May 2023

  • May 18, 2023
    ಬರಹ: Ashwin Rao K P
    ಹೌದು, ಕಳೆದ ಒಂದೂವರೆ ತಿಂಗಳ ಚುನಾವಣಾ ರಾಜಕೀಯ ಮುಗಿದು ಬಹುಮತದ ಕಾಂಗ್ರೆಸ್ ಸರಕಾರ ಕರ್ನಾಟಕದಲ್ಲಿ ಅಸ್ತಿತ್ವಕ್ಕೆ ಬರಲಿದೆ. ಆದರೆ ಸರಕಾರ ರಚನೆ ಹಿಂದೆಂದಿಗಿಂತಲೂ ಕಠಿಣವಾಗುವ ಲಕ್ಷಣ ಈಗಾಗಲೇ ಕಾಣಿಸುತ್ತಿದೆ. ಸರಕಾರದ ಚುಕ್ಕಾಣಿ ಹಿಡಿಯ ಬೇಕಾದ…
  • May 18, 2023
    ಬರಹ: Ashwin Rao K P
    ದಕ್ಷಿಣ ಭಾಷಾ ಪುಸ್ತಕ ಸಂಸ್ಥೆಯವರ ಸೌಜನ್ಯದಿಂದ ಪ್ರಕಟವಾದ ಪುಸ್ತಕ ‘ಹೊಸಗನ್ನಡ ಕಾವ್ಯಶ್ರೀ’. ಈ ಪುಸ್ತಕದ ಮುದ್ರಣವಾಗಿ ಈಗಾಗಲೇ ಆರು ದಶಕಗಳು ಸಂದಿವೆ. ಆದರೂ ಅಂದಿನ ಕವಿಗಳ ಹೊಸಗನ್ನಡ ಕಾವ್ಯಗಳು ಮನಸ್ಸಿಗೆ ಮುದ ನೀಡುತ್ತಿವೆ. ಅಂದಿನ ಸಮಯದ…
  • May 18, 2023
    ಬರಹ: Shreerama Diwana
    ನಮ್ಮ ಈಗಿನ ಸಮಾಜದಲ್ಲಿ ಹೆಚ್ಚು ಹಣ ಆಸ್ತಿ ಇರುವ ವ್ಯಕ್ತಿಗಳನ್ನು ಶ್ರೀಮಂತ ಎಂದು ಕರೆಯಲಾಗುತ್ತದೆ. ಆದರೆ ಹಿಂದೆ, ಇಂದು ಮತ್ತು ಮುಂದೆ ಸಹ ಸಾಂಸ್ಕೃತಿಕವಾಗಿ ಮತ್ತು ವೈಜ್ಞಾನಿಕವಾಗಿ ನಿಜವಾದ ಶ್ರೀಮಂತ " ರೈತ " ಎಂದು ಹೇಳುವ ಕನ್ನಡ…
  • May 18, 2023
    ಬರಹ: ಬರಹಗಾರರ ಬಳಗ
    ನಮ್ಮ ಮನೆಯ ಯಜಮಾನ ನಮ್ಮಪ್ಪ. ಅವರಿಗೆ ಮನೆಯಲ್ಲಿ ವಿಪರೀತ ಗೌರವ. ಮನೆಯಲ್ಲಿ ಅಂತಲ್ಲ ಯಾವುದಾದರೂ ಕಾರ್ಯಕ್ರಮಗಳಿಗೆ ಹೋದರು ಅಲ್ಲಿ ಕೂಡ ಆತನನ್ನ ವಿಶೇಷವಾಗಿ ಗೌರವಿಸ್ತಾರೆ. ಹೀಗೆ ಊರಿನಲ್ಲಿ ಮತ್ತು ಮನೆಯಲ್ಲಿ ರಾಜನಂತೆ ಮೆರೆಯುತ್ತಿರುವ ಅಪ್ಪ…
  • May 18, 2023
    ಬರಹ: ಬರಹಗಾರರ ಬಳಗ
    ಈ ಕಣ್ಣೀರಿಗೂ ಕೂಡ ಎಷ್ಟು ಬೆಲೆ ಇದೆ ಗೊತ್ತಾ? ನಾವು ಸುಮ್ಮನೆ ಬೇಡದಕ್ಕೆಲ್ಲಾ ಅಳುತ್ತಾ ಹಾಳು ಮಾಡುತ್ತೇವೆ. ಯಾವಾಗಲೂ ಅಳುತ್ತಿದ್ದರೆ ಅದಕ್ಕೆ ಅರ್ಥವೇ ಇಲ್ಲ. ಪ್ರೀತಿ ಕೈಕೊಟ್ಟಾಗ ಅಬ್ಬಾ..ನಮ್ಮ ಅಬತರವೇ. ಈ ಕಣ್ಣುಗಳಿಂದ…
