March 2022

  • March 26, 2022
    ಬರಹ: ಬರಹಗಾರರ ಬಳಗ
    ಮನುಷ್ಯ ಭೂಮಿಗೆ ಬಂದಾಗಿನಿಂದ ಕೊನೆಯ ಘಳಿಗೆಯವರೆಗೆ ಬದುಕಿನ ವಿವಿಧ ಘಟ್ಟಗಳಲ್ಲಿ, ಹಲವರನ್ನು ಒಂದಲ್ಲ ಒಂದು ಸಂದರ್ಭದಲ್ಲಿ ಕಾಡುವ, ಕೆಲವರು ಬದುಕು ಪೂರಾ ಹಾಸು ಹೊದ್ದು ಮಲಗಿರುವ ಭಾವ ಈ ಹೊಟ್ಟೆಕಿಚ್ಚು. ಮೊದಲು ನನಗೆ ಬೇಕು ಎಂಬ ಸಣ್ಣ ಸ್ವಾರ್ಥ…
  • March 26, 2022
    ಬರಹ: ಬರಹಗಾರರ ಬಳಗ
    ಸೂರ್ಯನೆಂದರು; ದೇವನೆಂದರು ಪೂರ್ವ ದಿಗಂತದಿ ಹುಟ್ಟಿದೆನ್ನನು ಅರ್ಘ್ಯ ನೀಡಿ ಕೈಯ ಮುಗಿದರು ಓ ದೇವ ದೇವನೆ ಕಾಪಾಡೆಂದರು   ನಾನು ಗಗನದಿ ಮೇಲಕೇರಲು ಶಾಖವ ಬೀರಿ ಬೀರಿ ಚೆಲ್ಲಲು ಇವನೆಂತಹ ಬಿಸಿ ಸೂರ್ಯನು ಎಂದು ಹಿಡಿ ಶಾಪವ ಹಾಕಲು   ನನ್ನ ಶಾಖದ…
  • March 26, 2022
    ಬರಹ: ಬರಹಗಾರರ ಬಳಗ
    ರೋಗಿಯೊಬ್ಬ ಆಸ್ಪತ್ರೆಯಲ್ಲಿ ಹಾಸಿಗೆ ಹಿಡಿದು ಹಲವು ದಿನಗಳಿಂದ ಮಲಗಿದ್ದ. ಅವನು ಯಾವುದೋ ಅಪರೂಪದ ರೋಗದಿಂದ ಬಳಲುತ್ತಿದ್ದಾನೆ ; ಆತ ಗುಣಮುಖವಾಗುವುದು ಕಷ್ಟವೆಂದು ವೈದ್ಯರು ಕೈಚಲ್ಲಿದ್ದರು. ಆ ಆಸ್ಪತ್ರೆಗೆ ಹೊಸದಾಗಿ ಬಂದ ದಾದಿ ಆತ…
  • March 25, 2022
    ಬರಹ: Shreerama Diwana
    ಸದ್ದು ಮಾಡುತ್ತಿರುವ ಚಲನಚಿತ್ರಗಳೆಂಬ ಭ್ರಮಾಲೋಕದ ಪೊರೆ ಕಳಚುವ ಸಮಯ. ದಯವಿಟ್ಟು ಒಂದು ನೆನಪಿಡಿ, ಯಾವುದೇ ಪೌರಾಣಿಕ, ಐತಿಹಾಸಿಕ ಅಥವಾ ವರ್ತಮಾನದ ಸಾಧಕರ ಜೀವನ ಗಾಥೆಯನ್ನು ಅಥವಾ ಘಟನೆಗಳನ್ನು ದೃಶ್ಯ ಮಾಧ್ಯಮದಲ್ಲಿ ಪರಿಪೂರ್ಣವಾಗಿ…
  • March 25, 2022
    ಬರಹ: kvcn
    ನಮ್ಮ ಹಿತ್ತಲಿನ ಮಣ್ಣಿನ ಗೋಡೆಯ ಕೆಲಸದಿಂದಾಗಿ ಹಿಂದಿನ ಎರಡು ಮನೆಗಳವರು ಆತ್ಮೀಯರಾದರು. ಒಬ್ಬರು ಶೀನಣ್ಣ. ಅವರ ಮನೆಯಲ್ಲಿ ಮಡದಿ ಬೀಡಿ ಕಟ್ಟುತ್ತಿದ್ದರು. ದೊಡ್ಡವರಾದ ಇಬ್ಬರು ಹೆಣ್ಣುಮಕ್ಕಳು 5ನೇ ಬ್ಲಾಕ್‍ನಲ್ಲಿದ್ದ ಸರಕಾರಿ ಪ್ರಾಥಮಿಕ ಶಾಲೆಗೆ…
