January 2023

  • January 28, 2023
    ಬರಹ: addoor
    ರಾತ್ರಿ ಮಲಗುವ ಮುನ್ನ ಪ್ರದೀಪನ ತಂದೆ ತನ್ನೊಂದಿಗೆ ತಾನು ಮಾತನಾಡುತ್ತಿದ್ದರು. ಬಾಲಕ ಪ್ರದೀಪ ತಂದೆಯ ಬಳಿ ಕೇಳಿದ, “ಅಪ್ಪಾ, ಅದೇನು ನಿಮ್ಮೊಂದಿಗೆ ನೀವೇ ಮಾತನಾಡುತ್ತಿದ್ದೀರಿ?" ತಂದೆ ಉತ್ತರಿಸಿದರು, "ನಾನು ನನ್ನ ಹೃದಯಕ್ಕೊಂದು ಸಂದೇಶ…
  • January 28, 2023
    ಬರಹ: Ashwin Rao K P
    ಪ್ರಾಮಾಣಿಕತೆ ! ರಾಜಕಾರಣ ಪ್ರವೇಶ ಮಾಡುತ್ತಿದ್ದ ಮಗನಿಗೆ ಅಪ್ಪ ಗಾಂಪ ಹೇಳಿದ “ಮಗನೇ, ರಾಜಕಾರಣದಲ್ಲಿ ಪ್ರಾಮಾಣಿಕತೆ ಜತೆಗೆ ವಿವೇಚನೆ ಮುಖ್ಯ” ಮಗ “ಪ್ರಾಮಾಣಿಕತೆ ಎಂದರೆ?” ಗಾಂಪ “ಅಂದರೆ ನೀನು ಮಾತುಕೊಟ್ಟರೆ ಅದನ್ನು ಪಾಲಿಸಬೇಕು” ಮಗ “ಹಾಗಾದರೆ…
  • January 28, 2023
    ಬರಹ: Ashwin Rao K P
    ‘ಮೌನದ ಚಿಪ್ಪಿನೊಳಗೆ' -ಮನದ ಕಣಿವಿಗೆ ಆಶಾಕಿರಣ ಎಂಬ ಕೃತಿಯನ್ನು ರಚಿಸಿದ್ದಾರೆ ಧಾರಿಣ್ ಮಾಯಾ ಇವರು. ದಿನನಿತ್ಯದ ಮನಸ್ಸಿನ ಕೋಲಾಹಲ-ನೋವಿನೆಳೆಗಳು, ಬದುಕಿನ ಬವಣೆ-ಏರಿಳಿತಗಳು, ಕಗ್ಗಂಟು-ಮಜಲುಗಳನ್ನು ತನ್ನ ಮಡಿಲಲ್ಲೇ ಮುಚ್ಚಿಟ್ಟು, ಹೆಣ್ಣು…
  • January 28, 2023
    ಬರಹ: Shreerama Diwana
    ರಂಜಿತ್ ಮಡಂತ್ಯಾರ್ ಸಾರಥ್ಯದಲ್ಲಿ ಮೂಡಿ ಬರುತ್ತಿರುವ ವಾರಪತ್ರಿಕೆ ‘ಮಂಗ್ಳೂರ್ ಬೀಟ್'. ಪತ್ರಿಕೆಯು ಟ್ಯಾಬಲಾಯ್ಡ್ ಆಕಾರದಲ್ಲಿದ್ದು ೧೬ ಪುಟಗಳನ್ನು ಹೊಂದಿದೆ. ಎಲ್ಲಾ ಪುಟಗಳು ಕಪ್ಪು ಬಿಳುಪು ಮುದ್ರಣದಲ್ಲಿವೆ. ಪತ್ರಿಕೆಯ ವಿನ್ಯಾಸ ‘ಹಾಯ್…
  • January 28, 2023
    ಬರಹ: Shreerama Diwana
    ಯೂರೋಪ್ ನ ಹಂಗೇರಿ ದೇಶದ ಹಣ್ಣಿನ ಅಂಗಡಿಯ ಯುವತಿಯ ದೃಷ್ಟಿಯಲ್ಲಿ ಕಮ್ಯುನಿಸಮ್ ಮತ್ತು ಪ್ರಜಾಪ್ರಭುತ್ವ ಆಡಳಿತ ವ್ಯವಸ್ಥೆಯಲ್ಲಿ ಯಾವುದು ಉತ್ತಮ ಎಂಬ ಅಭಿಪ್ರಾಯ. ಯೂರೋಪ್ ನ ಹಂಗೇರಿ ದೇಶದ ರಾಜಧಾನಿ ಬುಡಾಪೆಸ್ಟ್ ನ ಬಸ್ಸಿನಲ್ಲಿ ಪ್ರಯಾಣ…
