May 2023

  • May 22, 2023
    ಬರಹ: ಬರಹಗಾರರ ಬಳಗ
    ನಾನು ಸರಕಾರಿ ಶಾಲಾ ಶಿಕ್ಷಕನಾಗಿ ಕೆಲಸಕ್ಕೆ ಸೇರಿದ ಹೊಸತರಲ್ಲಿ ನಮಗೊಂದು ತರಬೇತಿಗೆ ನಿಯೋಜನೆ ಮಾಡಿದ್ದರು. ಕೇವಲ ಗಣಿತ ಮತ್ತು ವಿಜ್ಞಾನ ಶಿಕ್ಷಕರಿಗಾಗಿ ಮಾತ್ರ ಈ ತರಬೇತಿ ಇತ್ತು. ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಮಲ್ಲನಾಯಕನ…
  • May 22, 2023
    ಬರಹ: ಬರಹಗಾರರ ಬಳಗ
    ಕಾಲಮಾನ ಹೋಗುವಾಗ ವಿತಂಡವಾದದ ಉದ್ರಿಕ್ತ ಮನ; ಬೇರೆ ಬೇರೆ ವಿಶೇಷ ವಿಮಾನ ಪ್ರಯಾಣ...   ಬರುವಾಗ ಒಂದು ಗೂಡಿದ ಉಲ್ಲಸಿತ ಮನ; ಒಂದೇ ವಿಮಾನದಲಿ
  • May 21, 2023
    ಬರಹ: Shreerama Diwana
    ಭಾರತದ ಪೂರ್ವ ರಾಜ್ಯಗಳಾದ ಅಸ್ಸಾಂ, ಅರುಣಾಚಲ ಪ್ರದೇಶ, ಮಣಿಪುರ, ನಾಗಾಲ್ಯಾಂಡ್, ಮೇಘಾಲಯ, ಮಿಜೋರಾಂ, ತ್ರಿಪುರ ಮತ್ತು ಸಿಕ್ಕಿಂ ಎಂಬ ಸಹೋದರಿಯರು ಆಗಾಗ ಜ್ವಾಲಾಮುಖಿಯಾಗುತ್ತಾ, ಕೆಲವೊಮ್ಮೆ ದುಃಖತಪ್ತರಾಗಿ‌ ರೋಧಿಸುತ್ತಾ‌ ಅಸಹನೆಯ ಭಾವದಲ್ಲೇ…
  • May 21, 2023
    ಬರಹ: ಬರಹಗಾರರ ಬಳಗ
    ಅಲ್ಲಿ ಕನಸುಗಳು ಹೇರಳವಾಗಿ ತುಂಬಿದಾವೆ, ಆ ಕನಸುಗಳ ಜೊತೆ ಒಂದಷ್ಟು ಒಂದಷ್ಟು ಸ್ಪೂರ್ತಿ ಹೊಸತನಗಳು ಎಲ್ಲವೂ ಸೇರಿಕೊಂಡು ದೂರದ ಊರಿಗೆ ಮನೆ ಬಿಟ್ಟು ಹೊರಟಿದ್ದಾನೆ. ಈಗಷ್ಟೇ ಶಿಕ್ಷಣದ ಮೊದಲ ಹಂತ ದಾಟಿಬಿಟ್ಟಿದೆ ಭವಿಷ್ಯದ ಭದ್ರತೆಗೆ ನೆಲೆ…
  • May 21, 2023
    ಬರಹ: ಬರಹಗಾರರ ಬಳಗ
    “ಅಪ್ಪ ಕಾಣೆಯಾಗಿದ್ದಾನೆ” ಕಥಾ ಸಂಕಲನವು ಒಟ್ಟು ಹತ್ತು ಕಥೆಗಳನ್ನು ಒಳಗೊಂಡಿದೆ. ಬಹು ಪಾಲು ಈ ಕಥೆಗಳಲ್ಲಿ ಅಪ್ಪನಂತಹ ಗಂಡಸು ಪ್ರಾಣಿಗಳು ಕಾಣೆಯಾಗಿಯೇ ಹೋಗಿದ್ದಾರೆ, ಅಪ್ಪ ಇಲ್ಲಿ ಪ್ರತಿಮೆ ಮಾತ್ರ ಆಗಿದ್ದಾನೆ ಎನ್ನುವುದು ನನ್ನ ಅಭಿಮತ.…
  • May 21, 2023
    ಬರಹ: ಬರಹಗಾರರ ಬಳಗ
