January 2022

  • January 16, 2022
    ಬರಹ: Shreerama Diwana
    ಇವು ಅಕ್ಷರಗಳು ಭಾವನೆಗಳು ಮಾತ್ರವಲ್ಲ. ಇದು ನಮ್ಮ ಆತ್ಮಾವಲೋಕನ ಮತ್ತು ಮುಂದಿನ ನಮ್ಮ ನಡವಳಿಕೆಯ ಪರಿವರ್ತನೆಗಾಗಿ ಮತ್ತು ಸಮಾಜದಲ್ಲಿ ನಮ್ಮ ಕನಿಷ್ಠ ಕರ್ತವ್ಯದ ನಿರ್ವಹಣೆಗಾಗಿ... *** ತಲೆ ಸಿಡಿಯುತ್ತಿದೆ, ಕೈ ಕಾಲುಗಳು ತುಂಬಾ ನೋಯುತ್ತಿದೆ.…
  • January 16, 2022
    ಬರಹ: ಬರಹಗಾರರ ಬಳಗ
    ಅವರು ನನ್ನಮ್ಮ. ಆಯುತ್ತಾರೆ, ಉಜ್ಜುತ್ತಾರೆ, ಒರೆಸುತ್ತಾರೆ. ಅವರ ಮುಖ ಅಸಹ್ಯದಿಂದ ಕಿವುಚಿಕೊಂಡಿಲ್ಲ. ಗಲೀಜು ಎಂದು ದೂರ ಸರಿದಿಲ್ಲ. ಅದೊಂದು ದಪ್ಪದ ಬಟ್ಟೆ. ಸೀರೆ ಮೇಲೆ ಹಾಕಿಕೊಳ್ಳುತ್ತಾರೆ. ಪೊರಕೆ ಹಿಡಿದು ಹೆಜ್ಜೆ ಹಾಕುತ್ತಾರೆ. ಎಲೆ-ಅಡಿಕೆ…
  • January 16, 2022
    ಬರಹ: ಬರಹಗಾರರ ಬಳಗ
    ಮುಂಜಾನೆ ಮಂಜಲ್ಲಿ ಅರಿಯದೆ ಮನೆಮುಂದೆ ಅರಳುವ ರಂಗೋಲಿ ಬಣ್ಣ ಬಣ್ಣದಿ ಗೋಚರಿಸುವ  ಸೂರ್ಯ-ಚಂದ್ರರ ಬೆಳಕಿಂದ ಕಲಿಯುಗದಲ್ಲಿ ಅಳಿಯದ ಸಂಕ್ರಾಂತಿ   ಮಡಿ ಬಟ್ಟೆ ತೊಟ್ಟು ಮುಡಿ  ಬಿಟ್ಟ ಹೆಂಗಸರು ಮನೆಯಲ್ಲಿ ಕಳೆದ ಘಟನೆಗಳು ಮರೆಯಾಗಿಸುವಂತೆ ನಗುವನು…
  • January 15, 2022
    ಬರಹ: Ashwin Rao K P
    ಬಣ್ಣ ಬಯಲಾದಾಗ ಗುಂಡ ತನ್ನ ಮದುವೆಯ ನಂತರ ಅವನ ವಧುವಿಗೆ ಅಲಂಕಾರ ಮಾಡಿದ್ದ ಬ್ಯೂಟಿಷಿಯನ್ ಮನೆಗೆ ಹೋಗಿ ಒಂದು ಕವರ್ ಕೊಟ್ಟ ‘ಐ ಫೋನ್’ ನ ಬಾಕ್ಸ್ ನೋಡಿ ಅವಳು ಸಂತೋಷದಿಂದ ಅದನ್ನು ತೆರೆದು ನೋಡಿದಳು. ಅದು ಸಾಧಾರಣ ಬೇಸಿಕ್ ಮಾಡೆಲ್ ಫೋನ್ ಆಗಿತ್ತು…
  • January 15, 2022
    ಬರಹ: Shreerama Diwana
    ಮಾಧ್ಯಮಗಳು ಮತ್ತು ಅವರ ಕೆಲವು ಜ್ಯೋತಿಷಿಗಳು ಭಕ್ತಿಯ ಹೆಸರಿನಲ್ಲಿ ಬಿತ್ತುವ ಮೌಡ್ಯ - ಪ್ರಕೃತಿಯ ಸಹಜ ನಡವಳಿಕೆ. ಗವಿ ಗಂಗಾಧರೇಶ್ವರ ದೇವಸ್ಥಾನದ ಗರ್ಭಗುಡಿಯ ಶಿವಲಿಂಗದ ಮೇಲೆ ಸಂಕ್ರಾಂತಿಯ ದಿನದಂದು ಸಂಜೆ ಸೂರ್ಯ ಕಿರಣಗಳ ಸ್ಪರ್ಶ ಮತ್ತು…
