January 2023

  • January 25, 2023
    ಬರಹ: Ashwin Rao K P
    ಕಾನೂನು ಶಾಸ್ತ್ರದಲ್ಲಿ ಕನ್ನಡ ಎಂಬುದೇ ಒಂದು ಕೈಗೆಟುಕದ ದ್ರಾಕ್ಷಿ! ಓಬೀರಾಯನ ಕಾಲದ ಎಲ್ಲ ಕಾನೂನುಗಳೂ ಲಭ್ಯವಿರುವುದು ಇಂಗ್ಲಿಷ್ ನಲ್ಲಿ. ಯೂರೋಪ್ ಖಂಡದಲ್ಲಿ ಗ್ರೀಕ್ ಮತ್ತು ರೋಮ್ ಸಾಮ್ರಾಜ್ಯದಲ್ಲಿ ಜಾರಿಯಲ್ಲಿದ್ದ ಕಾನೂನುಶಾಸ್ತ್ರ ಮತ್ತು…
  • January 25, 2023
    ಬರಹ: Shreerama Diwana
    ನಾನು ಹಿಂದೂ ನಾನು ಮುಸ್ಲಿಂ, ನಾನು ಸಿಖ್, ನಾನು ಕ್ರಿಶ್ಚಿಯನ್, ನಾನು ಬೌದ್ಧ, ನಾನು ಜೈನ, ನಾನು ಲಿಂಗಾಯತ, ನಾನು ಒಕ್ಕಲಿಗ, ನಾನು ದಲಿತ. ನಾನು… ಇಲ್ಲ, ನೀವು ಈ ಎಲ್ಲವನ್ನೂ ಮೀರಿ ಮೊದಲು ಭಾರತೀಯರು. We the people of India… ಹೀಗೆ…
  • January 25, 2023
    ಬರಹ: addoor
    ಬುದ್ಧನ ಎರಡು ಜಾತಕ ಕತೆಗಳು ಈ ಮಕ್ಕಳ ಪುಸ್ತಕದಲ್ಲಿವೆ. ಇವುಗಳ ಮೂಲ ಲೇಖಕರಾದ ಕೃಷ್ಣ ಚೈತನ್ಯರು ಬರೆದ ಕತೆಗಳನ್ನು ಕನ್ನಡಕ್ಕೆ ಅನುವಾದಿಸಿದವರು ಹೆಚ್.ಕೆ. ರಾಮಕೃಷ್ಣ. ಸಿದ್ಧಾರ್ಥನು ಜ್ನಾನೋದಯ ಪಡೆದು ಬುದ್ಧನಾಗಿ, ಜೀವನದ ಅರ್ಥ ತಿಳಿದುಕೊಂಡ.…
  • January 25, 2023
    ಬರಹ: ಬರಹಗಾರರ ಬಳಗ
    ಹೊರದೇಶಕ್ಕೆ ಹೋಗಿ ಬಂದ ಅಣ್ಣನ ಜೊತೆ ಮಾತಾಡ್ತಾ ಇದ್ದೆ. ಅವರು ಮಾತಾಡ್ತಾ ಹೇಳುತ್ತಿದ್ದರು, ಪ್ರತಿ ಊರಿನಲ್ಲಿ ಹಣದ ಮೌಲ್ಯ ಬದಲಾಗ್ತಾ ಇರುತ್ತೆ. ಯಾವ ಊರಿನಲ್ಲಿ ಹೆಚ್ಚು ಹಣ ಸಿಗುತ್ತೋ ಅಲ್ಲಿ ವಸ್ತುಗಳ ಬಳಕೆಯೂ ಅದು ಮೌಲ್ಯವೂ ಹೆಚ್ಚಿರುತ್ತದೆ.…
  • January 25, 2023
    ಬರಹ: ಬರಹಗಾರರ ಬಳಗ
    “We are in truth but pieces on this chess board of life, which in the end we leave, only to drop one by one into the grave of nothingness”- ಉಮರ್ ಖಯ್ಯಾಮ್ ಉರ್ದು ಮತ್ತು ಫಾರ್ಸಿ ಸಾಹಿತ್ಯ ಕ್ಷೇತ್ರದಲ್ಲಿ ಮಿರ್ಜಾ…
