March 2024

  • March 13, 2024
    ಬರಹ: ಬರಹಗಾರರ ಬಳಗ
    ಆ ಅಜ್ಜ ಹಲವು ಬಾರಿ ಎಲ್ಲಿ ಎಲ್ಲಾ ಸಾಧ್ಯ ಇದೆಯೋ ಅಲ್ಲಿ ಎಲ್ಲಾ ಕಡೆಯೂ ಬೇಡಿಕೊಂಡಿದ್ದ. ಬೇಡಿಕೆ ಇಟ್ಟಿದ್ದ. ಮುಂದಾಗುವ ಅನಾಹುತ ಸಮಸ್ಯೆಯ ಬಗ್ಗೆ ಮಾಹಿತಿ ನೀಡಿದ್ದ. ಆದರೆ ಯಾರೂ ಕೂಡ ಕೇಳಲೇ ಇಲ್ಲ. ಆತ ಹೇಳಿದ್ದ ಮಳೆಯ ಹನಿ ಭೂಮಿಗೆ ಬೀಳುವ…
  • March 13, 2024
    ಬರಹ: ಬರಹಗಾರರ ಬಳಗ
    ನನ್ನ ಹಿರಿಯ ವಿದ್ಯಾರ್ಥಿನಿಯೊಬ್ಬಳನ್ನು ಸಮಾರಂಭವೊಂದರಲ್ಲಿ ಭೇಟಿಯಾಗುವ ಸದವಕಾಶ ದೊರೆಯಿತು. ಕಾರ್ಯಕ್ರಮಗಳಲ್ಲಿ ಸಂಬಂಧಿಗಳ, ಕುಟುಂಬಿಕರ, ಶಿಷ್ಯರ ಭೇಟಿ ಸಹಜವೇ ಆದರೂ ಈಕೆಯ ಭೇಟಿ ವಿಶೇಷವಾದ ಅನುಭವ ನೀಡಿತು. ಆ ಅನುಭವದ ಪ್ರತಿಫಲವೇ ಈ ಲೇಖನ.…
  • March 13, 2024
    ಬರಹ: ಬರಹಗಾರರ ಬಳಗ
    ತೇಗುತಲಿರುವಗೆ ಮೃಷ್ಟಾನ್ನ ಹಸಿದವಗಿಲ್ಲ ಭಿಕ್ಷಾನ್ನ ಗಳಿಕೆ ಸಿರಿವಂತರಿಗೆ  ಸೋರದ ಮಾಳಿಗೆ   ತೂತುಬಿದ್ದ ಗುಡಿಸಲು ಮಳೆಗೆ ಸೋರಲು  ದುರ್ಬಲಗೆ ಚಳಿ  ಸಿರಿವಂತಗೆ ಓಕುಳಿ   ದೀಪವಿರದೆ ಕತ್ತಲು ಕಾಣದ ಕಣ್ಣೀರು
  • March 12, 2024
    ಬರಹ: ಬರಹಗಾರರ ಬಳಗ
    ಭಗವಂತ ಇಂದು ಬೆಳಗ್ಗೆ ನಾನು ಹೇಳುವುದಕ್ಕಿಂತ ಮೊದಲೇ ನನ್ನ ಮನೆಗೆ ಬಂದುಬಿಟ್ಟಿದ್ದ. ನಿನ್ನೆ ಸಂಜೆ ದೇವಸ್ಥಾನದ ಭಾವಚಿತ್ರ ಒಂದನ್ನು ನನ್ನ ಸಾಮಾಜಿಕ ಮಾಧ್ಯಮದಲ್ಲಿ ಹಾಕಿಬಿಟ್ಟಿದ್ದೆ. ಭಗವಂತ ನನ್ನ ಬಂದು ಪ್ರಶ್ನೆ ಮಾಡಿದ, ನೀನು ನನ್ನನ್ನು…
  • March 12, 2024
    ಬರಹ: Ashwin Rao K P
    ಬೆಣ್ಣೆ ಹಣ್ಣುಗಳಲ್ಲಿ ಸರ್ವ ಶ್ರೇಷ್ಟವಾದ ತಳಿ ಎಂದರೆ ಹಾಸ್ (Hass Avocado). ಹಾಸ್ ಹೆಸರಿನ ಬೆಣ್ಣೆಹಣ್ಣು ತಳಿ (Butter Fruit/ Avocado) ಜಾಗತಿಕವಾಗಿ ಮನ್ನಣೆ ಪಡೆದ ಸರ್ವ ಶ್ರೇಷ್ಟ ಹಣ್ಣಾಗಿದ್ದು, ಇದನ್ನು ಕೆಲವು ನಿರ್ದಿಷ್ಟ…
  • March 12, 2024
    ಬರಹ: Ashwin Rao K P