    ಕರುಣೆಯದು ಬಾರದೆಯೆ ಗೆಳೆಯ ನೀ ಹೊರಟಿರಿವೆ ವಿರಹದೊಳು ದಹಿಸಿ ಹೋಗಿದೆಯೊ ಮನವಿಂದು ಬರಸೆಳೆದುಯೆನ್ನ ಸಂತೈಸೊ   ಜನಮನದಿ ಹೆಸರಿಹುದು ಗೆಳೆತನದ ಸವಿಯಿಹುದು ಗುಣವಿಹುದು ತನುವ ಬನದೊಳಗೆ ಹೂವಾಗಿ ಘನಮಹಿಮಯೆನ್ನ ಜೊತೆಯಾಗು   ಚೆಂದದಲಿ ಚೆಲುವಿಹುದು…
  • May 20, 2023
    ಬರಹ: addoor
    ಐದನೆಯ ಕ್ಲಾಸಿನಲ್ಲಿ ಕಲಿಯುತ್ತಿದ್ದ ಅನ್ನಪೂರ್ಣ ಅಮ್ಮನ ಬಳಿ ಅಳುತ್ತಾ ಹೇಳಿದಳು, “ಅಮ್ಮಾ, ನನಗೆ ಸಾಕಾಗಿ ಹೋಗಿದೆ. ನನ್ನ ಸಮಸ್ಯೆಗಳು ಮುಗಿಯೋದೇ ಇಲ್ಲ. ನಾನು ಮನೆ ಬಿಟ್ಟು ಎಲ್ಲಿಗಾದರೂ ಓಡಿ ಹೋಗುತ್ತೇನೆ.” ಮಗಳ ಆತಂಕ ಕಂಡು ಅವಳ ಅಮ್ಮನಿಗೆ…
  • May 20, 2023
    ಬರಹ: Ashwin Rao K P
    ನಾಯಿಯ ನಿದ್ರೆ ! ಒಂದು ದಿನ ಮಧ್ಯಾಹ್ನ ಒಂದು ಸುಂದರವಾದ ನಾಯಿಮರಿ ಅಷ್ಟೇ ಸುಂದರವಾಗಿರೋ ಶ್ರೀಮತಿ ಮನೆಗೆ ಬಂತು. ಮನೆ ಬಾಗಿಲ ಹತ್ರಾನೇ ನಿಂತುಕೊಂಡಿದ್ದ ನಾಯಿ ಮರಿ ನೋಡಿ, ಅದರ ತಲೆ ಸವರಿದಳು ಶ್ರೀಮತಿ. ನಾಯಿ ಮೆಲ್ಲನೇ ಮನೆ ಒಳಗೆ ಬಂತು. ಆ ಕಡೆ…
  • May 20, 2023
    ಬರಹ: Ashwin Rao K P
    ವೃತ್ತಿಯಲ್ಲಿ ಶಿಕ್ಷಕರಾದ ಉದಯೋನ್ಮುಖ ಬರಹಗಾರರಾದ ಗುರುಪ್ರಸಾದ್ ಕಂಟಲಗೆರೆ ಅವರು ತಮ್ಮ ಹಾಸ್ಟೆಲ್ ದಿನಗಳ ಅನುಭವಗಳನ್ನು ಬಹಳ ಸೊಗಸಾಗಿ ‘ಟ್ರಂಕು ತಟ್ಟೆ' ಎಂಬ ಪುಸ್ತಕದ ಮೂಲಕ ಹೊರತಂದಿದ್ದಾರೆ. ೧೩೬ ಪುಟಗಳ ಪುಟ್ಟ ಪುಸ್ತಕದಲ್ಲಿ ಬರೆದಿರುವ…
  • May 20, 2023
    ಬರಹ: Shreerama Diwana
    ಕೆ.ವಿ.ಕೃಷ್ಣ ದಾಸ್ ಇವರ ಸಂಪಾದಕತ್ವದಲ್ಲಿ ಕಳೆದ ೧೫ ವರ್ಷಗಳಿಂದ ಹೊರಬರುತ್ತಿರುವ ವಾರ ಪತ್ರಿಕೆ ‘ಯಶ ಕರ್ನಾಟಕ' ವಾರ್ತಾ ಪತ್ರಿಕೆಯ ಆಕಾರದಲ್ಲಿರುವ ೬ ಪುಟಗಳಲ್ಲಿ ನಾಲ್ಕು ಪುಟಗಳು ವರ್ಣರಂಜಿತ ಹಾಗೂ ಎರಡು ಪುಟಗಳು ಕಪ್ಪು ಬಿಳುಪು. ಚುನಾವಣಾ…
  • May 20, 2023
