September 2024

  • September 13, 2024
    ಬರಹ: ಬರಹಗಾರರ ಬಳಗ
    “ಕೈ ಮುಗಿದು ಒಳಗೆ ಬಾ ಯಾತ್ರಿಕನೆ ಶಿಲೆಯಲ್ಲವೀ ಗುಡಿಯು ಕಲೆಯ ಬಲೆಯು.." ರಾಷ್ಟ್ರಕವಿ ಕುವೆಂಪು ತಮ್ಮ ಭಾವಪೂರ್ಣ ಕವನದ ಒಂದೇ ಒಂದು ಸಾಲಿನಲ್ಲಿ ಕರ್ನಾಟಕದ ಶಿಲ್ಪಕಲೆಗೆ ಸೂಕ್ತ ಗೌರವ ಮನ್ನಣೆ ನೀಡಿದ್ದಾರೆ. ಕರ್ನಾಟಕ ಕಲೆಗಳ ತವರು, ಶಿಲ್ಪ…
  • September 13, 2024
    ಬರಹ: ಬರಹಗಾರರ ಬಳಗ
    ಗಝಲ್ ೧ ಮನದೊಳಗಿನ ಕಿಟಿಕಿಯದು ಮುಚ್ಚಿಹುದು ಹೃದಯದಲ್ಲಿನ ಬಾಗಿಲೊಳು ರೊಚ್ಚಿಹುದು   ವಿಷವೇರಿದ ಕಣ್ಣುಗಳು ನೀಲಿಗಟ್ಟಿವೆಯೇಕೆ ಸುಡದಿರುವಂತ ಬಿಸಿಲದುವು ಚುಚ್ಚಿಹುದು   ರಾತ್ರಿಯೊಳಗಿನ ಕನಸುಗಳಲ್ಲಿ ನನಸಿಲ್ಲವು ಮಲಗಿರುವಾಗಲೇ ಹಾಸಿಗೆಯು…
  • September 12, 2024
    ಬರಹ: Ashwin Rao K P
    ಬೆಂಡೆಕಾಯಿಯು ಉಷ್ಣವಲಯದ/ ಸಮಉಷ್ಣವಲಯ ಬೆಳೆಯಾಗಿದ್ದು ಈ ಬೆಳೆಯನ್ನು ಆಫ್ರಿಕಾ, ಏಷಿಯಾ, ಮಧ್ಯ ಅಮೇರಿಕಾ, ದಕ್ಷಿಣ ಅಮೇರಿಕಾ ಹಾಗೂ ಭಾರತದಲ್ಲಿ ಹೆಚ್ಚಾಗಿ ಬೆಳೆಯುತ್ತಾರೆ. ಭಾರತದಲ್ಲಿ ಹೆಚ್ಚಾಗಿ ಉತ್ತರ ಪ್ರದೇಶ, ಬಿಹಾರ, ಒರಿಸ್ಸಾ, ಪಶ್ಚಿಮ…
  • September 12, 2024
    ಬರಹ: Ashwin Rao K P
    ರವಿ ಬೆಳಗೆರೆಯವರ ಸಂಪಾದಕತ್ವದಲ್ಲಿ ಹೊರಬರುತ್ತಿದ್ದ ‘ಹಾಯ್ ಬೆಂಗಳೂರು' ವಾರ ಪತ್ರಿಕೆಯಲ್ಲಿ ಪ್ರಕಟವಾದ ಕಪಟ ಸ್ವಾಮಿಗಳ ಬಗ್ಗೆ ವರದಿಗಳ ಸಂಗ್ರಹವೇ ‘ಹಾಯ್ ಕಂಡ ಸ್ವಾಮಿಗಳು' ಎನ್ನುವ ಕೃತಿ. ಈ ಪುಸ್ತಕ ರವಿ ಬೆಳಗೆರೆ ಅವರ ನಿಧನದ ನಂತರ ಅವರ ಮಗಳು…
  • September 12, 2024
    ಬರಹ: Shreerama Diwana
    " ಮೊಲೆ ಮುಡಿ ಬಂದರೆ ಹೆಣ್ಣೆಂಬರು, ಗಡ್ಡ ಮೀಸೆ ಬಂದರೆ ಗಂಡೆಂಬರು, ನಡುವೆ ಸುಳಿವ ಆತ್ಮನು ಗಂಡು ಅಲ್ಲ ಹೆಣ್ಣು ಅಲ್ಲ ಕಾಣ ರಾಮನಾಥ....." ಜೇಡರ ದಾಸಿಮಯ್ಯ. ಕೋಲಾರ ಜಿಲ್ಲೆಯ ಶಿಕ್ಷಕನೊಬ್ಬ  ಅಲ್ಲಿನ ಮಹಿಳಾ ಹಾಸ್ಟೆಲ್ ಮತ್ತು ಇತರ ಕಡೆ…
  • September 12, 2024
    ಬರಹ: ಬರಹಗಾರರ ಬಳಗ
