊಡುತ್ತಾನೆ. ಆ ಸಂದರ್ಭದಲ್ಲಿ ಭೀಷ್ಮನು ಯುಧಿಷ್ಠರನಿಗೆ ರಾಜನೀತಿಯನ್ನು ಬೋಧಿಸುತ್ತಾನೆ. ಅದರಿಂದ ಆಯ್ದ…
  • September 17, 2018
    ಬರಹ: Harish S k
    ನಾವು ನೂರು ಸಿನಿಮಾ ನೋಡುತ್ತಿವಿ , ಮರೆತು ಬಿಡುತ್ತಿವಿ , ಆದರೆ ಯಾವುದಾದರು ಒಂದು ಸಿನಿಮಾದ ಕಥೆ ನಮ್ಮ ಜೀವನದಲ್ಲಿ ನಡೆದರೆ ಅದರ ಭಾವ ಅದರ ನೋವು ನಮ್ಮಗೆ ತಿಳಿಯೋದು. ನನಗು ಅಂತಹದೇ ಅನುಭವ ಆಯಿತು, ಇದ್ದನ ಹೇಗೆ ಹೇಳೋದು ಗೋತ್ತಿಲ್ಲ. ನಾನು…
  • September 17, 2018
    ಬರಹ: kavinagaraj
    ಕರ್ಮವನು ಮಾಡುತಲೆ ಶತವರ್ಷ ನೀ ಬಾಳು ಕರ್ಮವಿಲ್ಲದ ಧರ್ಮಕೆಲ್ಲಿಹುದು ಅರ್ಥ | ಬಿಡಿಸಲಾರದ ನಂಟು ಅಂಟು ತಾನಲ್ಲ ಕರ್ಮವನು ಮಾಡದಲೆ ವಿಧಿಯಿಲ್ಲ ಮೂಢ || 
  • September 17, 2018
    ಬರಹ: makara
            ಭೀಷ್ಮನು ಯುದ್ಧದಲ್ಲಿ ಗಾಯಗೊಂಡು ಶರಶಯ್ಯೆಯಲ್ಲಿ ಮಲಗಿದ್ದಾಗ ಅವನಿಂದ ಧರ್ಮೋಪದೇಶವನ್ನು ಪಡೆಯಲು ಕೃಷ್ಣನು ಯುಧಿಷ್ಠಿರನಿಗೆ ಸಲಹೆ ಕೊಡುತ್ತಾನೆ. ಆ ಸಂದರ್ಭದಲ್ಲಿ ಭೀಷ್ಮನು ಯುಧಿಷ್ಠಿರನಿಗೆ ರಾಜನೀತಿಯನ್ನು ಬೋಧಿಸುತ್ತಾನೆ. ಅದರಿಂದ…
  • September 16, 2018
    ಬರಹ: kavinagaraj
         ಇನ್ನೊಂದು ಪ್ರಮುಖ ಸಂಗತಿಯನ್ನು ಇಲ್ಲಿ ಗಮನಿಸಬೇಕಿದೆ. ಅದೆಂದರೆ ಹಿಂದಿರುವುದಕ್ಕೆ ಅಥವ ಮುಂದೆ ಇರುವುದಕ್ಕೆ ಜಾತಿ ಎಂದೂ ಕಾರಣ ಅಲ್ಲವೇ ಅಲ್ಲ. ನಿಜವಾದ ಕಾರಣವೆಂದರೆ ಜೀವನಶೈಲಿ ಮಾತ್ರ ಹಿಂದೆ ಉಳಿಯುವುದರಲ್ಲಿ ಅಥವ ಮುಂದೆ ಬರುವುದರಲ್ಲಿ…
  • September 16, 2018
    ಬರಹ: addoor
    ಸವೆಯಿಪುದು ಶಿಲೆಯ ಗಾಳಿಗಳುಜ್ಜಿ ನೆಲವ ಜಲ ಸವೆಯಿಪುದು ಜಲವ ರವಿ ಎಲ್ಲವೆಲ್ಲರನು ಸವೆಯಿಪುದು ತನುವ ಮನಸಿನ ಕೊರಗು ಕೆಣಕುಗಳು ಜವನು ಜಗದುಜ್ಜಿಕೆಯೊ – ಮರುಳ ಮುನಿಯ ಈ ಭೂಮಿಯಲ್ಲಿ ಯಾವುದನ್ನು ಯಾವುದು ಸವೆಯಿಸುತ್ತಿದೆ ಎಂಬುದನ್ನು ಇದರಲ್ಲಿ…
  • September 16, 2018
    ಬರಹ: makara
              ಭೀಷ್ಮನು ಯುದ್ಧದಲ್ಲಿ ಗಾಯಗೊಂಡು ಶರಶಯ್ಯೆಯಲ್ಲಿ ಮಲಗಿದ್ದಾಗ ಅವನಿಂದ ಧರ್ಮೋಪದೇಶವನ್ನು ಪಡೆಯಲು ಕೃಷ್ಣನು ಯುದಿಷ್ಠಿರನಿಗೆ ಹೇಳುತ್ತಾನೆ. ಆ ಸಂದರ್ಭದಲ್ಲಿ ಭೀಷ್ಮನು ಯುದಿಷ್ಠಿರನಿಗೆ ರಾಜನೀತಿಯನ್ನು ಬೋಧಿಸುತ್ತಾನೆ. ಅದರಿಂದ ಆಯ್ದ…
  • September 15, 2018
    ಬರಹ: kavinagaraj
