May 2023

  • May 28, 2023
    ಬರಹ: ಬರಹಗಾರರ ಬಳಗ
    ಪ್ರಕೃತಿಯಲ್ಲಿ ನೂರಾರು ಅಡಿ ಎತ್ತರದ ಮರಗಳು ಉರಿಬಿಸಿಲು - ಧಾರಾಕಾರ ಮಳೆ - ಅಪಾಯಕಾರಿ ಬಿರುಗಾಳಿ - ಚಂಡಮಾರುತ ಎಲ್ಲವನ್ನು ಎದುರಿಸಿ ನೂರಾರು ವರುಷ ಬದುಕಿರುವುದನ್ನು ನೋಡುತ್ತೇವೆ. ಅದಕ್ಕೆ ಮುಖ್ಯ ಕಾರಣ ಬಹಿರಂಗವಾಗಿ ಯಾರಿಗೂ ಕಾಣದೆ…
  • May 28, 2023
    ಬರಹ: ಬರಹಗಾರರ ಬಳಗ
    ಜನನಾಯಕ-ನಟ ರಾಜಕೀಯದಲಿ ಗೆದ್ದು ಬೀಗಿದ ಜನ ನಾಯಕನ  ಕಂಡೆ; ಶತದಿನೋತೋತ್ಸವ ಆಚರಿಸಿ ಸಂಭ್ರಮಿಸಿದ ಸಿನಿಮಾ ನಟನ ಕಂಡೆ; ಆದರೆ.... ಜೀವನವೆಂಬ
  • May 27, 2023
    ಬರಹ: addoor
    ಅರ್ಪಿತಾ ಮತ್ತು ದೀಪಿಕಾ ಅಕ್ಕತಂಗಿಯರು. ಅರ್ಪಿತಾ ಚೆನ್ನಾಗಿ ಹಾಡುತ್ತಿದ್ದಳು. ಅವಳು ಹಾಡುವಾಗ ಸಭಾಭವನದಲ್ಲಿ ಸೂಜಿ ಬಿದ್ದರೂ ಕೇಳುವಂತಹ ಮೌನ. ಎಲ್ಲರೂ ತದೇಕಚಿತ್ತದಿಂದ ಅವಳು ಮಧುರ ಧ್ವನಿಯಿಂದ ಹಾಡುವುದನ್ನು ಕೇಳುತ್ತಿದ್ದರು. ಆದರೆ, ತಂಗಿ…
  • May 27, 2023
    ಬರಹ: Ashwin Rao K P
    ಸಾಬೀತು ಕಾಡಿನ ನಡುವೆ ಒಂದು ದಷ್ಟಪುಷ್ಟವಾದ ಕೋಣ ಗಾಬರಿಯಿಂದ ಓಡೋಡಿ ಬರುತ್ತಿತ್ತು. ಅದರ ಎದುರು ಬಂದ ಇಲಿ ‘ಯಾಕಣ್ಣಾ? ಈ ರೀತಿ ಗಾಬರಿಗೊಂಡು ಓಡ್ತಾ ಇದ್ದೀಯಾ?” ಎಂದು ಕೇಳಿತು. ಕೋಣ, “ಅಯ್ಯೋ... ಓಡಿ ಓಡಿ... ಪೋಲೀಸರು ಆನೆ ಹಿಡಿಯಲು…
  • May 27, 2023
    ಬರಹ: Ashwin Rao K P
    ‘ಪ್ರೇಮಾಯತನ’ ಜಬೀವುಲ್ಲಾ ಎಂ.ಅಸದ್ ಅವರ ಕವನ ಸಂಕಲನ. ಈ ಕೃತಿಗೆ ಡಾ.ಮೀರಾಸಾಬಿಹಳ್ಳಿ ಶಿವಣ್ಣ ಅವರು ಬೆನ್ನುಡಿ ಬರಹ ಬರೆದಿದ್ದಾರೆ. ಏಕಾಂಗಿಯ ಕನವರಿಕೆಗಳು ಮೂಲಕ ಕಾವ್ಯಲೋಕ ಪ್ರವೇಶಿಸಿದ ಅವರ ಆಧ್ಯಾತ್ಮಿಕ ಸ್ಪರ್ಶ ಪಡೆದ ಎರಡನೆ ಸಂಕಲನ ಗಾಳಿಗೆ…
  • May 27, 2023
    ಬರಹ: Shreerama Diwana
