March 2024

  • March 10, 2024
    ಬರಹ: ಬರಹಗಾರರ ಬಳಗ
    ಎಲ್ಲಾ ತಂದೆ-ತಾಯಿಗಳಿಗೆ ಈ ಕಥೆ ಅರ್ಪಣೆ... ಒಬ್ಬ ತುಂಬಾ ಬ್ರಿಲಿಯಂಟ್ ಹುಡುಗ ಇದ್ದನು, ಅವನು ಯಾವಾಗಲೂ ವಿಜ್ಞಾನದಲ್ಲಿ 100% ಅಂಕಗಳನ್ನು ಗಳಿಸುತ್ತಿದ್ದನು. ಐಐಟಿ ಮದ್ರಾಸ್‌ಗೆ ಆಯ್ಕೆಯಾದನು ಮತ್ತು ಐಐಟಿಯಲ್ಲಿ ಅತ್ಯುತ್ತಮ ಅಂಕ ಗಳಿಸಿದನು.…
  • March 10, 2024
    ಬರಹ: ಬರಹಗಾರರ ಬಳಗ
    ದೂರನು ತಂದರು ನಾರೀ ಮಣಿಗಳು ಕೇಳುತ ಸುಮ್ಮನೆ ಹೇಗಿರಲಿ ಅವರುಗಳೆದುರಲಿ ನಿನ್ನನು ಬೈದೆನು ಮುನಿಸನು ಕಳೆಯುವ ನಿಟ್ಟಿನಲಿ   ನನ್ನಯ ಮುದ್ದಿನ ಕಂದನ ಜರೆವೆನೆ ಅರಿಯೆಯ ಮಾತೆಯ ಮನಸನ್ನು ಮುನಿಸನು ತೊರೆಯುತ ನಸುನಗು ಹೊಮ್ಮಲಿ ಈತರ ಕೋಪವು ಸಾಕಿನ್ನು…
  • March 10, 2024
    ಬರಹ: Shreerama Diwana
    ಮಹಿಳೆಯ ಪೂಜನೀಯ ಸ್ಥಾನವಾನ‌ ಆಕೆಯ ಶೋಷಣೆಯ ಮಾರ್ಗವಾದ ಒಂದು ಸಾಂಸ್ಕೃತಿಕ ಅಧಃಪತನ ಭಾರತೀಯ ಸಮಾಜದ ದೌರ್ಬಲ್ಯ ಎಂದು ಪರಿಗಣಿಸಬಹುದಾಗಿದೆ. ಬದಲಾವಣೆಯ ಹಾದಿಯಲ್ಲಿ ಭಾರತೀಯ ಮಹಿಳಾ ಸಮಾಜ.. ವಿಶ್ವ ವ್ಯಾಪಾರ ಸಂಘಟನೆಗೆ ಸಹಿ ಹಾಕಿ ಜಾಗತೀಕರಣಕ್ಕೆ…
  • March 09, 2024
    ಬರಹ: Ashwin Rao K P
    ಯಾರು ತಂದಿದ್ದು? ನನ್ನ ನಾಲ್ಕು ಚಿಲ್ಲರೆ ವರ್ಷದ ಮೊಮ್ಮಗ ಹೊರಗಿನಿಂದ ಏನಾದರೂ ತಿಂಡಿ ತಿನಿಸು ತಂದರೆ, ಯಾರು ತಂದಿದ್ದು ಎಂದು ಕೇಳುತ್ತಾನೆ. ಒಂದು ದಿನ ಅವನ ತಾಯಿ ಬಾದುಶ ಕೊಟ್ಟರು. ‘ಇದನ್ನು ಯಾರು ತಂದಿದ್ದು?’ ಎಂದ. ನಾವು ಯಾರು…
  • March 09, 2024
    ಬರಹ: Ashwin Rao K P
    ಜಪಾನ್ ಪ್ರವಾಸದಲ್ಲಿರುವ ವಿದೇಶಾಂಗ ಸಚಿವ ಎಸ್ ಜೈಶಂಕರ್, ರಷ್ಯಾ- ಉಕ್ರೇನ್ ನಡುವಿನ ಯುದ್ಧಕ್ಕೆ ಸಂಬಂಧಿಸಿ ರಷ್ಯಾವನ್ನು ಟೀಕಿಸದಿರುವ ಭಾರತದ್ದು ಇಬ್ಬಗೆಯ ನೀತಿಯಲ್ಲವೇ? ಎಂದು ಅಲ್ಲಿ ಕೇಳಲಾದ ಪ್ರಶ್ನೆಗೆ ‘ಭಾರತದ ಸಾಕಷ್ಟು ಪ್ರಾಂತ್ಯಗಳನ್ನು…