    ಇಹಜ್ಞಾನವಿರಬೇಕು ಪರಜ್ಞಾನವೂ ಬೇಕು ಉಭಯ ತತ್ತ್ವಗಳ  ತಿಳಿದು ಸಾಗುತಿರಬೇಕು | ಲೋಕಜ್ಞಾನದ ಬಲದಿ ಮರ್ತ್ಯಲೋಕವ ದಾಟೆ ಅಮರತ್ವ ತಾನದೊಲಿಯದಿಹುದೇ ಮೂಢ || 
  • September 15, 2018
    ಬರಹ: makara
    ನಾರದ ಕೃಷ್ಣ ಸಂವಾದ ಅಥವಾ ಎಲ್ಲಕ್ಕಿಂತ ಶ್ರೇಷ್ಠ ಅಸ್ತ್ರವಾವುದು! (ಭೀಷ್ಮ ಯುಧಿಷ್ಠಿರ ಸಂವಾದವೆನ್ನುವ ರಾಜನೀತಿ ಶಾಸ್ತ್ರದಿಂದ ಆಯ್ದ ಮತ್ತೊಂದು ಕಥೆ) ಯುಧಿಷ್ಠಿರನು ಹೀಗೆ ಕೇಳಿದನು,         "ಪಿತಾಮಹಾ! ಕುಟುಂಬ ಜೀವನದಲ್ಲಿ ಎಷ್ಟೋ ಕಲಹಗಳು…
  • September 14, 2018
    ಬರಹ: arunlobo
      ಒದುಗರಿಗೆ ನಮಸ್ಕಾರಗಳು. ದ್ರಾವಿಡ ನುಡಿಗಳೆಂದಾಗ ತಮಿಳು, ಕನ್ನಡ, ತೆಲುಗು ಹಾಗೂ ಮಲಯಾಳಂ ನುಡಿಗಳು ನೆನಪಿಗೆ ಬರುವುವು. ಇವಲ್ಲದೇ ತುಳು, ಗೊಂಡಿ, ಬ್ರಾಹುಇ ಮುಂತಾದ ನುಡಿಗಳು ಈ ಗುಂಪಿಗೆ ಸೇರುವುವು. ಈ ನುಡಿಗಳಿಗೆ ತಮ್ಮದೇ ಆದ ವ್ಯಾಕರಣವು…
  • September 14, 2018
    ಬರಹ: makara
            ಭೀಷ್ಮನು ಯುದ್ಧದಲ್ಲಿ ಗಾಯಗೊಂಡು ಶರಶಯ್ಯೆಯಲ್ಲಿ ಮಲಗಿದ್ದಾಗ ಅವನಿಂದ ಧರ್ಮೋಪದೇಶವನ್ನು ಪಡೆಯಲು ಕೃಷ್ಣನು ಯುದಿಷ್ಠರನಿಗೆ ಹೇಳುತ್ತಾನೆ. ಆ ಸಂದರ್ಭದಲ್ಲಿ ಭೀಷ್ಮನು ಯುಧಿಷ್ಠರನಿಗೆ ರಾಜನೀತಿಯನ್ನು ಬೋಧಿಸುತ್ತಾನೆ. ಅದರಿಂದ ಆಯ್ದ…
  • September 13, 2018
    ಬರಹ: addoor
    ಯಾವ ಕೆಲಸದಲ್ಲೇ ಆಗಲಿ, ಯಶಸ್ಸು ಸಾಧಿಸಲು ಕೆಲವು ಸೂತ್ರಗಳನ್ನು ಅನುಸರಿಸ ಬೇಕಾಗುತ್ತದೆ. ಒಂದು ಯುದ್ಧದಲ್ಲಿ ಗೆಲುವು ಸಾಧಿಸಬೇಕಾದರೆ ಏನೆಲ್ಲ ಅಗತ್ಯವೆಂದು ಯೋಚಿಸಿ: ನಿಖರ ಮಾಹಿತಿ ಸಂಗ್ರಹ, ಯೋಧರ ಸನ್ನದ್ಧತೆ, ಆಯುಧ-ಪರಿಕರಗಳ ಕ್ಷಮತೆ,…
  • September 12, 2018
    ಬರಹ: kavinagaraj
        ದಲಿತ, ಶೋಷಿತ, ಹಿಂದುಳಿದವರ ಪ್ರಮುಖ ಅಗತ್ಯತೆ ಮತ್ತು ಅವಶ್ಯಕತೆ ಸಮಾನತೆಯ ಪ್ರತಿಪಾದನೆಯಾಗಿದೆ. ಸಮಾನತೆ ಅನ್ನುವ ಕಲ್ಪನೆ ಯಾವುದೇ ಆದರ್ಶಮಾನವನ ಗುರಿ. ಸಮಾನತೆ ಅಂದರೇನು ಅನ್ನುವುದಕ್ಕೆ ವಿವರಣೆ ನೀಡುವುದು ಕಷ್ಟವೇ ಸರಿ. ಸರಿಸಮ ಎಂಬುದು…
  • September 11, 2018
    ಬರಹ: makara
    ರಾಕ್ಷಸ ಪರಿಪಾಲನೆ:           ರುಮೇನಿಯಾದ ಹೊಸ ಸರ್ಕಾರವು ಕಮ್ಯೂನಿಷ್ಟ್ ಪಕ್ಷವನ್ನು ನಿಷೇಧಿಸುತ್ತಿರುವುದಾಗಿ ೧೯೯೦ರ ಜನವರಿ ೧೩ನೇ ತಾರೀಖಿನಂದು ಪ್ರಕಟಿಸಿತು. ರುಮೇನಿಯಾದ ಸರ್ವಾಧಿಕಾರಿ ಚೌಸೆಸ್ಕೊವಿನ ರಾಕ್ಷಸ ಪರಿಪಾಲನೆಯು ಮುಗಿದ ಕೇವಲ ೧೫…