    ದೂರದೂರಿನಲ್ಲಿ ಅಪ್ಪ ಅಮ್ಮ, ನಗರದಲ್ಲಿ ಹೆಂಡತಿ ಮಕ್ಕಳು, ಪ್ರವಾಸೋದ್ಯಮ ಉದ್ಯೋಗದಲ್ಲಿ ನಾನು,   ಕಳೆದು ಹೋಗಿದ್ದೇನೆ ನಾನು.. ಗಾಂಧಿಗಿರಿ, ಬಸವ ಧರ್ಮ, ಅಂಬೇಡ್ಕರ್ ವಾದ, ಮನುಸ್ಮೃತಿ,  ಹಿಂದೂ ಧರ್ಮ, ಭಾರತೀಯತೆಯ ಗೊಂದಲದಲ್ಲಿ,   ಕಳೆದು…
  • May 27, 2023
    ಬರಹ: ಬರಹಗಾರರ ಬಳಗ
    ತುಂಬಾ ಸಮಯದಿಂದ  ನೀರಿನ ಶೇಖರಣೆಯನ್ನು ಹೆಚ್ಚಿಸಿಕೊಂಡು ಮಳೆ ತನ್ನೂರಿನಿಂದ ಹೊರಟಿತು. ಅದಕ್ಕೆ ಮನೆ ಯಜಮಾನ ಹೊರಡುವಾಗಲೇ ಒಂದಷ್ಟು ವಿಳಾಸಗಳನ್ನು ನೀಡಿದ್ದ. ವಿಳಾಸಗಳ ಪಟ್ಟಿಯನ್ನು ಹಿಡಿದು ಮಳೆ ಮುಂದುವರೆಯುವುದಕ್ಕೆ ಪ್ರಾರಂಭವಾಯಿತು. ಅದಕ್ಕೆ…
  • May 27, 2023
    ಬರಹ: dhanu.vijai
    ಸರಿ ದಾರಿಗೆ ದೀವಿಗೆ ಇರಿಸಿ. ಬೆಳೆಯುವ ಚಿಗುರಿಗೆ ಪೋಷಣೆ ಹುಣಿಸಿ ಮನದ  ನೋವಿಗೆ ಮದ್ದನ್ನು ಅರೆದು  ಕೈ ಬೆರಳನ್ನು ಹಿಡಿದು ನಡೆಸುವನ್ಯಾರೋ. ಹುಟ್ಟಿದ ಜಗದಲ್ಲಿ ಈಜಲೇ ಬೇಕು  ಮುಕ್ತಿಯ ದಡವನ್ನು ಸೇರಲೇ ಬೇಕು ಏತಕೆ ಇನ್ನು ಸ್ವಾರ್ಥದ ಬದುಕು…
  • May 27, 2023
    ಬರಹ: ಬರಹಗಾರರ ಬಳಗ
    ಶಾಲಾ ಶಿಕ್ಷಣ ವ್ಯವಸ್ಥೆಯಲ್ಲಿ ಶಿಕ್ಷಕ - ವಿದ್ಯಾರ್ಥಿ - ಪೋಷಕ ಈ ಮೂರು ಜೀವಂತ ಸಾಕ್ಷಿಗಳು. ಇವುಗಳ ನಡುವಿನ ಜೀವಂತಿಕೆಯೇ ಶಿಕ್ಷಣದ ಯಶಸ್ಸಿನ ಕೈ ಕನ್ನಡಿ. ಜೀವಂತಿಕೆಗಳೊಂದಿಗೆ ಉದ್ಯೋಗ ನಡೆಸುವ ಕೈಂಕರ್ಯಕ್ಕೆ ಪಾದಾರ್ಪಣೆಗೈದು 13 ವರ್ಷಗಳ ಕಾಲ…
  • May 27, 2023
    ಬರಹ: ಬರಹಗಾರರ ಬಳಗ
    ೧. ತಾಜ್ ಮಹಲ್ ಕಟ್ಟಬೇಕೇ ನನ್ನನ್ನು ವರಿಸು ಗೆಳತಿಯೆ ಪ್ರೀತಿಯ ನುಡಿಗಳಿಗೆ ಕಣ್ಣೀರು ಸುರಿಸು ಗೆಳತಿಯೆ   ಕೋಟೆಯೊಳಗೆ ಬಂಧಿಯಾಗಿ ಅದೇನು ಸುಖವ ಕಂಡೆಯೊ ಒಲವೆಲ್ಲಾ ಮುಗಿದಮೇಲೆ ಮುಖವಾಡ ಧರಿಸು ಗೆಳತಿಯೆ   ಮನದಾಳದ ಸರಳುಗಳ ಒಳಗೆ ಬಿದ್ದವೆಷ್ಟು…
  • May 26, 2023
    ಬರಹ: Ashwin Rao K P
