January 2022

  • January 08, 2022
    ಬರಹ: addoor
    ನೂರಾರು ವರುಷಗಳು ಹಿಂದೆ, ಒಂದು ಹಳ್ಳಿಯಲ್ಲಿ ಒಬ್ಬ ರೈತ ಮತ್ತು ಅವನ ತಂಗಿ ವಾಸವಾಗಿದ್ದರು. ಆ ಹಳ್ಳಿಯ ಬದಿಯಲ್ಲಿ ಹರಿಯುವ ನದಿ ಪಕ್ಕದಲ್ಲಿ ದೊಡ್ಡ ಕಲ್ಲುಬಂಡೆಗಳಿದ್ದವು. ಅವುಗಳ ಕೆಳಗೆ ಯಕ್ಷರು ನಿಧಿ ಹೂತಿದ್ದಾರೆಂದು ಹಳ್ಳಿಗರಲ್ಲಿ ಪ್ರತೀತಿ.…
  • January 08, 2022
    ಬರಹ: ಬರಹಗಾರರ ಬಳಗ
    ತುಂಟ ಪೋರಿ ನಗುವ ಬೀರಿ ನಿಂತೆಯೇಕೆ ಒಲವ ಸಿರಿ ನಾಲ್ಕು ಬಿಳಿಯ ಹಲ್ಲುಗಳ ತೋರಿ ನಗುವೆ ಕಣ್ಣಿನಲೆ   ಕೆನ್ನೆ ನೋಡೆ ದಾಳಿಂಬೆ ಬಾರೆ ಮೋಹಕ ಗೊಂಬೆ ಗಲ್ಲಕ್ಕೊಂದು ಮುತ್ತ ಕೊಡುವೆ ಸಿಹಿ ಸಿಹಿ ಹೋಳಿಗೆ ನೀಡುವೆ   ನೀರ ನಳದಲ್ಲಿ ಆಡದಿರು
  • January 08, 2022
    ಬರಹ: ಬರಹಗಾರರ ಬಳಗ
    ಈ ಗೋಡೆಯ ಹುಸಿರು ಪಕ್ಕದ ಗೋಡೆಗೆ ತಾಕುವಷ್ಟು ಹತ್ತಿರದಲ್ಲಿದೆ ಆ ಎರಡು ಮನೆಗಳು. ಆ ದಿನ ಎರಡು ಮನೆಯಲ್ಲಿ ಮೌನವೇ ಧರಣಿ ಕುಳಿತಂತಿದೆ. ಸುರೇಶಣ್ಣ ಅಂಗಡಿಗೂ ಹೋಗದೆ ಮನೆಯ ಕೋಣೆಯೊಂದರಲ್ಲಿ ಕತ್ತಲಲ್ಲಿ ಕುಳಿತಿದ್ದಾರೆ. ಅವರ ಮುಖದ ಮೇಲೊಂದು ಸಣ್ಣ…
  • January 08, 2022
    ಬರಹ: ಬರಹಗಾರರ ಬಳಗ
    ಕನ್ನಡ ಸಾಹಿತ್ಯ-ಸಂಸ್ಕೃತಿ ಕ್ಷೇತ್ರದ ಪ್ರಮುಖರಲ್ಲಿ ದೇವುಡು ನರಸಿಂಹ ಶಾಸ್ತ್ರಿಗಳೂ ಒಬ್ಬರು. ಭಾರತೀಯ ಪರಂಪರೆಯನ್ನೂ ಶಾಸ್ತ್ರಸಾಹಿತ್ಯವನ್ನೂ ವೇದಾಂತವನ್ನೂ ಅವರಂತೆ ಸಾಹಿತ್ಯಗಳ ಮೂಲಕ ಜನಸಾಮಾನ್ಯರಿಗೆ ಪರಿಚಯಿಸಿದವರು ವಿರಳ. ಅವರ ಮೂರು ಮಹತ್ವದ…
  • January 07, 2022
    ಬರಹ: Ashwin Rao K P
    ಮರಳಿ ಮಂಗಳೂರಿಗೆ ನಾದಿನಿ ಮದುವೆಯಾಗಿ ಗಂಡನ ಮನೆಗೆ ಹೋದಳು. ಜೂನ್ ತಿಂಗಳ ಕೊನೆಯವರೆಗೆ ಕಾಲೇಜಲ್ಲಿ ತರಗತಿಗಳು ಆ ದಿನಗಳಲ್ಲಿ ಪ್ರಾರಂಭವಾಗುತ್ತಿರಲಿಲ್ಲ. ವಿದ್ಯಾರ್ಥಿಗಳ ಸೇರ್ಪಡೆಗಳೆಲ್ಲಾ ಮುಗಿದು ಜುಲೈ ಒಂದರಿಂದ ಸರಿಯಾಗಿ ಪಾಠ ಪ್ರವಚನಗಳು…
