ಎಲ್ಲಾ ತಂದೆ-ತಾಯಿಗಳಿಗೆ ಈ ಕಥೆ ಅರ್ಪಣೆ... ಒಬ್ಬ ತುಂಬಾ ಬ್ರಿಲಿಯಂಟ್ ಹುಡುಗ ಇದ್ದನು, ಅವನು ಯಾವಾಗಲೂ ವಿಜ್ಞಾನದಲ್ಲಿ 100% ಅಂಕಗಳನ್ನು ಗಳಿಸುತ್ತಿದ್ದನು. ಐಐಟಿ ಮದ್ರಾಸ್ಗೆ ಆಯ್ಕೆಯಾದನು ಮತ್ತು ಐಐಟಿಯಲ್ಲಿ ಅತ್ಯುತ್ತಮ ಅಂಕ ಗಳಿಸಿದನು.…
ಮಹಿಳೆಯ ಪೂಜನೀಯ ಸ್ಥಾನವಾನ ಆಕೆಯ ಶೋಷಣೆಯ ಮಾರ್ಗವಾದ ಒಂದು ಸಾಂಸ್ಕೃತಿಕ ಅಧಃಪತನ ಭಾರತೀಯ ಸಮಾಜದ ದೌರ್ಬಲ್ಯ ಎಂದು ಪರಿಗಣಿಸಬಹುದಾಗಿದೆ. ಬದಲಾವಣೆಯ ಹಾದಿಯಲ್ಲಿ ಭಾರತೀಯ ಮಹಿಳಾ ಸಮಾಜ.. ವಿಶ್ವ ವ್ಯಾಪಾರ ಸಂಘಟನೆಗೆ ಸಹಿ ಹಾಕಿ ಜಾಗತೀಕರಣಕ್ಕೆ…
ಯಾರು ತಂದಿದ್ದು?
ನನ್ನ ನಾಲ್ಕು ಚಿಲ್ಲರೆ ವರ್ಷದ ಮೊಮ್ಮಗ ಹೊರಗಿನಿಂದ ಏನಾದರೂ ತಿಂಡಿ ತಿನಿಸು ತಂದರೆ, ಯಾರು ತಂದಿದ್ದು ಎಂದು ಕೇಳುತ್ತಾನೆ. ಒಂದು ದಿನ ಅವನ ತಾಯಿ ಬಾದುಶ ಕೊಟ್ಟರು. ‘ಇದನ್ನು ಯಾರು ತಂದಿದ್ದು?’ ಎಂದ. ನಾವು ಯಾರು…
ಜಪಾನ್ ಪ್ರವಾಸದಲ್ಲಿರುವ ವಿದೇಶಾಂಗ ಸಚಿವ ಎಸ್ ಜೈಶಂಕರ್, ರಷ್ಯಾ- ಉಕ್ರೇನ್ ನಡುವಿನ ಯುದ್ಧಕ್ಕೆ ಸಂಬಂಧಿಸಿ ರಷ್ಯಾವನ್ನು ಟೀಕಿಸದಿರುವ ಭಾರತದ್ದು ಇಬ್ಬಗೆಯ ನೀತಿಯಲ್ಲವೇ? ಎಂದು ಅಲ್ಲಿ ಕೇಳಲಾದ ಪ್ರಶ್ನೆಗೆ ‘ಭಾರತದ ಸಾಕಷ್ಟು ಪ್ರಾಂತ್ಯಗಳನ್ನು…
ವಿಶ್ವ ಅಂತರರಾಷ್ಟ್ರೀಯ ಮಹಿಳಾ ದಿನದ ಸಂದರ್ಭದಲ್ಲಿ… ಮಾರ್ಚ್ 8.
ಹೆಣ್ಣೆಂದರೆ ಪ್ರಕೃತಿಯಲ್ಲ,
ಹೆಣ್ಣೆಂದರೆ ಸೌಂದರ್ಯವಲ್ಲ,
ಹೆಣ್ಣೆಂದರೆ ಮಮತೆಯಲ್ಲ,
ಹೆಣ್ಣೆಂದರೆ ಪೂಜ್ಯಳಲ್ಲ,.....