  • January 28, 2023
    ಬರಹ: ಬರಹಗಾರರ ಬಳಗ
    ನನ್ನ ಹತ್ತಿರ ಚೈತನ್ಯ ವಿಪರೀತವಿದೆ. ಹಾಗಾಗಿ ನನಗೆ ಗುರಿ ತಲುಪಲು ಅಷ್ಟೇನೂ ಕಷ್ಟ ಅನ್ನಿಸಲಿಕ್ಕಿಲ್ಲ. ನನ್ನ ವೇಗವನ್ನು ಗಮನಿಸಿದರೆ ನೀವು ಯೋಚಿಸಿದಕ್ಕಿಂತ ಎಷ್ಟೋ ದಿನ ಮೊದಲೇ ನಾನು ಗುರಿ ತಲುಪಿ ಬಿಡುತ್ತೇನೆ. ಹೋಗುತ್ತಿರುವ ದಾರಿಯಲ್ಲಿ…
  • January 28, 2023
    ಬರಹ: ಬರಹಗಾರರ ಬಳಗ
    ಪ್ರಸಂಗ - 1 ಕೆಲವು ದಿನಗಳ ಹಿಂದೆ ಕಾಲೇಜಿನಲ್ಲಿ ಪ್ರೌಢಶಾಲಾ ವಿಭಾಗದಲ್ಲಿ ಕಾರ್ಯಕ್ರಮ ನಡೀತಾ ಇತ್ತು. ಕಾಲೇಜು ವಿಭಾಗದ ಕ್ಲಾಸ್ ಮುಗಿಸಿಕೊಂಡು ನಾನು ತರಗತಿಯಿಂದ ಹೊರಗೆ ಹೊರಟಿದ್ದೆ. ನಮ್ಮ ವಿದ್ಯಾರ್ಥಿನಿಯರು ವಿದ್ಯಾರ್ಥಿಗಳು ಹೊರಗೆ ಬಂದರು.…
  • January 28, 2023
    ಬರಹ: ಬರಹಗಾರರ ಬಳಗ
    ಮಾನವೀಯತೆ ಸಾವಿನ ಮನೆಯ ಸಂತೈಸಬೇಕು...   ಮದುವೆ ಮನೆಯನು ಮುದ್ದಿಸಬೇಕು! *** ಪ್ರೀತಿ ಪ್ರೀತಿಯದು ನಳದೊಳ
  • January 27, 2023
    ಬರಹ: Ashwin Rao K P
    ಮಹಾಭಾರತದ ಕಥೆಗಳಲ್ಲಿ ಪ್ರಮುಖವಾಗಿ ಕಂಡು ಬರುವ ಗುರು ಶಿಷ್ಯ ಸಂಬಂಧವೆಂದರೆ ಗುರು ದ್ರೋಣಾಚಾರ್ಯರು ಹಾಗೂ ಶಿಷ್ಯ ಅರ್ಜುನ. ಹಸ್ತಿನಾಪುರದ ರಾಜಕುಮಾರರಾದ ಪಾಂಡವರಿಗೆ ಹಾಗೂ ಕೌರವರಿಗೆ ಯುದ್ಧ ವಿದ್ಯೆಯನ್ನು ಕಲಿಸುವ ಗುರುತರವಾದ ಜವಾಬ್ದಾರಿ…
  • January 27, 2023
    ಬರಹ: Ashwin Rao K P
    ಕಕ್ಷಿದಾರರು, ಭಾಷಾ ಹೋರಾಟಗಾರರು, ಆಡಳಿತಗಾರರು, ಶ್ರೀಸಾಮಾನ್ಯರ ಬಹುವರ್ಷಗಳ ಬೇಡಿಕೆಗೆ ಸ್ಪಂದಿಸಿರುವ ಸುಪ್ರೀಂಕೋರ್ಟ್, ಕನ್ನಡ ಸೇರಿ ಹಲವು ಭಾಷೆಗಳಲ್ಲಿ ತನ್ನ ತೀರ್ಪುಗಳನ್ನು ಒದಗಿಸುವುದಕ್ಕೆ ಚಾಲನೆ ನೀಡಿದೆ. ಇದರ ಭಾಗವಾಗಿ, ಕನ್ನಡ ಸೇರಿ ೧೭…
  • January 27, 2023
    ಬರಹ: Shreerama Diwana