  • January 07, 2022
    ಬರಹ: Ashwin Rao K P
    ಅಮೀಶ್ ಅವರ ರಾಮಚಂದ್ರ ಸರಣಿಯ ಎರಡನೇ ಭಾಗವೇ ‘ಮಿಥಿಲೆಯ ವೀರವನಿತೆ -ಸೀತೆ'. ಈ ಪುಸ್ತಕವನ್ನು ಕನ್ನಡಕ್ಕೆ ಅನುವಾದ ಮಾಡಿದವರು ದುಷ್ಯಂತ ಇವರು. ಮೊದಲ ಭಾಗದ ಅನುವಾದ ಮಾಡಿದ ಅನುವಾದಕರನ್ನು ಕೈಬಿಟ್ಟು ಹೊಸ ಅನುವಾದಕರನ್ನು ಪ್ರಕಾಶಕರು…
  • January 07, 2022
    ಬರಹ: Ashwin Rao K P
    ದೇಶದಲ್ಲಿ ಕೊರೊನಾ ಸಾಂಕ್ರಾಮಿಕ ತಡೆಯುವ ನಿಟ್ಟಿನಲ್ಲಿ ಸಾಕಷ್ಟು ಸರ್ಕಸ್ ಎರಡು ವರ್ಷಗಳಿಂದ ನಡೆಯುತ್ತಲೇ ಇದೆ. ದೇಸಿ ವಿಜ್ಞಾನಿಗಳ ಪರಿಶ್ರಮದ ಫಲವಾಗಿ ಲಸಿಕೆಗಳೂ ಸಿಕ್ಕು ದೇಶದ ಒಟ್ಟು ಜನಸಂಖ್ಯೆಯ ಶೇ.೯೦ ರಷ್ಟು ಅದನ್ನು ನೀಡಿದ್ದೂ ಆಗಿದೆ.…
  • January 07, 2022
    ಬರಹ: Shreerama Diwana
    " ನಾನು ಜೀವಂತವಾಗಿ ವಿಮಾನ ನಿಲ್ದಾಣಕ್ಕೆ ವಾಪಸ್ಸಾಗಿದ್ದೇನೆ. ಇದಕ್ಕಾಗಿ ನಿಮ್ಮ ಮುಖ್ಯಮಂತ್ರಿಗೆ ಧನ್ಯವಾದ ಹೇಳಿ” ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಪಂಜಾಬ್ ಮುಖ್ಯಮಂತ್ರಿಗಳನ್ನು ಕುರಿತು ಹೇಳಿದ ಮಾತುಗಳು.. ಮೋದಿಯವರ ಹೃದಯಾಂತರಾಳದ…
  • January 07, 2022
    ಬರಹ: ಬರಹಗಾರರ ಬಳಗ
    ರವಿಯಾಗಸದಿ ಮೂಡೋಕೆ ಇನ್ನೂ ಸಮಯವಿತ್ತು. ಆಗಲೇ ಮನೆಯಿಂದ ಹೊರಬಿದ್ದಿದ್ದ ಆತ. ಚಂದಿರನೇ ಅಸ್ಪಷ್ಟ ದಾರಿ ತೋರಿಸುತ್ತಿದ್ದ. ಗದ್ದೆಯ ಬದುವಿನಲ್ಲಿ ಸಾಗಿ ನೀರು ಬಿಟ್ಟ. ಗದ್ದೆ ಉತ್ತಾಯಿತು, ಬಿತ್ತಾಯಿತು. ಮನೆಯ ಮಗನಂತೆ ಲಾಲಿಸಿ, ಕಳೆಗಳನ್ನು…
  • January 07, 2022
    ಬರಹ: ಬರಹಗಾರರ ಬಳಗ
    ತುಟಿಗಳನ್ನ ಸ್ಪರ್ಶಿಸಿರಿ, ಗಾನವ ನನ್ನ ಅಮರಗೊಳಿಸಿ! ಶುಭಹಿತನಾಗಿ ನನ್ನವ, ಒಲವು ನನ್ನ ಅಮರಗೊಳಿಸಿ!   ಹರೆಯ ಸೀಮೆಯಿರದಿರಲಿ, ಇರದಿರಲಿ ಜನುಮದ ಬಂಧನ; ಪ್ರೇಮ~ಅನುರಕ್ತಿಯುಳ್ಳವರು ನೋಡುವರು ಕೇವಲ ಮನ; ನವ ಅನುಸರಣವ ನಡೆಸಿ, ಈ ಆಚಾರ ಅಮರಗೊಳಿಸಿ…
