May 2023

  • May 25, 2023
    ಬರಹ: ಬರಹಗಾರರ ಬಳಗ
    ಇನ್ನಷ್ಟು ಗುಲ್ಜಾರ್ ಕಾವ್ಯಗಳನ್ನು ಕನ್ನಡೀಕರಣ ಮಾಡಿರುವೆ. ನಿಮಗದು ಇಷ್ಟಾವಾಗುತ್ತದೆ ಎನ್ನುವ ಭಾವ ನನ್ನದು... 1. ಕವಿತೆ! ಕವಿತೆಯೊಂದು ಕೊಂಡಿದೆ ನನ್ನ ಮನಸ್ಸಿನಲ್ಲಿ; ಪಂಕ್ತಿಗಳು ಅಂಟಿಕೊಂಡಿವೆ ತುಟಿಗಳಲ್ಲಿ ; ಪದಗಳು ಹಾಳೆಗಳಲ್ಲಿ ಕೂರಲು…
  • May 25, 2023
    ಬರಹ: ಬರಹಗಾರರ ಬಳಗ
    ನಿನ್ನೆ ಹೀಗೆ ಯಾರೋ ಬರೆದ ಕತೆ ಓದುತ್ತಾ ಕುಳಿತಿದ್ದೆ. ಒಬ್ಬಳು ಅಜ್ಜಿ ಊರಲ್ಲಿ ಭಿಕ್ಷೆ ಬೇಡುತ್ತಾ ಬರುತ್ತಿದ್ದಳಂತೆ. ಹಾಗೆಯೇ ಬರುವಾಗ ಒಂದು ಮನೆಯ ಮುಂದೆ ಭಿಕ್ಷೆ ಕೇಳಿದಳು. ಆ ಮನೆಯಲ್ಲಿದ್ದ ತುಂಬು ಗರ್ಭಿಣಿ ಅನ್ನ ತಂದು ಕೊಟ್ಟಾಗ “ಏನೂ…
  • May 25, 2023
    ಬರಹ: ಕನ್ನಡ ಕಸ್ತೂರಿ
    ಇದ್ದಕಿದ್ದ ಹಾಗೆ ಹೊರಟುಹೋಗುವೆ ಎಂದು ಅರಿವಾಗಲಿಲ್ಲ ನಿದ್ದೆಯಿಂದ ಎದ್ದು ಹೋದಂತೆ ಇದೇ ನಿನ್ನ ಅಂತಿಮ ದಿನವಾಯಿತ್ತಲ್ಲಾ ಆಯಸ್ಸಿಗೆ ಗ್ರಹಣ ಬಡಿದಂತೆ. ಇಂದಿನವರೆಗೂ ನಿನ್ನ ದ್ವೇಷಿಸುವವರು ಕೂಡ ಹಿಡಿದು ಬಂದರು ಹೂವಿನ ಹಾರ ಇದ್ದಾಗ ತೋರದ ಪ್ರೀತಿ…
  • May 25, 2023
    ಬರಹ: ಬರಹಗಾರರ ಬಳಗ
    ಜಯವಾಗಲಿ ಕನ್ನಡದ ನಾಡಿದು ನಮ್ಮೊಲವ ಬೀಡಿದು ಕನ್ನಡವೇ ಸತ್ಯವು ಕನ್ನಡವೇ ನಿತ್ಯವು ಸಿರಿಗನ್ನಡಂ ಗೇಲ್ಗೆ ಜೈ ಕನ್ನಡಾಂಬೆ ! *** ಹನಿಗಳು ನಾನು ಕೆಮ್ಮಿದೆ ಹಿಡಿದು ಕೊಂಡು
  • May 24, 2023
    ಬರಹ: Ashwin Rao K P
    ಗೋವಿಂದ ಪೈ ಇವರು ಕಾಸರಗೋಡು ಜಿಲ್ಲೆಯ ಮಂಜೇಶ್ವರ ಎಂಬ ಊರಿನವರು. ಅವರು ಕಳೆದ ಶತಮಾನದ ಆರಂಭದಿಂದಲೂ ಪ್ರಾಸ ಬಿಟ್ಟು ಕವನ ಕಟ್ಟುವ ಹೊಸ ಹಾದಿ ಹಿಡಿದು ಬಂದ ಸಾಹಿತ್ಯಾಚಾರ್ಯರು. “ಗಿಳಿವಿಂಡು", “ಗೋಲ್ಗೋಥಾ”, “ವೈಶಾಖಿ", "ಹೆಬ್ಬೆರಳು" ಅವರ…
  • May 24, 2023
    ಬರಹ: Ashwin Rao K P
