January 2022

  • January 05, 2022
    ಬರಹ: Shreerama Diwana
    ಬುಲ್ಲಿ ಬಾಯಿ, ಸುಲ್ಲಿ ಡೀಲ್ಸ್...ಇದು ಮಹಿಳೆಯರನ್ನು ಕೆಟ್ಟದಾಗಿ ಬಿಂಬಿಸುವ ಕೆಲವು ಸಾಮಾಜಿಕ ಜಾಲತಾಣದ ಆಪ್ ಗಳು. ಈ ರೀತಿಯ ಇನ್ನೂ ಹಲವಾರು ವೇದಿಕೆಗಳು ಇವೆ. ಸಾಮಾಜಿಕ ಜಾಲತಾಣಗಳಲ್ಲಿ ಮಹಿಳೆಯರ ಚಿತ್ರಪಟಗಳ ದುರುಪಯೋಗ ಮತ್ತು ಅಸಭ್ಯ ವರ್ತನೆಗೆ…
  • January 05, 2022
    ಬರಹ: ಬರಹಗಾರರ ಬಳಗ
    ನನ್ನನ್ನಾರು ನೆನಪಿಟ್ಟುಕೊಳ್ಳುತ್ತಾರೆ ? ಇತಿಹಾಸವನ್ನೊಮ್ಮೆ ಕೆದಕಿದರೆ ನೀವು ಹುಬ್ಬೇರಿಸುತ್ತೀರ. ಕಾಡಿನ ನಡುವೆ ಹಸಿರು ಮೇಯುತ್ತಾ ಸ್ವಾಭಿಮಾನಿಯಾಗಿದ್ದ ನನ್ನ ಸಾಕುಪ್ರಾಣಿಯಾಗಿಸಿದವರು ನೀವು. ನನ್ನಾಸೆಯನ್ನು ಮುಷ್ಟಿಯೊಳಗೆ ಇರಿಸಿ ನಿಮ್ಮ…
  • January 05, 2022
    ಬರಹ: ಬರಹಗಾರರ ಬಳಗ
    * ನನ್ನಿಂದೇನಾಗುತ್ತೆ ಅಂತ ಕೀಳರಿಮೆ ಬೇಡ, ನೀವು ಮಾಡುವ ಕೆಲಸವನ್ನು ಬೇರೆ ಯಾರೂ ಮಾಡಲು ಸಾಧ್ಯವಿಲ್ಲ, ಅನ್ನೋದನ್ನ ತಿಳಿದುಕೊಳ್ಳಿ. * "ಸಿಟ್ಟು" ಮಾಡಿಕೊಳ್ಳುವದೆಂದರೆ ಮತ್ತೊಬ್ಬರು ಮಾಡಿದ ತಪ್ಪಿಗೆ ನಾವು ಶಿಕ್ಷೆ ಅನುಭವಿಸಿದಂತೆ. * ನಿಮ್ಮ…
  • January 05, 2022
    ಬರಹ: ಬರಹಗಾರರ ಬಳಗ
    ಭಾವನೆಗಳು ನಮದಲ್ಲ ಭಾವಾರ್ಥ ಹೊಂದಿಲ್ಲ ಭಾವ ಭೀಕರತೆಯೂ ಅರಿತಿಲ್ಲ ತಿಳಿಯು ಕಾವನವ ಬರವನಲ್ಲ ಕಾವನವ ಇರುವನಲ್ಲ ಕಾವ ಸಾಂಗತ್ಯಕ್ಕೆ ಶರಣಾಗುವ ದಿನವು   ನನ್ನಿಯನು ನುಡಿಯೋಣ ಚೆನ್ನೆನುತ  ಸಾಗೊಣ ಚೆನ್ನಿಗನು ಸಿಗುವನೆನುತಲಿ ಬಯಸೋಣ 
  • January 05, 2022
    ಬರಹ: ಬರಹಗಾರರ ಬಳಗ
    ಸುಂದರವಾದ ಗುಲಾಬಿಯೊಂದು ಹಣ್ಣಾದರೆ -  ಎಂದು ಯಾರಿಗಾದರೂ ಅನ್ನಿಸಿದ್ದರೆ ಅದಕ್ಕೆ ಉತ್ತರವಾಗಿ ಸೇಬು ಇದೆ ಎಂಬುದು ತಕ್ಷಣಕ್ಕೆ ಹೊಳೆದಿರಲಾರದು ! ಗುಲಾಬಿಯ ಸಂಸಾರಕ್ಕೇ ಸೇರಿ ಅಷ್ಟೇ ಚೆಲುವನ್ನು ತನ್ನೊಳಗಿಟ್ಟುಕೊಂಡು, ಜೊತೆಗಷ್ಟು ಸಿಹಿಯ…
