ಮಹಾಭಾರತದ ಕಥೆಗಳಲ್ಲಿ ಕಂಡು ಬರುವ ಪ್ರಮುಖ ಪಾತ್ರಗಳಲ್ಲಿ ಒಂದು- ವಿದುರ. ಈತ ಹಸ್ತಿನಾಪುರದ ಮಹಾರಾಜ ಧೃತರಾಷ್ಟ್ರನ ಮಲ ಸಹೋದರ ಹಾಗೂ ಮಹಾ ಮಂತ್ರಿ. ವಿದುರ ಅಂದರೆ ಬುದ್ಧಿವಂತ, ಚತುರ, ಕುಶಲಮತಿ ಎಂಬ ಅರ್ಥವಿದೆ. ನಿಮಗೆಲ್ಲಾ ಧೃತರಾಷ್ಟ್ರ, ಪಾಂಡು…
ಇಂದಿನ ಆಧುನಿಕ ಯುವ ಸಮೂಹ ಸ್ವಾಮಿ ವಿವೇಕಾನಂದ ಅವರಿಂದ ಪ್ರೇರಣೆ ಹೊಂದಿ ಪ್ರಗತಿಯ ಕಡೆಗೆ ಮುನ್ನಡೆಯುವ ಬದಲು ಅದರ ವಿರುದ್ಧ ದಿಕ್ಕಿನಲ್ಲಿ ಸಾಗುತ್ತಿರುವುದು ದುರಂತವಾಗಿದೆ. ಬಹುಶಃ ಬಹುತೇಕ ಯುವ ಶಕ್ತಿ ತನ್ನನ್ನು ತಾನು…
ಶ್ರೀಕಾಂತ ಮತ್ತು ವಾಣಿ ದೊಡ್ಡ ಕನಸು ಹೊತ್ತು, ಸಿಂಗಪೂರ ಹಾದು, ಅಮೇರಿಕಾದ ಲಾಸ್ ಏಂಜಲಿಸ್ ಇಂಟರ್-ನ್ಯಾಷನಲ್ ಏರ್-ಪೋರ್ಟ್ ತಲಪುವ ಸನ್ನಿವೇಶದೊಂದಿಗೆ ಕಾದಂಬರಿ ಶುರು. ಅವರು ಸಿಂಗಪೂರ ಏರ್-ಪೋರ್ಟಿನಲ್ಲೇ ಎರಡು ದಿನ ಕಳೆಯಬೇಕಾಯಿತು. ಯಾಕೆಂದರೆ,…
‘ಶರೀರದ ಶಕ್ತಿ, ಮನಸ್ಸಿನ ಶಕ್ತಿ, ಸಂಕಲ್ಪ ಶಕ್ತಿ ಇದ್ದಲ್ಲಿ ಕಾರ್ಯಸಿದ್ಧಿ’ - ಸ್ವಾಮಿ ವಿವೇಕಾನಂದರ ಶಕ್ತಿಯ ಕುರಿತಾದ ಸಂದೇಶವಿದು. ಸರ್ವಮುಖ ಶಕ್ತಿಯ ಅಗತ್ಯ ಈಗ ಬಹಳಷ್ಟಿದೆ. ಭಗವಂತನಲ್ಲಿ ಶ್ರದ್ಧೆಯಿರಲಿ. ವೇದ, ಉಪನಿಷತ್ ಗಳು ಮನುಷ್ಯರ…
ಸ್ವಾಮಿಯೇ ಶರಣಂ ಅಯ್ಯಪ್ಪ ! ಪಂದಳ ಕಂದನೇ ಸ್ವಾಮಿ ಅಯ್ಯಪ್ಪ. ಕಾಡಿನಲ್ಲಿ ದೈತ್ಯ ಮಹಿಷಿಯ ಸಂಹಾರ ಮಾಡಿ, ಘೋರ ಹುಲಿಯನ್ನೇರಿ ನಾಡಿಗೆ ಬಂದ ಮಣಿಕಂಠನ ಬಗ್ಗೆ ನಿಮಗೆಷ್ಟು ಗೊತ್ತು? ಮಣಿಕಂಠ ಅಯ್ಯಪ್ಪನಾಗಿದ್ದು ಹೇಗೆ ಗೊತ್ತಾ? ಹರಿಹರ ಸುತ ಅಯ್ಯಪ್ಪನ…
ಕಾಡನ್ನು ಭಾಗ ಮಾಡಿಕೊಂಡು ಸಾಗಿದ ರಸ್ತೆಯ ಮೇಲೆ ಬಸ್ಸು ಓಡುತ್ತಿತ್ತು. ಎತ್ತರದಿಂದ ನೋಡಿದರೆ ಹಸಿರು ಬಣ್ಣದ ನಡುವೆ ಬಿಳಿಬಣ್ಣವೊಂದು ಓಡಾಡಿದಂತೆ ಭಾಸವಾಗುತ್ತಿತ್ತು. ನಾನೀಗ ಹೇಳು ಘಟನೆ ಆ ಬಸ್ಸಿನ ಚಾಲಕನದು. ಅತ್ಯುತ್ಸಾಹಿ ಜೀವನ ಪಯಣಿಗ ಆತ.…
