ತೊಂಡೆಕಾಯಿಗಳನ್ನು ಸ್ವಚ್ಛಗೊಳಿಸಿ ಉದ್ದಕ್ಕೆ ಕತ್ತರಿಸಬೇಕು. ತುಂಡುಗಳಿಗೆ ಉಪ್ಪು ಮತ್ತು ಖಾರಪುಡಿಯನ್ನು ಮಿಶ್ರಮಾಡಿ ಸ್ವಲ್ಪ ಹೊತ್ತು ಇಡಬೇಕು. ಎಣ್ಣೆ ಹಾಕಿ, ಒಗ್ಗರಣೆ ಜೊತೆ ಬೆಳ್ಳುಳ್ಳಿ ಜಜ್ಜಿ ಸೇರಿಸಿ ಹುರಿದು ಹೋಳು(ತುಂಡು)ಗಳನ್ನು ಹಾಕಿ…
ನಮ್ಮ ಮನಸ್ಸು ಟೇಪ್ ರೆಕಾರ್ಡ್ ಇದ್ದ ಹಾಗೆ. ಮನಸ್ಸಿಗೆ ವಿಷಯ ವಾಸನೆಗಳು ತಲುಪಿದೊಡನೆ ಒಳ್ಳೆಯದನ್ನು ಮಾತ್ರ ತೆಗೆದುಕೊಳ್ಳಬೇಕು. ಧನಾತ್ಮಕ ಇರಲಿ, ಋಣಾತ್ಮಕ ಬಿಟ್ಟು ಬಿಡೋಣ. ಇಲ್ಲದಿದ್ದರೆ ಮನಸ್ಸು ದೊಡ್ಡ ತ್ಯಾಜ್ಯ ಗುಂಡಿಯಾಗಬಹುದು.…
ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನಿಂದ ಹತ್ತು ಕಿಲೋಮೀಟರ್ ದೂರದಲ್ಲಿದೆ ಅಪೂರ್ವ ಶಕ್ತಿಪೀಠಗಳಲ್ಲೊಂದಾದ ಕೋಟ ಶ್ರೀ ಅಮೃತೇಶ್ವರೀ ಅಮ್ಮನವರ ದೇವಸ್ಥಾನ. ನವರಾತ್ರಿಯ ಕಾಲದಲ್ಲಿ ಇಲ್ಲಿ ಸಂಭ್ರಮೋತ್ಸಾಹಗಳಿಂದ ಪೂಜೆ ಪುನಸ್ಕಾರ ನೆರವೇರುತ್ತದೆ.…
ಎಲ್ಲರ ಚಪ್ಪಾಳೆಗಳು ನಿಂತರೂ ಆತ ನಿಲ್ಲಿಸಿಲ್ಲ. ಮೊಗದಲ್ಲೊಂದು ಸಂಭ್ರಮವಿದೆ, ಮಗಳನ್ನ ವೇದಿಕೆಯಲ್ಲಿ ಕಂಡಾಗ ಕಡೆಯ ಸಾಲಲ್ಲಿ ಕೂತು ಆನಂದಿಸುವ ಖುಷಿಯಿದೆ. ಮಧ್ಯಮವರ್ಗದ ಮನೆ ಇದಕ್ಕಿಂತ ಚೆನ್ನಾಗಿ ಮನೆಯ ಪರಿಸ್ಥಿತಿ ವಿವರಿಸುವುದು ಹೇಗೆ? "ಕಾಲಿಗೆ…
ಉತ್ತರ ಪ್ರದೇಶ, ಉತ್ತರಾಖಂಡ, ಪಂಜಾಬ್, ಗೋವಾ, ಮಣಿಪುರ ರಾಜ್ಯಗಳ ವಿಧಾನ ಸಭೆ ಚುನಾವಣೆಗಾಗಿ ಶನಿವಾರವಷ್ಟೇ ಕೇಂದ್ರ ಚುನಾವಣಾ ಆಯೋಗ ವೇಳಾ ಪಟ್ಟಿ ಪ್ರಕಟಿಸಿದೆ. ಅದರಂತೆ ಫೆ ೧೦ರಿಂದ ಮಾ ೭ರವರೆಗೆ ಈ ರಾಜ್ಯಗಳ ಚುನಾವಣೆ ನಡೆಯಲಿದ್ದು ಮಾ ೧0ಕ್ಕೆ…
ವಿಶ್ವದ ಜನರು ನಂಬಿರುವ ಪೂಜಿಸುವ ದೇವರು ಇರಬಹುದೇ? ನಾವು ಮುಗ್ದರೇ, ಮೂರ್ಖರೇ, ಬುದ್ದಿವಂತರೇ, ಎಲ್ಲಾ ತಿಳಿದವರೇ,ಅನುಭವಸ್ಥ ನಾಗರೀಕರೇ? ಒಮ್ಮೆ ಯೋಚಿಸಿ, ಕೆತ್ತಿದ ಕಲ್ಲನ್ನೋ, ಮಣ್ಣನ್ನೋ, ವಿಗ್ರಹವನ್ನೋ, ಚರ್ಚನ್ನೋ, ಮಸೀದಿಯನ್ನೋ ದೇವರೆಂದು…