  • January 15, 2022
    ಬರಹ: ಬರಹಗಾರರ ಬಳಗ
    ನಾವು ಯಾವುದೇ ಕೆಲಸಕ್ಕೆ ಯೋಜನೆಗೆ ಕೈ ಹಾಕಿದ ತಕ್ಷಣ ಫಲ ಸಿಗದು. ಎಲ್ಲದಕ್ಕೂ ಒಂದು ಸಮಯ ಇದೆ. ಕಾಲಕ್ಕಾಗಿ ಕಾಯುವ ತಾಳ್ಮೆ ನಮಗಿರಬೇಕು. ಹೆಚ್ಚಾಗಿ ಫಲ ಸಿಗುವುದು ಕೊನೆಗೆ. ವರುಷ ಪೂರ್ತಿ ಓದಿದರೆ ಮಾತ್ರ ಮುಂದಿನ ತರಗತಿಗೆ ಹೋಗಬಹುದು. ಅಕ್ಕಿ…
  • January 15, 2022
    ಬರಹ: ಬರಹಗಾರರ ಬಳಗ
    ಸೂರ್ಯನ ಚಲನೆಯನ್ನಾಧರಿಸಿದ ಒಂದು ಪ್ರಮುಖ ಆಚರಣೆ ಎಂದರೆ ಮಕರ ಸಂಕ್ರಮಣ. ಸಂಕ್ರಮಣ ಎಂದರೆ ದಾಟುವುದು (transition) ಎಂದು ಅರ್ಥ. ಆಗಸ  ಒಂದು ಗೋಳ. ಇದರಲ್ಲಿ ಒಂದು ಸುತ್ತು ಎಂದರೆ 360°. ಇದನ್ನು ಹನ್ನೆರಡು ಸಮಭಾಗಗಳಾಗಿ ಮಾಡಿ (30°)…
  • January 15, 2022
    ಬರಹ: ಬರಹಗಾರರ ಬಳಗ
    ೧. ದಿನಕರ ಪಥವನು ಸನ್ಮಾರ್ಗದಲಿ ನಡೆಸುವನು ನೋಡಿದೆಯಾ ಮನುಜ ಕನಿಕರ ತುಂಬಿ ಜೀವಿಗಳ ಹರಸುವನು ಕೇಳಿದೆಯಾ ಮನುಜ   ಉತ್ತರಾಯಣದ ಪರ್ವ ಕಾಲದೊಳು ಪುಣ್ಯ ಕಾರ್ಯಂಗಳ ಮಾಡಬೇಕಲ್ಲವೇ ದಕ್ಷಿಣಾಯಣದ ಸರ್ವ ವ್ಯವಹಾರಗಳ ಮರೆತು ನಡೆದೆಯಾ ಮನುಜ   ಕಬ್ಬು…
  • January 15, 2022
    ಬರಹ: Shreerama Diwana
    ವಿ. ಎಸ್. ಕುಡ್ವ ಅವರ "ನವ ಭಾರತ" ಮಂಗಳೂರಿನಲ್ಲಿ ಉದ್ಯಮ ರಂಗದಲ್ಲಿ ಪ್ರಸಿದ್ಧರಾಗಿದ್ದ ವಿ. ಎಸ್. ಕುಡ್ವ (ವಾಮನ ಎಸ್. ಕುಡ್ವ) ಅವರು ಆರಂಭಿಸಿದ ದಿನ ಪತ್ರಿಕೆ " ನವ ಭಾರತ". ಪ್ರಸ್ತುತ ಕರಾವಳಿ ಕರ್ನಾಟಕದಲ್ಲಿ ಉದಯವಾಣಿ ದಿನ ಪತ್ರಿಕೆ ಯಾವ…
  • January 15, 2022
    ಬರಹ: ಬರಹಗಾರರ ಬಳಗ