ಹೆಣ್ಣೆಂದರೆ ಅಬಲೆಯಲ್ಲ,
ಹೆಣ್ಣೆಂದರೆ ಸಹನಾಮೂರ್ತಿಯಲ್ಲ…
ಪ್ರತಿದಿನ ಊರು ಸುತ್ತಾಡೋನಿಗೆ ಇವತ್ತು ಕೈಲಾಸದ ಕಡೆಯಿಂದ ಕರೆ ಬಂದಿತ್ತು. ಒಂದು ಕಾರ್ಯಕ್ರಮದ ನಿರೂಪಣೆ ಮಾಡಿ ಅದರ ಬಗ್ಗೆ ಒಂದಷ್ಟು ಜನರಿಗೆ ತಿಳಿಸುವುದಕ್ಕೆ ಶಿವಗಣದಿಂದ ಅನುಮತಿಯೂ ಸಿಕ್ಕಿತ್ತು. ಹಾಗಾಗಿ ಹೊರಟಿದ್ದೆ. ಈ ದಿನ ಸ್ವಲ್ಪ ವಿಶೇಷ…
ಈ ವಾರದ ಹಕ್ಕಿ ಕಥೆಗೆ ಸ್ವಾಗತ. ಬೇಸಿಗೆಯ ಒಂದು ದಿನ ಸಂಜೆ ಮನೆಯ ಹೊರಗಡೆ ಕುಳಿತು ಚಹಾ ಕುಡಿತಾ ಇದ್ದೆ. ನಮ್ಮ ಮನೆಯ ಮುಂದೆ ಸ್ವಲ್ಪ ದೂರದಲ್ಲಿ ಇರುವ ಅಡಿಕೆ ತೋಟದ ನೆಲದಲ್ಲಿ ನೆಲದ್ದೇ ಬಣ್ಣದ ಹಕ್ಕಿಯೊಂದು ಕುಪ್ಪಳಿಸುತ್ತಾ ಓಡಾಡುತ್ತಾ ಇರೋದು…
ಎಂಥ ಚಂದ ಕ್ಷೇತ್ರವಿಲ್ಲಿ ಎನಿತು ಸುಂದರ
ಮರೆತು ಹೋದೆ ನನ್ನ ನಾನೆ ಶಿಶಿಲೇಶ್ವರ||ಪ||
ಪುಣ್ಯನಾಡು ಹರನು ಇಲ್ಲಿ ಆಗಿ ಉದ್ಭವ
ನಂಬಿದವರ ಬಿಡದೆ ಪೊರೆವ ಶಿಶಿಲೇಶ್ವರ
ಭಕ್ತಿಯಲ್ಲಿ ಬರುವ ಮಂದಿ ಅರುಹೆ ಕಷ್ಟವ
ಕಳೆದುಬಿಡುವ ಒಲವಿನಿಂದ ದೇವ ಈಶ್ವರ…
ಶಿವ ಶಿವ ಎಂದರೆ ಭಯವಿಲ್ಲ, ಶಿವನಾಮಕೆ ಸಾಟಿ ಬೇರಿಲ್ಲ. ಶಿವನಾಮ ಅಷ್ಟೂ ಮಹತ್ವವಾದದ್ದು. ಮನಸ್ಸಿಗೇನೋ ನೆಮ್ಮದಿ. ಸ್ಮಶಾನವಾಸಿ, ಭಸ್ಮ ಲೇಪಿತ,ಗಜಚರ್ಮಾಂಬರ, ಜಟಾಧರ,ಸರ್ಪವಿಭೂಷಣ,ಪಾರ್ವತಿರಮಣ ಕೈಲಾಸದೊಡೆಯನ ಬಗ್ಗೆ ಹೇಳಲು ಇರುವ ನಾಲಿಗೆಯೊಂದೇ…
