March 2024

  • March 04, 2024
    ಬರಹ: ಬರಹಗಾರರ ಬಳಗ
    ದಾರಿಯ ತುಂಬೆಲ್ಲ ಭಯವೂ ಓಡಾಡುತ್ತಿದೆ. ಇದು ಕಾಲ ನಿರ್ಣಯವೋ ಪರಿಸ್ಥಿತಿಯ ಕೈಗೊಂಬೆಯೋ ಒಂದೂ ತಿಳಿಯುತ್ತಿಲ್ಲ. ಹಾಗೆ ನೆಮ್ಮದಿಯ ಕನಸೊಳಗೆ ಬದುಕ ಸಾಗಿಸುತ್ತಿದ್ದವರ ಜೀವನದಲ್ಲಿ ಭಯವು ಬಂದು ಯಾವಾಗ ನಿಲ್ಲುತ್ತದೋ. ಭಯವನ್ನ ಓಡಿಸಿ ನೆಮ್ಮದಿಯನ್ನ…
  • March 04, 2024
    ಬರಹ: ಬರಹಗಾರರ ಬಳಗ
    “ಧಾರುಶಿಲ್ಪ” ಇದು ಅತ್ಯಂತ ಪ್ರಾಚೀನ ಹಾಗೂ ಪುರಾತನ ಶಿಲ್ಪಕಲೆ. ಶತ ಶತಮಾನಗಳ ಹಿಂದೆ ಎಂದರೆ ಲೋಹಯುಗ, ಶಿಲಾಯುಗಕ್ಕೂ ಮೊದಲು ನಮ್ಮ ಪೂರ್ವಜರು ಅಗೋಚರ ಶಕ್ತಿಯನ್ನು ತಮ್ಮ ಸುತ್ತ - ಮುತ್ತಲಿರುವ ಪ್ರಕೃತಿ, ಪ್ರಾಣಿ - ಪಕ್ಷಿ, ಗಿಡ - ಮರಗಳನ್ನೇ…
  • March 04, 2024
    ಬರಹ: ಬರಹಗಾರರ ಬಳಗ
    ಕುಪಿತವಿದ್ದರೂ ಸರಿ, ಮನಃ ನೋಯಿಸಲಾದರೂ ಆಗಮಿಸು; ಆಗಮಿಸು: ನನ್ನ ಪುನಃ ಬಿಟ್ಟು ಹೋಗಲಾದರೂ ಆಗಮಿಸು;    ಯಾರ್ಯಾರಿಗೆ ವಿಷದಪಡಿಸುವುದು, ವಿಂಗಡನೆಯ ಕಾರಣವನು; ನೀ ಕುಪಿತವಿದ್ದರೂ ಸರಿ, ಕಾಲಮಾನಕ್ಕಾಗಿಯಾದರೂ ಆಗಮಿಸು!   ಈಕ್ಷಣವರೆಗೆ…
  • March 04, 2024
    ಬರಹ: ಬರಹಗಾರರ ಬಳಗ
    ಹೆಣ್ಣು ಮಗುವೆಂದರೆ ಮನೆಯ ಭಾಗ್ಯವಂತೆ. ಆಕೆ ಮನೆಯ ನಂದಾದೀಪದಂತೆ ಮನೆಯ ಸೌಭಾಗ್ಯ. ಅನಗತ್ಯವಾಗಿ ಹೆಣ್ಣು ಮಗಳ ಕಣ್ಣಿನಲ್ಲಿ ನೀರು ಹಾಕಿಸಬಾರದೆಂದೂ, ಅದು ಮನೆಗೆ ಶ್ರೇಯಸ್ಸಲ್ಲವೆಂದು ಹೇಳುವುದು ಕೇಳಿದ್ದೇನೆ. (ಮನದ ನೋವನ್ನು, ಅಳಿಸಲಾರದ…
  • March 03, 2024
    ಬರಹ: addoor
    ಉತ್ತರ ಕನ್ನಡದ ಪರಿಸರ ಲೇಖಕ ಶಿವಾನಂದ ಕಳವೆಯವರು 1994ರಿಂದೀಚೆಗೆ ಒಂದು ದಶಕದ ಅವಧಿಯಲ್ಲಿ ರಾಜ್ಯದ ವಿವಿಧ ಭಾಗದಲ್ಲಿ ಅಲೆದಾಡಿದಾಗಿನ ಅನುಭವವನ್ನು ಈ ಪುಸ್ತಕದಲ್ಲಿ ದಾಖಲಿಸಿದ್ದಾರೆ. ಇಲ್ಲಿನ 31 ಬರಹಗಳು “ವಿಜಯ ಕರ್ನಾಟಕ” ದಿನಪತ್ರಿಕೆಯಲ್ಲಿ…
  • March 03, 2024