  • March 25, 2022
    ಬರಹ: Ashwin Rao K P
    ಕಳೆದ ಎರಡು ವರ್ಷಗಳಿಂದ ಕೋವಿಡ್ ಕಾರಣದಿಂದ ಯಾವುದೇ ಕೃಷಿ ಮೇಳಗಳು ನಡೆದಿರಲಿಲ್ಲ. ಕೃಷಿಕರೂ ಕೃಷಿಯಲ್ಲಿ ಆಗುತ್ತಿರುವ ಹೊಸ ಹೊಸ ಅನ್ವೇಷಣೆ, ಮಾಹಿತಿಗಳಿಂದ ದೂರವೇ ಉಳಿದುಹೋಗಿದ್ದರು. ಈ ಕಾರಣದಿಂದ ರಾಜ್ಯ ಮಟ್ಟದ ಬೃಹತ್ ಕೃಷಿ ಮೇಳವನ್ನು ಆಯೋಜನೆ…
  • March 25, 2022
    ಬರಹ: ಬರಹಗಾರರ ಬಳಗ
    ‘ಶೋಕ ಇಲ್ಲದವರು ಯಾರೂ ಇಲ್ಲ. ದು:ಖದ ಸಂಗತಿಗಳು, ನಮ್ಮವರು, ನಮ್ಮ ಬಂಧುಗಳು, ಹಿತೈಷಿಗಳನ್ನು ಕಳಕೊಂಡಾಗ ಅತೀವ ಶೋಕವಾಗುತ್ತದೆ. ಕೆಲವೊಮ್ಮೆ ನಮಗೆ ಏನೂ ಸಂಬಂಧವಿಲ್ಲದಿದ್ದರೂ ಕೆಲವು ವ್ಯಕ್ತಿಗಳ ಅಗಲಿಕೆ ನೋವುಂಟುಮಾಡಿ ಕರುಳು ಹಿಂಡುತ್ತದೆ. (…
  • March 25, 2022
    ಬರಹ: ಬರಹಗಾರರ ಬಳಗ
    ಕಾಲೇಜಿನಿಂದ ಮನೆಗೆ ಹೊರಡಬೇಕಿತ್ತು. ಬೆಳಕಿರಬೇಕಾದ ಆಕಾಶದಲ್ಲಿ ಕಪ್ಪಗಿನ ಮೋಡಗಳು ಚಪ್ಪರ ಕಟ್ಟಿದ್ದವು. ಚಪ್ಪರದೊಳಗಿಂದ ಹನಿಗಳು ಯಾವಾಗ ಉದುರಬಹುದೋ ಎಂಬ ಭಯದಲ್ಲೆ ದಾರಿ ಕಾಯುತ್ತಿದ್ದೆ. ಮನೆಗೆ ಹೊರಡಲು ಗಾಡಿ ಹತ್ತುತ್ತಿದ್ದ ಕಾಲೇಜಿನ ವಾಚ್…
  • March 25, 2022
    ಬರಹ: ಬರಹಗಾರರ ಬಳಗ
    ಸುಮಗಳು ನಗುತಿರಲು ಹೊಂಬಣ್ಣದಿ ಮನವು ಬದಿಗೊತ್ತಿದೆ ಬೇಗುದಿ ಹಲವು ಬಣ್ಣದ ರಂಗ ರೂಪಗಳು ಬಿಡದೇ ಸೆಳೆದಿವೆ ಹೃದಯ ಕಂಗಳು.   ಕವಿ ಹೃದಯ ಕಾಣುವುದು ಸಗ್ಗದ ದಾರಿ ಎಲೆಯ ಮರೆಯ ಹೂವನು ಹಾರಿ ಹಸಿರೇ ಮಲಗಿದೆ ಅಚ್ಚನೊತ್ತಿ ಬಾಗಿಲಲಿ ಮನ್ಮಥನೂ ನಾಚುವ…
  • March 24, 2022
    ಬರಹ: Ashwin Rao K P
    ಮೊನ್ನೆ ಮೊನ್ನೆಯಷ್ಟೇ ಶ್ವೇತ ವಸ್ತ್ರ ಧರಿಸಿದ ವಯಸ್ಸಾದ ವ್ಯಕ್ತಿಯೋರ್ವರು ರಾಷ್ಟ್ರಪತಿ ಭವನದಲ್ಲಿ ಗೌರವಾನ್ವಿತ ರಾಷ್ಟ್ರಪತಿಗಳಾದ ರಾಮ ನಾಥ ಕೋವಿಂದ್ ಇವರಿಂದ ಪದ್ಮಶ್ರೀ ಪ್ರಶಸ್ತಿಯನ್ನು ಸ್ವೀಕರಿಸಿದ್ದನ್ನು ನೀವು ಗಮನಿಸಿದ್ದಿರಬಹುದು. ಆ…