  • January 25, 2023
    ಬರಹ: ಬರಹಗಾರರ ಬಳಗ
    ಆದಿ ಅಕ್ಷರ ಬಳಸಿ ಬರೆದರೆ ಕವನವೇನು ?   ಮಾತು ಕತೆಯೆ ನಮ್ಮ ನಿಮ್ಮೊಳಗೆ ಕತೆಯಾಗದೆ ?   ಹುತ್ತ ಹಾವಿನ ಸುತ್ತ ಕವನ ಬರೆ ಕವಿಯಾಗುವಿ !   ಪ್ರತಿ ನಿಯಮ ಮನುಷ್ಯನೆದೆಯನು
  • January 24, 2023
    ಬರಹ: Ashwin Rao K P
    ಬಹಳಷ್ಟು ಅಡಿಕೆ ಬೆಳೆಗಾರರ ತೋಟಗಳಲ್ಲಿ ಮರಗಳಿಗೆ ಎಲ್ಲಾ ಕ್ರಮಬದ್ದವಾದ ಉಪಚಾರಗಳನ್ನು ಕೈಗೊಂಡರೂ ಮರಗಳು ನಿಸ್ತೇಜವಾಗಿಯೇ ಇರುತ್ತವೆ. ಇದಕ್ಕೆ ಒಂದು ಕಾರಣ ಅದರ ಆಧಾರವೇ ಆದ ಬೇರನ್ನು ತಿನ್ನುವ ಹುಳದ ಉಪಟಳ. ಅಡಿಕೆ ಸಸಿ, ಮರಗಳ ಶಿರಭಾಗ ಸಪುರವಾಗಿ…
  • January 24, 2023
    ಬರಹ: Shreerama Diwana
    ಸುಭಾಷ್ ಚಂದ್ರ ಬೋಸ್. ಜನವರಿ 23 --- 1897..ಬೇಕಾದರೆ ಗಮನಿಸಿ. ಯಾವ ಮಾಧ್ಯಮಗಳು ಬಹುಶಃ ಇಂದು ಸುಭಾಷ್ ಚಂದ್ರ ಬೋಸ್ ಅವರನ್ನು ನೆನಪಿಸಿಕೊಂಡು ಒಂದೆರಡು ಗಂಟೆಗಳ ಅವರ ವ್ಯಕ್ತಿತ್ವ ಬಿಂಬಿಸುವ ಕಾರ್ಯಕ್ರಮಗಳನ್ನು ಪ್ರಸಾರ ಮಾಡಿರುವುದಿಲ್ಲ. ಯುವ…
  • January 24, 2023
    ಬರಹ: Ashwin Rao K P
    ‘ಬಾ ಇಲ್ಲಿ ಸಂಭವಿಸು..' ಎನ್ನುವುದು ರಾಷ್ಟ್ರಕವಿ ಕುವೆಂಪು ಅವರ ಜನಪ್ರಿಯ ಕವಿತೆಯ ಸಾಲು. ಲೇಖಕರಾದ ಕೆ. ನಟರಾಜ್ ಅವರು ತಮ್ಮ ದ್ವಿತೀಯ ಕವನ ಸಂಕಲನಕ್ಕೆ ಇದೇ ಹೆಸರನ್ನು ಇರಿಸಿದ್ದಾರೆ. ಈ ಕವನ ಸಂಕಲನದಲ್ಲಿ ೧೦೪ ಪುಟ್ಟ ಕವನಗಳಿವೆ. ಕೆ ನಟರಾಜ್…
  • January 24, 2023
    ಬರಹ: ಬರಹಗಾರರ ಬಳಗ
    ಸೈನಿಕ ಶಕ್ತಿಯ ಹುಟ್ಟು ಹಾಕಿದವರು, ಸಂಘಟಕ  ಶಕ್ತಿಯ ದಂಡ ನಾಯಕರಿವರು, ಗುರಿಯೇ ಸಾಧನೆ ಹೋರಾಡಿ ಎಂದವರು, ದೇಶ ಸೇವೆಯೇ ಈಶ ಸೇವೆ ಎಂದರಿವರು- ಹೀಗೆ ಹೇಳಿದವರು, ನೋವನುಂಡವರು, ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಧೀಮಂತ ರಾಷ್ಟ್ರನಾಯಕರೇ ಅಮರ…