ಪ್ರತಿಯೊಬ್ಬರಿಗೂ ಬೆಳಿಗ್ಗೆ ಬೇಗನೇ ಏಳಬೇಕು, ವಾಕಿಂಗ್ ಹೋಗಬೇಕು, ಜಿಮ್ ಗೆ ಹೋಗಬೇಕು, ಯೋಗ ಮಾಡಬೇಕು, ಸೂರ್ಯೋದಯವನ್ನು ಕಣ್ತುಂಬಿಕೊಳ್ಳಬೇಕು ಎಂಬೆಲ್ಲಾ ಆಸೆ ಇರುತ್ತದೆ. ಆದರೆ ಇಂದಿನ ಧಾವಂತದ ಯಾಂತ್ರಿಕ ಜೀವನದಲ್ಲಿ ರಾತ್ರಿ ಮಲಗುವಾಗಲೇ…
ನಮಗೆ ಭಿನ್ನ ಲೋಕವೆಂದೇ ತೋರುವ ನಾಗಾಲ್ಯಾಂಡ್ ನ ಸನ್ನಿವೇಶಗಳು, ಸಮಸ್ಯೆಗಳನ್ನು ಹಿನ್ನೆಲೆಯಾಗಿಟ್ಟುಕೊಂಡು, ಅಲ್ಲಿನ ಸಂಸ್ಕೃತಿ, ದಿನನಿತ್ಯದ ನಡವಳಿಕೆ ಇವುಗಳನ್ನು ಬಿಂಬಸಲೆಂದೇ ತೆಮ್ಸುಲಾ ಆವೋ ಅವರು ರಚಿಸಿದ ಹಲವು ಕಥೆಗಳ ಗುಚ್ಛವಾಗಿದೆ ಈ ಕೃತಿ…
ಶಿವರಾತ್ರಿ ಸಂದರ್ಭದ ಶ್ರೀಶೈಲ ಪಾದಯಾತ್ರೆ ಮತ್ತು ಜಗ್ಗಿ ವಾಸುದೇವ್ ಅವರ ಶಿವೋತ್ಸವ ಹಾಗು ನೈಜ ಭಕ್ತಿಯ ಮೂಲ ಉದ್ದೇಶ ಹಾಗೂ ನಮ್ಮ ಕರ್ತವ್ಯ ಹೇಗಿದ್ದರೆ ಚೆಂದ? ನಮ್ಮ ಪ್ರಬುದ್ಧ ಸಮಾಜ ನಿರ್ಮಾಣ ವೇದಿಕೆಯ ಗೆಳೆಯರ ಪ್ರೀತಿಯ ಒತ್ತಾಯಪೂರ್ವಕ…
ಅವನ ಪರಿಚಯ ನಮಗೆ ಸುಲಭವಾಗಿ ಸಿಗುವುದಿಲ್ಲ. ಭಗವಂತ ಒಂದಷ್ಟು ವಿಳಾಸಗಳನ್ನು ನೀಡಿ ಈ ಭೂಮಿಗೆ ನಮ್ಮನ್ನ ಕಳುಹಿಸಿರುತ್ತಾನೆ. ಕೆಲವೊಂದು ಸಲ ದಾರಿಗಳು ತಪ್ಪಿರುತ್ತದೆ, ಹೋಗುವ ವೇಗ ಕಡಿಮೆ ಆಗ್ತಾ ಹೋಗುತ್ತೆ, ಸಮಯ ಕಳೆಯೋಣ ಅಂತ ಅನಿಸುವುದ್ದಕ್ಕೆ…
ಕೆಲವೊಮ್ಮೆ ಅನಿಸುವುದು
ನಿನಗೆಷ್ಟು ಕರವೋ
ಏಕ ಕಾಲಕ್ಕೆ ಅದೆಷ್ಟು ಕಾರ್ಯ
ನೀ ಮುಗಿಸಿಬಿಡುವೆ
ಕೆಲವೊಮ್ಮೆ ಅನಿಸುವುದು
ನಿನಗೆಷ್ಟು ಸಹನೆ
ಒತ್ತಡದ ನಡುವಲ್ಲಿಯೂ
