January 2023

  • January 22, 2023
    ಬರಹ: Shreerama Diwana
    ವೈಯಕ್ತಿಕ ಬದುಕಿನಲ್ಲೂ ಒಂದಷ್ಟು ಮೀಸಲಾತಿ ಇರಲಿ. ದ್ವೇಷದ ನಡುವೆಯೂ ಪ್ರೀತಿಗೆ ಒಂದಷ್ಟು ಮೀಸಲಾತಿಯ ಅವಕಾಶ ನೀಡಿ. ಕೋಪದ ನಡುವೆಯೂ ತಾಳ್ಮೆಗೆ ಸ್ವಲ್ಪ ಮೀಸಲಾತಿ ಕೊಡಿ. ಸ್ವಾರ್ಥದ ನಡುವೆಯೂ  ತ್ಯಾಗಕ್ಕೂ ಸ್ವಲ್ಪ ಮೀಸಲಾತಿ ಕಲ್ಪಿಸಿ. ಹಿಂಸೆಯ…
  • January 22, 2023
    ಬರಹ: ಬರಹಗಾರರ ಬಳಗ
    ದೇಹದಲ್ಲಿ ಒಂದು ಚೂರು ತ್ರಾಣವಿಲ್ಲ. ಒಂದು ಹೆಜ್ಜೆಯಿಂದ ಇನ್ನೊಂದು ಹೆಜ್ಜೆ ಇಡುವಷ್ಟರಲ್ಲಿ ಹಿಂದಿನ ಕಾಲು ಗೋಗರೆದುಕೊಳ್ಳುತ್ತೆ ಎಲ್ಲಾದರೂ ವಿಶ್ರಾಂತಿ ಪಡೆಯಿರಿ ಅಂತ. ಅಂತಹ ದೇಹವನ್ನು ಹೊಂದಿಕೊಂಡು ದುಡಿಯುವ ಶಕ್ತಿ ಇಲ್ಲದ ಕಾರಣಕ್ಕಾಗಿ…
  • January 22, 2023
    ಬರಹ: ಬರಹಗಾರರ ಬಳಗ
    * ನಮ್ಮ ಮನೆಯ ಪರಿಸರವನ್ನು ಸ್ವಚ್ಛವಾಗಿಡುವುದು ನಮ್ಮ ಕರ್ತವ್ಯ, ಜವಾಬ್ದಾರಿ. ನಾವೇನು ಮಾಡುತ್ತೇವೆ, ಬೇರೆಯವರ ಅಂಗಳ, ಪರಿಸರದತ್ತ ಕಣ್ಣು ಹಾಯಿಸಿ, ಬೆನ್ನಹಿಂದೆ ಹೇಳಿಕೊಂಡು ನಗುತ್ತೇವೆ. ಇದು ಮನುಷ್ಯ ಸಹಜ ಗುಣ. ಬಂಧುಗಳೇ ಇದನ್ನು ಮಾಡದೆ,…
  • January 22, 2023
    ಬರಹ: ಬರಹಗಾರರ ಬಳಗ
    ದಾಸಶ್ರೇಷ್ಠ ಪುರಂದರರ ಆರಾಧನೆ ಮಾಡೋಣ ಇಂದು ಕಾಸು ಖರ್ಚಿಲ್ಲದೆ ಕೀರ್ತನೆಗಳ ಹಾಡೋಣ ಇಂದು   ಭಕ್ತಿಗಾನ ಭಜಕರಾಗಿ ನಡೆದಾಡಿ ತಂಬೂರಿಯ ನೆಂಟನ್ನು ಬಿಡದವರಲ್ಲವೇ ಮುಕ್ತಿಪಥ ಕೈಗೆಟುಕಲು ನಾರಾಯಣನ ಸೇವೆ ಗೈಯೋಣ ಇಂದು   ಧಾರ್ಮಿಕ ಆಚರಣೆಗಳ…
  • January 21, 2023
    ಬರಹ: Ashwin Rao K P
    ಚಪಾತಿ ! ಮೇಷ್ಟ್ರು: ಒಬ್ಬ ಹೆಂಗಸು ಒಂದು ಗಂಟೆಯಲ್ಲಿ 40 ಚಪಾತಿ ಮಾಡಿದರೆ, ಮೂವರು ಹೆಂಗಸರು ಒಂದು ಗಂಟೆಯಲ್ಲಿ ಎಷ್ಟು ಚಪಾತಿ ಮಾಡುತ್ತಾರೆ? ಗಾಂಪ: ಹೆಚ್ಚಂದ್ರೆ 20-25 ಮಾಡಬಹುದೇನೋ? ಮೇಷ್ಟ್ರು: ಯಾಕೆ? ಗಾಂಪ: ಮೂವರು ಹೆಂಗಸರು ಸೇರಿದ್ರೆ…