    ಭಾರತದ ಬತ್ತಳಿಕೆಯಲ್ಲಿರುವ ಅಗ್ನಿ ಕ್ಷಿಪಣಿಗಳ ಪೈಕಿ ಅತ್ಯಂತ ಸದೃಢವಾದ ಹಾಗೂ ಸಶಕ್ತವಾದ ಅಗ್ನಿ -೫ ಕ್ಷಿಪಣಿಗೆ ಈಗ ‘ಸ್ವತಂತ್ರ ಗುರಿ ನಿರ್ದೇಶಿತ ಮರುಪ್ರವೇಶ ವಾಹನ ತಂತ್ರಜ್ಞಾನ' (ಎಂಐ ಆರ್ ವಿ) ಅಳವಡಿಸಿ, ಪ್ರಯೋಗಾರ್ಥ ಯಶಸ್ವಿ ಪರೀಕ್ಷೆ…
  • March 12, 2024
    ಬರಹ: Shreerama Diwana
    ಸಂಯಮವಿರಲಿ ಕೇಂದ್ರದ ಮಾಜಿ ಸಚಿವರು ಹಾಗೂ ಹಾಲಿ ಲೋಕಸಭಾ ಸದಸ್ಯರಾದ ಸನ್ಮಾನ್ಯ ಶ್ರೀ ಅನಂತ್ ಕುಮಾರ್ ಹೆಗಡೆಯವರೇ... ಯಾವನೋ ಹುಚ್ಚ 2047 ರ ವೇಳೆಗೆ ಭಾರತವನ್ನು ಇಸ್ಲಾಂ ದೇಶ ಮಾಡುವುದಾಗಿ ಹೇಳುತ್ತಾನೆ, ಇನ್ಯಾರೋ ಮತಿಗೇಡಿ ಅಫ್ಘಾನಿಸ್ತಾನ್,…
  • March 12, 2024
    ಬರಹ: ಬರಹಗಾರರ ಬಳಗ
    ವೇದಿಕೆಯ ಮೇಲಿನ ಸಂಘರ್ಷಗಳೇ ಬೇರೆ, ಬದುಕಿನ ಸೌಹಾರ್ದಗಳೇ ಬೇರೆ. ಮನುಷ್ಯತ್ವವನ್ನು ತೋರುವುದು ಕಷ್ಟವೇನಲ್ಲ ಎಂದು ತೋರಿಸುವ ನಿಜಜೀವನದ ಘಟನೆ ಇಲ್ಲಿದೆ. ಹೆಸರಾಂತ ಸಾಹಿತಿ ಮತ್ತು ಕಾದಂಬರಿಕಾರ ಬಸವರಾಜ ಕಟ್ಟೀಮನಿಯವರು ತಮ್ಮ ಹರಿತವಾದ ಬರಹ ಮತ್ತು…
  • March 12, 2024
    ಬರಹ: ಬರಹಗಾರರ ಬಳಗ
    ಡಾಂಭಿಕ ಅಂದರೆ ವೈಭವ. ಡಾಂಭಿಕ ಜೀವನ ಎಂದರೆ ವೈಭವದ ಜೀವನ ಎಂದರ್ಥ ಮಾಡಿಕೊಳ್ಳಬಹುದು.. ಈ ಡಾಂಬಿಕ ಜೀವನದೊಳಗೆ ಪ್ರೇಮ, ಭಕ್ತಿ ಇರುವುದಿಲ್ಲ. ಇಲ್ಲೊಂದು ಕಥೆ ಇದೆ... ಇದು ಮನುಷ್ಯರ ಕಥೆಯಲ್ಲ. ಪಕ್ಷಿಗಳ ಕಥೆ. ಯಾವ ಪಕ್ಷಿಯೂ ನನ್ನ ಬಗ್ಗೆ ಏಕೆ…
  • March 12, 2024
    ಬರಹ: ಬರಹಗಾರರ ಬಳಗ
    ನಂದನ ಕಂದನ ಚಂದವ ಕಾಣಲು ಕಣ್ಣುಗಳೆರಡು ಸಾಲದಿದೆ ಹೊಳೆಯುವ ನಯನವು ಮಿನುಗುವ ತಾರೆಯೊ ಅಧರದಿ ಮೂಡಿದೆ ತುಂಟನಗೆ   ಕೊರಳಲಿ ಕೌಸ್ತುಭ ಹಾರವ ಧರಿಸಿದ ಮುರಳಿಯ ಹಿಡಿದಿಹ ಕರದಲ್ಲಿ ಭಕ್ತರಿಗೀತರ ದರ್ಶನವೀಯಲು ಸೇರಿದನೇನೂ ನಭದಲ್ಲಿ?   ಕೃಷ್ಣನು ಜೀಕಲು…
  • March 11, 2024