    ಪ್ರಜಾಪ್ರಭುತ್ವದ ಪರಿಕಲ್ಪನೆಯಲ್ಲಿ " ಗೌಪ್ಯ ಮತದಾನ " ಒಂದು ಅತ್ಯದ್ಭುತ ವಿಧಾನ. ಚುನಾವಣಾ ಸಂದರ್ಭದಲ್ಲಿ ನಾವು ನಮ್ಮ ಮತದಾನದ ಹಕ್ಕನ್ನು ಅತ್ಯಂತ ಗೌಪ್ಯವಾಗಿ ಚಲಾಯಿಸಬಹುದು. ಅದು ಯಾರಿಗೂ ತಿಳಿಯುವುದಿಲ್ಲ. ಮುಕ್ತವಾಗಿ ಮತ್ತು ಧೈರ್ಯವಾಗಿ ಯಾರ…
  • January 27, 2023
    ಬರಹ: ಬರಹಗಾರರ ಬಳಗ
    ಮಂಗಳ ಗ್ರಹವೆಂದರೆ ನಮ್ಮ ವಿಜ್ಞಾನಿಗಳಿಗೆ ತುಸು ಹೆಚ್ಚು ಪ್ರೀತಿ. ಇದು ಭೂಮಿಗೆ ಸಮೀಪದ ಗ್ರಹ ಅನ್ನೋದು ಒಂದಾದರೆ ಇನ್ನೊಂದು ಇದರ ವಾತಾವರಣದ ಉಷ್ಣತೆ ಭೂಮಿಯ ವಾತಾವರಣದ ಉಷ್ಣತೆಯ ಆಸುಪಾಸಿನಲ್ಲಿರುವುದು ಮಂಗಳನ ಮೇಲೆ ಏನಾದರೂ ಸಿಕ್ಕಬಹುದೇನೋ ಎಂಬ…
  • January 27, 2023
    ಬರಹ: ಬರಹಗಾರರ ಬಳಗ
    ಸೂರ್ಯದೇವ ಸ್ನಾನ ಮಾಡುವುದಕ್ಕೆ ಸಮುದ್ರಕ್ಕೆ ಇಳಿಯುತ್ತಿದ್ದಂತೆ ನಕ್ಷತ್ರಗಳೆಲ್ಲ ಮೋಡದ ಮರೆಗೆ ಸೇರಿಕೊಂಡವು, ಯಾಕಂದ್ರೆ ನಕ್ಷತ್ರದ ಬೆಳಕಿನಲ್ಲಿ ಸೂರ್ಯಸ್ನಾನ ಮಾಡುವುದು ಕಾಣಬಾರದಲ್ವಾ ಅದಕ್ಕೆ, ಆದರೂ ಚಂದ್ರ ಅರ್ಧ ಮುಖದಿಂದ ಮೆಲ್ಲಗೆ…
  • January 27, 2023
    ಬರಹ: ಬರಹಗಾರರ ಬಳಗ
    ಉದಯವಾಯಿತು ಹುರುಪು ಬಂದಿತು ನಮ್ಮ ದೇಶದ ಸೊಗಡಿಗೆ/ ಕನಸು ಹರಿಯಿತು ನನಸು ಬಂದಿತು ಹರುಷ ತಂದಿತು ಜನರಿಗೆ//   ಬಾನ ಅಗಲಕೆ ಧ್ವಜವು ಹಾರಿತು ಮೌನ ಸರಿಯಿತು ಸುತ್ತಲೂ/ ಗಾಳಿ ಬೀಸಿತು ಜೀವ ಉಲಿಯಿತು ಸ್ವತಂತ್ರ ಬದುಕದು ಕಂಡಿತು//   ಗಣರಾಜ್ಯವು…
  • January 26, 2023
    ಬರಹ: ಬರಹಗಾರರ ಬಳಗ
    ನಮ್ಮ ದೇಶದ ರಾಷ್ಟ್ರೀಯ ಹಬ್ಬಗಳಲ್ಲಿ ಗಣರಾಜ್ಯೋತ್ಸವವೂ ಒಂದಾಗಿದೆ. ನಾವು ಈ ದಿನವನ್ನು ನಮ್ಮ ರಾಷ್ಟ್ರದ ಸಂಸ್ಕೃತಿಯ ತಳಹದಿಯಲ್ಲಿ ಆಚರಿಸುತ್ತಿದ್ದೇವೆ. ಹಿರಿಯರು ಮಾತ್ರ ತಿಳಿದುಕೊಂಡರೆ ಸಾಕೇ? ಸಾಲದು. ನಮ್ಮ ಮಕ್ಕಳಲ್ಲಿ ದೇಶಾಭಿಮಾನ, ರಾಷ್ಟ್ರದ…
  • January 26, 2023
