March 2022

  • March 29, 2022
    ಬರಹ: ಬರಹಗಾರರ ಬಳಗ
    ೧. ಕಾಲನ ಹೊಸ್ತಿಲಲ್ಲಿದ್ದರೂ ಅತ್ತವರು ಯಾರಿಲ್ಲ ವಿಧಿಯೆ  ಜೀವನದ ಪಾಠವನು ಕಲಿತರೂ ಅನ್ಯರು ಸೇರಿಲ್ಲ ವಿಧಿಯೆ   ಉಂಡಮನೆಗೆಲ್ಲವನು ಸುರಿದರೂ ನೋಡುವವರೇ ಇಂದಿಲ್ಲವಿಲ್ಲಿ ಹೃದಯ ಹಿಂಡಿದ ತನುವು ನೋವಾದರೂ ಯಾರಿನ್ನು ಕೇಳಿಲ್ಲ ‌ ವಿಧಿಯೆ   ಆಶ್ರಯದ…
  • March 28, 2022
    ಬರಹ: Ashwin Rao K P
    ಕುದಿಸಿ ಆರಿಸಿದ ಅಥವಾ ಕುಡಿಯುವಷ್ಟು ಹದಕ್ಕೆ ಬಿಸಿಯಾಗಿರುವ ನೀರನ್ನೇ ಕುಡಿಯಬೇಕು ಎನ್ನುತ್ತಾರೆ. ಮೊದಲೆಲ್ಲಾ ಸೌದೆಯ ಒಲೆ ಇರುವಾಗ ಒಂದು ಪಾತ್ರೆಯಲ್ಲಿ ನೀರು ನಿರಂತರವಾಗಿ ಕುದಿಯುತ್ತಾ ಇರುತ್ತಿತ್ತು. ಈಗ ಕಟ್ಟಿಗೆ ಒಲೆಗಳು ಹೋಗಿ ಗ್ಯಾಸ್…
  • March 28, 2022
    ಬರಹ: Ashwin Rao K P
    ಕರ್ನಾಟಕ ಕೈಗಾ ಅಣುಸ್ಥಾವರದ ೫ ಮತ್ತು ೬ನೇ ಘಟಕಗಳ ನಿರ್ಮಾಣ ಕಾಮಗಾರಿ ಮುಂದಿನ ವರ್ಷ ಆರಂಭವಾಗಲಿದೆ. ವಿದ್ಯುತ್ ವಲಯದಲ್ಲಿ ಸ್ವಾವಲಂಬನೆ ಸಾಧಿಸಲು ಸಂಕಲ್ಪ ಮಾಡಿರುವ ಕೇಂದ್ರ ಸರಕಾರ ಮುಂದಿನ ಮೂರು ವರ್ಷಗಳಲ್ಲಿ ದೇಶಾದ್ಯಂತ ೧೦ ಕೆವಿ ವಾಟರ್…
  • March 28, 2022
    ಬರಹ: ajit patrot
      ಬುದ್ಧ ಕಣ್ಮುಚ್ಚಿ ಕುಳಿತಿದ್ದ ಯುದ್ಧ ಮುಗಿಯಲೇ ಇಲ್ಲ ಕಾಲ್ಗಳು ಕೈಗಳು ಬೆರಳ್ಗಳು ಕಣ್ಗಳು ನಿರ್ಭಂದಕೊಳಗಾಗಿ ಮನಸ್ಸು ಓಡುತ್ತಲೆ ಇತ್ತು ರಷ್ಯಾ ಜರ್ಮನ ಜಪಾನ್ಗಳು ಉಕ್ರೆನ್ ಭಾರತ ಪಾಕಿಸ್ತಾನ್ಗಳು  ಎಡಬಿಡದೆ ಎಲ್ಲಕಡೆ ಸಂಚರಿಸಿದ ಆದರೂ ಯುದ್ಧ…
  • March 28, 2022
    ಬರಹ: Shreerama Diwana
    ಪ್ರಜಾಪ್ರಭುತ್ವ ಮತ್ತು ಅದರ ಆಶಯಗಳ ಬೆನ್ನಿಗೆ ಚೂರಿ ಹಾಕಿದ ಟಿವಿ ಸುದ್ದಿ ವಾಹಿನಿಗಳು. ಪಕ್ಷಾಂತರಿಗಳಿಗೆ - ರಾಜಕೀಯ ಬ್ರೋಕರ್ ಗಳಿಗೆ - ಸಾರ್ವಜನಿಕ ಹಣದ ದರೋಡೆಕೋರರಿಗೆ ಮಣೆ ಹಾಕಿ ಮಾನವೀಯ ಮೌಲ್ಯಗಳ ಕುಸಿತಕ್ಕೆ ಕಾರಣರಾದ ಪ್ರಜಾಪ್ರಭುತ್ವದ…