  • May 18, 2023
    ಬರಹ: ಬರಹಗಾರರ ಬಳಗ
    ಜನರೊಳಗಿನ ಬೇಕು ಬೇಡವ ತಿಳಿದು ಯೋಜನೆ ಮಾಡಿರೊ ಕರವ ಹೇರುತ ಬಡವ ಬೀದಿಗೆ ಬರುವ ರೀತಿಯು ಬೇಡವೊ   ದೇಶ ನಾಡಲಿ ಬದುಕು ದುಸ್ತರ ಭರತ ಮಾತೆಗೆ ತಿಳಿಯದೆ ನಮ್ಮ ಸಲಹುವ ಮಂದಿಗದುವೆ ತಿಳಿವು ಮೂಡದೆ ಹೋಯಿತೆ   ಜಾತಿ ಬೇಡವು ನೀತಿ ಬೇಕದು ತತ್ವಯಿಂದದು…
  • May 17, 2023
    ಬರಹ: venkatesh
    'ಸಿಲ್ವರ್ ಜ್ಯುಬಿಲಿ ಹೀರೊ' ಎಂಬುದಾಗಿ ಹಿಟ್ ಹಿಂದಿ ಚಿತ್ರಗಳಿಗೆ ಹೆಸರುವಾಸಿಯಾಗಿ ಸುಮಾರು  ೧೭ ಚಿತ್ರಗಳಲ್ಲಿ  ಅಭಿನಯಿಸಿದ ರಾಜೇಶ್ ಖನ್ನಾರನ್ನು ಆರಾಧಿಸುತ್ತಿದ್ದ ಲಲನಾ ಮಣಿಗಳ ಸಾಲಿನಲ್ಲಿ ಹಲವಾರು ಮಂದಿ ವಿವಾಹಿತ ಮಹಿಳೆಯರೂ  …
  • May 17, 2023
    ಬರಹ: Ashwin Rao K P
    ಕಳೆದ ವಾರ ತಿಳಿಸಿದ ಹಾಗೆ ನಾನು ಈ ವಾರದಿಂದ ೧೯೫೭ರಲ್ಲಿ ಪ್ರಕಟಿತ ದ ರಾ ಬೇಂದ್ರೆ ಹಾಗೂ ಎಂ ಎಂ ಭಟ್ ಸಂಗ್ರಹಿಸಿದ 'ಹೊಸಗನ್ನಡ ಕಾವ್ಯಶ್ರೀ’ ಎಂಬ ಕೃತಿಯಲ್ಲಿರುವ ಕವಿಗಳ ಆಯ್ದ ಕವನಗಳನ್ನು ಪ್ರಕಟಿಸಲಿದ್ದೇನೆ. ‘ಸುವರ್ಣ ಸಂಪುಟ'ದಲ್ಲಿದ್ದ ಈಗಾಗಲೇ…
  • May 17, 2023
    ಬರಹ: Ashwin Rao K P
    ಇಂಗ್ಲೀಷ್ ಮಯವಾಗಿರುವ ಭಾರತೀಯ ಕಾನೂನಿನ ಭಾಷೆಗಳು ಮತ್ತು ಶಾಸನಗಳ ಹಣೆಬರಹ ಬದಲಾಗಬೇಕಿದೆ ಎಂದು ಕೇಂದ್ರ ಗೃಹ ಮಂತ್ರಿ ಅಮಿತ್ ಶಾ ಹೇಳಿರುವುದು ಗಮನಾರ್ಹ. ಪ್ರಜಾತಂತ್ರದಲ್ಲಿ ಶಾಸನಗಳ ಪಾತ್ರ ಮಹತ್ವದ್ದು. ಏಕೆಂದರೆ ಶಾಸನಗಳೇ ಇಲ್ಲದ ದೇಶವನ್ನು…
  • May 17, 2023
    ಬರಹ: Shreerama Diwana
    ಹೂವ ತರುವೆನೇ ಹೊರತು ಹುಲ್ಲ ತಾರೆನು. ಒಂದು ವರ್ಷ ಪ್ರಕೃತಿಯ ಮಡಿಲಲ್ಲಿ ಜನರ ಆಶ್ರಯದಲ್ಲಿ ರಸ್ತೆಗಳ ನೆರಳಿನಲ್ಲಿ ಬದುಕಿದ ಜೀವ ಇನ್ನೂ ಮುಂದೆ ಸಾಗುತ್ತಲೇ ಇದೆ. ಕಲ್ಲು ಮುಳ್ಳುಗಳ ಹಾದಿಯನ್ನು ಹೂವಿನ ಹಾದಿಯಾಗಿ ಪರಿವರ್ತಿಸಿ ನನಗೆ ನೀಡಿದ…