  • March 09, 2024
    ಬರಹ: Shreerama Diwana
    ವಿಶ್ವ ಅಂತರರಾಷ್ಟ್ರೀಯ ಮಹಿಳಾ ದಿನದ ಸಂದರ್ಭದಲ್ಲಿ… ಮಾರ್ಚ್ 8. ಹೆಣ್ಣೆಂದರೆ ಪ್ರಕೃತಿಯಲ್ಲ, ಹೆಣ್ಣೆಂದರೆ ಸೌಂದರ್ಯವಲ್ಲ, ಹೆಣ್ಣೆಂದರೆ ಮಮತೆಯಲ್ಲ, ಹೆಣ್ಣೆಂದರೆ ಪೂಜ್ಯಳಲ್ಲ,.....   ಹೆಣ್ಣೆಂದರೆ ಅಬಲೆಯಲ್ಲ, ಹೆಣ್ಣೆಂದರೆ ಸಹನಾಮೂರ್ತಿಯಲ್ಲ…
  • March 09, 2024
    ಬರಹ: ಬರಹಗಾರರ ಬಳಗ
    ಪ್ರತಿದಿನ ಊರು ಸುತ್ತಾಡೋನಿಗೆ ಇವತ್ತು ಕೈಲಾಸದ ಕಡೆಯಿಂದ ಕರೆ ಬಂದಿತ್ತು. ಒಂದು ಕಾರ್ಯಕ್ರಮದ  ನಿರೂಪಣೆ ಮಾಡಿ ಅದರ ಬಗ್ಗೆ ಒಂದಷ್ಟು ಜನರಿಗೆ ತಿಳಿಸುವುದಕ್ಕೆ ಶಿವಗಣದಿಂದ ಅನುಮತಿಯೂ ಸಿಕ್ಕಿತ್ತು. ಹಾಗಾಗಿ ಹೊರಟಿದ್ದೆ. ಈ ದಿನ ಸ್ವಲ್ಪ ವಿಶೇಷ…
  • March 09, 2024
    ಬರಹ: ಬರಹಗಾರರ ಬಳಗ
    ಈ ವಾರದ ಹಕ್ಕಿ ಕಥೆಗೆ ಸ್ವಾಗತ. ಬೇಸಿಗೆಯ ಒಂದು ದಿನ ಸಂಜೆ ಮನೆಯ ಹೊರಗಡೆ ಕುಳಿತು ಚಹಾ ಕುಡಿತಾ ಇದ್ದೆ. ನಮ್ಮ ಮನೆಯ ಮುಂದೆ ಸ್ವಲ್ಪ ದೂರದಲ್ಲಿ ಇರುವ ಅಡಿಕೆ ತೋಟದ ನೆಲದಲ್ಲಿ ನೆಲದ್ದೇ ಬಣ್ಣದ ಹಕ್ಕಿಯೊಂದು ಕುಪ್ಪಳಿಸುತ್ತಾ ಓಡಾಡುತ್ತಾ ಇರೋದು…
  • March 09, 2024
    ಬರಹ: ಬರಹಗಾರರ ಬಳಗ
    ಎಂಥ ಚಂದ ಕ್ಷೇತ್ರವಿಲ್ಲಿ ಎನಿತು ಸುಂದರ ಮರೆತು ಹೋದೆ ನನ್ನ ನಾನೆ ಶಿಶಿಲೇಶ್ವರ||ಪ||   ಪುಣ್ಯನಾಡು ಹರನು ಇಲ್ಲಿ ಆಗಿ ಉದ್ಭವ ನಂಬಿದವರ ಬಿಡದೆ ಪೊರೆವ ಶಿಶಿಲೇಶ್ವರ ಭಕ್ತಿಯಲ್ಲಿ ಬರುವ ಮಂದಿ ಅರುಹೆ ಕಷ್ಟವ ಕಳೆದುಬಿಡುವ ಒಲವಿನಿಂದ ದೇವ ಈಶ್ವರ…
  • March 09, 2024
    ಬರಹ: ಬರಹಗಾರರ ಬಳಗ
    ಶಿವ ಶಿವ ಎಂದರೆ ಭಯವಿಲ್ಲ, ಶಿವನಾಮಕೆ ಸಾಟಿ ಬೇರಿಲ್ಲ. ಶಿವನಾಮ ಅಷ್ಟೂ ಮಹತ್ವವಾದದ್ದು. ಮನಸ್ಸಿಗೇನೋ ನೆಮ್ಮದಿ. ಸ್ಮಶಾನವಾಸಿ, ಭಸ್ಮ ಲೇಪಿತ,ಗಜಚರ್ಮಾಂಬರ, ಜಟಾಧರ,ಸರ್ಪವಿಭೂಷಣ,ಪಾರ್ವತಿರಮಣ ಕೈಲಾಸದೊಡೆಯನ ಬಗ್ಗೆ ಹೇಳಲು ಇರುವ ನಾಲಿಗೆಯೊಂದೇ…