  • March 28, 2022
    ಬರಹ: ಬರಹಗಾರರ ಬಳಗ
    ಪತ್ರಿಕೆಯಲ್ಲಿ ಸುದ್ದಿ ಪ್ರಕಟವಾಗಿತ್ತು "ಕಲಾ ಪ್ರತಿಭೆಗಳನ್ನು ಗುರುತಿಸಿ, ಪ್ರೋತ್ಸಾಹಿಸುವ ಕಾರಣಕ್ಕಾಗಿ ರೂಪುಗೊಂಡ ಸಂಸ್ಥೆ ರಾಜ್ಯ ಮಟ್ಟದ ಪ್ರಶಸ್ತಿ ನೀಡಲು ಸಿದ್ದವಾಗಿದೆ. ಹಲವು ವರ್ಷ ಪ್ರತಿಭಾ ರತ್ನಗಳನ್ನ ರಾಜ್ಯಕ್ಕೆ ಪರಿಚಯಿಸಿದೆ. ನಿಮ್ಮ…
  • March 28, 2022
    ಬರಹ: ಬರಹಗಾರರ ಬಳಗ
    ತಾನು ಮಾತ್ರ ಶ್ರೇಷ್ಠ, ಉಳಿದವರು ಏನೂ ಪ್ರಯೋಜನವಿಲ್ಲದವರೆಂಬ ಭಾವನೆಯನ್ನು ಒಪ್ಪತಕ್ಕದ್ದಲ್ಲ. ತಾನು ಬರೆದದ್ದೇ ವೇದವಾಕ್ಯ ಎನ್ನುವುದು ತಪ್ಪು. ನಮ್ಮ ಬರವಣಿಗೆ ಸಮಾಜಕ್ಕೆ ಸಂದೇಶವನ್ನು ಕೊಡುವಂತಿರಬೇಕು. ಓದುವಾಗ ಇನ್ನಷ್ಟು ಇಂತಹ ವಿಚಾರಗಳು…
  • March 28, 2022
    ಬರಹ: ಬರಹಗಾರರ ಬಳಗ
    ಪ್ರತಿ ಮನೆಯಲ್ಲಿ ಕಥೆ ಆ ಕಥೆಯಲ್ಲಿದೆ ವ್ಯಥೆ ವ್ಯಥೆಗಳ ಕಂತೆಯಲ್ಲಿ ಕಂತೆಗಳ ಸಂತೆಯಲ್ಲಿ   ಸಾವಿರ ಕನಸು ಕಂಡರು ಆಗದು ನನಸು ಕುಳಿತರು ನೋವು ಮರೆಸು ನಿನ್ನಲ್ಲಿ ಶಾಂತಿಮಳೆ ಸುರಿಸು ಮನದಲ್ಲಿ   ಸೋಲಿನ ದಾರಿ ಸರಿಸು
  • March 27, 2022
    ಬರಹ: addoor
    ಮಾರ್ಚ್ 2022ರಲ್ಲಿ ಉತ್ತರ ಕನ್ನಡ ಜಿಲ್ಲೆಗೆ ಪ್ರವಾಸ ಹೋಗಿದ್ದ ಸಂದರ್ಭ. ಮಾರ್ಚ್ 24ರ ಗುರುವಾರ ಏರುಹಗಲು ಅಘನಾಶಿನಿ ನದಿದಡಕ್ಕೆ ಹೋಗಿದ್ದೆವು. ಸುಮಾರು ಎರಡು ತಾಸು ಅಲ್ಲಿ ಪ್ರಕೃತಿಯ ಮಡಿಲಲ್ಲಿ ಕುಳಿತು ಎಲ್ಲವನ್ನೂ ಧ್ಯಾನ ಸ್ಥಿತಿಯಲ್ಲಿ…
  • March 27, 2022
    ಬರಹ: ಬರಹಗಾರರ ಬಳಗ
    ವೇದಿಕೆ ಮೇಲಿನ ಜನಗಳು ಹೆಚ್ಚಿದ್ದರು. ಕುಳಿತವರೇ ಬೆರಳೆಣಿಕೆಯಷ್ಟು. ತ್ಯಾಗ ಜೀವಿಗಳಿಗೆ ಸನ್ಮಾನ. ಕಾರ್ಯಕ್ರಮದ ಬ್ಯಾನರ್ ಹಳತಾಗಿತ್ತು. ವರ್ಷವೂ ನಡೆಯುವ ಕಾರ್ಯಕ್ರಮವಾದ್ದರಿಂದ ದಿನಾಂಕವೊಂದು ಬದಲಾಗುತ್ತಿದೆ. ಕೆಳಗೆ ಕುಳಿತ ಜನರೇ ತ್ಯಾಗ…
  • March 27, 2022
    ಬರಹ: ಬರಹಗಾರರ ಬಳಗ