  • January 21, 2023
    ಬರಹ: Ashwin Rao K P
    ‘ಬಣ್ಣದ ಕಾರು' ಪುಟಾಣಿ ಮಕ್ಕಳಿಗೆ ಇಷ್ಟವಾಗುವಂತಹ ಕೃತಿ. ಬಹಳ ಸರಳ ಪದಗಳ ಸಣ್ಣ ಸಣ್ಣ ಸಾಲುಗಳ ಗೀತೆಗಳ ಗುಚ್ಚ. ಮಕ್ಕಳಲ್ಲಿ ಪರಿಸರದ ಕುರಿತು ಅರಿವು ಮೂಡಿಸುವ ನಿಟ್ಟಿನಲ್ಲಿ ರಚಿಸಿದ ಗೀತೆಗಳು ಹೆಚ್ಚಿನ ಸಂಖ್ಯೆಯಲ್ಲಿವೆ. ಆರಂಭದ ಗೀತೆ 'ಮಕ್ಕಳ…
  • January 21, 2023
    ಬರಹ: Shreerama Diwana
    ದಾವಣಗೆರೆ ಜಿಲ್ಲೆಯಿಂದ ಕಳೆದ ಹನ್ನೆರಡು ವರ್ಷಗಳಿಂದ ಹೊರಬರುತ್ತಿರುವ ದಿನ ಪತ್ರಿಕೆಯೇ ‘ದಾವಣಗೆರೆ ಕನ್ನಡ ರತ್ನ'. ಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕರು ಬಿ. ಅಣ್ಣಪ್ಪ ಇವರು. ಸಂಪಾದಕರು ಸಿ ಎಂ ಬಸವರಾಜು, ಮಾಲೀಕರು ಎಚ್ ಪಿ ಲತಾ ಹಾಗೂ…
  • January 21, 2023
    ಬರಹ: Shreerama Diwana
    ಗೋದ್ರಾ ಹತ್ಯಾಕಾಂಡ - ನರೇಂದ್ರ ಮೋದಿಯವರ ಪಾತ್ರ - ಬಿಬಿಸಿ ಸುದ್ದಿ ವಾಹಿನಿಯ ಸಾಕ್ಷ್ಯಚಿತ್ರ - ಎಡ ಬಲ ಪಂಥಗಳ ನಿಲುವು - ಊಹೆ ವಾಸ್ತವ ಸತ್ಯ ಮತ್ತು ಅದಕ್ಕಿಂತ  ಹೆಚ್ಚು ಇನ್ನೂ …! ಭಾರತದ ವಿಭಜನೆಯ ಸಮಯದಲ್ಲಿ ನಡೆದ ವಿಶ್ವ ಇತಿಹಾಸದ ಕೆಲವೇ…
  • January 21, 2023
    ಬರಹ: ಬರಹಗಾರರ ಬಳಗ
    ಆ ಭಾವಕ್ಕೆ ಅದೇನೆಂದು ಹೆಸರಿಡುವುದು ಅನ್ನೋದು ಅರ್ಥವಾಗುತ್ತಿಲ್ಲ. ಕಾಲೇಜಿನ ಪರೀಕ್ಷೆಯನ್ನು ಮುಗಿಸಿ ಹೊರಗಡೆ ಹೆಜ್ಜೆಯಿಟ್ಟಿದ್ದಾರೆ. ಜೀವನದ ದೊಡ್ಡ ಪರೀಕ್ಷೆಗಳು ಮುಂದೆ ಕಾಯುತ್ತಿವೆ. ಆದರೆ ತರಗತಿಯ ಒಳಗೆ ಕುಳಿತು ಸಹಪಾಠಿಗಳ ಜೊತೆಗೆ ಬರೆದ…
  • January 21, 2023
    ಬರಹ: addoor
    ಕರುಣಾಮಯಿ ರಾಜನೊಬ್ಬನಿಗೆ ಏಕಾಂಗಿಯಾಗಿ ರಾಜ್ಯದಲ್ಲಿ ಸುತ್ತಾಡುವ ಹವ್ಯಾಸ. ಒಂದು ದಿನ ರಾಜನಿಗೆ ದಾರಿ ತಪ್ಪಿತು. ಅಂತೂ ಆತ ಹಳ್ಳಿಯೊಂದನ್ನು ತಲಪಿದ. ಅಲ್ಲಿ ರೈತನೊಬ್ಬ ತನ್ನ ಹೊಲದಲ್ಲಿ ಉಳುಮೆ ಮಾಡುತ್ತಿದ್ದ. ರಾಜ ಅವನ ಬಳಿ ಹೋಗಿ ವಿನಂತಿಸಿದ, “…