    ಬರಹ: ಬರಹಗಾರರ ಬಳಗ
    ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರ, ಕಾಪಿಕಾಡ್-ಉಳ್ಳಾಲ ಇಲ್ಲಿ ‘ಗೇರು ಮೇಳ ಮತ್ತು ವಿಚಾರ ಸಂಕಿರಣ'ವು ಇದೇ ಬರುವ ಬುಧವಾರ ಮಾರ್ಚ್ 6, 2024ರಂದು ಜರುಗಲಿದೆ. ಆ ದಿನ ಬೆಳಿಗ್ಗೆ 10 ಗಂಟೆಗೆ ನಡೆಯಲಿರುವ ಕಾರ್ಯಕ್ರಮದ ಉದ್ಘಾಟನೆಯನ್ನು…
  • March 03, 2024
    ಬರಹ: Shreerama Diwana
    ಕೆಟ್ಟದ್ದನ್ನು, ಕೆಟ್ಟವರನ್ನು ಕೆಟ್ಟದ್ದು ಎಂದು ಹೇಳುತ್ತಾ ಆ ಕೆಟ್ಟವರಿಂದ ಕೆಟ್ಟವರೆನಿಸಿಕೊಳ್ಳುವ  ಮೂಲಕ ಯಾವುದೇ ನಿರೀಕ್ಷೆ ಮತ್ತು ಪ್ರತಿಫಲ ಅಪೇಕ್ಷೆ ಇಲ್ಲದೇ, ತಾಳ್ಮೆಯಿಂದ, ಪ್ರಬುದ್ಧತೆಯಿಂದ ಸಾಮಾಜಿಕ ಪರಿವರ್ತನೆಗಾಗಿ ಹೋರಾಡುವ ಒಂದಷ್ಟು…
  • March 03, 2024
    ಬರಹ: Kavitha Mahesh
    ತೆಂಗಿನ ತುರಿ, ಹುಣಸೆ ಹಣ್ಣು, ಒಣ ಮೆಣಸಿನ ಕಾಯಿ, ಎಳ್ಳು ಹುಡಿ, ಸಾಸಿವೆ ಸೇರಿಸಿ ನುಣ್ಣಗೆ ರುಬ್ಬಿ. ಬಾಣಲೆಯಲ್ಲಿ ಎಣ್ಣೆ ಕಾಯಲಿರಿಸಿ, ಸಾಸಿವೆ, ಇಂಗು, ಅರಶಿನ ಹಾಕಿ ಒಗ್ಗರಣೆ ಮಾಡಿ. ಒಗ್ಗರಣೆಗೆ ರುಬ್ಬಿದ ಮಿಶ್ರಣ, ಕಲ್ಲಂಗಡಿ ಹಣ್ಣಿನ ತಿರುಳು…
  • March 03, 2024
    ಬರಹ: ಬರಹಗಾರರ ಬಳಗ
    ಆತ ಉತ್ತಮ ಮಾತುಗಾರ ಅಷ್ಟು ಮಾತ್ರವಲ್ಲ ಹಲವಾರು ವಿಚಾರಗಳನ್ನ ಜನರಿಗೆ ಸುಲಭವಾಗಿ ಅರ್ಥ ಮಾಡಿಸುವುದು ಕೂಡ ಅವನಿಗೆ ತಿಳಿದಿತ್ತು. ಸಮಾಜದ ಹಲವು ಸಮಸ್ಯೆಗಳನ್ನ ಆತ ನೇರವಾಗಿ ಜನರಿಗೆ ಅರ್ಥ ಮಾಡಿಸ್ತಾ ಇದ್ದ.  ಅದರಿಂದ ಜನ ಬದಲಾಗುತ್ತಿದ್ದರು.…
  • March 03, 2024
    ಬರಹ: ಬರಹಗಾರರ ಬಳಗ
    ಮಳೆಗಾಲದ ಒಂದು ದಿನ; ನಮ್ಮ ಹಳ್ಳಿಮನೆಯ ಮುಂಭಾಗದಲ್ಲಿರುವ ಪೋರ್ಟಿಕೋದಂತಹ ರಚನೆಯಲ್ಲಿ ಕುಳಿತಿದ್ದೆ; ಹಗಲು ಒಂದೆರಡು ಗಂಟೆ ಮಳೆ ಸುರಿದು, ಸಂಜೆ ಹೊಳವಾಗಿತ್ತು. ಮನೆ ಎದುರಿನ ಗದ್ದೆಗಳಲ್ಲಿ ನೀರು ತುಂಬಿದ್ದು, ಕೆಲವೇ ದಿನಗಳ ಹಿಂದೆ ಬತ್ತದ ನಾಟಿ…