    ನಮಗೆ ಬದುಕಿನಲಿ ‘ಪರಿಪೂರ್ಣರು’ ಎಂದು ಯಾರೂ ಸಿಗರು. ಒಂದಿಲ್ಲೊಂದು ‘ಕೊರತೆ’ ಇದ್ದೇ ಇರುತ್ತದೆ. ಒಳ್ಳೆಯವರೇ ಸಿಗಲೆಂದು ಹುಡುಕಾಟ ನಡೆಸುತ್ತಾ ಕುಳಿತರೆ ಕಾಲಹರಣ ಆದೀತು. ಆಯುಷ್ಯ ನಷ್ಟವಾಗಬಹುದು. ಸಿಕ್ಕವರನ್ನೇ ಒಳ್ಳೆಯವರನ್ನಾಗಿ ಆರಿಸೋಣ ಮತ್ತು…
  • March 27, 2022
    ಬರಹ: ಬರಹಗಾರರ ಬಳಗ
    ಸಾವು ಇಲ್ಲದ ವಯಸ್ಸಿನಲ್ಲೂ ಸಾಯ ಬೇಕೇ ? ಬೆಂಗಳೂರಿನ ರಸ್ತೆಗಳಲ್ಲಿ ನಡೆದಾಡಿ ತಿರುಗಾಡಿ ಹೊಂಡ ಹೊಂಡಗಳಲ್ಲಿ ದ್ವಿಚಕ್ರ ವಾಹನಗಳ ಜೊತೆಗೆ ಸಂಚರಿಸಿ , ಯಮ ಲೋಕಕ್ಕೆ ಟಿಕೆಟ್ ಕಾಯ್ದಿರಿಸಿ !   ಯಾರಿಗೆ ಹೇಳಲಿ ನಮ್ಮ ಬವಣೆಯ?  ಕೇಳುವವರೆಲ್ಲ ,…
  • March 27, 2022
    ಬರಹ: Shreerama Diwana
    ಕ್ರಿಕೆಟ್ ಆಟ - ಬೆಟ್ಟಿಂಗ್ ದಂಧೆ - ಜೂಜಿನ ಮಜಾ ನಿನ್ನೆಯಿಂದ ಪ್ರಾರಂಭ. ಕ್ರಿಕೆಟ್ ಆಟಗಾರರು - ಫ್ರಾಂಚೈಸಿಗಳು - ಕ್ಲಬ್ ಬಾರ್ ಗಳು - ಜಾಹೀರಾತುದಾರರು - ಅದರ ಪ್ರಚಾರ ರಾಯಭಾರಿಗಳು - ಎಲೆಕ್ಟ್ರಾನಿಕ್ ಟಿವಿ ವಾಹಿನಿಗಳು - ಬೆಟ್ಟಿಂಗ್…
  • March 26, 2022
    ಬರಹ: addoor
    ಕಾಡಿನ ದೊಡ್ಡ ಮರವೊಂದರ ಕೊಂಬೆಯಲ್ಲಿ ಚಿರತೆಯೊಂದು ಮಲಗುತಿತ್ತು. ಅದು ಹಗಲಿಡೀ ಮಲಗಿ ರಾತ್ರಿ ಬೇಟೆಗೆ ಹೊರಡುತ್ತಿತ್ತು. ಒಂದು ದಿನ ರಾತ್ರಿ, ಮರಕುಟುಕವೊಂದು ಇತರ ಪ್ರಾಣಿಪಕ್ಷಿಗಳ ವಸ್ತುಗಳನ್ನು ಕದಿಯುವುದನ್ನು ಚಿರತೆ ನೋಡಿತು. ಕಳ್ಳನನ್ನು…
  • March 26, 2022
    ಬರಹ: Shreerama Diwana
    ‘ಕನ್ನಡ ಡಿಂಡಿಮ’ ಎಂಬ ಪಾಕ್ಷಿಕ ಪತ್ರಿಕೆ ಉಡುಪಿಯಿಂದ ಪ್ರಕಟವಾಗುತ್ತಿತ್ತು. ಹನ್ನೆರಡು ಪುಟಗಳ ಟ್ಯಾಬಲಾಯ್ಡ್ ಆಕಾರದ ಈ ಪತ್ರಿಕೆಯಲ್ಲಿ ಅಪರಾಧಿ ಜಗತ್ತಿನ ವರದಿಗಳು, ರಾಜಕೀಯ ಸುದ್ದಿಗಳು, ಚಲನಚಿತ್ರ ರಂಗದ ಸುದ್ದಿಗಳು ಪ್ರಕಟವಾಗುತ್ತಿದ್ದವು.…
  • March 26, 2022
    ಬರಹ: Ashwin Rao K P