  • March 08, 2024
    ಬರಹ: Ashwin Rao K P
    ಪ್ರತಿಯೊಬ್ಬರಿಗೂ ಬೆಳಿಗ್ಗೆ ಬೇಗನೇ ಏಳಬೇಕು, ವಾಕಿಂಗ್ ಹೋಗಬೇಕು, ಜಿಮ್ ಗೆ ಹೋಗಬೇಕು, ಯೋಗ ಮಾಡಬೇಕು, ಸೂರ್ಯೋದಯವನ್ನು ಕಣ್ತುಂಬಿಕೊಳ್ಳಬೇಕು ಎಂಬೆಲ್ಲಾ ಆಸೆ ಇರುತ್ತದೆ. ಆದರೆ ಇಂದಿನ ಧಾವಂತದ ಯಾಂತ್ರಿಕ ಜೀವನದಲ್ಲಿ ರಾತ್ರಿ ಮಲಗುವಾಗಲೇ…
  • March 08, 2024
    ಬರಹ: Ashwin Rao K P
    ನಮಗೆ ಭಿನ್ನ ಲೋಕವೆಂದೇ ತೋರುವ ನಾಗಾಲ್ಯಾಂಡ್ ನ ಸನ್ನಿವೇಶಗಳು, ಸಮಸ್ಯೆಗಳನ್ನು ಹಿನ್ನೆಲೆಯಾಗಿಟ್ಟುಕೊಂಡು, ಅಲ್ಲಿನ ಸಂಸ್ಕೃತಿ, ದಿನನಿತ್ಯದ ನಡವಳಿಕೆ ಇವುಗಳನ್ನು ಬಿಂಬಸಲೆಂದೇ ತೆಮ್ಸುಲಾ ಆವೋ ಅವರು ರಚಿಸಿದ ಹಲವು ಕಥೆಗಳ ಗುಚ್ಛವಾಗಿದೆ ಈ ಕೃತಿ…
  • March 08, 2024
    ಬರಹ: Shreerama Diwana
    ಶಿವರಾತ್ರಿ ಸಂದರ್ಭದ ಶ್ರೀಶೈಲ ಪಾದಯಾತ್ರೆ ಮತ್ತು ಜಗ್ಗಿ ವಾಸುದೇವ್ ಅವರ ಶಿವೋತ್ಸವ ಹಾಗು ನೈಜ ಭಕ್ತಿಯ ಮೂಲ ಉದ್ದೇಶ ಹಾಗೂ ನಮ್ಮ ಕರ್ತವ್ಯ ಹೇಗಿದ್ದರೆ ಚೆಂದ? ನಮ್ಮ ಪ್ರಬುದ್ಧ ಸಮಾಜ ನಿರ್ಮಾಣ ವೇದಿಕೆಯ ಗೆಳೆಯರ ಪ್ರೀತಿಯ ಒತ್ತಾಯಪೂರ್ವಕ…
  • March 08, 2024
    ಬರಹ: ಬರಹಗಾರರ ಬಳಗ
    ಅವನ ಪರಿಚಯ ನಮಗೆ ಸುಲಭವಾಗಿ ಸಿಗುವುದಿಲ್ಲ. ಭಗವಂತ ಒಂದಷ್ಟು ವಿಳಾಸಗಳನ್ನು ನೀಡಿ ಈ ಭೂಮಿಗೆ ನಮ್ಮನ್ನ ಕಳುಹಿಸಿರುತ್ತಾನೆ. ಕೆಲವೊಂದು ಸಲ ದಾರಿಗಳು ತಪ್ಪಿರುತ್ತದೆ, ಹೋಗುವ ವೇಗ ಕಡಿಮೆ ಆಗ್ತಾ ಹೋಗುತ್ತೆ, ಸಮಯ ಕಳೆಯೋಣ ಅಂತ ಅನಿಸುವುದ್ದಕ್ಕೆ…
  • March 08, 2024
    ಬರಹ: ಬರಹಗಾರರ ಬಳಗ
    ಕೆಲವೊಮ್ಮೆ ಅನಿಸುವುದು ನಿನಗೆಷ್ಟು ಕರವೋ ಏಕ ಕಾಲಕ್ಕೆ ಅದೆಷ್ಟು ಕಾರ್ಯ ನೀ ಮುಗಿಸಿಬಿಡುವೆ   ಕೆಲವೊಮ್ಮೆ ಅನಿಸುವುದು ನಿನಗೆಷ್ಟು ಸಹನೆ ಒತ್ತಡದ ನಡುವಲ್ಲಿಯೂ ನೀ ಶಾಂತ ವದನೆ   ಕೆಲವೊಮ್ಮೆ ಅನಿಸುವುದು ನೀನೊಂದು ಯಂತ್ರ
  • March 08, 2024