  • March 03, 2024
    ಬರಹ: ಬರಹಗಾರರ ಬಳಗ
    ಅಪರೂಪದ ಅತಿ ಸುಂದರ ಹಿತವಾಗಿದೆ ಈ ಸಂಜೆ ಜೊತೆಯಾಗಿಯೆ ಇರೆ ಪ್ರೇಯಸಿ ಅದ ನೋಡುತ ನಾ ನಿಂದೆ||ಪ||   ಹೊನ್ನಿನ ಬಣ್ಣದ ಸೆರಗನು ಚಾಚಿದೆ ಶರಧಿಯು ಸೂರ್ಯನ ಸ್ವಾಗತಕೆ ಕಡಲಿಗೆ ಒಲಿಯುತ ನೇಸರ ಇಳಿದರೆ ಅಗಲಿಕೆ ಚಿಂತೆಯು ಆಗಸಕೆ   ಚಿಲಿಪಿಲಿಗುಟ್ಟುವ…
  • March 02, 2024
    ಬರಹ: Ashwin Rao K P
    ಖಜೂ - ಕತ್ರಿ ನನ್ನ ಗೆಳೆಯ ಮಕ್ಕಳ ರಜೆಗೆಂದು ಕುಟುಂಬ ಸಮೇತ ದೆಹಲಿ ಪ್ರವಾಸಕ್ಕೆ ಹೋಗಿದ್ದ. ಹೋದವನು ತನ್ನ ಚಿಕ್ಕಪ್ಪನ ಮನೆಯಲ್ಲಿ ಉಳಿದುಕೊಂಡಿದ್ದ. ಒಂದು ಭಾನುವಾರ ಅವರ ಚಿಕ್ಕಪ್ಪನ ಮಗನ ಹುಟ್ಟುಹಬ್ಬವಿತ್ತು. ಅವರು ನನ್ನ ಸ್ನೇಹಿತನಿಗೆ, ‘ನೀನು…
  • March 02, 2024
    ಬರಹ: Ashwin Rao K P
    ಬೆಂಗಳೂರಿನ ಹೋಟೇಲ್ ಒಂದರಲ್ಲಿ ಬಾಂಬ್ ಸ್ಫೋಟಿಸಿರುವ ಘಟನೆ ಉದ್ಯಾನನಗರಿಯ ಜನರನ್ನು ಬೆಚ್ಚಿ ಬೀಳಿಸಿದೆ. ಹೆಚ್ಚುಕಮ್ಮಿ ೧೦ ವರ್ಷಗಳ ಬಳಿಕ ರಾಜಧಾನಿಯಲ್ಲಿ ಬಾಂಬ್ ಸ್ಫೋಟಿಸಿದೆ. ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲದ ಸಮಯದಲ್ಲಿ ಬಾಂಬ್…
  • March 02, 2024
    ಬರಹ: Shreerama Diwana
    ಶೂನ್ಯದಿಂದ ಪ್ರಾರಂಭವಾಗುವ ಜೀವನದ ಪಯಣ 100 ನಿಲ್ದಾಣಗಳನ್ನು ತಲುಪುತ್ತದೆ ಎಂದು ಹೇಳಲಾಗುತ್ತದೆ. ಆದರೆ ವಾಸ್ತವ ಅನುಭವದಲ್ಲಿ 60 ರಿಂದ 80 ರ ನಡುವಿನ ಯಾವುದಾದರೂ ನಿಲ್ದಾಣದಲ್ಲಿ ಪ್ರಯಾಣ ಮುಗಿಯುವ ಸಾಧ್ಯತೆಯೇ ಹೆಚ್ಚು. ಜೀವ ಅಂಕುರವಾಗುವ…
  • March 02, 2024
    ಬರಹ: ಬರಹಗಾರರ ಬಳಗ
    ಹೊಟ್ಟೆಯ ಒಳಗೆ ಬೆಂಕಿಯನ್ನು ಹಚ್ಚಿದವರಾರು? ನನ್ನ ಮನಸ್ಸಿನೊಳಗೆ ಸಣ್ಣ ಕಿಡಿಯನ್ನು ತಾಗಿಸಿಬಿಟ್ಟವರಾರು? ಗೊತ್ತಿಲ್ಲ ಮೊನ್ನೆಯಿಂದ ವಿಪರೀತವಾಗಿ ಉರಿಯುತ್ತಾ ಇದೆ. ನನ್ನ ಜೊತೆಗೆ ಓದಿದವರಿಗೆ ಅವರು ಮಾಡುವ ಕೆಲಸದಿಂದ ತಿಂಗಳಿಗೆ ನನಗಿಂತ ಹೆಚ್ಚು…