    ಲಂಚ್ ಬಾಕ್ಸ್ ಖೇಮು, ರಾಮು, ಸೋಮು ಒಂದೇ ಆಫೀಸಿನಲ್ಲಿ ಕೆಲಸ ಮಾಡ್ತಾ ಇದ್ರು. ಮೂವರೂ ಒಳ್ಳೆಯ ಗೆಳೆಯರು. ಹಾಗಾಗಿ ಮೂವರು ಪ್ರತಿದಿನ ಲಂಚ್ ಬ್ರೇಕ್ ನಲ್ಲಿ ಒಟ್ಟಿಗೇ ಕೂತು ಊಟ ಮಾಡ್ತಾ ಇದ್ರು. ಮೂವರೂ ತಮ್ಮ ತಮ್ಮ ಮನೆಯಿಂದ ಊಟವನ್ನು ಲಂಚ್ ಬಾಕ್ಸ್…
  • March 26, 2022
    ಬರಹ: Ashwin Rao K P
    ದೇಶದಲ್ಲೇ ಅತಿ ಹೆಚ್ಚು ಜನಸಂಖ್ಯೆಯುಳ್ಳ ರಾಜ್ಯ ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥರೆಂಬ ಸನ್ಯಾಸಿ ಭಾರಿ ನಿರೀಕ್ಷೆಯೊಂದಿಗೆ ಎರಡನೇ ಬಾರಿ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಮಠಗಳ ಮುಖ್ಯಸ್ಥರಾಗಿರುವ ಸರ್ವಸಂಗ ಪರಿತ್ಯಾಗಿಗಳು…
  • March 26, 2022
    ಬರಹ: Shreerama Diwana
    ನಮ್ಮ ಸಮಾಜ ಮಾನಸಿಕವಾಗಿ ಮೂರು ವಿಭಾಗಗಳು ಅಥವಾ ದಿಕ್ಕುಗಳಾಗಿ ಒಡೆದು ಹೋಗುತ್ತಿರುವಂತೆ ಭಾಸವಾಗುತ್ತಿದೆ.‌ ಸಾಮಾಜಿಕ ರಾಜಕೀಯ ವಿಷಯಗಳ ಬಗ್ಗೆ ಚರ್ಚಿಸುವ ಗೆಳೆಯರು ಸಹ ಒಂದು ನಿರ್ದಿಷ್ಟ ವಿಚಾರಗಳಿಗೆ ಒಲವು ತೋರಿಸಿ ನಿಧಾನವಾಗಿ ಸ್ವಲ್ಪ ಸ್ವಲ್ಪ…
  • March 26, 2022
    ಬರಹ: ಬರಹಗಾರರ ಬಳಗ
    ಮಾತು ಮಾತಿಗೆ ನಾವು ಹೇಳುವುದಿದೆ ‘ಭಗವಂತ’ ಇದ್ದಾನೆ, ‘ದೇವರಿದ್ದಾನೆ’ ಎಂಬುದಾಗಿ. ಹಾಗೆಂದು ದೇವರಿದ್ದಾನೆಂದು ಸುಮ್ಮನೆ ಕುಳಿತರೆ ಹೊಟ್ಟೆ ಹಸಿವು ನೀಗುವುದೇ? ನೀಗದು. ‘ಕೆಲಸವೇ ಭಗವಂತ’ ಅಲ್ಲವೇ? ಬೆವರು ಹರಿಸಿ, ಮೈಬಗ್ಗಿಸಿ ದುಡಿಯುವುದರಲ್ಲಿ…
  • March 26, 2022
    ಬರಹ: ಬರಹಗಾರರ ಬಳಗ
    ಕಾಡು ಮೌನವಹಿಸುವುದು ಬಿಟ್ಟು ಬೇರೆ ಏನೂ ಮಾಡುವ ಹಾಗಿರಲಿಲ್ಲ ಮರ ಕಡಿದು ಸಾಗಾಟವಾಗುತ್ತಿದೆ. ಕಾಡು ಬೆತ್ತಲೆಯಾಗುತ್ತಿದೆ. ಅಧಿಕಾರಿಗಳಿಗೆ ಕೊಡಲಿ ಹಿಡಿದಾಗ ಪ್ರಶ್ನಿಸುವವರು ಯಾರು? ಸರಕಾರಕ್ಕೆ ದೂರು ದಾಖಲಾಯಿತು ಅನಾಮಧೇಯರಿಂದ. ಈ ಸುದ್ದಿ…