    ಪೊಲೀಸ್ ಅಥವಾ ಆರಕ್ಷಕ ಕೆಲಸವೆನ್ನುವುದು ಸಮಾಜದಲ್ಲಿ ಅತ್ಯಂತ ಜವಾಬ್ದಾರಿಯುತ ಸೇವೆ. ಯಾವುದೇ ನಾಡಿನಲ್ಲಿ ಶಾಂತಿ, ಸಾಮರಸ್ಯ, ಕಾನೂನು ಸುವ್ಯವಸ್ಥೆ ಅವಲಂಬಿತವಾಗುವುದು ಪೊಲೀಸ್ ಇಲಾಖೆಯ ದಕ್ಷತೆ ಆಧಾರದ ಮೇಲೆಯೇ. ಈ ಕಾರಣದಿಂದ, ಹೊಸ ಸರಕಾರಗಳು…
  • May 24, 2023
    ಬರಹ: Shreerama Diwana
    ಮಾನ್ಯ ಮುಖ್ಯಮಂತ್ರಿಗಳೇ, ನಿಮ್ಮ ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ಹೀಗೆ ಆಯ್ಕೆ ನೀಡಿ ಜಾರಿ ಮಾಡಬಹುದೇ ಒಮ್ಮೆ ಯೋಚಿಸಿ. ಉಚಿತ ಯೋಜನೆಗಳ ಬಗ್ಗೆ ವ್ಯಂಗ್ಯ ಅಥವಾ ಅಸೂಯೆ ಬೇಡ. ಸಹಾನುಭೂತಿ ಇರಲಿ. ಆದರೆ… ಇದೊಂದು ಸಂಕೀರ್ಣ ವಿಷಯ. ಹೆಚ್ಚು ಕಡಿಮೆ…
  • May 24, 2023
    ಬರಹ: ಬರಹಗಾರರ ಬಳಗ
    ಮನೆಯೊಲ್ಲಿಂದಿಷ್ಟು ಸಂಭ್ರಮದ ವಾತಾವರಣ. ಮನೆ ಮಗಳಿಗೆ ಮದುವೆ ನಿಶ್ಚಯವಾಗಿದೆ. ಪರಿಚಯದ ಹುಡುಗ ಹಲವರ ಬಳಿ‌ ಕೇಳಿ ವಿಚಾರಿಸಿ ಗೊತ್ತು ಮಾಡಿದವ. ಮಗಳ ವಯಸ್ಸಿಗಿಂತ ಎರಡು ವರ್ಷ ದೊಡ್ಡವ. ಆತನ ಕೆಲಸ, ಗುಣ , ವ್ಯಕ್ತಿತ್ವ, ಎಲ್ಲವನ್ನು ಅಳೆದು ತೂಗಿ…
  • May 24, 2023
    ಬರಹ: ಬರಹಗಾರರ ಬಳಗ
    ಯಕ್ಷಗಾನ ಕ್ಷೇತ್ರವನ್ನು ಸ್ವಯಿಚ್ಛೆಯಿಂದ ಬೆಳೆಸಿದ ಮಹನೀಯರಲ್ಲಿ ಸೂರ್ಯನಾರಾಯಣ ಪಂಜಾಜೆಯವರ ಹೆಸರು ದಾಖಲೆಯಾಗಿ ಉಳಿಯುತ್ತದೆ. ಪಂಜಾಜೆ ಕೇರಳ ಕರ್ನಾಟಕದ ಗಡಿ ಪ್ರದೇಶದ ಊರು.ಇವರ ತೀರ್ಥರೂಪರೂಪರಾದ ಪಂಜಾಜೆ ಶಂಕರ ಭಟ್ಟರು ಘನವಿದ್ವಾಂಸರು..…
  • May 24, 2023
    ಬರಹ: ಬರಹಗಾರರ ಬಳಗ
    ಕೈಹಿಡಿಯುತ ನಡೆಸಿ ಮನೆಯೊಳಗೆ ಕರೆತಂದೆ ನನ್ನೊಲವಿನ ರಾಣಿ ಮೊದಲ ಸವಿಯೆ ವೀಣಾ ನಾದವು ಹೊಮ್ಮಿ ಮನವೆಲ್ಲ ತಿಳಿಯಾಗೆ ಹೊಂಗನಸು ಮೂಡಿತು ಸುತ್ತ ಸಿಹಿಯೆ   ಹೃದಯದಾಳಕೆ ಇಳಿದ ನಲ್ಲೆಯೊಲವಿನ ಛಾಯೆ ನನಸಾಗುವ ಗೆಲುವು ಬಂದು ಸೇರೆ ಪ್ರೀತಿ ಉಬ್ಬರದೊಳಗೆ…
  • May 23, 2023