  • January 21, 2023
    ಬರಹ: ಬರಹಗಾರರ ಬಳಗ
    ಮೋಹಕ ಬಲೆಯೊಳು ಸಿಲುಕುತ ಸಾಗಿದೆ ಒಲವಿನ ರೀತಿಗೆ ಮರುಳಾಗಿ ಮಾತಿನ ಬಾಣಕೆ ಸೋಲುತ ಬಾಗಿದೆ ಕೈಯನು ಹಿಡಿಯುತ ಖುಷಿಯಾಗಿ   ತಂಪಿನ ಹೊತ್ತಲಿ ಬಳಿಯಲೆ ಕುಳಿತಿಹೆ ಬಾಳಿನ ಜ್ಯೋತಿಯ ಸೆಲೆಯಾಗಿ ಚೆಂದದ ಚೆಲುವನು ಬೀರುತ ಸಾಗಲು ಹುಣ್ಣಿಮೆ ನಕ್ಕಿತು…
  • January 20, 2023
    ಬರಹ: Ashwin Rao K P
    ಈ ಪ್ರಶ್ನೆ ಸಾಮಾನ್ಯವಾಗಿ ಎಲ್ಲರ ತಲೆಯಲ್ಲೂ ಕೊರೆಯುತ್ತಿರಬಹುದು. ಸೂರ್ಯ ಮತ್ತು ಚಂದ್ರನ ನಡುವೆ ಭೂಮಿ ಬಂದಾಗ ಚಂದ್ರಗ್ರಹಣ ಮತ್ತು ಸೂರ್ಯ ಮತ್ತು ಭೂಮಿ ನಡುವೆ ಚಂದ್ರ ಬಂದಾಗ ಸೂರ್ಯಗ್ರಹಣವಾಗುತ್ತದೆ ಎಂಬ ಸತ್ಯ ನಮಗೆ ಗೊತ್ತೇ ಇದೆ. ಆದರೆ ಇದು…
  • January 20, 2023
    ಬರಹ: Ashwin Rao K P
    ರಾಜ್ಯ ವಿಧಾನಸಭೆಗೆ ಚುನಾವಣೆ ಸನ್ನಿಹಿತವಾಗುತ್ತಿರುವ ಈ ಸಂದರ್ಭದಲ್ಲಿ ರಾಜಕಾರಣಿಗಳ ಮಾತಿನ ವೀರಾವೇಶ ಹಾಗೂ ಕೆಸರೆರಚಾಟ ಏರುಮುಖದಲ್ಲಿದೆ. ತಮ್ಮ ರಾಜಕೀಯ ಎದುರಾಳಿಗಳನ್ನು ಹಳಿಯಲು ಬೈಗುಳಗಳ ಭರಾಟೆಯನ್ನೇ ನಡೆಸಿದ್ದಾರೆ. 'ವೇಶ್ಯೆ, ಪಿಂಪ್,…
  • January 20, 2023
    ಬರಹ: ಬರಹಗಾರರ ಬಳಗ
    “ಸರಳವೂ ಅಲ್ಲದ, ಜೊತೆಗೆ ಕ್ಲಿಷ್ಟತೆಯು ಇಲ್ಲದೆ ನೇರವಾಗಿ ಕವಿತೆಯ ಜೊತೆ ಮತ್ತೆ ಮತ್ತೆ ಕೇಳಿ ಮಾತಾಡುವಂತೆ ಇಲ್ಲಿನ ಬರಹಗಳು ಭಾಸವಾಗುತ್ತವೆ. ಲೋಕದ ಅಸಂಖ್ಯ ಸಂಗತಿಗಳು ಮೂವತ್ತೊಂದು ಕವಿತೆಗಳಲ್ಲಿ ವೈವಿಧ್ಯಮಯವಾಗಿ ತೆರೆದುಕೊಂಡಿದೆ” ಎನ್ನುವುದು…
  • January 20, 2023
    ಬರಹ: ಬರಹಗಾರರ ಬಳಗ
    ಮಿಂಚು ಅತ್ಯಂತ ಅಪಾಯಕಾರಿ !: ಗುಡುಗು ಒಂದು ಶಬ್ಧ ಅಷ್ಟೇ. ಅದಕ್ಕೆ ಹೆದರುವ ಅವಶ್ಯಕತೆಯಿಲ್ಲ. ಆದರೆ ಮಿಂಚು ಖಂಡಿತ ಅಪಾಯಕಾರಿ. ಜಗತ್ತಿನಲ್ಲಿ ಇದುವರೆಗೂ ಚಂಡಮಾರುತ, ಬಿರುಗಾಳಿ, ಸುಂಟರಗಾಳಿಗಳೇ ಹೆಚ್ಚು ಪ್ರಚಾರ ಗಿಟ್ಟಿಸಿಬಿಟ್ಟಿವೆ. ಆದರೆ…