    ಪರಮಾಣು ಗಡಿಯಾರ: ಇದು ಎಲ್ಲಾ ಗಡಿಯಾರಗಳ ಬಾಸ್ ಎನ್ನಬಹುದು. ಏಕೆಂದರೆ ಈ ಗಡಿಯಾರವು ಒಂದು ಸೆಕೆಂಡ್ ಸಹಾ ಮಿಸ್ ಆಗದ ರೀತಿಯಲ್ಲಿ ಸಮಯವನ್ನು ತೋರಿಸುತ್ತದೆ. ಕ್ವಾರ್ಟ್ಸ್ ಗಡಿಯಾರವೂ ಸಮಯ ಪಾಲನೆಯಲ್ಲಿ ಹಿಂದೆ ಬಿದ್ದಿಲ್ಲ. ಆದರೂ ಪರಮಾಣು ಗಡಿಯಾರಗಳ…
  • May 26, 2023
    ಬರಹ: Ashwin Rao K P
    ಕರ್ನಾಟಕದಲ್ಲಿ ೧೩೫ ಸ್ಥಾನಗಳ ಬಹುಮತದೊಂದಿಗೆ ಅಧಿಕಾರದ ಗದ್ದುಗೆ ಏರಿರುವ ಕಾಂಗ್ರೆಸ್ ಇದೀಗ ಸಂಪುಟ ವಿಸ್ತರಣೆಯ ಕಸರತ್ತು ಪೂರ್ಣಗೊಳಿಸಿಕೊಂಡಿದೆ. ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರೊಂದಿಗೆ ಡಿಸಿಎಂ ಸೇರಿ ಎಂಟು ಜನ ಸಂಪುಟಕ್ಕೆ ಸೇರಿದ್ದರು. ಇದೀಗ…
  • May 26, 2023
    ಬರಹ: Shreerama Diwana
    ಭಾರತ ಪ್ರಜಾಪ್ರಭುತ್ವ ದೇಗುಲದ ಹೊಸ ಕಟ್ಟಡ ಹೊಸ ರೂಪದಲ್ಲಿ ಮೇ 28 ರಂದು ಉದ್ಘಾಟನೆಯಾಗುತ್ತಿದೆ. ಎಂದಿನಂತೆ ಉದ್ಘಾಟನಾ ಸಮಾರಂಭದ ದಿನಾಂಕ ಮತ್ತು ಉದ್ಘಾಟನೆ ಮಾಡುತ್ತಿರುವ ಪ್ರಧಾನಿ ಶ್ರೀ ನರೇಂದ್ರ ಮೋದಿಯವರ ಬಗ್ಗೆ ವಿರೋಧ ಪಕ್ಷಗಳಲ್ಲಿ  ಭಿನ್ನ…
  • May 26, 2023
    ಬರಹ: ಬರಹಗಾರರ ಬಳಗ
    ಅಂದು ಸಮಯ ಸಿಕ್ಕ ಕಾರಣ ಮನೋರಂಜನೆಗೆ ಸಹೋದ್ಯೋಗಿಗಳನ್ನ ನೀರಿನ ತಾಣವೊಂದಕ್ಕೆ ಕರೆದೊಯ್ದರು. ಎತ್ತರದಿಂದ ಜಾರಿ ಬಂದು ಬೀಳುವುದು, ಉರುಳಿ ಬೀಳುವುದು, ಹಾರಿ ಬೀಳುವುದು ಹೀಗೆ ಆಟಗಳು ಸಾಗುತ್ತಿದ್ದವು. ಒಬ್ಬೊಬ್ಬರು ಒಂದೊಂದು ಕಡೆ. ಅವನು ಜಾರಿ…
  • May 26, 2023
    ಬರಹ: ಬರಹಗಾರರ ಬಳಗ
    ಸುಮಾರು ೧೦೦ ವರ್ಷಗಳಿಗಿಂತಲೂ ಹಿಂದೆ ವಿದೇಶ ಪ್ರವಾಸ ಎಂಬುದು ಅತ್ಯಂತ ಪ್ರತಿಷ್ಟೆ ಹಾಗೂ ವಿಶೇಷವಾದ ಸಂಗತಿಯಾಗಿತ್ತು. ಆದರೆ ಅದು ಇಂದು ಅತ್ಯಂತ ಸಾಮಾನ್ಯ ಸಂಗತಿಯಾಗಿದೆ. ಇನ್ನು ಕೆಲವೇ ವರ್ಷಗಳಲ್ಲಿ ಅಂತರ್ ಗ್ರಹ ಯಾತ್ರೆ ಹಾಗೂ…