    ಬರಹ: Shreerama Diwana
    ಖಾತೆಗಳ - ಸೇವೆಗಳ ಪೈಪೋಟಿ, ಸರ್ಕಾರ ಎಂಬುದು ಉದ್ಯಮವೇ, ಸಮಾಜದ ನಡೆ  ದುರಂತದ ಕಡೆ… ಸುಮಾರು ವರ್ಷಗಳಿಂದ ಕರ್ನಾಟಕದಲ್ಲಿ ವಿವಿಧ ಪಕ್ಷಗಳು  ಅಧಿಕಾರಕ್ಕೆ ಬಂದಾಗ ಅವರು ಎದುರಿಸುವ ಬಹುದೊಡ್ಡ ಸಮಸ್ಯೆ ಜನರಿಗೆ ಹೇಗೆ ಅತ್ಯುತ್ತಮ ಸೇವೆ ಒದಗಿಸಬೇಕು…
  • May 20, 2023
    ಬರಹ: ಬರಹಗಾರರ ಬಳಗ
    ಆ ಸಂಭ್ರಮವು ತುಂಬಿದೆ. ಸುತ್ತ ಜನ ಸೇರಿದ್ದಾರೆ ಮಗ ಪ್ರೀತಿಯಿಂದ ತಾಯಿಯ ಬಾಯಿಗೆ ಸಿಹಿ ತಿನಿಸುತ್ತಿದ್ದಾನೆ. ಬಂದವರೆಲ್ಲರೂ ಖುಷಿಯಿಂದ ಚಪ್ಪಾಳೆ ಹೊಡೆಯುತ್ತಿದ್ದಾರೆ. ಆಗಮಿಸಿದ ಪ್ರತಿಯೊಬ್ಬರಿಗೂ ಹೊಟ್ಟೆ ತುಂಬ ಊಟ ವಿಧವಿಧದ ಉಡುಗೊರೆಗಳನ್ನ…
  • May 20, 2023
    ಬರಹ: ಬರಹಗಾರರ ಬಳಗ
    ಶಿಕ್ಷಣ ಕ್ಷೇತ್ರದ ಕೇಂದ್ರ ಬಿಂದುವೇ ಶಿಕ್ಷಕರು. ಮಕ್ಕಳಿಗೆ ಮನೆಯಲ್ಲಿ ಆರಂಭವಾಗುವ ಪ್ರೀತಿ, ವಾತ್ಸಲ್ಯದಿಂದ ತುಂಬಿದ ಶಿಕ್ಷಣ ಶಾಲೆಗಳಲ್ಲಿ ಮುಂದುವರೆಯುತ್ತದೆ. ವೃತ್ತಿಯಲ್ಲಿ ಶ್ರೇಷ್ಠ ವೃತ್ತಿ ಶಿಕ್ಷಕ ವೃತ್ತಿ. ವೃಧ್ಧಾಪ್ಯದವರೆಗೂ ಗೌರವ…
  • May 20, 2023
    ಬರಹ: ಬರಹಗಾರರ ಬಳಗ
    ಕನಸುಗಳ ಜೊತೆಯಲ್ಲಿ ಬಂದು ಸೇರಿದೆಯಂದು ನನ್ನೊಲವಿನ ರಾಣಿ ಕುಸುಮ ಬಾಲೆ ಪ್ರೀತಿಯೊಡಲಿನ ನುಡಿಯ ನುಡಿಯುತಲೆ ಬೆಸುಗೆಯೊಳು ಸುಖವ ಮೆಲ್ಲುತಲಿಹಳು ಸಹನ ಶೀಲೆ   ಜೊತೆಯಾಗಿ ಕೈಹಿಡಿದು ಬಹುದೂರ ಸಾಗಿಹೆವು ಮಗನೊಬ್ಬ ಇಹನಿಂದು ಧೀರನಾಗಿ ಮೋಸಗಳ…
  • May 19, 2023
    ಬರಹ: Ashwin Rao K P
    ಕ್ವಾರ್ಟ್ಸ್ ಗಡಿಯಾರ: ನಾವು ಈಗಾಗಲೇ ಪರಿಚಯ ಮಾಡಿಕೊಂಡ ಜಲ, ಮರಳು, ಸೂರ್ಯ, ಮೇಣದ ಬತ್ತಿ, ಚಂದ್ರ, ಪೆಂಡ್ಯೂಲಮ್, ಪಾಕೆಟ್ ಗಡಿಯಾರಗಳಲ್ಲಿ ಹಲವು ಸಮಯಗಳ ಕಾಲ ಬಳಕೆಯಾದದ್ದು ಪೆಂಡ್ಯೂಲಮ್ ಮತ್ತು ಪಾಕೆಟ್ ಗಡಿಯಾರಗಳು. ಇವುಗಳು ಶತಮಾನಗಳ ಕಾಲ…