  • January 24, 2023
    ಬರಹ: ಬರಹಗಾರರ ಬಳಗ
    ಮೊದಲಿನಿಂದಲೂ ಹಾಗೆ ಬದುಕಿದ ಕಾರಣ ಒಂದಷ್ಟು ಕಷ್ಟ ಅನಿಸಿರಬೇಕು. ಮನೆಯೊಳಗೆ ಕುಳಿತು ಕೆಲಸ ಮಾಡುತ್ತಿದ್ದೆ. ತಕ್ಷಣ ಕರೆಂಟ್ ಹೋಯಿತು. ಏನೂ ಕೆಲಸ ಮಾಡೋದಕ್ಕೆ ಆಗ್ತಾ ಇಲ್ಲ. ಪೂರ್ತಿ ಕತ್ತಲು. ಏನು ಮಾಡುವುದಕ್ಕೂ ತೋಚುತ್ತಿಲ್ಲ. ಹಚ್ಚಿದ ದೀಪದ…
  • January 24, 2023
    ಬರಹ: ಬರಹಗಾರರ ಬಳಗ
    ಯುವಕರಿಗೆ ಆದರ್ಶಪ್ರಾಯರಾದವರು ಬತ್ತದ ತೊರೆಯಂತೆ ಝರಿಯಾಗಿ ಹರಿದವರು// ಭಾರತ ದೇಶದ ಅಪ್ರತಿಮ ಸಾಹಸಿಗರು ಸೂಕ್ಷ್ಮಮತಿ ಸದ್ಗುಣ ಸಂಪನ್ನರಿವರು//   ಸೈನಿಕ ಶಕ್ತಿಯ ಹುಟ್ಟು ಹಾಕಿದರು ಸಂಘಟಕ  ಶಕ್ತಿಯ ದಂಡ ನಾಯಕರು/ ಗುರಿಯೇ ಸಾಧನೆ ಹೋರಾಡಿ ಎಂದರು…
  • January 23, 2023
    ಬರಹ: Ashwin Rao K P
    ಕನ್ನಡ ಚಿತ್ರರಂಗ ಕಂಡ ಅದ್ಭುತ ನಟ ಡಾ. ರಾಜಕುಮಾರ್ ಎನ್ನುವುದರಲ್ಲಿ ಅತಿಶಯೋಕ್ತಿ ಏನಿಲ್ಲ. ರಾಜಕುಮಾರ್ ಅವರ ಚಲನಚಿತ್ರವೊಂದರ ಚಿತ್ರೀಕರಣ ಆರ್ಥಿಕ ಸಂಕಷ್ಟದ ಕಾರಣ ಅರ್ಧದಲ್ಲೇ ನಿಂತು ಹೋದ ಅಪರೂಪದ ಸಂಗತಿ ನಿಮಗೆ ಗೊತ್ತೇ? ಇಲ್ಲವಾದಲ್ಲಿ ಈ…
  • January 23, 2023
    ಬರಹ: Ashwin Rao K P
    ಸತತ ಎರಡು ವರ್ಷಗಳ ಕಾಲ ಇಡೀ ವಿಶ್ವವನ್ನು ಇನ್ನಿಲ್ಲದಂತೆ ಭಾಧಿಸಿದ ಕೊರೋನಾ ಸಾಂಕ್ರಾಮಿಕ ಜಗತ್ತಿನ ಆರ್ಥಿಕತೆಯ ಮೇಲೆ ಬಲುದೊಡ್ಡ ಬರೆ ಎಳೆದಿದೆ. ಇದರ ನಡುವೆಯೇ ರಷ್ಯಾ-ಉಕ್ರೇನ್ ನಡುವಣ ಯುದ್ಧ ಗಾಯದ ಮೇಲೆ ಉಪ್ಪು ಸವರಿದಂತಾಗಿದ್ದು ಸಂಕಷ್ಟವನ್ನು…
  • January 23, 2023
    ಬರಹ: Shreerama Diwana
    ಸಾಮಾಜಿಕ ಚಲನೆಯ ದಿಕ್ಕು ಸರಿ ಇದೆಯೇ ? ರಕ್ತ ಸಂಬಂಧಗಳನ್ನು ಹೊರತುಪಡಿಸಿ ಇತರ ಸಂಬಂಧಗಳ ಗಟ್ಟಿತನ (ಗಾಢತೆ) ಮತ್ತು ಪೊಳ್ಳು (ಟೊಳ್ಳು - ಜೊಳ್ಳು) ತನ. ರಕ್ತ ಸಂಬಂಧಗಳಾದ ತಂದೆ, ತಾಯಿ, ಅಜ್ಜ, ಅಜ್ಜಿ, ಮಕ್ಕಳು, ಚಿಕ್ಕಪ್ಪ, ದೊಡ್ಡಪ್ಪ…