  • May 26, 2023
    ಬರಹ: ಬರಹಗಾರರ ಬಳಗ
    ಮೌನ ತರವೆ ಹೇಳೂ ಬಹುದಿನಗಳಾಯ್ತೂ ನಿನ್ನೊಳು   ಖುಷಿಯಾಗೆ ಇದ್ದೆಯಲ್ಲೆ ಬಹು ಸನಿಹದಿ ಕೈಹಿಡಿದು ಸಾಗುತ್ತಿದ್ದೆ ಜೊತೆ ಜೊತೆಯಲಿ ಏನಾಯ್ತು ನಲ್ಲೆಯೀಗ ಬೆಳದಿಂಗಳಿಲ್ಲವೆ  ರಾತ್ರಿ ಹಗಲೇ ಗತಿಯು ನನಗೆ ಇನ್ನೇನಿದೆ   ಜೀವನದ ಸೊಗಡನ್ನು
  • May 25, 2023
    ಬರಹ: Ashwin Rao K P
    ಕಳೆದ ಭಾನುವಾರ (೨೧-೦೫-೨೦೨೩) ಬಿಡುವಾಗಿದ್ದುದರಿಂದ ಉಡುಪಿ ಕಡೆಗೆ ಪತ್ನಿಯ ಜೊತೆ ಪ್ರಯಾಣ ಬೆಳೆಸಿದೆ. ‘ಸಂಪದ' ದ ಬರಹಗಾರರೂ, ಪತ್ರಕರ್ತರೂ ಆಗಿರುವ ಶ್ರೀ ಶ್ರೀರಾಮ ದಿವಾಣರ ಮನೆಯ ಕಡೆಗೂ ಹೋಗುವ ಮನಸ್ಸಿತ್ತು. ಎರಡು ತಿಂಗಳ ಹಿಂದೆ ಅವರ ನೂತನ…
  • May 25, 2023
    ಬರಹ: Ashwin Rao K P
    ಗಜಲ್ ಗಳನ್ನು ಆಸ್ವಾದಿಸಬಲ್ಲ ಗಜಲ್ ಪ್ರೇಮಿಗಳಿಗಾಗಿ ಮಲ್ಲಿನಾಥ ಶಿ ತಳವಾರ ಇವರು ‘ಗಜಲ್ ಗುಲ್‍ಮೊಹರ್’ ಎಂಬ ಬಹಳ ಸೊಗಸಾದ ಕೃತಿಯನ್ನು ಹೊರತಂದಿದ್ದಾರೆ. ಆಕರ್ಷಕ ಮುಖಪುಟದ ಸುಮಾರು ೨೬೦ ಪುಟಗಳ ಈ ಪುಸ್ತಕವು ಗಜಲ್ ಪ್ರೇಮಿಗಳಿಗೆ ಖಂಡಿತಾ…
  • May 25, 2023
    ಬರಹ: Shreerama Diwana
    ನೆನಪಿಸುತ್ತಿದೆ ನನ್ನ ಕಣ್ಣುಗಳು, ದೃಷ್ಟಿ ಮಂಜಾಗುವ ಮುನ್ನ, ಸೃಷ್ಟಿಯ ಸೌಂದರ್ಯವನ್ನು ನೋಡೆಂದು.....   ನೆನಪಿಸುತ್ತಿದೆ ನನ್ನ ಕಿವಿಗಳು, ಕಿವುಡಾಗುವ ಮುನ್ನ, ಇಂಪಾದ ಸಂಗೀತವನ್ನು ಆಲಿಸೆಂದು...   ನೆನಪಿಸುತ್ತಿದೆ ನನ್ನ ಮೂಗು, ವಾಸನೆ…
  • May 25, 2023
    ಬರಹ: ಬರಹಗಾರರ ಬಳಗ
    ಅವತ್ತು ಬೆಳ್ಳಂ ಬೆಳಗ್ಗೆ ಅಪ್ಪ ಬೈಯೋದಕ್ಕೆ ಆರಂಭ ಮಾಡಿದ್ರು ಮೊದಲು ನೆಲವಾಗುವುದಕ್ಕೆ ಕಲಿಯೋ, ನೆಲವಾದರೆ ಬದುಕಿನಲ್ಲಿ ಎಲ್ಲವೂ ನಿನ್ನಿಂದ ಸಾಧ್ಯ, ಯಾರಿಗೂ ಕೂಡ ಅಷ್ಟು ಸುಲಭದಲ್ಲಿ ನೆಲವಾಗುವುದ್ದಕ್ಕೆ ಆಗೋದಿಲ್ಲ. ನೆಲವಾದವನು ಬದುಕಿನಲ್ಲಿ…