March 2024

  • March 07, 2024
    ಬರಹ: Shreerama Diwana
    ಡಿ. ವಿ. ಪ್ರಹ್ಮಾದ್ ಅವರ "ಸಂಚಯ" ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿಗೆ ಮೀಸಲಾದ ದ್ವೈಮಾಸಿಕ ಪತ್ರಿಕೆ "ಸಂಚಯ". ಡಿ. ವಿ. ಪ್ರಹ್ಮಾದ್ ಅವರು ಇದರ ಸಂಪಾದಕರು, ಪ್ರಕಾಶಕರು ಮತ್ತು ಮುದ್ರಕರು. ಬೆಂಗಳೂರು ಬನಶಂಕರಿಯಿಂದ ಪ್ರಕಾಶನಗೊಳ್ಳುವ "ಸಂಚಯ…
  • March 07, 2024
    ಬರಹ: ಬರಹಗಾರರ ಬಳಗ
    ಉಳಿದುಬಿಟ್ಟಿದ್ದೇವಾ ಅಲ್ಲಿಯೇ? ಹುಟ್ಟಿದ ಊರು ಅಲ್ಲೇ ಪರಿಚಯವಾದ ಒಂದಷ್ಟು ಮುಖಗಳು, ಅಲ್ಲಿಂದಲೇ ಸ್ವಲ್ಪ ದೂರಕ್ಕೆ ಸಾಗಿ ಓದಿದ ಶಾಲೆ, ಆಡಿದ ಆಟಗಳು, ಭಾಗವಹಿಸಿದ ಒಂದಷ್ಟು ಸ್ಪರ್ಧೆಗಳು. ದೊಡ್ಡ ಓದಿಗಾಗಿ ಊರು ಬಿಟ್ಟ ಮನಸ್ಸುಗಳು, ಅಲ್ಲಿ…
  • March 07, 2024
    ಬರಹ: ಬರಹಗಾರರ ಬಳಗ
    ನಾನು ಇಂದು ನಿಮಗೆ ವಿಶೇಷ ಬಳ್ಳಿಯೊಂದರ ಪರಿಚಯ ಮಾಡಿಲಿದ್ದೇನೆ. ನಮ್ಮ ಸಸ್ಯ ಪ್ರಪಂಚದಲ್ಲಿ ತನ್ನ ಉಳಿವಿಗಾಗಿ ಹಾಗೂ ಸ್ವರಕ್ಷಣೆಗಾಗಿ ನಾನಾ ತಂತ್ರಗಳ ಬಳಕೆ ಮಾಡಿಕೊಳ್ಳುವ ಬಹುದೊಡ್ಡ ಸಂಖ್ಯೆಯ ಸಸ್ಯಗಳಿವೆ. ಇವುಗಳಲ್ಲಿ ಒಂದು ನಸುಗುನ್ನಿ ಬಳ್ಳಿ.…
  • March 07, 2024
    ಬರಹ: ಬರಹಗಾರರ ಬಳಗ
    ನಂದನ ಕಂದನ ಚಂದವ ಕಾಣಲು ಕಣ್ಣುಗಳೆರಡು ಸಾಲದಿದೆ ಹೊಳೆಯುವ ನಯನವು ಮಿನುಗುವ ತಾರೆಯೊ ಅಧರದಿ ಮೂಡಿದೆ ತುಂಟನಗೆ   ಕೊರಳಲಿ ಕೌಸ್ತುಭ ಹಾರವ ಧರಿಸಿದ ಮುರಳಿಯ ಹಿಡಿದಿಹ ಕರದಲ್ಲಿ ಭಕ್ತರಿಗೀತರ ದರ್ಶನವೀಯಲು ಸೇರಿದನೇನೂ ನಭದಲ್ಲಿ?   ಕೃಷ್ಣನು ಜೀಕಲು…
  • March 06, 2024
    ಬರಹ: Ashwin Rao K P
    ಕನ್ನಡ ಪರಿಚಾರಕರಾಗಿ, ಸಂಸ್ಕೃತಿ ಪ್ರಸಾರಕರಾಗಿ ಕಾವ್ಯ, ನಾಟಕ, ಶಿಶುಸಾಹಿತ್ಯ, ಹಾಸ್ಯ ಸಾಹಿತ್ಯ ಹೀಗೆ ಹಲವಾರು ಪ್ರಕಾರಗಳಲ್ಲಿ ದುಡಿದ ರಾಜರತ್ನಂರವರು ಹುಟ್ಟಿದ್ದು ೫-೧೨-೧೯೦೮ರಂದು ರಾಮನಗರದಲ್ಲಿ. ತಂದೆ ಪಿ.ಗೋಪಾಲಕೃಷ್ಣ ಅಯ್ಯಂಗಾರ್, ನಾಲ್ಕರ…