  • January 04, 2022
    ಬರಹ: Ashwin Rao K P
    ಬಸ್ತಿ ವಾಮನ್ ಶೆಣೈ, ಎಲ್ಲರ ಪ್ರೀತಿಯ ‘ಬಸ್ತಿ ಮಾಮ್' ಇವರ ನಿಧನದ ಸುದ್ದಿ ತಿಳಿಯುತ್ತಲೇ ಮನಸ್ಸಿನಲ್ಲಿ ಮೂಡಿದ್ದು ಹಿಂದೆ ಅವರೊಂದಿಗಿನ ನನ್ನ ಪುಟ್ಟ ಪುಟ್ಟ ಭೇಟಿಯ ನೆನಪುಗಳು. ಕೊಂಕಣಿ ಭಾಷೆ, ಸಾಹಿತ್ಯ, ಸಂಸ್ಕೃತಿ ಮತ್ತು ಸಂಘಟನೆಗಾಗಿ…
  • January 04, 2022
    ಬರಹ: Ashwin Rao K P
    ಖ್ಯಾತ ಆಂಗ್ಲ ಲೇಖಕರಾದ ಅಮೀಶ್ ತ್ರಿಪಾಠಿ ಅವರ ರಾಮಚಂದ್ರ ಸರಣಿಯ ಮೊದಲ ಪುಸ್ತಕವೇ ‘ಇಕ್ಷ್ವಾಕು ಕುಲತಿಲಕ' (Scion of Ikshvaku). ಈ ಪುಸ್ತಕವನ್ನು ಕನ್ನಡಕ್ಕೆ ಅನುವಾದ ಮಾಡಿದ್ದಾರೆ ಬಿ.ಕೆ.ಎಸ್. ಮೂರ್ತಿ ಇವರು. ಶಿವ ಸರಣಿಯ ಮೂರು…
  • January 04, 2022
    ಬರಹ: addoor
    ಒಂದೆಕ್ರೆ ಹೊಲದಲ್ಲಿ ಭತ್ತದ ಸಸಿಗಳು ಒಣಗುತ್ತಿವೆ. ನೀರೆರೆಯಲು ವಿದ್ಯುತ್ ಮೋಟರೂ ಇಲ್ಲ, ಡೀಸಿಲ್ ಎಂಜಿನೂ ಇಲ್ಲ. ಒಡಹುಟ್ಟಿದವನನ್ನು ವಿದ್ಯುತ್ ಮೋಟರಿಗಾಗಿ ವಿನಂತಿಸಿದರೆ ಅವನಿಂದಲೂ ಅದನ್ನು ಕೊಡಲು ನಿರಾಕರಣೆ. ಆದರೆ ಆಂಧ್ರಪ್ರದೇಶದ…
  • January 04, 2022
    ಬರಹ: Shreerama Diwana
    ಮತ್ತೆ ಮತ್ತೆ ಲಾಕ್ ಡೌನ್ ಸಾಧ್ಯತೆ ಬಗ್ಗೆ ಹೆದರಿಸುತ್ತಿರುವ ಸರ್ಕಾರ ಮತ್ತು ಮಾಧ್ಯಮಗಳೇ ಇಲ್ಲಿದೆ ನೋಡಿ ಲಾಕ್ ಡೌನ್ ಪರಿಣಾಮ. ರಾತ್ರಿ ಸುಮಾರು 11 ಗಂಟೆ. ನಮ್ಮ ರಸ್ತೆ ಬದಿ " ಊಟದ ಮನೆ " ತಳ್ಳುಗಾಡಿಯ ಆಹಾರವೆಲ್ಲ ಮುಗಿದು ಅಮ್ಮ ತಟ್ಟೆ ಲೋಟ…
  • January 04, 2022
    ಬರಹ: ಬರಹಗಾರರ ಬಳಗ
    ‘ನಿಂದಕರು’ ನಮ್ಮ ಹತ್ತಿರವೇ ಇರಬೇಕಂತೆ. ಎಷ್ಟು ನಮ್ಮನ್ನು ನಿಂದಿಸುವರೋ ಅಷ್ಟು ನಾವು ಗಟ್ಟಿಯಾಗಲು ನಮಗೆ ಅವಕಾಶ ಅವರೇ ಮಾಡಿಕೊಟ್ಟ ಹಾಗೆ ಆಗುವುದಂತೆ. ಕಬ್ಬಿಣವನ್ನು ಕಾಯಿಸಿ ಬಡಿದಾಗ ಅದು ಹೇಳಿದ್ದು ಕೇಳುತ್ತದೆ ನೋಡಿ. ನಾನು ಕಬ್ಬಿಣ, ನಾನು…