  • March 24, 2022
    ಬರಹ: Shreerama Diwana
    ಭ್ರಷ್ಟಾಚಾರದ ದಾಳಿಗಳು ಮತ್ತು ಭಗತ್‌‌ ಸಿಂಗ್‌‌, ರಾಜಗುರು, ಸುಖದೇವ್ ಬಲಿದಾನ...1931 ಮಾರ್ಚ್ 23 ಮತ್ತು, 2022 ಮಾರ್ಚ್ 23… ಬದುಕುವ ಮಾರ್ಗ ತಿಳಿಯದೆ ದೇಶದ ಸ್ವಾತಂತ್ರ್ಯಕ್ಕಾಗಿ ನಿಸ್ವಾರ್ಥದಿಂದ ಚಿಕ್ಕ ವಯಸ್ಸಿನಲ್ಲಿಯೇ ನೇಣುಗಂಬವೇರಿದ…
  • March 24, 2022
    ಬರಹ: ಬರಹಗಾರರ ಬಳಗ
    ಮಾನವನ ಸುರಕ್ಷೆ ಮತ್ತು ಕ್ಷೇಮಕ್ಕೆ ಭೌಗೋಳಿಕ ಹವಾಮಾನ ಚೆನ್ನಾಗಿರುವುದು ಅತ್ಯಂತ ಮುಖ್ಯವಾದದ್ದು. ಹವಾಮಾನ  ನೈಸರ್ಗಿಕ ವಾತಾವರಣದ ಮೇಲೆ ಮಾನವನ ಆರೋಗ್ಯಯುತ ಬದುಕು ಅವಲಂಬಿಸಿದೆ. ಹವಾಮಾನ  ಬದಲಾವಣೆಯಿಂದ ಉಂಟಾಗುವ ವೈಫರೀತ್ಯಗಳ ಬಗ್ಗೆ ಜನರಲ್ಲಿ…
  • March 24, 2022
    ಬರಹ: addoor
    ತಮ್ಮ ಕಾವ್ಯಾತ್ಮಕ ಭಾಷೆಯ ಮೂಲಕ ಸಮುದಾಯಗಳ ಅತ್ಯಂತ ಖಾಸಗಿ ಹಾಗೂ ಸಾರ್ವಜನಿಕವಾದ ಸಂಕೀರ್ಣ ಅನುಭವಗಳನ್ನು ದಾಖಲಿಸುತ್ತ ಬಂದವರು ಕೇಶವ ಮಳಗಿ. ಅವರ ಹೊಸ ಬಗೆಯ 26 ಕಥನಗಳು ಇದರಲ್ಲಿವೆ. ಎಂಬತ್ತರ ದಶಕದಲ್ಲಿ ಬರೆಯಲು ಶುರುವಿಟ್ಟ ಲೇಖಕರಲ್ಲಿ ಕೇಶವ…
  • March 24, 2022
    ಬರಹ: ಬರಹಗಾರರ ಬಳಗ
    ‘ತನಗೆ ಮುನಿವರಿಗೆ ತಾ ಮುನಿಯಲೇಕಯ್ಯಾ?’ ವಚನ ಸಾಹಿತ್ಯದಲ್ಲಿ ಓದಿದ್ದೇವೆ.  ‘ಮೃದುವಚನವೇ ಸಕಲ ಜಪಂಗಳಯ್ಯಾ’ ‘ನುಡಿದರೆ ಮುತ್ತಿನ ಹಾರದಂತಿರಬೇಕು’ ‘ಕಾಗೆ ಒಂದಗುಳ ಕಂಡೊಡೆ, ಕರೆಯದೆ ತನ್ನ ಬಳಗವನು?’ ‘ದಯೆಯಿಲ್ಲದ ಧರ್ಮವದಾವುದಯ್ಯಾ?’ ಹೀಗೆ…
  • March 24, 2022
    ಬರಹ: ಬರಹಗಾರರ ಬಳಗ
    'ಗಿಡುಗ' ನಮಗೆಲ್ಲ ಗೊತ್ತು. ಅದು ಅಂದಾಜು 70 ವರ್ಷ ಬದುಕುವ ಪಕ್ಷಿ. ಆ ಗಿಡುಗನ ಜೀವನದಲ್ಲಿ ಮಹತ್ವವಾದ ಕಷ್ಟದ  ಘಟ್ಟವೊಂದು ಬರುತ್ತದೆ. ಆ ಕಷ್ಟದ ದಾರಿಯಲ್ಲಿ ಗಿಡುಗನ ಮುಂದೆ ಪರಿಹಾರದ ಮೂರು ದಾರಿಗಳು ಕಾಣಸಿಗುತ್ತವೆ. ಎರಡು ಸರಳವಾದ ಮತ್ತು…