    ಬರಹ: Ashwin Rao K P
    ಅಂಜೂರ ಎಂಬ ಅತ್ಯಧಿಕ ಪೋಷಕಾಂಶಗಳೊಳಗೊಂಡ ಹಣ್ಣು. ಒಣ ಭೂಮಿಯಲ್ಲಿ ಚೆನ್ನಾಗಿ ಬರುತ್ತದೆ. ಉತ್ತಮ ಬೆಲೆಯೂ ಇದೆ. ಅಂಜೂರದ ಹಣ್ಣು ತಿಂದವನೇ ಬಲ್ಲ ಅದರ ರುಚಿ. ಬಹುಶಃ ಇದು ಸಕ್ಕರೆಗಿಂತಲೂ ಸಿಹಿಯಾದ ಹಣ್ಣು. ಸ್ವಲ್ಪ ತಿಂದರೂ ಸಾಕು ಎನ್ನಿಸುತ್ತದೆ.…
  • May 23, 2023
    ಬರಹ: Ashwin Rao K P
    ಪತ್ರಕರ್ತ, ಲೇಖಕರಾದ ಕೃಷ್ಣಮೂರ್ತಿ ಹೆಬ್ಬಾರ ಇವರು ಸಂಪಾದಿಸಿದ ಕೃತಿಯೇ ‘ಜನವಾಣಿ' ಅವರ ಪ್ರಕಾರ ಸಾಕಷ್ಟು ದೇಶಗಳಲ್ಲಿ ಅಗ್ನಿಪಥದಂತಹ ಯೋಜನೆಗಳಿವೆ. ಅಮೇರಿಕಾ ಸಹಿತ ಕೆಲವು ದೇಶಗಳು ತನ್ನ ಎಲ್ಲಾ ಪ್ರಜೆಗಳಿಗೆ ಎರಡು ವರ್ಷ ಸೈನ್ಯದಲ್ಲಿ…
  • May 23, 2023
    ಬರಹ: Shreerama Diwana
    ಉದ್ಯೋಗಿಗಳು ಕೆಲಸ ಮಾಡುವ ಯಂತ್ರಗಳಲ್ಲ. ಅವರೂ ಮನುಷ್ಯರು. ಅವರಿಗೂ ಭಾವನೆಗಳಿವೆ, ಕುಟುಂಬವಿದೆ, ಅವಶ್ಯಕತೆಗಳು ಇವೆ. ಅದನ್ನು ಗಮನದಲ್ಲಿಟ್ಟುಕೊಂಡು ಉದ್ಯೋಗಾವಕಾಶಗಳನ್ನು ಸೃಷ್ಟಿಸಬೇಕು. ಆದರೆ ವಾಸ್ತವ. ಅದಕ್ಕೆ ಮಾದರಿಯಾಗಿ ಇರುವ ಒಂದು ಸಂಸ್ಥೆ…
  • May 23, 2023
    ಬರಹ: ಬರಹಗಾರರ ಬಳಗ
    ದಿನವೂ ಮನೆ ಸ್ವಚ್ಛಗೊಳಿಸುತ್ತಾನೆ.‌ ಬಂದವರು ಏನು ಅಂದುಕೊಳ್ಳಬಾರದೆಂದು. ನೋಡಿದವರು ಅಸಹ್ಯ ಪಡಬಾರದೆಂದು. ಮನೆ ಕಟ್ಟುವಾಗಲೇ ಮನೆಯ ಯಾವ ಭಾಗದಲ್ಲಿ ಏನಿರಬೇಕೆಂದು ನಿರ್ಧಾರ ಮಾಡಿದ್ದ. ಅದಕ್ಕೆ ತಿಳಿದವರ ಬಳಿ ಸಾವಿರ ಸಲ‌ ಕೇಳಿ‌ ನಿರ್ಧರಿಸಿದ್ದ.…
  • May 23, 2023
    ಬರಹ: ಬರಹಗಾರರ ಬಳಗ
    ನಾವು ಸಾಮಾನ್ಯವಾಗಿ ವಾಹನಗಳಲ್ಲಿ ಪೆಟ್ರೋಲ್, ಡೀಸೆಲ್, ನೈಸರ್ಗಿಕ ಅನಿಲ ಮತ್ತು ಯಂತ್ರಗಳನ್ನು ನಡೆಸಲು ಕಲ್ಲಿದ್ದಲು ಮುಂತಾದ ಸಾಂಪ್ರದಾಯಿಕ ಶಕ್ತಿಮೂಲಗಳನ್ನು ಬಳಸುತ್ತಿದ್ದೇವೆ. ಈ ಇಂಧನಗಳ ಬಳಕೆ ಜನಸಂಖ್ಯೆ ಮತ್ತು ನಾಗರಿಕತೆ ಹೆಚ್ಚುತ್ತಲೇ ಇದೆ…