  • January 04, 2022
    ಬರಹ: ಬರಹಗಾರರ ಬಳಗ
    ಕರುನಾಡಿನ ಗುಡಿಯಲ್ಲಿ ಶ್ರೀಗಂಧದ ಘಮದಲ್ಲಿ ಶೃಂಗಗಳ ಸಾಲಿನಲಿ ಹಸಿರಿನ ತೋರಣವು.   ಕನ್ನಡ ನುಡಿಯಲ್ಲಿ ಮಾಧುರ್ಯದ ಸ್ವರದಲ್ಲಿ ಮುತ್ತಿನ ಮಣಿಮಾಲೆ ಕನ್ನಡದ ಅಕ್ಷರವು.   ತಲಕಾಡಿನ ಕಾವೇರಿಯಲಿ
  • January 04, 2022
    ಬರಹ: ಬರಹಗಾರರ ಬಳಗ
    ಗೋಡೆಯ ಮೂಲೆಯಲ್ಲಿ ನಿಂತಿರುವ ಟೀವಿಯೊಳಗಿನ ದೃಶ್ಯವೊಂದು ಆ ಮನೆಯ ಹೆತ್ತವರಲ್ಲಿ ಆಸೆ ಹುಟ್ಟಿಸಿದೆ. ಪ್ರತಿಭಾ ಪ್ರದರ್ಶನದ ವೇದಿಕೆ, ಅದ್ಭುತ ಬೆಳಕಿನ ವಿನ್ಯಾಸ, ಯಾವುದು ಮಗುವಿನ ತುಂಟಾಟ, ತೊದಲು ನುಡಿ, ಕುಣಿತದ ನಾಜೂಕು, ರಾಗದ ಆಲಾಪ, ಆಗಾಗ…
  • January 03, 2022
    ಬರಹ: Ashwin Rao K P
    ಹೌದು, ಹೊಸ ವರ್ಷ ಬಂದೇ ಬಿಟ್ಟಿದೆ. ಕೆಲವರಿಗೆ ಕೇವಲ ಕ್ಯಾಲೆಂಡರ್ ಬದಲಾವಣೆಯ ಹೊಸ ವರ್ಷವಾದರೆ, ಮತ್ತೆ ಕೆಲವರಿಗೆ ಹೊಸ ಯೋಜನೆಯನ್ನು ಪ್ರಾರಂಭಿಸುವ ವರ್ಷ, ಕೆಲವರಿಗೆ ನವ ದಾಂಪತ್ಯಕ್ಕೆ ಅಡಿ ಇಡುವ ದಿನವಾದರೆ, ಮತ್ತೆ ಕೆಲವರ ಬಾಳಿನಲ್ಲಿ ಹೊಸ…
  • January 03, 2022
    ಬರಹ: Ashwin Rao K P
    ಸಮಾಜದ ಕೊರತೆಗಳನ್ನು ನಿವಾರಿಸಿ, ಶಕ್ತಿಯನ್ನು ವರ್ಧಿಸಲು ಸರ್ಕಾರೇತರ ಸಂಸ್ಥೆಗಳು (ಎನ್ ಜಿ ಒ) ಬೇಕು ಎಂಬುದೇನೋ ಸರಿಯೇ. ಅಲ್ಲದೆ, ಇಂಥ ಸಾಕಷ್ಟು ಸಂಸ್ಥೆಗಳು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತ ಬದಲಾವಣೆಯ ಪಥದಲ್ಲಿ ಮಹತ್ವದ ಕೊಡುಗೆ…
  • January 03, 2022
    ಬರಹ: Shreerama Diwana
    ಇದು ನಿರಾಶಾವಾದವಲ್ಲ ಅಥವಾ ವೈರಾಗ್ಯವೂ ಅಲ್ಲ. ಬದುಕಿನ ನಶ್ವರತೆಯ ನೆರಳಲ್ಲಿ ನೆಮ್ಮದಿಯ ಹುಡುಕಾಟ. ಆ ಕಟ್ಟಡದ ಅವಶೇಷಗಳ ಒಳಗೆ ಸಿಲುಕಿ ಸಾವಿನ ವಿರುದ್ಧ ಗೆದ್ದು ಬಂದಿರುವ ಮತ್ತು ತಮ್ಮ ಕಣ್ಣ ಮುಂದೆಯೇ ತಮ್ಮ ಆತ್ಮೀಯರು, ಸಹವರ್ತಿಗಳು, ಪರಿಚಿತರು…
  • January 03, 2022