ನೀ ಶಾಂತ ವದನೆ
ಕೆಲವೊಮ್ಮೆ ಅನಿಸುವುದು
ನೀನೊಂದು ಯಂತ್ರ
ಕುಂದಾಪುರ ಪಟ್ಟಣದಿಂದ ಸುಮಾರು 20 ಕಿಲೋಮೀಟರ್ ದೂರದಲ್ಲಿರುವ ಮೆಕ್ಕೆಕಟ್ಟು ದೇವಾಲಯವು ಅತ್ಯಂತ ಪುರಾತನವಾದ ಮತ್ತು ಐತಿಹಾಸಿಕ ಸ್ಥಳವಾಗಿದೆ. ಈ ಕ್ಷೇತ್ರವು ಪರಶುರಾಮನಿಂದ ನಿರ್ಮಿಸಲ್ಪಟ್ಟಿದೆ ಎಂದು ಪ್ರತೀತಿ ಇದೆ. ಇದು ಕರ್ನಾಟಕದ ಕರಾವಳಿ…
’ಮಾರ್ಚ್ ೮ ಬಂದಾಗ ಒಮ್ಮೆ ನೆನಪಾಗುವುದು ಮಹಿಳೆ’ ಎಂಬ ಪದ. ಉಳಿದ ಸಮಯದಲ್ಲೂ ಆಕೆ ನೆನಪಾಗುವುದು ಅಡುಗೆ ಮನೆಯ ಪಾತ್ರೆಗಳ ಸದ್ದುಗದ್ದಲಗಳ ನಡುವೆ. ಅವಳೆಷ್ಟೇ ಓದಿರಲಿ, ಉನ್ನತ ಹುದ್ದೆಯಲ್ಲಿರಲಿ, ‘ಅಡುಗೆ’ ದೈವೀದತ್ತ ಕಲೆ ಅವಳ ಪಾಲಿಗೆ. ಓರ್ವ…
ಯಾಕೆ ರೋಗ ಹೋಗಲಾಡಿಸಲು ಅಸಾಧ್ಯ?: ನಮ್ಮ ಕೃಷಿಕರ ಮನೋಸ್ಥಿತಿ ವಿಭಿನ್ನ. ಒಬ್ಬ ನಾನು ರಾಸಾಯನಿಕ ಬಳಸುವುದಿಲ್ಲ. ಏನಿದ್ದರೂ ಸಾವಯವ ಎಂಬ ಮಡಿವಂತಿಕೆ. ಮತ್ತೊಬ್ಬ ರಾಸಾಯನಿಕ ಮೂಲವಸ್ತುಗಳನ್ನು ಬಳಸಿಯೇ ಕೃಷಿ ಮಾಡುವವ. ಕೆಲವರು ಎರಡನ್ನೂ ಬಳಸುವವರು…
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾವು (ಎಸ್ ಬಿ ಐ) ಚುನಾವಣಾ ದೇಣಿಗೆಗಳ ವಿವರಗಳನ್ನು ನೀಡಲು ಸಮಯ ವಿಸ್ತರಣೆಗಾಗಿ ಸುಪ್ರೀಂ ಕೋರ್ಟ್ ಗೆ ಮಾಡಿಕೊಂಡಿರುವ ಕೋರಿಕೆ ಸಾಕಷ್ಟು ಚರ್ಚೆಗಳನ್ನು ಹುಟ್ಟುಹಾಕಿದೆ. ಸುಪ್ರೀಂ ಕೋರ್ಟ್ ಇಪ್ಪತ್ತು ದಿನಗಳ ಹಿಂದೆ…