  • May 17, 2023
    ಬರಹ: ಬರಹಗಾರರ ಬಳಗ
    ಮನೆಯ ಅಂದವನ್ನು ಹೆಚ್ಚಿಸುವುದಕ್ಕೆ ಹಸೆ ಚಿತ್ರಗಳನ್ನು ಬಿಡಿಸುತ್ತಾರೆ. ಈ ಹಸೆ ಚಿತ್ರ ಮನೆಯ ಅಂದವನ್ನು ಇನ್ನೂ ಇಮ್ಮಡಿಗೊಳಿಸುತ್ತದೆ. ನೋಡುಗರಿಗೆ ಅದೊಂದು ಸೌಂದರ್ಯದ ಧಾಮವಾಗಿ ಕಾಣುತ್ತೆ. ಆ ಊರಲ್ಲಿ ಖತೀಜಕ್ಕನಿಗೆ ಬಿಟ್ಟರೆ ಇನ್ಯಾರಿಗೂ ಈ…
  • May 17, 2023
    ಬರಹ: Jyothikumar M
    ಅಮ್ಮನ ಬಗ್ಗೆ ಬರೆಯಲು ಕುಳಿತೆ ಆದರೆ,ಅಯ್ಯೋ ಎಷ್ಟೊಂದು ಕವಿತೆಗಳು ಬರೆದಿದ್ದಾರೆ ಅಮ್ಮನ ಬಗ್ಗೆ. ನಾನೇನು ಬರೆಯಲಿ ಅವರು ಬರೆದಿರುವುಕ್ಕಿಂತ ಬಿನ್ನವಾಗಿ.    ಅರೆ,ಅವರು ಬರೆದಿರುವುದು ಅವರುಗಳ  ಅಮ್ಮಂದಿರ ಬಗ್ಗೆ,ನನ್ನ ಅಮ್ಮನ ಬಗ್ಗೆ ಅಲ್ಲವಲ್ಲ…
  • May 17, 2023
    ಬರಹ: ಬರಹಗಾರರ ಬಳಗ
    ಭಿಕ್ಷುಕರು ಮನೆ ಮನೆಗೆ ಬರುತ್ತಾರೆ. ದೇವಸ್ಥಾನ, ಮಂದಿರ, ಮಸೀದಿ, ಚರ್ಚು, ಜೈನಾಲಯ, ಚೈತ್ಯಾಲಯ, ಗುರುದ್ವಾರ ಹೀಗೆ ಎಲ್ಲ ಪ್ರಾರ್ಥನಾಲಯಗಳ ಆಸು ಪಾಸಿನಲ್ಲಿ ಭಿಕ್ಷೆ ಬೇಡುವವರು ಸಾಮಾನ್ಯವಾಗಿ ಇರುವುದಿದೆ. ಉಗಿಬಂಡಿಯನ್ನು ಹತ್ತಿದರೆ ಅಲ್ಲಿಯೂ…
  • May 17, 2023
    ಬರಹ: ಬರಹಗಾರರ ಬಳಗ
    ಅಮ್ಮನೆಂದರೆ ಹೀಗೆಯೆ ಪ್ರೀತಿಯ ವಾಣಿ ಅವಳು ಪ್ರೇಮದೊಳಗಿನ ಸುಂದರ ಸಿಂಚನದ ಮಣಿ ಅವಳು   ಮಡಿಲಲ್ಲಿ ತಲೆಯಿಟ್ಟು ಮುದದಿಂದ ಮಲಗಿ ನಿದ್ರಿಸಿದೆ ಮೂರೂ ಜಗವನ್ನೇ ತಿಳಿದ ಮೇಧಾವಿ ಗಿಣಿ ಅವಳು   ನನ್ನನ್ನು ಕನಸಿನ ಲೋಕದಿಂದ ನನಸಿಗೆ ತಂದವಳು ಆರೈಕೆಯ…
  • May 16, 2023
    ಬರಹ: Ashwin Rao K P
    ಬಾಳೆ ಬೆಳೆಸುವವರು ಅಧಿಕ ಸಾಂದ್ರ ಬೇಸಾಯದಲ್ಲಿ ಬೆಳೆದರೆ ಅಧಿಕ ಇಳುವರಿ ಪಡೆಯಲು ಸಾಧ್ಯ. ಬಾಳೆ ಬೇಸಾಯ ವಿಧಾನದಲ್ಲಿ ಅಧಿಕ ಇಳುವರಿ ಪಡೆಯಲು ಅನುಕೂಲವಾಗುವ ಹಲವಾರು ಬೆಳೆ ತಾಂತ್ರಿಕತೆಗಳ ಬಗ್ಗೆ ಸಂಶೋಧನೆಗಳು ನಡೆಯುತ್ತಿವೆ. ರೈತರೂ ಇದನ್ನು…