“ಇತರರಿಗಾಗಿ ಬದುಕುವವರೇ ಜೀವಂತ ವ್ಯಕ್ತಿಗಳು, ಉಳಿದವರು ಜೀವಂತರಾಗಿದ್ದರೂ ಸತ್ತಿರುವವರಂತೆ” - ಇದು ಸ್ವಾಮಿ ವಿವೇಕಾನಂದರು ಗುಡುಗಿದ ಮಾತು. ಅವರ ಇಂತಹ ಇನ್ನೂ ಕೆಲವು ಮಿಂಚಿನ ಮಾತುಗಳು ಇಲ್ಲಿವೆ:
"ಎದ್ದೇಳಿ! ಕಾರ್ಯೋನ್ಮುಖರಾಗಿ. ಈ…
‘ಸುವರ್ಣ ಸಂಪುಟ’ ಕೃತಿಯಿಂದ ಈ ವಾರ ನಾವು ಹಿರಿಯ ಸಾಹಿತಿ ಕೋ.ಚನ್ನಬಸಪ್ಪ ಇವರ ಕವನವನ್ನು ಆರಿಸಿಕೊಂಡಿದ್ದೇವೆ. 'ಕೋಚ' ಹಾಗೂ ‘ಪ್ರಕಾಶ' ಎಂಬ ಕಾವ್ಯನಾಮದಿಂದ ಖ್ಯಾತಿಯಾದ ಕೋಣನ ಚನ್ನಬಸಪ್ಪ ಹುಟ್ಟಿದ್ದು ಫೆಬ್ರವರಿ ೨೭, ೧೯೨೨ರಲ್ಲಿ ಬಳ್ಳಾರಿ…
ದೇಶಕ್ಕೆ ಮತ್ತೆ ಕೊರೋನಾ ಸೋಂಕಿನ ಭೀತಿ ! ಕಳೆದ ಎರಡೂವರೆ ವರ್ಷಗಳಿಂದ ಭಾರತವಲ್ಲದೆ ಪ್ರಪಂಚವನ್ನು ಗಡಗಡ ನಡುಗಿಸಿದ ಕೊರೋನಾ ಮೂರನೆಯ ಅಲೆ ಜನತೆಯನ್ನು ಭಯಭೀತಗೊಳಿಸಿದೆ. ಒಂದು ಕಡೆ ಮೈ ಕೊರೆಯುವ ಚಳಿ ಮತ್ತು ಶೀತ. ವಿಷಮ ಜ್ವರ ಎಲ್ಲರಿಗೂ…
ಭಾರತದ ಸಾಂಸ್ಕೃತಿಕ ರಾಯಭಾರಿ, ಧಾರ್ಮಿಕತೆಗೆ ಮಾನವೀಯ ಮತ್ತು ವೈಚಾರಿಕ ತಳಹದಿಯ ಚಿಂತನೆಗಳನ್ನು ಲೇಪಿಸಿದ, ಯುವ ಸಮೂಹವನ್ನು ಅತ್ಯಂತ ಪ್ರಭಾವಗೊಳಿಸಿದ ನರೇಂದ್ರ ನಾಥ ದತ್ತ ಎಂಬ ಸ್ವಾಮಿ ವಿವೇಕಾನಂದರ ಜನ್ಮದಿನದ ಶುಭಾಶಯಗಳೊಂದಿಗೆ…
ಭಾರತ…
ನೀವೊಮ್ಮೆ ನಡೆದು ಬರಬೇಕು ಇಲ್ಲಿಗೆ. ಒಂದಷ್ಟು ಅಡೆತಡೆಗಳು ಖಂಡಿತ ಎದುರಾಗುತ್ತವೆ. ಆದರೆ ಮಾರ್ಗ ತ್ಯಜಿಸಿ ಹಿಂತಿರುಗಬೇಡಿ. ಒಮ್ಮೆ ತಲುಪಿ ನೋಡಿ. ನಮ್ಮೊಳಗಿನ ಬೆಳಕನ್ನು ಕಾಣಲು ಕತ್ತಲೆಯೊಂದು ದೊರಕುತ್ತದೆ. ನೇಸರನ ಒಂದರೆಕ್ಷಣ ಬಿಡದೆ ನೋಡುವ…
ಒಂದು ಬಾಣಲೆಯಲ್ಲಿ ಹಾಲಿನ ಹುಡಿಯನ್ನು ತೆಗೆದುಕೊಂಡು ಅದಕ್ಕೆ ನೀರು ಸೇರಿಸಿ ಚೆನ್ನಾಗಿ ಕಲಸಬೇಕು. ಹಾಲಿನ ಹುಡಿ ನೀರಿನಲ್ಲಿ ಕರಗಿ ತೆಳುವಾದ ಪೇಸ್ಟ್ ನಂತೆ ಆಗುತ್ತದೆ. ಆ ಸಮಯದಲ್ಲಿ ಬಾಣಲೆಯನ್ನು ಉರಿಯುತ್ತಿರುವ ಒಲೆಯ ಮೇಲಿರಿಸಿ. ಹಾಲು ಕುದಿಯಲು…
ಅಂದುಕೊಂಡರೇ?