  • March 06, 2024
    ಬರಹ: ಬರಹಗಾರರ ಬಳಗ
    ಹಲವು ಮನೆಗಳ ಬೇರೆ ಬೇರೆ ಕಥೆಗಳು ಒಂದು ಕಡೆ ಬಂದು ಸೇರಿದವು. ಸೇರುವುದಕ್ಕೆ ಕಾರಣವಿತ್ತು. ಊರ ನಡುವೆ ನಡೆಯುತ್ತಿರುವ ನೋಡಿಯೂ ನೋಡದಂತಿರುವ ಕೇಳಿಯೂ ಕೇಳದಂತಿರುವ ಒಂದು ಕಥೆಯನ್ನು ಜನರ ಮನಸ್ಸಿಗೆ ತಲುಪಿಸಬೇಕು, ಅದಕ್ಕೆ ಪರಿಶ್ರಮವನ್ನು…
  • March 06, 2024
    ಬರಹ: Ashwin Rao K P
    ಲೇಖಕ ಕಗ್ಗೆರೆ ಪ್ರಕಾಶ್ ಅವರು ತಮ್ಮ ೨೫ನೇ ಕೃತಿ ‘ಬೆವರ ಹನಿಯ ಜೀವ' ಹೊರತಂದಿದ್ದಾರೆ. ಈ ೧೨೮ ಪುಟಗಳ ಕಿರು ಪುಸ್ತಕದಲ್ಲಿ ೫೦ ಕವಿತೆಗಳನ್ನು ಪ್ರಕಟ ಮಾಡಿದ್ದಾರೆ. ಪುಸ್ತಕದ ಲೇಖಕರ ಮಾತಿನಲ್ಲಿ ಕಗ್ಗೆರೆ ಪ್ರಕಾಶ್ ಅವರು ಬರೆದ ಮಾಹಿತಿಗಳ ಆಯ್ದ…
  • March 06, 2024
    ಬರಹ: ಬರಹಗಾರರ ಬಳಗ
    ಸಿದ್ಧಹಸ್ತ ಎಂದರೆ ಯಾವುದೇ ಕೆಲಸವನ್ನಾದರೂ ಯಶಸ್ವಿಯಾಗಿ ಮಾಡುವ ಸಾಮರ್ಥ್ಯವನ್ನು ಹೊಂದಿದವರೆಂದು ಅರ್ಥ. ಪ್ರತಿಯೊಬ್ಬರೂ ಪ್ರತಿಯೊಂದರಲ್ಲೂ ಸಿದ್ಧಹಸ್ತರಾಗಿರಲು ಅಸಾಧ್ಯ. ಕೆಲವಾರು ಸಂಗತಿಗಳಲ್ಲಿ ಪೂರ್ಣ ಪರಿಣತಿ ಹೊಂದಿರದವರೂ ಉಸಿರಾಡುವ ಹೆಣವೇ…
  • March 06, 2024
    ಬರಹ: ಬರಹಗಾರರ ಬಳಗ
    ತಾಯಿಯಿಲ್ಲದ ಮಕ್ಕಳನ್ನು ಅಮ್ಮನಿಲ್ಲದ ತಬ್ಬಲಿಗಳು ಎನ್ನುತ್ತೇವೆ. ಅವರನ್ನು ನೋಡುವಾಗ ಯಾಕೋ ಮನಸ್ಸು ಹಿಂಡುವುದು, ನೋವಾಗುವುದು, 'ಅಯ್ಯೋ' ಎನ್ನುವುದು ಸಹಜ. ಆದರೆ ತಾಯಿ ಇದ್ದೂ, ಹೆತ್ತಮ್ಮನನ್ನು ತಬ್ಬಲಿ ಮಾಡುವವರನ್ನು ಈ ಸಮಾಜದಲ್ಲಿ ಬಹಳಷ್ಟು…
  • March 06, 2024
    ಬರಹ: ಬರಹಗಾರರ ಬಳಗ
    ಕಪ್ಪೆಯೋಟದ ಹಾಗೆ ಜೀವನ ! * ಕಾಡುಗಳ ಗೆಳೆತನ ನಾಡಿಗೆ ಶುಭದಿನ ! * ಬೆಪ್ಪು ಕೈಯ ಎತ್ತಿದ
  • March 05, 2024