  • March 02, 2024
    ಬರಹ: ಬರಹಗಾರರ ಬಳಗ
    ಉದ್ದದ ಕೊಕ್ಕು, ಪುಟಾಣಿ ಬಾಲ ನೀರಿನ ಬದಿಯಲೆ ಎನ್ನಯ ವಾಸ ಬಾಣದಂತೆ ನೀರಿಗೆ ಧುಮುಕಿ ಪುಟಾಣಿ ಮೀನನು ಹಿಡಿದು ತಿನ್ನುವೆ ನೀಲಿ ಬಣ್ಣದಲಿ ಮಿಂಚುವ ಹಕ್ಕಿ ಮೋಟು ಬಾಲದಾ ಪುಟಾಣಿ ಹಕ್ಕಿ ಹೇಳಬಲ್ಲಿರಾ ಎನ್ನಯ ಹೆಸರು? ಒಂದು ದಿನ ನನ್ನ ಗೆಳೆಯನೊಬ್ಬನ…
  • March 02, 2024
    ಬರಹ: ಬರಹಗಾರರ ಬಳಗ
    'ಹಸಿದವಗೆ ತುತ್ತನ್ನ ನೀಡುತಲಿ ಸಹಕರಿಸು ಹಸಿವಿನಾಳವ ಅರಿತು ನಡೆಯುತಲಿ ಮನುಜ/ ಸಸಿನೆಟ್ಟು ಬೆಳೆಸಿದಾ ಫಲವು ಸಿಗುವುದು ನಿನಗೆ ಹಸಿದುಂಡು ಹರಸುವನು-ಕೃಷ್ಣಕಾಂತೆ'// ನಾವು ಯಾವಾಗಲೂ ಬದುಕುವುದಕ್ಕಾಗಿ ಆಹಾರ ಸೇವಿಸೋಣ, ತಿನ್ನುವುದಕ್ಕಾಗಿ…
  • March 02, 2024
    ಬರಹ: ಬರಹಗಾರರ ಬಳಗ
    ಓ..ಲಲ್ಲೂ ರಾಮ ಬರುವನಂತೆ ಬಾರೊ ಸಖಾ ನಾವೆಲ್ಲಾ ಹೋಗೋಣ ಅಯೋಧ್ಯಾ ನಗರಕ!   ನೆನಪಿಸುತ್ತಿದೆ ಅಂದಿನ ಶ್ರೀ ರಾಮನ ವೈಭವ ಬನ್ನಿರೆಲ್ಲ ನೋಡಿ ಆನಂದಿಸೋಣ ಸಂಭ್ರಮ!   ಎಲ್ಲ ಶತಮಾನಗಳಲೂ ನಿನ್ನದು ದುರ್ದೈವವೇ ಪಿತನ ಹಿತಕೆ-ಕೈಕೆ ದುರಾಸೆಗೆ ಬಲಿಯಾದೆಯಾ…
  • March 02, 2024
    ಬರಹ: shreekant.mishrikoti
    ಗೆಳೆಯ ರಾಯ ನಿವೃತ್ತನಾಗಿ ತನ್ನ ಊರು ಸೇರಿಕೊಂಡಿದ್ದ. ಅದಕ್ಕೂ ಮೊದಲು ನನಗೆ ಆಗೀಗ ಭೆಟ್ಟಿಯಾಗುತ್ತಿದ್ದನಷ್ಟೇ. ಆ ಕುರಿತು ಕೆಲ ಸಂಗತಿಗಳನ್ನು ಸುಮಾರು ಮೂರು ವರ್ಷಗಳ ಹಿಂದೆ ನಿಮ್ಮೊಂದಿಗೆ ಹಂಚಿಕೊಂಡಿದ್ದೇನೆ. ಈಗ ಬಹಳ ದಿನಗಳ ನಂತರ ನಮ್ಮ ಊರಿಗೆ…
  • March 01, 2024
    ಬರಹ: Ashwin Rao K P
    ಈಗೀಗ ಸಣ್ಣ ಮಕ್ಕಳಿಗೆ ಡೈಪರ್ ಹಾಕುವುದು ಒಂದು ರೀತಿಯಲ್ಲಿ ಫ್ಯಾಷನ್ ಆಗಿ ಹೋಗಿದೆ. ಮನೆಯಿಂದ ಹೊರಗಡೆ ಹೋದಾಗ ಮಕ್ಕಳು ಮಲ ಮೂತ್ರ ಮಾಡಿದಾಗ ಅದು ಹೊರ ಬಂದು ಹೋದ ಕಡೆಯಲ್ಲಿ ಮುಜುಗರ ಆಗದಿರಲಿ (ಮಕ್ಕಳ ಈ ಕ್ರಿಯೆ ಸಹಜವಾಗಿರುತ್ತದೆ) ಎಂದು…