ಕಾಣದ ಲೋಕದಲ್ಲಿ ಮರೆಯಾದ
ಸಾವಿನ ಮನೆಯ ಅತಿಥಿಯಾದ
ಗಾಂಧಿ!
ನುಡಿದದ್ದು, ನಡೆದದ್ದು ಸತ್ಯ.
ಭೋದಿಸಿದ ಸಿದ್ಧಾಂತಗಳ ಪಾಲಿಸಿದವರು
ಜವರಾಯನ ಮುಂದೆ ತಲೆತಗ್ಗಿಸಿ ಕುಳಿತರು!
'ನೋಡು, ಲಾಭಕ್ಕಾಗಿ ನಡೆಯುವ ಆಟ
ಸತ್ಯಕ್ಕಾಗಿ ನಿನ್ನ…
ಹಳ್ಳಿಮಕ್ಕಳಿಗೇನು ಗೊತ್ತು? ಎಂದು ತಿಳಿಯಲು “ಜೀವವೈವಿಧ್ಯ ಗುರುತಿಸುವ ಸ್ಪರ್ಧೆ” ನಡೆಸಿದ ತಮಿಳ್ನಾಡಿನ ವಿವೇಕಾನಂದನ್ ಅವರಿಗೆ ದೊಡ್ಡ ಅಚ್ಚರಿ ಕಾದಿತ್ತು.
ಆ ಸ್ಪರ್ಧೆಯಲ್ಲಿ (1992) ಮೊದಲ ಸ್ಥಾನ ಪಡೆದ ಕೊಲುಂಚಿಪಟ್ಟಿಯ ಭೂಮಿನಾಲನ್ 116 ವಿವಿಧ…
ಭಾರತದ ದೇಶಕ್ಕೆ ಸ್ವಾತಂತ್ರ್ಯ ದೊರೆತ ಬಳಿಕ ನಮ್ಮಿಂದ ಬೇರೆಯಾದ ಪಾಕಿಸ್ತಾನ ಅಂದಿನಿಂದ ಇಂದಿನವರೆಗೆ ನಮ್ಮ ಜೊತೆ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಯುದ್ಧಗಳನ್ನು ಮಾಡುತ್ತಾ ಬಂದಿದೆ. ಪ್ರತೀ ಸಲ ಸೋಲು ಕಂಡು ಹಿಮ್ಮೆಟ್ಟಿದೆ. ೧೯೭೧ರಲ್ಲಿ…
ಸದಾ ವಿಭಿನ್ನ ಪ್ರಯೋಗಗಳನ್ನು ಮಾಡುತ್ತಿರುವ ಕಥೆಗಾರ ಜೋಗಿ (ಗಿರೀಶ್ ಹತ್ವಾರ್) ಹತ್ತಾರು ಕತೆಗಳನ್ನು ಹೆಕ್ಕಿ ತಂದು ‘ನನ್ನ ತೋಟದ ನೀಲಿ ಹೂಗಳು' ಎಂದು ಹೆಸರಿಸಿದ್ದಾರೆ. ಪುಸ್ತಕದಲ್ಲಿ ಪುಟ್ಟ ಪುಟ್ಟ ೧೪ ಕಥೆಗಳಿವೆ. ಜೋಗಿಯವರ ಕಥೆಗಳನ್ನು…
ಹೌದು ಚುನಾಹೊಣೆ… ಬಹುಶಃ ಭಾರತದ ಪ್ರಜಾಪ್ರಭುತ್ವ ಯಶಸ್ವಿಯಾಗಲು ಈ ಪದ ಬದಲಾವಣೆ ಜೊತೆಗೆ ಜನರ ಮನಸ್ಸುಗಳ ಪರಿವರ್ತನೆ ಹೆಚ್ಚು ಅರ್ಥಪೂರ್ಣ ಎನಿಸುತ್ತದೆ. ಚುನಾವಣೆ ಮತದಾರರ ಪಾಲಿಗೆ ಚುನಾಹೊಣೆಯಾದರೆ ಜನ ಪ್ರತಿನಿಧಿಗಳ ಪಾಲಿಗೆ…