    ಬರಹ: Ashwin Rao K P
    ಅಡಿಕೆಗೆ ಬಾಧಿತವಾದ ಎಲೆ ಚುಕ್ಕೆ ರೋಗ ವಾಸಿ ಮಾಡುವುದಕ್ಕೆ ತಜ್ಞರು ಬಹಳಷ್ಟು ಸಲಹೆಗಳನ್ನು ನೀಡುತ್ತಿದ್ದಾರೆ. ಅವರ ಸಲಹೆಯನ್ನು ಪಾಲಿಸಿದವರಲ್ಲಿ ಈ ರೋಗ ಒಮ್ಮೆ ಹತೋಟಿಯಾದಂತೆ ಕಂಡರೂ ಮತ್ತೆ ನಾನಿದ್ದೇನೆ ಎಂದು ಮರುಕಳಿಸುತ್ತಿದೆ. ದುಬಾರಿ ಬೆಲೆಯ…
  • March 05, 2024
    ಬರಹ: Ashwin Rao K P
    ಶಾಸನ ಸಭೆಗಳಲ್ಲಿ ಒಬ್ಬ ವ್ಯಕ್ತಿ ಅಥವಾ ಒಂದು ಪಕ್ಷದ ವಿರುದ್ಧ ಮಾತನಾಡಲು ಅಥವಾ ಅಲ್ಲಿ ನಡೆದಿರುವ ಮತದಾನದಲ್ಲಿ ಬೆಂಬಲಿಸಲು ಚುನಾಯಿತ ಜನಪ್ರತಿನಿಧಿ ಲಂಚ ಪಡೆದಿದ್ದರೆ ಅಂಥವರಿಗೆ ಇನ್ನು ಮುಂದೆ ರಕ್ಷಣೆ ಅಥವಾ ವಿನಾಯಿತಿ ಸಿಗುವುದಿಲ್ಲ.…
  • March 05, 2024
    ಬರಹ: Shreerama Diwana
    ವಿಧಾನಸೌಧದ ಮೊಗಸಾಲೆಯಲ್ಲಿ ಕೇಳಿ ಬಂದ ಪಾಕಿಸ್ತಾನ ಪರ ಘೋಷಣೆ ಮತ್ತು ಬೆಂಗಳೂರಿನ ರಾಮೇಶ್ವರಂ ಹೋಟೆಲಿನಲ್ಲಿ ಸಿಡಿದ ಬಾಂಬು ಚರ್ಚೆಯ ವಿಷಯವೂ ಅಲ್ಲ, ಪರ ವಿರೋಧಗಳ ಮಾತುಕತೆಯೂ ಅಲ್ಲ, ಸಾರ್ವಜನಿಕರು ಹೆಚ್ಚು ಪ್ರತಿಕ್ರಿಯೆ ಕೊಡಬೇಕಾದ ಘಟನೆಯೂ ಅಲ್ಲ…
  • March 05, 2024
    ಬರಹ: ಬರಹಗಾರರ ಬಳಗ
    ಆ ದಾರಿಯಲ್ಲಿ ಸಾಗುವವರ ಎಲ್ಲರ ಬಳಿಯೂ ದೊಡ್ಡ ದೊಡ್ಡ ಮೂಟೆಗಳಿವೆ. ಆ ಗೋಣಿಯ ಮೂಟೆಗಳನ್ನ ಹೊತ್ತು ಹೆಜ್ಜೆ ಇರಿಸಿದ್ದಾರೆ. ಹಲವು ದಿನಗಳಿಂದ ಗೋಣಿಯೊಳಗಿನ ಮೂಟೆಯೊಳಗಿನ ಭಾರ ಹೆಚ್ಚಾದರೂ ಸಹ ಮೂಟೆಯನ್ನು ಬಿಡಿಸಿ ತೆರೆದು ನೋಡುವ ಕೆಲಸವನ್ನು…
  • March 05, 2024
    ಬರಹ: ಬರಹಗಾರರ ಬಳಗ
    ಈ ದಿನ ಪ್ರಾಣಾಯಾಮದ ಬಗ್ಗೆ ತಿಳಿದುಕೊಳ್ಳೋಣ. ಪ್ರಾಣಾಯಾಮ ಎಂದರೆ ಶ್ವಾಸ ಪ್ರಶ್ವಾಸಗಳ ಗತಿಯನ್ನು ವಿಚ್ಛೇದನಗೊಳಿಸುವುದೇ ಪ್ರಾಣಾಯಾಮ. ಜೀವನವನ್ನು ನಿಯಮಿತಗೊಳಿಸುವುದೇ ಪ್ರಾಣಾಯಾಮ. ಆಯಾಮ ಎಂದರೆ ನಿಯಮಿತಗೊಳಿಸುವುದು, ನಿಯಮನ ಮಾಡೋದು, ಒಂದು…