    ಬರಹ: ಬರಹಗಾರರ ಬಳಗ
    ಕುಂದಾಪುರ ಪಟ್ಟಣದಿಂದ ಸುಮಾರು 20 ಕಿಲೋಮೀಟರ್ ದೂರದಲ್ಲಿರುವ ಮೆಕ್ಕೆಕಟ್ಟು ದೇವಾಲಯವು ಅತ್ಯಂತ ಪುರಾತನವಾದ ಮತ್ತು ಐತಿಹಾಸಿಕ ಸ್ಥಳವಾಗಿದೆ. ಈ ಕ್ಷೇತ್ರವು ಪರಶುರಾಮನಿಂದ ನಿರ್ಮಿಸಲ್ಪಟ್ಟಿದೆ ಎಂದು ಪ್ರತೀತಿ ಇದೆ. ಇದು ಕರ್ನಾಟಕದ ಕರಾವಳಿ…
  • March 08, 2024
    ಬರಹ: ಬರಹಗಾರರ ಬಳಗ
    ’ಮಾರ್ಚ್ ೮ ಬಂದಾಗ ಒಮ್ಮೆ ನೆನಪಾಗುವುದು ಮಹಿಳೆ’ ಎಂಬ ಪದ. ಉಳಿದ ಸಮಯದಲ್ಲೂ ಆಕೆ ನೆನಪಾಗುವುದು ಅಡುಗೆ ಮನೆಯ ಪಾತ್ರೆಗಳ ಸದ್ದುಗದ್ದಲಗಳ ನಡುವೆ. ಅವಳೆಷ್ಟೇ ಓದಿರಲಿ, ಉನ್ನತ ಹುದ್ದೆಯಲ್ಲಿರಲಿ, ‘ಅಡುಗೆ’  ದೈವೀದತ್ತ ಕಲೆ ಅವಳ ಪಾಲಿಗೆ. ಓರ್ವ…
  • March 08, 2024
    ಬರಹ: ಬರಹಗಾರರ ಬಳಗ
    ಸವಾಲುಗಳ ಮೆಟ್ಟಿ ನಿಂತ ಧೀರೆಯಿವಳು ಹಾದಿಯ ಕಲ್ಲುಮುಳ್ಳುಗಳ ಕ್ರಮಿಸಿದವಳು ಸವಾಲೆಸೆದ ಬಾಯಿಗಳಿಗೆ ಉತ್ತರ ನೀಡಿದವಳು ಹೀಯಾಳಿಸಿ ವ್ಯಂಗ್ಯವಾಡಿದ ಮುಖಗಳ ಬೆವರಿಳಿಸಿದವಳು   ಸಂಸಾರ ದುಡಿಮೆ ಸರಿದೂಗಿಸಿ ಸೈ ಅನಿಸಿದವಳು ಬೆದರದೆ ಬೆಚ್ಚದೆ ಜಗ್ಗದೆ…
  • March 07, 2024
    ಬರಹ: Ashwin Rao K P
    ಯಾಕೆ ರೋಗ ಹೋಗಲಾಡಿಸಲು ಅಸಾಧ್ಯ?: ನಮ್ಮ ಕೃಷಿಕರ ಮನೋಸ್ಥಿತಿ ವಿಭಿನ್ನ. ಒಬ್ಬ ನಾನು ರಾಸಾಯನಿಕ ಬಳಸುವುದಿಲ್ಲ. ಏನಿದ್ದರೂ ಸಾವಯವ ಎಂಬ ಮಡಿವಂತಿಕೆ. ಮತ್ತೊಬ್ಬ ರಾಸಾಯನಿಕ ಮೂಲವಸ್ತುಗಳನ್ನು ಬಳಸಿಯೇ ಕೃಷಿ ಮಾಡುವವ. ಕೆಲವರು ಎರಡನ್ನೂ ಬಳಸುವವರು…
  • March 07, 2024
    ಬರಹ: Ashwin Rao K P
    ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾವು (ಎಸ್ ಬಿ ಐ) ಚುನಾವಣಾ ದೇಣಿಗೆಗಳ ವಿವರಗಳನ್ನು ನೀಡಲು ಸಮಯ ವಿಸ್ತರಣೆಗಾಗಿ ಸುಪ್ರೀಂ ಕೋರ್ಟ್ ಗೆ ಮಾಡಿಕೊಂಡಿರುವ ಕೋರಿಕೆ ಸಾಕಷ್ಟು ಚರ್ಚೆಗಳನ್ನು ಹುಟ್ಟುಹಾಕಿದೆ. ಸುಪ್ರೀಂ ಕೋರ್ಟ್ ಇಪ್ಪತ್ತು ದಿನಗಳ ಹಿಂದೆ…