    ಬರಹ: addoor
    ಹಿಂದೂಗಳು ಮೂರ್ತಿಪೂಜೆ ಯಾಕೆ ಮಾಡುತ್ತಾರೆ? ಎಂಬ ಜಿಜ್ಞಾಸೆ ಇಂದು ನಿನ್ನೆಯದಲ್ಲ. ನಮ್ಮ ಋಷಿಮುನಿಗಳು ಸಾವಿರಾರು ವರುಷಗಳ ಮುಂಚೆಯೇ ಈ ಪ್ರಶ್ನೆಗೆ ಸುಸ್ಪಷ್ಟವಾದ ಉತ್ತರ ಕೊಟ್ಟಿದ್ದಾರೆ: ಅನಂತವಾದ ವಿಶ್ವವನ್ನು ನಿಯಂತ್ರಿಸುವ ಶಕ್ತಿಯನ್ನು…
  • March 11, 2024
    ಬರಹ: Ashwin Rao K P
    ನಾನಾ ವಿಧದ ಪರೀಕ್ಷೆಗಳ ಸಮಯ ಈಗ ಬಂದಿದೆ. ವಿದ್ಯಾರ್ಥಿಗಳಿಗೆ ಶಾಲಾ ಪರೀಕ್ಷೆ, ರಾಜಕಾರಣಿಗಳಿಗೆ ಚುನಾವಣಾ ಪರೀಕ್ಷೆ ಎಲ್ಲವೂ ಮುಂದಿನ ಒಂದೆರಡು ತಿಂಗಳಲ್ಲಿ ನಡೆಯಲಿವೆ. ಪ್ರಮುಖವಾಗಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಸಮಯ ಎಂದರೆ ಮನದಲ್ಲಿ ಏನೋ ಒಂದು…
  • March 11, 2024
    ಬರಹ: Ashwin Rao K P
    ಕುವೆಂಪು ಭಾಷಾ ಭಾರತಿ ಪ್ರಾಧಿಕಾರ, ಬೆಂಗಳೂರು ಮತ್ತು ಭಾರತೀಯ ವಿದ್ಯಾಭವನ, ಮೈಸೂರು ಕೇಂದ್ರದ ಸಹಯೋಗದೊಂದಿಗೆ ಹೊರತಂದಿರುವ ಜ್ಞಾನ ಭರಿತ ಪುಸ್ತಕ ‘ಭಾಷೆ ಆಧಾರದ ಮೇಲೆ ಭಾರತದ ಛಿದ್ರತೆ -ಇನ್ನಾದರೂ ನಿಲ್ಲಬಾರದೇಕೆ?' ಈ ಪುಸ್ತಕ ಮಾಲೆಯ ಪ್ರಧಾನ…
  • March 11, 2024
    ಬರಹ: Shreerama Diwana
    ಆ ವ್ಯಕ್ತಿಯ ವೈಯಕ್ತಿಕ ನಡವಳಿಕೆ ಸರಿಯಿಲ್ಲ, ಆದರೆ ಆತ ಅತ್ಯುತ್ತಮ ಕಲಾವಿದ. ಈ ವ್ಯಕ್ತಿಯ ವೈಯಕ್ತಿಕ ವರ್ತನೆ ಕೆಟ್ಟದಾಗಿ ಇರುತ್ತದೆ, ಆದರೆ ಆತ ತುಂಬಾ ಒಳ್ಳೆಯ ಪತ್ರಕರ್ತ, ಅವರೊಬ್ಬ ನೀಚ ಮನೋಭಾವದ ವ್ಯಕ್ತಿ, ಆದರೆ ಅವರು ಬಹುದೊಡ್ಡ ಬರಹಗಾರರು…
  • March 11, 2024
    ಬರಹ: ಬರಹಗಾರರ ಬಳಗ
    ಆಕಾಶಕ್ಕೆ ಸ್ವಲ್ಪ ಅಹಂಕಾರ ಬಂದಿತ್ತು. ಬೆಳಗ್ಗೆ ಒಂದು ಬಣ್ಣ, ಸಂಜೆಗೊಂದು ಬಣ್ಣ, ಮಧ್ಯಾಹ್ನಕ್ಕೆ ಇನ್ನೊಂದು ಬಣ್ಣವನ್ನ ನೀಡುತ್ತಲೇ ಇದ್ದೇನೆ, ಮೋಡಗಳನ್ನ ಹಾಗೆ ತೇಲಿಸುವುದಕ್ಕೆ ಬಿಟ್ಟು ಜನರಿಗೆ ಮಳೆ ಸುರಿಸುವುದಕ್ಕೆ ಸಹಾಯ ಮಾಡಿದ್ದೇನೆ,…