    ಅವರ್ಯಾಕೆ ಬೆಟ್ಟವೇರಿ ನೆಲೆಯಾದರೂ? ದುರ್ಗಮ ಕಾಡಿನ ಮಧ್ಯೆ ಸ್ಥಾಪಿತರಾದರೋ? ಕಲ್ಲುಗಳನ್ನು ತುಳಿದು ಸಾಗಿದ ಮೇಲೆ ಮೂಲೆಯೊಂದರಲ್ಲಿ ಪ್ರತಿಷ್ಠಾಪನೆಯಾದರೂ? ಗೊತ್ತಿಲ್ಲ. ಅವರನ್ನು ತಲುಪಲು ಕಷ್ಟಪಡಲೇಬೇಕು ಅನ್ನೋದಕ್ಕೇನೋ. ಮತ್ತೆ ಸುಲಭದಲ್ಲಿ…
  • January 15, 2022
    ಬರಹ: addoor
    ಹಲವಾರು ವರುಷಗಳ ಹಿಂದೆ, ಒಂದು ಹಳ್ಳಿಯಲ್ಲಿ ಪುಟ್ಟಿ ಹೆಸರಿನ ಪುಟ್ಟ ಹುಡುಗಿಯಿದ್ದಳು. ಒಮ್ಮೆ ಪುಟ್ಟಿಯ ಅಮ್ಮ ಅವಳನ್ನು ಮಾರುಕಟ್ಟೆಗೆ ಮೀನು ತರಲು ಕಳಿಸುತ್ತಾ “ಮನೆಗೆ ಬರುವಾಗ ಅದನ್ನು ತೊರೆಯ ನೀರಿನಲ್ಲಿ ತೊಳೆದು ತಾ" ಎಂದಳು. ಮಾರುಕಟ್ಟೆಗೆ…
  • January 14, 2022
    ಬರಹ: Ashwin Rao K P
    ದೇಶದಲ್ಲಿ ಐದಾರು ತಿಂಗಳ ಹಿಂದೆ ಚೀನಾ ಮೂಲದ ಸಾಲದ ಆಪ್ ಗಳ ಹಾವಳಿ ದೊಡ್ದ ಸುದ್ದಿಯಾಗಿತ್ತು. ಆರ್ ಬಿ ಐ ಹಾಗೂ ಕೇಂದ್ರ ಸರ್ಕಾರದ ಅನುಮತಿ ಪಡೆಯದೆ ದೇಶದಲ್ಲಿ ಯಾವುದೇ ಸಂಸ್ಥೆಗಳು ಹಣಕಾಸು ವ್ಯವಹಾರ ನಡೆಸುವಂತಿಲ್ಲ. ಜೊತೆಗೆ ಚೀನಾದ ಮೊಬೈಲ್ ಆಪ್…
  • January 14, 2022
    ಬರಹ: Ashwin Rao K P
    “ರಂಗಭೂಮಿಯಲ್ಲಿ ನಾಟಕ ಕರ್ತೃ, ನಟ, ನಿರ್ದೇಶಕರಾಗಿ ಹೆಸರು ಮಾಡಿರುವ ಗೆಳೆಯ ಸೇತೂರಾಮ್, ಈಗ ತಮ್ಮ ಆರು ಕಥೆಗಳ ಸಂಕಲನ ಹೊರತರುತ್ತಿದ್ದಾರೆ. ನಿಷಿತವಾದ ಕತ್ತಿಯಲುಗಿನಂಥ ಭಾಷೆಯೇ ಅವರ ಅಪೂರ್ವ ಶಕ್ತಿ. ಬದುಕಿನ ಆಳ ಅಗಲಗಳನ್ನು ಅನುಭವಗತ…
  • January 14, 2022
    ಬರಹ: Shreerama Diwana
    ರೂಪಾಂತರಿ ವೈರಸ್‌ಗಳು ಮನುಷ್ಯ ಜನಾಂಗವನ್ನು ಇನ್ನಿಲ್ಲದಂತೆ ಕಾಡುತ್ತಿರುವಾಗ, ಮಾಧ್ಯಮಗಳು ಅದಕ್ಕಿಂತ ಹೆಚ್ಚು ಬಾಲಿಶ ಸುದ್ದಿಗಳನ್ನು ಪ್ರಸಾರ ಮಾಡುತ್ತಿರುವಾಗ, ರಾಜಕಾರಣಿಗಳು ಅದಕ್ಕೂ ಮೀರಿ ಭ್ರಷ್ಟರಾಗುತ್ತಿರುವಾಗ, ಉದ್ಯಮಿಗಳು ಎಲ್ಲವನ್ನೂ…
  • January 14, 2022
    ಬರಹ: ಬರಹಗಾರರ ಬಳಗ