  • January 23, 2023
    ಬರಹ: ಬರಹಗಾರರ ಬಳಗ
    ಎಂ ಸುಬ್ರಮಣ್ಯರಾಜೇ ಅರಸ್ ಅಥವಾ ಚದುರಂಗ ಅವರ ಖ್ಯಾತ ಕಾದಂಬರಿ ‘ಸರ್ವಮಂಗಳ'. ಚದುರಂಗ ಅವರು ತಮ್ಮ ಹಿಂದಿನ ಎರಡು ಕಾದಂಬರಿಗಳಲ್ಲಿ ಹೆಣ್ಣಿನ ಭಾವನೆಗಳನ್ನು ಬಹಳ ಚೆನ್ನಾಗಿ ಬರೆದಿದ್ದರು. ಇದರಲ್ಲಿಯೂ ಅವರ ಬರವಣಿಗೆ ಅಷ್ಟೇ ಚೆನ್ನಾಗಿದೆ, ಜೊತೆಗೆ…
  • January 23, 2023
    ಬರಹ: ಬರಹಗಾರರ ಬಳಗ
    ನನಗ್ಯಾಕೆ ಅಮ್ಮನ ಜೊತೆ ಇರೋದಕ್ಕೆ ಬಿಡುತ್ತಿಲ್ಲ. ನಾನು ಹುಟ್ಟಿದ ಮೇಲೆ ಪ್ರತಿದಿನ ಅಮ್ಮನ ಜೊತೆಗೆ ಮಲಗುತ್ತಿದ್ದೆ, ಅವರ ಜೊತೆ ಆಟ ಆಡುತ್ತಿದ್ದೆ, ನಮ್ಮನ್ನ ಸಾಕುತ್ತಿದ್ದವರು ನನ್ನ ಆಟವನ್ನು ತುಂಬಾ ಖುಷಿಯಿಂದ ನೋಡುತ್ತಿದ್ದರು. ಅಮ್ಮ ನನಗೆ…
  • January 23, 2023
    ಬರಹ: addoor
    ಬೌದ್ಧಿಕ ಸೊತ್ತಿನ ಅಪೀಲು ಮಂಡಲಿ 5 ಜುಲಾಯಿ 2013ರಂದು ಘೋಷಿಸಿದ ನಿರ್ಧಾರ ಗಮನಾರ್ಹ. ಜಾಗತಿಕ ಬೀಜ ಉದ್ಯಮ ಕಂಪೆನಿ ಮೊನ್‍ಸಾಂಟೊ ಸಸ್ಯಗಳ ಪೇಟೆಂಟಿಗಾಗಿ ಸಲ್ಲಿಸಿದ ಅರ್ಜಿಯ ಕ್ಲೈಮುಗಳನ್ನು ಭಾರತದ ಪೇಟೆಂಟುಗಳ ನಿಯಂತ್ರಕರು ತಿರಸ್ಕರಿಸಿದ್ದನ್ನು…
  • January 23, 2023
    ಬರಹ: ಬರಹಗಾರರ ಬಳಗ
    ಕರ್ನಾಟಕ ಶಾಸ್ತ್ರೀಯ ಸಂಗೀತದ ಆಡೊಂಬಲದಲ್ಲಿ ಅಪಾರ ಸಾಧನೆ ಮಾಡಿದ ಭಕ್ತಾಗ್ರೇಸರ, ದಾಸಶ್ರೇಷ್ಠರಾದ ಪುರಂದರ ದಾಸರು ಓರ್ವರು. ವ್ಯಾಸತೀರ್ಥರ ಪ್ರೀತಿಯ ಶಿಷ್ಯರಾಗಿ, ದಾಸರಾಗಿ ಲೋಕೋದ್ಧಾರಕರಾದ ಪುರಂದರ ದಾಸರು ಕೋಟಿ ಸಂಪತ್ತಿನ ಒಡೆಯರಾಗಿದ್ದವರು.…
  • January 23, 2023
    ಬರಹ: ಬರಹಗಾರರ ಬಳಗ
    ದ್ವೇಷದ ಪರಿಣಾಮ ನೋಡು ಪ್ರಾಣಿಗಳ ವಿಭಜನೆಯಾಗಿದೆ ಆಕಳು ಹಿಂದೂವಾಗಿ ಕುರಿ ಮುಸಲ್ಮಾನವಾಗಿದೆ   ಈ ಮರ ಗಿಡ ಎಲೆಗಳೂ ಗಾಭರಿಯಾಗಿಬಿಟ್ಟಾವೂ  ಹಕ್ಕಿಗಳೂ ಹಿಂದೂ  ಮುಸಲ್ಮಾನರಾಗಿ ಬಿಟ್ಟರೇ   ಒಣ ಖಾದ್ಯಗಳೂ ಇದ ನೋಡಿ ಹೈರಾಣಾಗಿ ಬಿಟ್ಟಿವೆ ಯಾವಾಗ…