  • January 07, 2022
    ಬರಹ: ಬರಹಗಾರರ ಬಳಗ
    ಪ್ರತಿಯೊಬ್ಬರು ನಿದ್ರಾದೇವಿಯ ಕೃಪೆಯನ್ನು ಬೇಡಿಕೊಳ್ಳುವರೇ ಹೆಚ್ಚು. ನಿದ್ರೆ ಎಂಬುದು ಪ್ರತಿಯೊಬ್ಬರ ಜೀವನದ ದಿನಚರಿಯ ಪ್ರಾರಂಭಕ್ಕೆ ಮನಸ್ಸನ್ನು ತಿಳಿಗೊಳಿಸಿ ಪ್ರಶಾಂತತೆಯನ್ನು ಹೊಂದುವಂತೆ ಮಾಡುತ್ತದೆ ಸೂರ್ಯೋದಯಕ್ಕೆ 48 ನಿಮಿಷಗಳ ಕಾಲಗಳ…
  • January 06, 2022
    ಬರಹ: Ashwin Rao K P
    ಮಹಾಭಾರತದಲ್ಲಿ ಕುರುಕ್ಷೇತ್ರ ಯುದ್ಧಕ್ಕೆ ಕಾರಣೀಭೂತನಾದ ಪ್ರಮುಖ ವ್ಯಕ್ತಿ ಶಕುನಿ. ಗಾಂಧಾರ ದೇಶದ ರಾಜನಾಗಿದ್ದ ಶಕುನಿ ದುರ್ಯೋಧನನ ಸೋದರ ಮಾವ, ಅಂದರೆ ಗಾಂಧಾರಿಯ ಸಹೋದರ. ಶಕುನಿಯ ಕೈಯಲ್ಲಿ ಯಾವಾಗಲೂ ಪಗಡೆಯಾಟದ ದಾಳಗಳು ಇದ್ದೇ ಇರುತ್ತಿದ್ದವು.…
  • January 06, 2022
    ಬರಹ: Shreerama Diwana
    ಜಗದೀಶ್ ಆರ್.ಬಿ. ನಡೆಸಿದ "ಉಡುಪಿ ನ್ಯೂಸ್" ಪ್ರಸ್ತುತ ಉಡುಪಿ ಜಿಲ್ಲೆಯ ಕಾರ್ಕಳದಲ್ಲಿ ಕಾರ್ಯನಿರತ ಪತ್ರಕರ್ತರಾಗಿರುವ ಮಂಗಳೂರಿನ ಜಗದೀಶ್ ಆರ್. ಬಿ ಅವರು ಎರಡು ವರ್ಷಗಳ ಕಾಲ ಉಡುಪಿಯಲ್ಲಿ ನಡೆಸಿದ ವಾರ ಪತ್ರಿಕೆ "ಉಡುಪಿ ನ್ಯೂಸ್". ೨೦೦೪ರ…
  • January 06, 2022
    ಬರಹ: Shreerama Diwana
    ಯಾರ್ರೀ ಅದು ಪೇಪರ್ ದುಡ್ಡು ಕಂಡುಹಿಡಿದಿದ್ದು, ಸ್ವಲ್ಪ ಅವನ ಅಡ್ರೆಸ್ ಕೊಡಿ. ಯಪ್ಪಾ ಯಪ್ಪಾ ಯಪ್ಪಾ  ಜನ ಹಣ ಹಣ ಹಣ ಅಂತ ಸಾಯ್ತಾರೆ. ಅದಕ್ಕೆ ಮಿತಿನೇ ಇಲ್ಲ. ಒಂದಿಷ್ಟು ದುಡ್ಡಿನ ಪೇಪರ್ ಕಟ್ಟಿಗೆ ಇನ್ನೊಬ್ಬ ವ್ಯಕ್ತಿಯ  ಜೀವವನ್ನೇ ತೆಗೆದು…
  • January 06, 2022
    ಬರಹ: ಬರಹಗಾರರ ಬಳಗ
    ಭಗವಂತನ ಸೃಷ್ಟಿಯಲ್ಲಿ ಎಲ್ಲವೂ ಇದೆ. ಆದರೆ ಅದನ್ನು ಬಳಸಿಕೊಂಡು ಬಾಳುವುದು ನಮ್ಮ ಕೈಯಿ ಬಾಯಿ, ಮನಸ್ಸಿನಲ್ಲಿ, ಆಲೋಚನೆಗಳಲ್ಲಿದೆ. ಸುಮ್ಮನೆ ಕುಳಿತರೆ ಏನೂ ಸಿಗದು. ಕಷ್ಟಪಡಬೇಕು, ಬೆವರಿಳಿಸಬೇಕು, ಗಳಿಸಬೇಕು. ದೇಹಕ್ಕೂ ಆರೋಗ್ಯ. ಇಲ್ಲದಕೆಟ್ಟ…