    ಬರಹ: ಬರಹಗಾರರ ಬಳಗ
    ಬೆಂಕಿ ಬೆಂಕಿಯನ್ನೇ ನಂದಿಸಲಾರದು. ನಾವು ಏನಾದರೂ ಪಾಪದ ಕೆಲಸಗಳನ್ನು ಮಾಡಿದರೆ ಅದನ್ನು  ಪಾಪದಿಂದಲೇ ಹೋಗಲಾಡಿಸಲಾಗದು. ಹಾಗಾದರೆ ಏನು ಮಾಡೋಣವೆಂಬ ಪ್ರಶ್ನೆ ಸಹಜ. ಪಾಪ ಎಸಗುವ ಮೊದಲೇ ಪ್ರಜ್ಞೆ ಇದ್ದರೆ ಒಳ್ಳೆಯದು. ಜ್ಞಾತ ಮತ್ತು ಅಜ್ಞಾತ ಎರಡು…
  • January 03, 2022
    ಬರಹ: ಬರಹಗಾರರ ಬಳಗ
    ೧. ಹೊಸನಗುವು ಮುಖದಲ್ಲಿ ಚೆಂದ ಉಳಿವುದೇ ಗೆಳತಿ ಹಳೆಯದಕೆ ಖುಷಿಯಿದೆಯೆ ರೂಪ ಅಳಿವುದೇ ಗೆಳತಿ   ಸಾಗರದ ಅಲೆಯೊಳಗೆ ಕೋಪ ಏತಕೆ ಇಂದು ಜೀವನದ ಕನಸೊಳಗೆ ಮನ ಇರುವುದೇ ಗೆಳತಿ   ನನಸಿನೊಳು ಸಾಗದಿರೆ ಬಾಳ ಒಲುಮೆಯು ಬೇಕೆ ಧನವೆಲ್ಲ ಬರಿದಾಗೆ ಸಾವು…
  • January 03, 2022
    ಬರಹ: ಬರಹಗಾರರ ಬಳಗ
    ಬೆಳಕಿನ ಚಿತ್ತಾರ ಕಣ್ಣೊಳಗಿನ ಸಂಭ್ರಮವನ್ನು ಇಮ್ಮಡಿಗೊಳಿಸುತ್ತಿದೆ. ಎಲ್ಲಾ ವಿದ್ಯುತ್ ಅಲಂಕಾರ ದೀಪಗಳು ವಿವಿಧ ಬಗೆಯ ನೃತ್ಯವನ್ನು ಮಾಡುತ್ತಲಿದೆ. ದೇವಾಲಯ ದ್ವಾರದಿಂದ ಹಿಡಿದು ಅಂಗಣದವರೆಗೂ ಮನಸ್ಸು ಮುದಗೊಳಿಸುವ ಅಲಂಕಾರವಿದೆ. ಅಲ್ಲೊಂದು ದೀಪದ…
  • January 03, 2022
    ಬರಹ: ಬರಹಗಾರರ ಬಳಗ
    ದಶರಥ ಮಹಾರಾಜನು ತನ್ನ ನಾಲ್ಕು ಪುತ್ರರತ್ನರ ಜೊತೆ ಸಕುಟುಂಬ ಪರಿವಾರ ಸಮೇತ, ಅದ್ದೂರಿಯ ಮದುವೆಯ ದಿಬ್ಬಣದ ಸಂಗಡ ಜನಕ ಮಹಾರಾಜನ ಅರಮನೆಯ ಹೆಬ್ಬಾಗಿಲಲ್ಲಿ ಬಂದು ನಿಲ್ಲುತ್ತಾನೆ. ಆಗ ಜನಕ ಮಹಾರಾಜನು ತನ್ನ ಪರಿವಾರದ ಜೊತೆ ಎದುರಿಗೆ ಬಂದು ಶ್ರೀರಾಮನ…
  • January 02, 2022
    ಬರಹ: Shreerama Diwana
    ಹೊಸ ವರ್ಷದ ಸಂದರ್ಭದಲ್ಲಿ ಕಾರ್ಯಕ್ರಮಗಳ ಆಯ್ಕೆಯಲ್ಲಿ ದಿವಾಳಿತನ ಪ್ರದರ್ಶಿಸಿದ ಕನ್ನಡ ಸುದ್ದಿ ಮಾಧ್ಯಮ ಲೋಕ. ಹೊಸ ವರ್ಷ ಎಂಬುದು ಕೇವಲ ‌ಬಣ್ಣದ ಲೋಕವಲ್ಲ, ಕೇವಲ ಮನರಂಜನೆ ಮಾತ್ರವಲ್ಲ, ಕೇವಲ ಕುಣಿದು ಕುಪ್ಪಳಿಸುವುದಲ್ಲ, ಕೇವಲ ಸಿನಿಮಾ ಟಿವಿ…