  • March 24, 2022
    ಬರಹ: ಬರಹಗಾರರ ಬಳಗ
    "ಲೇ ನಿನಗೆ ಹೇಳೋದು ಇಷ್ಟು ದಿನ 8000 ಸಂಬಳಕ್ಕೆ ಕೆಲಸ ಮಾಡ್ತೀಯಾ? ಇದಕ್ಕಿಂತ ದೊಡ್ಡ  ಕೆಲಸ ಇದೆ ಅದನ್ನು ಮಾಡು. ಇದರಲ್ಲಿ ಎಲ್ಲ ರೋಗಿಗಳು ಜೊತೆ ಇರಬೇಕು, ನಿಮ್ಮ ದುಡಿಮೆಗೆ ಸರಿಯಾದ ಸಂಬಳ ಸಿಗೋದಿಲ್ಲ. ಅವರ ಬೈಗುಳ ಕೇಳಬೇಕು, ಎಲ್ಲ ಕೆಲಸ…
  • March 24, 2022
    ಬರಹ: ಬರಹಗಾರರ ಬಳಗ
    ಇರ್ಷೆ ದ್ವೇಷ ಗಳಿಲ್ಲದ ಕತ್ತಿ ತಲ್ವಾರುಗಳ ಸದ್ದಿಲ್ಲದ ಜಾತಿ ಮತಬೇಧಗಳಿಲ್ಲದ ಪ್ರಜಾ ಸ್ನೇಹಿ ರಾಜಕುಮಾರನೂರಿಗೆ ಕರೆದೊಯ್ಯವುದೇ ಈ ರಹದಾರಿ..?   ನಿರ್ಮಲವಾದ ಚಿಗುರೊ ಮನಸ್ಸುಗಳಲ್ಲಿ ಕುಲಮತಗಳ ಬೀಜ ಬಿತ್ತದೆ, ಸರ್ವ ಧರ್ಮಗಳೂ ಒಂದೇ ಎನುತಾ…
  • March 23, 2022
    ಬರಹ: Ashwin Rao K P
    ಹೆಮ್ಮಿಗೆ ಶ್ರೀನಿವಾಸರಂಗಾಚಾರ್ ಬಿಳಿಗಿರಿ (ಎಚ್ ಎಸ್ ಬಿಳಿಗಿರಿ) ಯವರ ಕವನಗಳನ್ನು ನಾವು ಈ ವಾರ ‘ಸುವರ್ಣ ಸಂಪುಟ' ಕೃತಿಯಿಂದ ಆಯ್ದು ಕೊಂಡಿದ್ದೇವೆ. ಬಿಳಿಗಿರಿಯವರು ಪ್ರಸಿದ್ಧ ಭಾಷಾ ಶಾಸ್ತ್ರಜ್ಞರೂ, ಸೃಜನಶೀಲ ಲೇಖಕರೂ ಆಗಿದ್ದರು. ಪ್ರಾಚೀನ…
  • March 23, 2022
    ಬರಹ: Ashwin Rao K P
    ಉಕ್ರೇನ್ ನಲ್ಲಿ ವೈದ್ಯಕೀಯ ಕೋರ್ಸ್ ಅಧ್ಯಯನ ಮಾಡುತ್ತಿರುವ ರಾಜ್ಯದ ವಿದ್ಯಾರ್ಥಿಗಳಿಗೆ ಕೊನೆಗೂ ತುಸು ಪರಿಹಾರ ದೊರೆತಿದೆ. ರಷ್ಯಾ ಮತ್ತು ಉಕ್ರೇನ್ ದೇಶಗಳ ಯುದ್ಧದಿಂದ ಸರ್ವ ರೀತಿಯಲ್ಲಿ ನಷ್ಟಕ್ಕೊಳಗಾದ ಭಾರತೀಯ ವಿದ್ಯಾರ್ಥಿಗಳೀಗ ಸಮಸ್ಯೆಗಳ…
  • March 23, 2022
    ಬರಹ: ಬರಹಗಾರರ ಬಳಗ
    ಕಂಚುಹುಳಿ ರಸಹಿಂಡಿ ಇಡಬೇಕು. ತೆಂಗಿನಕಾಯಿ ತುರಿಗೆ ಒಣಮೆಣಸು, ಸಾಸಿವೆ, ಕಾಯಿಮೆಣಸು, ಚಿಟಿಕೆ ಅರಶಿನಹುಡಿ ಹಾಕಿ ರುಬ್ಬಿ, ಹಿಂಡಿ ಇಟ್ಟ ರಸಕ್ಕೆ ಸೇರಿಸಬೇಕು. ಉಪ್ಪು ಮತ್ತು ಬೆಲ್ಲ ಸೇರಿಸಿ ಮಿಶ್ರ ಮಾಡಿ. ಇದಕ್ಕೆ ಬೆಲ್ಲ ಜಾಸ್ತಿ…