ನಮ್ಮ ಪ್ರೀತಿಯ ಚಂದ್ರಶೇಖರ ಪಾಟೀಲರು (ಚಂಪಾ, ಜೂನ್ ೧೮, ೧೯೩೯ – ಜನವರಿ ೧೦, ೨೦೨೨) ಇಂದು (೧೦-೦೧-೨೦೨೨) ಬೆಳಗ್ಗೆ ೬.೩೦ಕ್ಕೆ ಬೆಂಗಳೂರಲ್ಲಿ ನಿಧನರಾಗಿದ್ದಾರೆ. ಅವರು ೧೯೮೦ರ ಬಂಡಾಯ ಚಳುವಳಿಯಲ್ಲಿ ಬರಗೂರರೊಡಗೂಡಿ ನಮಗೆಲ್ಲ ಮಾರ್ಗದರ್ಶನ…
ರತ್ನೈಃ ಮಹಾರ್ಹೈಃ ತುತುಷುರ್ನದೇವಾಃ ನ ಭೇಜಿರೇ ಭೀಮವಿಷೇಣ ಭೀತಿಂ/
ಸುಧಾಂ ವಿನಾ ನ ಪ್ರಯಯುರ್ವಿರಾಮಂ ನ ನಿಶ್ಚಿತಾರ್ಥಾತ್ವಿರಮಂತಿ ಧೀರಾಃ//
ದೇವತೆಗಳೂ ರಾಕ್ಷಸರೂ ಸೇರಿ ಸಮುದ್ರಮಥನವನ್ನು ಮಾಡಿದ ವಿಚಾರ ಓದಿದವರು ಕೇಳಿದವರು, ಯಕ್ಷಗಾನ…
ಜನ ಮಲಗಿದ್ದರೂ ಊರು ಮಲಗಿರಲಿಲ್ಲ. ಅಲ್ಲಲ್ಲಿ ಬೆಳಕಿತ್ತು, ಕೆಲವೊಂದು ಚಕ್ರಗಳು ರಸ್ತೆ ಮೇಲೆ ಚಲಿಸುತ್ತಿದ್ದವು, ನಾಯಿಗಳ ಸವಾರಿ ಆರಂಭವಾಗಿತ್ತು. ಅದೇನು ತಿರುವಿನಿಂದ ಕೂಡಿದ ಜಾಗವಲ್ಲ !. ಹೊಂಡ ಗುಂಡಿಯಿಲ್ಲ. ಅಲ್ಲಿ ಆತ ಗಾಡಿಯಿಂದ ಕೆಳಕ್ಕೆ…
ಗೋಲ್ಡನ್ ಗ್ಯಾಂಗ್ ಎಂಬ ಕನ್ನಡದ ರಿಯಾಲಿಟಿ ಶೋ ಒಂದರ ಜಾಹೀರಾತು ರಾಜ್ಯದ ಕೆಲವು ಪ್ರಮುಖ ಪತ್ರಿಕೆಗಳ ಮುಖಪುಟದಲ್ಲಿ ರಾರಾಜಿಸುತ್ತಿದೆ. ಇದಕ್ಕಾಗಿ ದೊಡ್ಡ ಪ್ರಮಾಣದ ಹಣವೂ ಖರ್ಚಾಗಿರುತ್ತದೆ. ಬಿಗ್ ಬಾಸ್ - ಸೂಪರ್ ಮದರ್ - ಮಜಾ ಟಾಕೀಸ್ - ಮಜಾ…
ಮೈಸೂರು ಎಂದರೆ ಎಲ್ಲರಿಗು ಇಷ್ಟ ಆ ಪರಿಸರ. ಐತಿಹಾಸಿಕ ಪರಂಪರೆಯ ಊರು ನನ್ನ ಮೈಸೂರು . ಟಿ. ನರಸೀಪುರದಲ್ಲಿ ಗುಬ್ಬಚ್ಚಿ ಯಾಗಿದ್ದ ನಾನು ಪ್ರಪ್ರಥಮ ಬಾರಿಗಿ ಮೈಸೂರುಗೆ ಬಂದಿದ್ದು ನನ್ನ ಅವ್ವನ ಜೊತೆ. ಉದಯರಂಗ ಬಸ್ಸುಯೇರಿದ ನಾನು ಮತ್ತೆ ಅವ್ವ…