    ಬರಹ: Shreerama Diwana
    ದೆಹಲಿಯಿಂದ ರಾಷ್ಟ್ರಪತಿ ಮತ್ತು ಪ್ರಧಾನಿಗಳು, ಬೆಂಗಳೂರಿನಿಂದ ರಾಜ್ಯಪಾಲ ಮತ್ತು ಮುಖ್ಯಮಂತ್ರಿಗಳು, ಜಿಲ್ಲಾ ಕೇಂದ್ರಗಳಿಂದ ಮಂತ್ರಿಗಳು ಮತ್ತು ಜಿಲ್ಲಾಧಿಕಾರಿಗಳು, ತಾಲ್ಲೂಕುಗಳಿಂದ ತಾಲ್ಲೂಕು ಪಂಚಾಯತ್ ಅಧ್ಯಕ್ಷರು, ಶಾಸಕರು ಮತ್ತು…
  • January 26, 2023
    ಬರಹ: ಬರಹಗಾರರ ಬಳಗ
    ಅನಿರೀಕ್ಷಿತಗಳು ಘಟಿಸಿದಾಗ ಮಾತ್ರ ಬದುಕು ಅದ್ಭುತ ಅಂತ ಅನ್ನಿಸೋಕೆ ಆರಂಭವಾಗುತ್ತೆ. ಬಯಸಿದಂತೆ ಎಲ್ಲವೂ ನಡೀತಾ ಹೋಗ್ತಾ ಇದ್ರೆ ಅದರಲ್ಲೇನೂ ಹೊಸತಿರೋದಿಲ್ಲ. ಇನ್ನೇನಾದ್ರು ಹೊಸತು ಮಾಡಬೇಕು, ಹೊಸ ಸಾಧನೆ ಕಡೆ ಸಾಗಬೇಕು, ಅನ್ನುವ ತುಡಿತ…
  • January 26, 2023
    ಬರಹ: ಬರಹಗಾರರ ಬಳಗ
    ಎಚ್.ಎಸ್. ಸತ್ಯನಾರಾಯಣರವರು ತಮ್ಮ ವೈಯಕ್ತಿಕ ಬದುಕಿನ ಅನುಭವಗಳನ್ನು, ಅವರು ಅನುಭವಿಸಿದ ಕಷ್ಟಕೋಟಲೆಗಳನ್ನು ಯಾವುದೇ ಸಂಕೋಚಕ್ಕೆ ಒಳಗಾಗದೇ ನಿರ್ಭೀತಿಯಿಂದ, ಪ್ರಾಮಾಣಿಕವಾಗಿ ಓದುಗರ ಮುಂದೆ ಎಳೆ ಎಳೆಯಾಗಿ ಬಿಚ್ಚಿಡುವ ಮೂಲಕ ಅವರ ಬಗ್ಗೆ ಮತ್ತಷ್ಟು…
  • January 26, 2023
    ಬರಹ: ಬರಹಗಾರರ ಬಳಗ
    ಆದಿಯೊಳು ಬರೆದರೆ ಸಾಕೆ ಒಳಗೆ ಗೋಳೆ ಇದ್ದರೆ ಹಣ್ಣಿನೊಳು ಹುಳವು ಇರೆ ಬಾಯಲಿಟ್ಟು ತಿನುವರೆ ?   ಬರೆದ ಬರಹವನೋದಿ ನೋಡೆ ಬರಲಿ ಹರುಷ ಬರೆದವಗೆ ಕೊಡದೆಯಿರಲು ಹರುಷ ಅವಗೆ ಓದುಗರಿಗದುವು ಸಾಧ್ಯವೆ ?   ಗದ್ಯವದುವೊ ಪದ್ಯವದುವೊ ಮನವ ಸೇರುವಂತಿರಲಿ…
  • January 25, 2023
    ಬರಹ: Ashwin Rao K P
    ಕವಿ, ಅನುವಾದಕ ಹಾಗೂ ಅಂಕಣಕಾರರಾಗಿ ಖ್ಯಾತಿಯನ್ನು ಪಡೆದ ಸಿದ್ಧಲಿಂಗ ಪಟ್ಟಣಶೆಟ್ಟಿಯವರ ಕವನವನ್ನು ಈ ವಾರ ನಾವು ‘ಸುವರ್ಣ ಸಂಪುಟ' ಕೃತಿಯಿಂದ ಆಯ್ದು ಕೊಂಡಿದ್ದೇವೆ. ಸಿದ್ಧಲಿಂಗ ಇವರು ಜನಿಸಿದ್ದು ನವೆಂಬರ್ ೩, ೧೯೩೯ರಲ್ಲಿ. ಧಾರವಾಡ ಸಮೀಪದ…