  • March 11, 2024
    ಬರಹ: ಬರಹಗಾರರ ಬಳಗ
    ಹುಟ್ಟಿದ್ದು ಬಡತನದ ಮನೆಯಲ್ಲಿ. ಅಪ್ಪ- ಅಮ್ಮನಿಗೆ ಇದ್ದದ್ದು ಒಂದಷ್ಟು ಹೊಲ. ಅದರಲ್ಲಿ ಬಿತ್ತಿ ಬೆಳೆದದ್ದು ಬದುಕುವುದಕ್ಕಷ್ಟೇ ಸಾಕಾಗುತ್ತಿತ್ತು. ಈ ಮಧ್ಯೆ ನಾವು ಆರು ಮಂದಿ ಹುಟ್ಟಿಕೊಂಡೆವು. ಎಲ್ಲಾ ಸರದಿಯಲ್ಲಿ ಹೆಣ್ಣಾಗಿ ಹುಟ್ಟುವ ಮುಂಚೆ,…
  • March 11, 2024
    ಬರಹ: ಬರಹಗಾರರ ಬಳಗ
    ೧.  ಮನಸು ಹಗುರವಾಗಲು ತಾರೆಯಂತೆ ಬಳಿಗಿಂದು ಓಡೋಡಿ ಬರಲಾರೆಯಾ ಗೆಳತಿ ತನುವ ಬೆಸೆದು ಹಾಡಲು ರಾಧೆಯಂತೆಯೇ ಸನಿಹ ಕೈಹಿಡಿದು ನಿಲ್ಲಲಾರೆಯಾ ಗೆಳತಿ   ಚಳಿಯ ಮಾರುತಗಳ ಮಂದಹಾಸಕೆ ನಡುವೆಯೇ ಸಿಲುಕಿರುವೆ ನೋಡಿದೆಯೇನು ಗೆಳತಿ  ಮೈಮನಗಳಲ್ಲಿಯ…
  • March 10, 2024
    ಬರಹ: Shreerama Diwana
    ಮಾಧ್ಯಮಗಳ ಬುರುಡೆ, ಸುಳ್ಳು, ಅತಿರೇಕದ, ಬಾಲಿಶ ಸುದ್ದಿಗಳಿಗೆ ಮತ್ತೊಂದು ಕಪಾಳಮೋಕ್ಷ ಸಾಕ್ಷಿ ಇಲ್ಲಿದೆ. ಬೆಂಗಳೂರಿಗೆ ಕುಡಿಯುವ ನೀರಿನ ಅಭಾವ ಉಂಟಾಗಿ ಎಲ್ಲೆಲ್ಲೂ ಹಾಹಾಕಾರ ಉಂಟಾಗಿದೆ. ಮುಂದೆ ಕೆಲವು ತಿಂಗಳು ಮಳೆ ಬಾರದಿದ್ದರೆ ಬೆಂಗಳೂರಿನ…
  • March 10, 2024
    ಬರಹ: ಬರಹಗಾರರ ಬಳಗ
    ಪತ್ರವೊಂದು ಕಳುಹಿಸಿದ್ದೇನೆ. ನಿನ್ನ ಬಳಿಗೆ ಭಗವಂತ. ಕಳೆದ ಸಲವೂ ನಿನ್ನ  ಉತ್ತರ ಸಿಕ್ಕಿತು. ಆದರೆ ನಾನು ಬರೆದ ಪತ್ರಗಳಿಗೆ ನೀನು ಉತ್ತರ ರೂಪದಲ್ಲಿ ಒಮ್ಮೆಯೂ ಪ್ರತಿ ಉತ್ತರ ಬರೆಯಲಿಲ್ಲ. ಆದರೆ ನನ್ನ ಯೋಚನೆ ಸಮಸ್ಯೆಗಳಿಗೆ ಪರಿಹಾರವನ್ನು ಆಗಾಗ…
  • March 10, 2024
    ಬರಹ: Kavitha Mahesh
    ತೆಂಗಿನ ತುರಿ, ಕಡಲೇಕಾಯಿ ಬೀಜ, ಹುರಿಗಡಲೆ, ಜೀರಿಗೆ, ಓಂಕಾಳು, ಕೊತ್ತಂಬರಿ ಬೀಜ, ನಿಂಬೆರಸ, ಉಪ್ಪುಗಳನ್ನು ಸೇರಿಸಿ ಗಟ್ಟಿಯಾಗಿ ರುಬ್ಬಿ ಮಸಾಲೆ ತಯಾರಿಸಿ. ಹಸಿಮೆಣಸಿನಕಾಯಿಗಳನ್ನು ಉದ್ದಕ್ಕೆ ಸೀಳಿ ಬೀಜಗಳನ್ನು ತೆಗೆದು ರುಬ್ಬಿದ ಮಸಾಲೆಯನ್ನು…