ಘಟನೆಯೊಂದು ಘಟಿಸಿತು. ಊಹಿಸದೇ ಇದ್ದದ್ದು. ಕೆಲದಿನಗಳ ಹಿಂದೆ ಊರು ಮೌನವಾಗಿತ್ತು. ಚುನಾವಣೆ ಘೋಷಣೆಯಾಗುತ್ತಿದ್ದಂತೆ ಗುಸುಪಿಸು ಮಾತುಗಳಿಂದ ಬೆಳೆದು ಜೈಕಾರ, ಕಿರುಚಾಟ, ಜಗಳಗಳ ತಲುಪಿತು. ಅವರಿಗೆ ಮೌನಕ್ಕಿಂತ ಮಾತೇ ಮುಖ್ಯವಾಗಿತ್ತು. ಆ ದಿನ…
ಅವನ ಹೆಸರು ಥಾಮಸ್ 'ಆಟೋ' ರಾಜಾ.ಚಿಕ್ಕಂದಿನಲ್ಲಿ ಅವನಿಗೆ ತಾಯಿತಂದೆಯರ ಪ್ರೀತಿ ಸಿಗಲಿಲ್ಲವಂತೆ, ಚಿಕ್ಕ ಪುಟ್ಟ ಕಳ್ಳತನ ದರೋಡೆ ಮಾಡುತ್ತಿದ್ದನಂತೆ, ಉಳಿದ ಹುಡುಗರಿಗೆ ಕಾಟ ಕೊಡುತ್ತಿದ್ದನಂತೆ.ಜನರ ದೂರು ಹೆಚ್ಚಾದಾಗ ಅವನನ್ನು ಮನೆಯಿಂದ ಹೊರಗೆ…
ಕನ್ನಡದಲ್ಲಿ ಲೇಖಕ-ಪ್ರಕಾಶಕ-ಓದುಗರ ನಡುವೆ ಗಾಢ ಸಂಬಂಧವನ್ನು ಏರ್ಪಡಿಸುತ್ತಾ, ಶ್ರೀಸಾಮಾನ್ಯರಲ್ಲಿ ಉತ್ತಮ ವಾಚನಾಭಿರುಚಿಯನ್ನು ಹಾಗೂ ಪುಸ್ತಕ ಪ್ರೀತಿಯನ್ನು ಮೂಡಿಸುತ್ತಾ ರಾಜ್ಯಾದ್ಯಂತ ಓದುಗರಿಗೆ ಒಳ್ಳೆಯ ಪುಸ್ತಕಗಳು ಸುಲಭ ಬೆಲೆಯಲ್ಲಿ…
ಮೊದಲ ಪಾಠ
ಪ್ರಥಮ ವರ್ಷದ ವೈದ್ಯಕೀಯ ತರಗತಿಯ ವಿದ್ಯಾರ್ಥಿಗಳು ತಮ್ಮ ಜೀವ ರಸಾಯನ ಶಾಸ್ತ್ರದ ಮೊದಲ ತರಗತಿಗೆ ಹಾಜರಾಗಿದ್ದರು. ಮೂತ್ರದ ಸ್ಯಾಂಪಲ್ ನೊಂದಿಗೆ ಪ್ರಯೋಗಾಲಯದ ಮೇಜಿನ ಸುತ್ತ ನೆರೆದಿದ್ದರು. ಪ್ರೊಫೆಸರ್ ಸಾಹೇಬರು ತಮ್ಮ ಬೆರಳನ್ನು ಆ…
ಸ್ಟೀಫನ್ ವಿಲಿಯಂ ಹಾಕಿಂಗ್, ಜನವರಿ 8, 1942ರಂದು ಆಕ್ಸ್ಫರ್ಡ್, ಆಕ್ಸ್ಫರ್ಡ್ಶೈರ್, ಇಂಗ್ಲೆಂಡಿನಲ್ಲಿ ಜನಿಸಿದರು. ಆಂಗ್ಲ-ಸೈದ್ಧಾಂತಿಕ ಭೌತಶಾಸ್ತ್ರಜ್ಞ, ಕಪ್ಪು ರಂಧ್ರಗಳನ್ನು ಸ್ಫೋಟಿಸುವ ಸಿದ್ಧಾಂತವು, ಸಾಪೇಕ್ಷತಾ ಸಿದ್ಧಾಂತ ಮತ್ತು…
ನನ್ನ ಬದುಕಿನ ಪ್ರಾರಂಭದಲ್ಲಿ ನನಗೆ ನೆನಪಿರುವ ಧ್ವನಿಯೇ, ಮನೆಯ ಹೊರಗಡೆ ಊರ ಜನರ ಕೂಗಾಟದ ಜೊತೆ ನಮ್ಮಪ್ಪನ ಕರ್ಕಶ ಅಳುವಿನ ಧ್ವನಿ. ಆಗ ನನಗಿನ್ನು 5 ವರ್ಷ. ಬೆಳಗ್ಗೆ ಇನ್ನೂ ನಿದ್ರೆಯಲ್ಲಿದ್ದೆ. ಈ ಅಳು ಕೇಳಿ ಎಚ್ಚರವಾಗಿ ಗುಡಿಸಿಲಿನಿಂದ ಹೊರ…