  • May 16, 2023
    ಬರಹ: Ashwin Rao K P
    ‘ಚಾಲುಕ್ಯ ವಿಕ್ರಮ' ಎನ್ನುವ ಐತಿಹಾಸಿಕ ಕಾದಂಬರಿಯನ್ನು ಬರೆದಿದ್ದಾರೆ ಪ್ರಕಾಶ್ ಹೇಮಾವತಿ ಇವರು. ಕರ್ನಾಟಕದ ಭವ್ಯ ಚರಿತ್ರೆಯಲ್ಲಿ ತಮ್ಮದೇ ವಿಶಿಷ್ಟ ಕೊಡುಗೆಗಳಿಂದ ಅಮರರಾಗಿರುವ ಚಕ್ರವರ್ತಿಗಳಲ್ಲಿ ಕಲ್ಯಾಣಿ ಚಾಲುಕ್ಯರ ಆರನೇ ವಿಕ್ರಮಾದಿತ್ಯ…
  • May 16, 2023
    ಬರಹ: Shreerama Diwana
    ಕನ್ನಡ ಸಿನಿಮಾ ಹಾಡು ನೆನಪಾಗುತ್ತಿದೆ. ಕೊರೋನಾ ವೈರಸ್ ರೋಗದ ನಂತರ ಮಧ್ಯ ವಯಸ್ಕರು ಮತ್ತು ಹಿರಿಯರು ಬದುಕಿರುವುದೇ ಒಂದು ‌ಸಾಧನೆ. ಅದಕ್ಕಾಗಿ ಪ್ರಕೃತಿಗೆ ಕೃತಜ್ಞತೆಯನ್ನು ಹೇಳಬೇಕು. ಸ್ವಾತಂತ್ರ್ಯ ನಂತರ ಕರ್ನಾಟಕದ ಮುಖ್ಯಮಂತ್ರಿಗಳಾದವರು…
  • May 16, 2023
    ಬರಹ: ಬರಹಗಾರರ ಬಳಗ
    ಅಪ್ಪ ಆ ದಿನ ಸಂಜೆ ಮನೆಯ ಟೇರೆಸ್ ಗುಡಿಸುವುದಕ್ಕೆ ಹೇಳಿದರು, ಯಾಕೆ ಅಂತ ಕೇಳಿದ್ರೆ, ಗುಡಿಸಿಬಿಡು ಸ್ವಚ್ಛವಾಗಿರಲಿ ಅಂತಂದ್ರು. ಹಾಗೆ ನೀರು ಹೋಗುವುದಕ್ಕೆ ಯಾವುದೆಲ್ಲ ಸ್ಥಳಾವಕಾಶಗಳಿದಿಯೋ ಎಲ್ಲವನ್ನು ಸ್ವಚ್ಛಗೊಳಿಸಿದರು.  ನೀರು ಹೊರಗೆ…
  • May 16, 2023
    ಬರಹ: ಬರಹಗಾರರ ಬಳಗ
    ಮೆಂತೆ ಬಲ್ಲದವರಿಲ್ಲ. ಸಾಂಬಾರ ಪದಾರ್ಥಗಳಲ್ಲಿ ಮುಖ್ಯವಾದ ಸಾಂಬಾರು ದಿನಸುಗಳಲ್ಲಿ ಒಂದು ಮೆಂತ್ಯ. ಸ್ವಲ್ಪ ಕಹಿ ಗುಣವನ್ನು ಹೊಂದಿದ್ದರೂ ರುಚಿಯನ್ನು ಕೊಡಬಲ್ಲದು. ಇದರಲ್ಲಿ ಔಷಧೀಯ ಗುಣಗಳು ಇದೆ ನಮ್ಮ ಪೂರ್ವಿಕರು ಆಹಾರವನ್ನು ಔಷಧಿಯನ್ನಾಗಿ…
  • May 16, 2023
    ಬರಹ: ಬರಹಗಾರರ ಬಳಗ
    ದಾದಿ ಜಗದ ದೀ ದೀ ದಾದಿಯರೇ ಈ ಜಗದಲಿ ಬೆಳಗುತಿರುವ ನಮ್ಮ ಮಾತೆಯರು...   ನಿಸ್ವಾರ್ಥ ಶಿಶ್ರೂಷೆಯಲಿ ರೋಗಿಗಳ ಕೊಳೆಯ ತೊಳೆವವರು...