ನಮ್ಮ ಈ ದೇಹ ಒಂದು ಅದ್ಭುತ ಮತ್ತು ವಿಸ್ಮಯ. ಒಳ್ಳೆಯದು ಕೆಟ್ಟದು ಎಲ್ಲಾ ಈ ದೇಹದಿಂದಲೇ ಎಂಬುದು ಸ್ಪಷ್ಟ. ಒಂದು ಯಂತ್ರಕ್ಕೆ ಹೋಲಿಸಬಹುದು. ಕೋಪ-ತಾಪ, ಸಿಟ್ಟು-ಸೆಡವುಗಳಿಂದ ಇನ್ನಿಲ್ಲದ ಕಾಯಿಲೆ, ಕಲ್ಮಶಗಳ ಉಗಮ ದೇಹದಲ್ಲಾಗುತ್ತದೆ. ಮನಸ್ಸಿನಲ್ಲಿ…
"ಕಾಡು ಮಲ್ಲಿಗೆಯೊಂದು ಕಾಡಿನಲಿ ನರಳುತಿದೆ ಬಾಡಿ ಹೋಗುವ ಮುನ್ನ ಕೀಳುವವರು ಯಾರೆಂದು "ಹಾಡು ಮೊಬೈಲ್ ಒಳಗಿಂದ ಪಿಸುಗುಡುತ್ತಿದೆ. ಅವಳ ಕಣ್ಣೀರು ರಾಗಕ್ಕನುಗುಣವಾಗಿ ಇಳಿಯುತ್ತಿತ್ತು. ನಾನಿಲ್ಲಿ ನೋಟಗಾರ ಮಾತ್ರ .ಅವಳ ಅಂತರಂಗದೊಳಗೆ ಇಳಿದು…
‘ತಬ್ಬೇಕು'
ಅದೊಂದು ದಿನ ಶಿವಮೊಗ್ಗದಿಂದ ಮೈಸೂರಿಗೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದೆ. ಭದ್ರಾವತಿಯಲ್ಲಿ ಗಂಡ-ಹೆಂಡತಿ ತನ್ನ ಎರಡು ಮಕ್ಕಳೊಂದಿಗೆ ನಾನು ಕುಳಿತಿದ್ದ ಬೋಗಿಯನ್ನೇರಿ ಖಾಲಿ ಇದ್ದ ನನ್ನ ಎದುರಿನ ಸೀಟಿನಲ್ಲಿ ಆಸೀನರಾದರು. ಹುಡುಗ…
ಕನ್ನಡದಲ್ಲಿ ಲೇಖಕ-ಪ್ರಕಾಶಕ-ಓದುಗರ ನಡುವೆ ಗಾಢ ಸಂಬಂಧವನ್ನು ಏರ್ಪಡಿಸುತ್ತಾ, ಶ್ರೀಸಾಮಾನ್ಯರಲ್ಲಿ ಉತ್ತಮ ವಾಚನಾಭಿರುಚಿಯನ್ನು ಹಾಗೂ ಪುಸ್ತಕ ಪ್ರೀತಿಯನ್ನು ಮೂಡಿಸುತ್ತಾ ರಾಜ್ಯಾದ್ಯಂತ ಓದುಗರಿಗೆ ಒಳ್ಳೆಯ ಪುಸ್ತಕಗಳು ಸುಲಭ ಬೆಲೆಯಲ್ಲಿ…
ಮಾದಕ ಪೇಯಗಳು: ಮುಂಬಯಿ ಕೊಲಾಬಾದ ಪ್ರತಿಷ್ಠಿತ " ತಾಜ್ ಮಹಲ್ ಪ್ಯಾಲೇಸ್ ಹೋಟೆಲ್" ನ ತುತ್ತತುದಿಯ ಓಪನ್ ಗಾರ್ಡನ್ ರೆಸ್ಟೋರೆಂಟ್ ನಲ್ಲಿ, ಅರಬ್ಬೀ ಸಮುದ್ರದ ಅಲೆಗಳ ವಿಹಂಗಮ ನೋಟದ ಆನಂದದಲ್ಲಿ, ತಣ್ಣನೆ ಬೀಸುತ್ತಿದ್ದ ತಂಗಾಳಿಯ ಮೈಸ್ಪರ್ಶದ…
ನೂತನ ಕ್ಯಾಲೆಂಡರ್ ವರುಷ ಕಾಲಿಟ್ಟಾಯಿತು. ವ್ಯವಹಾರಕ್ಕೊಂದು ತಾರೀಕು, ದಿನ ವರುಷ ಬೇಕಲ್ಲವೇ? ಏನೇನು ಕನಸುಗಳಿವೆ, ಯೋಜನೆಗಳಿವೆ ಎಲ್ಲವನ್ನೂ ಸಂಕ್ಷಿಪ್ತವಾಗಿ ಮಸ್ತಕದೊಳಗಿಟ್ಟು, ಸಮಯ ಸಂದರ್ಭ ಎರಡೂ ನೋಡಿಕೊಂಡು ಮಾಡಬೇಕಷ್ಟೆ. ಏನು ಮಾಡಬೇಕಾದರೂ…
ಹೊಸ ವರುಷ ಬಂದಿತು...
ನವ ಹರುಷವ ತಂದಿತು...
ಸಕಲ ಜೀವರಾಶಿಗೆಲ್ಲಾ...
ನವ ಚೇತನ ಹರಡಿತಲ್ಲಿ.
ಉರುಳಿ, ಉರುಳಿ ಸಾಗಿತು
ತನ್ನ ಕಾಯಕವನು ಮಾಡಿತು...
ರಭಸದಿಂದ ಕಾಲ ಚಕ್ರದಾಟದಲ್ಲಿ
ಮೇಲೆ, ಕೆಳಗೆ ಸಾಗಿ ಸರಿಯಿತಲ್ಲಿ.
ಕಪ್ಪು- ಬಿಳುಪು…
ನಾನೇ ಕಿವಿ ಮೆಚ್ಚಿಕೊಳ್ಳಬೇಕೋ, ಅವರನ್ನು ಹೊರಗೆ ಹೊರದಬ್ಬಬೇಕೋ, ಜೋರಿನಿಂದ ನನ್ನೆದೆಯ ವಾಕ್ಯವನ್ನು ಘೋಷಣೆ ಮಾಡಬೇಕೋ ತೋಚುತ್ತಿಲ್ಲ. ಅನ್ನ-ನೀರು ನನ್ನೂರಿನದ್ದಾದಾಗ ಬದುಕಿನ ಋಣ ಇಲ್ಲಿಯದ್ದಾಗಬೇಕಲ್ಲಾ . ಅದೇಕೆ ಆ ದೇಶ ಅವರಿಗೆ ಅಷ್ಟೊಂದು…
2021ನೆಯ ವರುಷದಲ್ಲಿ ಕೊನೆಯ ಸಲ ಸೂರ್ಯ ಮುಳುಗಿದ. ಆಗ, ಹಿಂತಿರುಗಿ ನೋಡಿದಾಗ ಪ್ರಧಾನವಾಗಿ ಕಂಡದ್ದೇನು?
ಕೊರೋನಾ ಎಂಬ ವೈರಸ್ (ಕೋವಿಡ್ 19)ನ ಅಟ್ಟಹಾಸ. ತಾನು ಭಾರೀ ಬುದ್ಧಿವಂತ ಎಂದು ಅಹಂಕಾರದಿಂದ ಬೀಗುತ್ತಿದ್ದ ಮನುಷ್ಯ ಜೀವಿಗಳನ್ನು 2020ರ…