  • May 23, 2023
    ಬರಹ: ಬರಹಗಾರರ ಬಳಗ
    ಇಂದಿನ ನಮ್ಮ ಬದುಕು ವಾಟ್ಸಾಪ್, ಫೇಸ್ಬುಕ್,  ಟ್ವಿಟ್ಟರು, ಇನ್ಸ್ಟಾಗ್ರಾಂ ಗಳಲ್ಲಿ ರೂಪಗೊಳ್ಳುತ್ತಿದೆ . ಅದೇ ಜಗತ್ತು ಅವುಗಳ ಹಿಂದೆ ಬಿದ್ದು ಇತರೆ ಪ್ರಪಂಚವನ್ನೇ ಮರೆತುಬಿಟ್ಟಿದ್ದೇವೆ. ನಮ್ಮನ್ನು  ಬಹುತೇಕವಾಗಿ ಅವುಗಳೇ ಆಳುತ್ತಿವೆ. ನಮಗೆ…
  • May 23, 2023
    ಬರಹ: ಬರಹಗಾರರ ಬಳಗ
    ಎನ್ನ ಒಲವಿನ ರಾಣಿ ಕುಸುಮ ಬಾಲೆಯೆ ಸವಿಯೆ ನನ್ನೊಳಗೆ ನೀನೆಯೆಂದೂ ನಿನ್ನ ರೂಪದ ಒಳಗೆ ನನ್ನ ಭಾವನೆಯುರಿಸಿ ಮಧುವನ್ನು ಪಡೆದೆಯಿಂದೂ   ಮೋಹಕದ ನಗೆಯೋಳೆ ವೈಯಾರ ನುಡಿಯೊಳೆ ಭಿನ್ನಾಣ ಚೆಲುವ ಬೀರಿ ಅತ್ತಿತ್ತ ಓಡುತಲಿ ಕಣ್ಮುಂದೆ ಸುಳಿವವಳೆ ಗೆಲುವಿಂದ…
  • May 22, 2023
    ಬರಹ: Ashwin Rao K P
    ಸಿದ್ಧರಾಮಯ್ಯ ೨.೦ ಸರ್ಕಾರ, ಅಂದರೆ ಸಿದ್ಧರಾಮಯ್ಯ ನೇತೃತ್ವದ ಸರ್ಕಾರದ ಎರಡನೇ ಅವಧಿ ಶುರುವಾಗಿದೆ. ಚುನಾವಣೆ ಪ್ರಣಾಳಿಕೆಯಲ್ಲಿ ಘೋಷಿಸಲಾಗಿರುವ ಐದು ಭರವಎಶಳ ಈಡೇರಿಕೆಯು ನೂತನ ಸರಕಾರಕ್ಕೆ ಬಲುದೊಡ್ಡ ಸವಾಲಾಗಿದೆ. ಕುಟುಂಬದ ಯಜಮಾನಿಗೆ ಪ್ರತಿ…
  • May 22, 2023
    ಬರಹ: Shreerama Diwana
    ಇವು ಆತ್ಮಸಾಕ್ಷಿಯ ನುಡಿಗಳೇ - ಸಂವಿಧಾನಾತ್ಮಕ ಕರ್ತವ್ಯವೇ - ಒಂದು ಒಣ ವಿಧಿ ವಿಧಾನವೇ? ನಡೆ ನುಡಿ - ಮಾತು ಕೃತಿಯ ನಡುವೆ ದೊಡ್ಡ ಕಂದರ ಸೃಷ್ಟಿಯಾಗಿರುವ ಸನ್ನಿವೇಶದಲ್ಲಿ ಪ್ರಮಾಣ ವಚನ ಒಂದು ಅಧೀಕೃತ ಮತ್ತು ಕೃತಕ ಪ್ರಕ್ರಿಯೆಯಾಗಿದೆ. ಅದರಲ್ಲಿ…
  • May 22, 2023
    ಬರಹ: ಬರಹಗಾರರ ಬಳಗ
    ಆತ  ಮನೆ ಬಿಟ್ಟು ಹೋಗಿ  ವರ್ಷ ನಾಲ್ಕು ಆಗಿದೆ. ಆತ ಮನೆ ಬಿಟ್ಟು ಹೊರಟಾಗ ಆತನ ಮಗು ಅವಳ ಹೊಟ್ಟೆಯಲ್ಲಿತ್ತು. ಇಂದು ಆ ಮಗುವಿಗೆ ನಾಲ್ಕು ವರ್ಷ ಆ ಮಗುವಿನ ಮುಖವನ್ನು ಹತ್ತಿರದಿಂದ ನೋಡುವ ಭಾಗ್ಯ ಆತನಿಗೆ ಸಿಕ್ಕಿಲ್ಲ. ಮಗುವನ್ನ ಎತ್ತಿ…