  • January 06, 2022
    ಬರಹ: ಬರಹಗಾರರ ಬಳಗ
    ತಾಯಿ ಭಾಷೆ ಕೋಟಿ ಹೊನ್ನಿಗಿಂತಲೂ ಮಿಗಿಲು ಎಲ್ಲೆಡೆಯು ಪಸರಿಸುವ ಶ್ರೀ ಗಂಧದ ಘಮಲು ತನುಮನದಲಿ ಕನ್ನಡ ಹೊಮ್ಮಲಿ ಚಿಮ್ಮಲಿ ಕಂದನ ನಾಲಗೆಯಲಿ ಹೊರಳಾಡಲಿ   ನಮ್ಮ ನೆಲ ತೆಂಗು ಕಂಗು ತಾಳೆಬಾಳೆಗಳ ನಾಡು ಬನವಾಸಿ ಕೆಳದಿ ಉಳ್ಳಾಲ ನಡುಗಲ್ಲಿನ ಬೀಡು…
  • January 06, 2022
    ಬರಹ: ಬರಹಗಾರರ ಬಳಗ
    ಹಿಮಗಿರಿಯ ಮೇಲೆ ಧಿರಿಸು ದರಿಸಿ ಕಾಯುತ್ತಿರುವ ಸೈನಿಕ ಅವನು. ಮಂಜಿನ ಮಳೆಯೇ ದಿನವು ಹನಿಯುತ್ತಿರುವ ಜಾಗ. ರೆಪ್ಪೆಗಳ ಅಲಗಿನ ಮೇಲೆ ಬಿಳಿ ಮಂಜು ಕ್ಷಣ ಬಿಡದೆ ಸುರಿದರೂ ಆತ ರೆಪ್ಪೆ ಅಲುಗಿಸದೆ ಬಂದೂಕು ಹಿಡಿದು ದೇಶ ಕಾಯುತ್ತಿದ್ದಾನೆ. ರಜೆ…
  • January 05, 2022
    ಬರಹ: addoor
    "ರಾ. ಕು.” ಕಾವ್ಯನಾಮದಲ್ಲಿ ಬರೆಯುವ ಆರ್. ವಿ. ಕುಲಕರ್ಣಿ ಅವರ ಲಲಿತ ಪ್ರಬಂಧಗಳ ಮೊದಲ ಸಂಕಲನ ಇದು. ಇದರ ಸಂಪಾದಕರು ಲಲಿತ ಪ್ರಬಂಧಗಳ ಬಗ್ಗೆ ಹೀಗೆ ಬರೆದಿದ್ದಾರೆ: “ಈ ಪ್ರಬಂಧದ ಜಾತಿ ಹೊರ ಜಗತ್ತಿನೊಡನೆ ಅತ್ಯಂತ ನಿಕಟ ಸಂಬಂಧವನ್ನಿಟ್ಟುಕೊಂದು…
  • January 05, 2022
    ಬರಹ: Ashwin Rao K P
    ಈ ವಾರ ನಾವು ಸುವರ್ಣ ಸಂಪುಟ ಕೃತಿಯಿಂದ ಇಬ್ಬರು ಕವಿಗಳ ಕವನಗಳನ್ನು ಆಯ್ದುಕೊಂಡಿದ್ದೇವೆ. ಕಾರಣ ಏನೆಂದರೆ ಇವರಿಬ್ಬರ ಕವನಗಳು ಬಹಳ ಪುಟ್ಟದಾಗಿವೆ. ಕವಿದ್ವಯರ ಹೆಚ್ಚಿನ ಮಾಹಿತಿಯೂ ಲಭ್ಯವಿಲ್ಲ. ಆದರೂ ನಮಗೆ ದೊರೆತ ಮಾಹಿತಿಗಳನ್ನು ನಿಮ್ಮ ಜೊತೆ…
  • January 05, 2022
    ಬರಹ: Ashwin Rao K P
    ಗ್ರಾಮ ಪಂಚಾಯತ್ ಗಳು ಸೋತು ಸೊರಗುತ್ತಿವೆ. ಸರಕಾರಗಳು ಇವುಗಳೊಂದಿಗೆ ನಡೆದುಕೊಳ್ಳುವ ರೀತಿ, ಇವುಗಳ ಸ್ವಾಯತ್ತತೆಯನ್ನು ಕಿತ್ತುಕೊಳ್ಳುವ ರೀತಿಯಲ್ಲಿದೆ. ಕಳೆದ ಕೆಲವು ವರ್ಷಗಳಿಂದ ಈ ಕ್ಷೇತ್ರದಲ್ಲಿ ಆಗುತ್ತಿರುವ ಬೆಳವಣಿಗೆಗಳು ಇದನ್ನು…