  • May 19, 2023
    ಬರಹ: Ashwin Rao K P
    ಆರು ದಿನಗಳ ನಿರಂತರ ಸಮಾಲೋಚನೆ ಬಳಿಕ ಪ್ರತಿಪಕ್ಷ ನಾಯಕ ಸಿದ್ಧರಾಮಯ್ಯ ಅವರನ್ನು ಕರ್ನಾಟಕದ ಮುಖ್ಯಮಂತ್ರಿಯನ್ನಾಗಿ ಮಾಡಲು ಕಾಂಗ್ರೆಸ್ ನಿರ್ಧಾರ ತೆಗೆದುಕೊಂಡಿದೆ. ಆ ಹುದ್ದೆಗೆ ಪ್ರಬಲ ಆಕಾಂಕ್ಷಿಯಾಗಿದ್ದ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್…
  • May 19, 2023
    ಬರಹ: Shreerama Diwana
    ಮುದ್ದು ಕಂದನೊಂದು ನಗುನಗುತ್ತಾ ತನ್ನ ಕೈ ನೀಡುತ್ತಿದೆ. ಎದ್ದು ನಿಲ್ಲಲು - ನಿಂತು ನಡೆಯಲು ನನಗೆ ಸಹಾಯ ಮಾಡೆಂದು ತನ್ನ ಮುಗ್ದ ಕಣ್ಣುಗಳಲ್ಲೇ ಆಹ್ವಾನಿಸುತ್ತಿದೆ. ನಾನು ಕೈ ನೀಡಬೇಕೆಂದು ಕೈಚಾಚುತ್ತಾ ನನ್ನ ಕೈಗಳನ್ನೊಮ್ಮೆ ನೋಡಿಕೊಂಡೆ.…
  • May 19, 2023
    ಬರಹ: ಬರಹಗಾರರ ಬಳಗ
    ನೋಡೋದಕ್ಕೆ ತಿಳಿದೋರ ಕಾಣ್ತಾ ಇದ್ದಾನೆ. ಬಂದವರಿಗೆಲ್ಲ ಉಪದೇಶ ಕೊಡಲು ಆರಂಭ ಮಾಡಿದ್ದಾನೆ. "ನೋಡಿ ನಿಮ್ಮ ಜೀವನದಲ್ಲಿ ಆಗುವ ಎಲ್ಲಾ ಘಟನೆಗಳಿಗೆ, ನೀವು ನೋಡುವ ಪ್ರತಿಯೊಂದು ಘಟನೆಗಳಲ್ಲೂ ಕೂಡ ಒಳ್ಳೆಯದನ್ನು ಕಾಣುತ್ತಾ ಹೋಗಿ. ಸದಾ…
  • May 19, 2023
    ಬರಹ: ಬರಹಗಾರರ ಬಳಗ
    ಪ್ರಾಯ ರಾಜಕಾರಣಿಗಳ ಪ್ರಾಯ ನಿಗದಿ ಮಾಡಿರಿ ಜನರೆ ಅರುವತ್ತಾದರೆ ಸಾಕು ಮನೆಗೆ ಕಳುಹಿಸಿ ಇಲ್ಲವಾದರೆ ನೋಡಿ ಅರಳು ಮರುಳಿನ ಸಮಯ ನಿಮ್ಮ ನೆನಪೂ ಇರದೆ ಅವರ ಜಲಸಿ *** ಶುದ್ಧರು ನಾವೆಲ್ಲರು ಶುದ್ಧರು ಎಂದವರ ಒಳ ಹೊರಗು
  • May 19, 2023
    ಬರಹ: ಬರಹಗಾರರ ಬಳಗ
    ಅಯ್ಯೋ! ಕಾಪಾಡಿ... ಅಯ್ಯೋ! ಕಾಪಾಡಿ.... ಯಾರಾದರೂ ನನ್ನನ್ನು ಬದುಕಿಸಿ... ನಂಗೆ ಉಸಿರುಗಟ್ಟುತ್ತಿದೆ.... ನಿತ್ರಾಣದಿಂದ ನಿಲ್ಲಲಾಗುತ್ತಿಲ್ಲ..... ದಯವಿಟ್ಟು ಯಾರಾದರೂ ಸಹಾಯ ಮಾಡಿ.... ಹಾಸಿಗೆಯ ಮೇಲೆ ತೀವ್ರ ಚಳಿ ಜ್ವರದಿಂದ ನರಳಿ ನೋವು…