  • March 05, 2024
    ಬರಹ: ಬರಹಗಾರರ ಬಳಗ
    ಬೇಯ್ಲೀಕೇನು ಇಟ್ಟೇಯವ್ವ ಒಲೆಯ ಮ್ಯಾಗೆ ಅಕ್ಕೀ ತುಂಬಿ ಇಟ್ಟೇಯೇನು ಪಾತ್ರೇನಾಗೆ   ಊಟಕ್ಕೆಂದು ಬಂದಾರೇನು ಹಸಿವಿನಾಗೆ ತಟ್ಟೇ ಇಟ್ಕೊಂಡ್ ಕೂತವ್ರೇನು ಸಾಲಿನಾಗೆ   ಸೌದೆ ತುಂಡು ಇಟ್ಟೇಯಲ್ಲ ಒಲೆಯ ಒಳಗೆ
  • March 05, 2024
    ಬರಹ: ಬರಹಗಾರರ ಬಳಗ
    ಕೋಪ, ಸಿಟ್ಟು, ದ್ವೇಷದಲ್ಲಿ ಯಾವುದೇ ಕೆಲಸವನ್ನು ಮಾಡಲು ಸಾಧ್ಯವಿಲ್ಲ, ಮಾಡಲೂಬಾರದು. ಒಳ್ಳೆಯ ಕಾರ್ಯಗಳನ್ನು ಸಾಧಿಸಲು ಒಳ್ಳೆಯ ಮಾತು, ನಡತೆ, ವ್ಯವಹಾರ, ನಯ-ವಿನಯಗಳಿದ್ದರೆ ಚಂದ. ಸುಖಾಸುಮ್ಮನೆ ಬಂದಿಲ್ಲ 'ಒಲಿದರೆ ನಾರಿ ಮುನಿದರೆ ಮಾರಿ'…
  • March 04, 2024
    ಬರಹ: Ashwin Rao K P
    ದ್ರಾಕ್ಷಿ ಹಣ್ಣಿನ ಸೀಸನ್ ಮತ್ತೆ ಬಂದಿದೆ. ಮಾರುಕಟ್ಟೆಯಲ್ಲಿ ಹಲವಾರು ಬಗೆಯ ದ್ರಾಕ್ಷಿಗಳು ಬಂದಿವೆ. ಬೀಜ ಇರುವ, ಇಲ್ಲದಿರುವ (ಸೀಡ್ ಲೆಸ್) ನೇರಳೆ, ಹಸಿರು, ಕೆಂಪು ಬಣ್ಣದ ದ್ರಾಕ್ಷಿಗಳು ಮಾರುಕಟ್ಟೆಯಲ್ಲಿ ಲಭ್ಯ. ಈ ದ್ರಾಕ್ಷಿಗಳನ್ನು ಓರ್ವ…
  • March 04, 2024
    ಬರಹ: Ashwin Rao K P
    ಓದಲು ಸೊಗಸಾಗಿರುವ ಬಹಳ ಚಂದನೆಯ ಪುಸ್ತಕಗಳನ್ನು ಹೊರತರುವ ‘ಛಂದ ಪುಸ್ತಕ'ವು ಈ ಬಾರಿ ಬರಹಗಾರ ಕರ್ಕಿ ಕೃಷ್ಣಮೂರ್ತಿ ಅವರ ‘ಇಮೋಜಿ ಭಾಷೆ' ಎಂಬ ಪ್ರಬಂಧಗಳ ಸಂಕಲನವನ್ನು ಪ್ರಕಟಿಸಿದೆ. ಕಳೆದ ಕೆಲವು ವರ್ಷಗಳಿಂದ ‘ಮಯೂರ' ಮಾಸ ಪತ್ರಿಕೆಗೆ ಬರೆದ ಅಂಕಣ…
  • March 04, 2024
    ಬರಹ: Shreerama Diwana
    ಅನಂತ್ ಅಂಬಾನಿ ಎಂಥ ಅದೃಷ್ಟವಂತ ಕಣಯ್ಯ ನೀನು. ಸಾವಿರ ಕೋಟಿಯ ಮದುವೆಯಾಗುತ್ತಿರುವ ವರ ನೀನು. ನಿನ್ನ ಭಾವಿ ಪತ್ನಿಯ ಆಸ್ತಿ ಸುಮಾರು ಸಾವಿರ ಕೋಟಿ ಎಂದು ಕೇಳಲ್ಪಟ್ಟಿದ್ದೇನೆ. ನಿಮ್ಮ ತಂದೆಯವರ ಆಸ್ತಿ ಸುಮಾರು ಎಂಟು ಲಕ್ಷ ಕೋಟಿ ಎಂದು ಅಂದಾಜಿದೆ.…