    ಇಲ್ಲಿ ಧರ್ಮ ಎಂದರೆ ಒಂದು ಆಚರಣೆಯೋ, ಅನುಕಂಪವೋ, ಸಹಕರಿಸುವುದೋ, ಕೆಲಸವೋ, ಕಾಯಕವೋ, ಕರ್ಮವೋ ಆಗಿರಬಹುದು. ಧರ್ಮದ ಮರ್ಮ ಅರಿತವಗೆ ಕಷ್ಟವಿಲ್ಲ. *ಧರ್ಮ ಏವ ಹತೋ ಹಂತಿ ಧರ್ಮೋ ರಕ್ಷತಿ ರಕ್ಷಿತ:/* *ತಸ್ಮಾದ್ಧರ್ಮಂ ತ್ಯಜೇನ್ನ್ಯೆವ ಮಾ ನೋ ಧರ್ಮೋ …
  • January 14, 2022
    ಬರಹ: ಬರಹಗಾರರ ಬಳಗ
    ಸಂಕ್ರಾಂತಿ ಹಬ್ಬವು ಬಂದೈತೆ ಸುಗ್ಗಿಯ ಸಂಭ್ರಮ ತಂದೈತೆ ಜೀವ ಸಂಕುಲಕೆ ಹೊಸತನವು ನಾಡಿನ ಜನಕ್ಕೆಲ್ಲಾ ಸಂಭ್ರಮವು.   ಸಾಲಿನ ಬೆಳೆಯು ಅಂಗಳದಲ್ಲಿ ರಾಶಿಯ ಗೋಪುರ ಚೆಂದದಲಿ ಸುಗ್ಗಿಯ ಹಾಡನ್ನು ಹಾಡಿಪಾಡುತಲಿ ನಲಿಯುತ್ತಾ ನಾವೆಲ್ಲಾ ಕುಣಿಯುತಲಿ.  …
  • January 14, 2022
    ಬರಹ: ಬರಹಗಾರರ ಬಳಗ
    ನಾ ಮೇಲಿದ್ದೆ. ಅಲ್ಲಿಂದ ರಸ್ತೆಯೊಂದು ನೀರಿನಂತೆ ಜಾಗವನ್ನರಿಸಿ ಹರಿದು ಹೋದಂತೆ ಭಾಸವಾಗುತ್ತಿತ್ತು. ಅಂಕುಡೊಂಕುಗಳನ್ನು ಹೊಂದಿ ಇಳಿಜಾರಿನಲ್ಲಿ ಕಪ್ಪಗಿನ ಮಯ್ಯನ್ನು ಹೊದ್ದು ಸಾಗಿತ್ತು. ನಾನು ಗಾಡಿ ಒಳಗಿದ್ದೆ. ಗಾಡಿ ಇಳಿಯುತ್ತಿತ್ತು.…
  • January 14, 2022
    ಬರಹ: ಬರಹಗಾರರ ಬಳಗ
    ನಾವು ಜ್ಯೋತಿಷ್ಯದ ತಳಹದಿ ಹಾಗೂ ವೈಜ್ಞಾನಿಕ ನೆಲೆಗಟ್ಟಿನಡಿಯಲ್ಲಿ ನೋಡುವುದಾದರೆ, ಸೂರ್ಯ ಭಗವಾನನ ಪಥದ ಬದಲಾವಣೆ. ದಕ್ಷಿಣದಿಂದ ಉತ್ತರ ದಿಕ್ಕಿಗೆ ಮುಖಮಾಡುವುದೇ ಉತ್ತರಾಯಣ ಪುಣ್ಯಕಾಲ ಎನ್ನುತ್ತಾರೆ. ಈ ಸಮಯದಲ್ಲಿ ದೀರ್ಘರಾತ್ರಿಯಿಂದ ದೀರ್ಘ…
  • January 13, 2022
    ಬರಹ: Ashwin Rao K P
    ಖ್ಯಾತ ಸಾಹಿತಿ ಎಸ್.ಎಲ್.ಭೈರಪ್ಪನವರ ಕುರಿತಾದ ಕೃತಿ ಇದು. ಬೆನ್ನುಡಿಯಲ್ಲಿ “ಇಂದು ಡಾ। ಎಸ್.ಎಲ್.ಭೈರಪ್ಪನವರು ಬರಿಯ ಕನ್ನಡದ ಮಣ್ಣಿಗಲ್ಲದೆ ಭಾರತದ ಎಲ್ಲ ಪ್ರಮುಖ ಭಾಷೆಗಳಿಗೂ ಹೆಚ್ಚಿನ ಜಗತ್ತಿಗೆ ಸಂಪರ್ಕಭಾಷೆಯಾದ ಇಂಗ್ಲೀಷಿಗೂ ಆಪ್ತರಾದ…