  • January 20, 2023
    ಬರಹ: Shreerama Diwana
    ಜೀವನದ ಪಯಣ ಅತ್ಯಂತ ದೀರ್ಘವೇ ಅಥವಾ ಅಲ್ಪವೇ? ಬದುಕೊಂದು ದೂರದ ಪಯಣ. ತುಂಬಾ ತುಂಬಾ ದೂರ ನಿರಂತರವಾಗಿ ನಡೆಯಬೇಕು ಮರೆಯಾಗುವ ಮುನ್ನ… Long Long way to go before you sleep permanently. ಬದುಕು ತುಂಬಾ ಚಿಕ್ಕದು, ಬೇಗ ಬೇಗ ಅನುಭವಿಸಿ. (…
  • January 20, 2023
    ಬರಹ: ಬರಹಗಾರರ ಬಳಗ
    "ಅಮ್ಮಾ ತುಂಬಾ ಜನ ಫ್ರೆಂಡ್ಸ್ ಪಕ್ಕದೂರಿನ ಜಾತ್ರೆ ಹೋಗ್ತಾರೆ, ನಾನು ಹೋಗುತ್ತೇನೆ"?  "ಬೇಡಪ್ಪಾ ಅಲ್ಲಿ ಹೋದರೆ ಏನೇನೋ ತಗೋಬೇಕು ಅನ್ಸುತ್ತೆ, ನಮ್ಮ ಪರಿಸ್ಥಿತಿ ಅಷ್ಟು ಒಳ್ಳೆಯದಾಗಿಲ್ಲ. ಇನ್ನು ಸ್ವಲ್ಪ ಎರಡು ವರ್ಷ ಆಗಲಿ ಆಮೇಲೆ ಹೋಗೋಣ"  "…
  • January 20, 2023
    ಬರಹ: ಬರಹಗಾರರ ಬಳಗ
    ಅಲೆಯಲ್ಲಿ ತೇಲುತ್ತ ಬಾಗುತ್ತ ಸಾಗುತಿಹ ಹಾಯಿ ದೋಣಿಯನೊಂದ ಕಂಡೆನೊ ಅದರಾ ಒಳಗಲ್ಲಿ ಕುಳಿತಿದ್ದ ಸವಿ ಚೆಲುವೆ ನೋಡುತಲೆ  ಮೈ ಮರೆತು ಮರುಳಾದೆನೊ ಸವಿನೋಟಕೆ ಮನಸೋತು ಎದುರಾದೆನೊ   ಉಬ್ಬರದ ನಡುವೆಯೂ ಪ್ರೀತಿ ಚಿಗಿದಾಗ ಬಾಳ ಒಲುಮೆಯ ಕಂಡು…
  • January 19, 2023
    ಬರಹ: addoor
    ಭಾರತದ 13 ಭಾಷೆಗಳ ಶ್ರೇಷ್ಠ ಮಕ್ಕಳ ಕತೆಗಳ ಸಂಕಲನ ಇದು. ಅಸ್ಸಾಮಿ, ಬಂಗಾಳಿ, ಇಂಗ್ಲಿಷ್, ಗುಜರಾತಿ, ಹಿಂದೀ, ಕನ್ನಡ, ಮಲಯಾಳಂ, ಮರಾಠಿ, ಒರಿಯಾ, ಪಂಜಾಬಿ, ತಮಿಳು, ತೆಲುಗು ಮತ್ತು ಉರ್ದು ಭಾಷೆಗಳ ಕತೆಗಳು ಇದರಲ್ಲಿವೆ. ಇವನ್ನು ಎಲ್. ಎಸ್.…
  • January 19, 2023
    ಬರಹ: Ashwin Rao K P
    ಬೆಳಗೆರೆ ಜಾನಕಮ್ಮ ಎಂಬ ಮಧುರ ಕಂಠದ ಗಾಯಕಿ, ಅದ್ಭುತ ಸಾಹಿತಿ ಬಗ್ಗೆ ತಿಳಿದವರು ಕಡಿಮೆ. ಚಿತ್ರದುರ್ಗದ ಗುಡ್ಡದಲ್ಲಿ ತನ್ನ ಹಾಡಿನ ಮೂಲಕ ಖ್ಯಾತಿಯನ್ನು ಪಸರಿಸಿದ ಗಾನ ಕೋಗಿಲೆ ಬೆಳಗೆರೆ ಜಾನಕಮ್ಮ. ಕಲಿತದ್ದು ಕೇವಲ ಎರಡನೇ ತರಗತಿಯಾದರೂ, ಯಾವುದೇ…