    ಅವನ ಉದ್ದೇಶ ಸಫಲವಾಗಿತ್ತು. ಹಾಗೆಯೇ ದೇವರ ಲೋಕದಲ್ಲಿ ಓಡಾಡುತ್ತಿದದವನು ವರ್ಷಕ್ಕೊಂದು ಸಲ ಜನ ಸಂಭ್ರಮದಿಂದ ಮೆರೆಸೋಕೆ ಅಂತ ಕರೆತ್ತಾರೆ. ಒಬ್ಬೊಬ್ಬರು ಒಂದೊಂದು ಉದ್ದೇಶವನ್ನಿಟ್ಟುಕೊಂಡು ಆತನನ್ನು ಕರೆಸುತ್ತಾರೆ, ಆರಾಧಿಸುತ್ತಾರೆ. ಆತನು…
  • September 12, 2024
    ಬರಹ: ಬರಹಗಾರರ ಬಳಗ
    ಹಿಂದೆ ದನಗಳಿಗೆ ಬೇಯಿಸಿ ಕೊಡಬಹುದಾದ ಹಲವಾರು ಸೊಪ್ಪುಗಳು ಇದ್ದವು. ಮರಗಳ ಕೈಗೆಟುಕುವ ಗೆಲ್ಲುಗಳನ್ನು ಹುಡುಕುತ್ತಾ ಪೊದರುಗಳಲ್ಲಿ ಎಳೆಯ ಸೊಪ್ಪುಗಳನ್ನು ಗಮನಿಸುತ್ತಾ ಹೋಗುವಾಗ ಒಮ್ಮೆ ಕಾಲಿನಡಿಯಲ್ಲಿ ತುಂಬಾ ದಪ್ಪಗಿದ್ದ ಕನ್ನಡಿ ಹಾವು…
  • September 12, 2024
    ಬರಹ: ಬರಹಗಾರರ ಬಳಗ
    ಬಾಣಲೆಯಲ್ಲಿ ತುಪ್ಪ ಬಿಸಿ ಮಾಡಿ ಅದಕ್ಕೆ ಗೋದಿ ಹಿಟ್ಟು ಹಾಕಿ ಸಣ್ಣ ಉರಿಯಲ್ಲಿ ಸ್ವಲ್ಪ ಕಂದು ಬಣ್ಣ ಬರುವವರೆಗೆ ಹುರಿಯಿರಿ. ಗೋಡಂಬಿ, ದ್ರಾಕ್ಷಿ ಸೇರಿಸಿಕೊಳ್ಳಿ. ಇನ್ನೊಂದು ಪಾತ್ರೆಯಲ್ಲಿ ಹಾಲು, ನೀರು ಹಾಗು ಸಕ್ಕರೆ ಸೇರಿಸಿ ಕುದಿಯಲು ಇಡಿ.…
  • September 12, 2024
    ಬರಹ: ಬರಹಗಾರರ ಬಳಗ
    ಅತಿಯಾದ ಗೌರವ ಕೊಡಬಾರದು ತೆಗೆದುಕೊಳ್ಳಲೂ ಬಾರದು ಮತಿಯಿದುವೆ ಎನ್ನುವ ನಡೆಯಲ್ಲೇ ನಡೆಯುತ್ತಿರಬೇಕು   ನೇರ ದಿಟ್ಟ ನಿರಂತರದಲ್ಲಿ ಸಾಗುವವಗೆ ಸಮಾಜವೇ ಮುಳ್ಳಿನ ಹಾಸಿಗೆ  ಕಬ್ಬಿಣದ ಸರಪಳಿಗಳು ಒಳ್ಳೆಯವನ ದೇಹವನ್ನು ಸುತ್ತಿಕೊಳ್ಳುತ್ತವೆ…
  • September 11, 2024
    ಬರಹ: Ashwin Rao K P
    ಕಳೆದ ವಾರ ಪಂಜೆ ಮಂಗೇಶರಾಯರ ಮಕ್ಕಳ ಪದ್ಯಗಳು ಮಾಲಿಕೆಯಲ್ಲಿ ‘ಡೊಂಬರ ಚೆನ್ನೆ' ಎನ್ನುವ ದೀರ್ಘ ಕವನದ ಮೊದಲ ಭಾಗವನ್ನು ಪ್ರಕಟ ಮಾಡಿದ್ದೆವು. ಈ ಬಾರಿ ಎರಡನೇ ಭಾಗ ಪ್ರಕಟಿಸುತ್ತಿದ್ದೇವೆ. ಡೊಂಬರ ಚೆನ್ನೆ - ೨ ಬಳಿಕ ಬೆನ್ನನು ಕೋದು, ಕೈಕಾಲ್ಗಳನು…
  • September 11, 2024
    ಬರಹ: Ashwin Rao K P
    ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟದ ಹಿಂದೆ ಬಿದ್ದ ದೇಶದ ಪ್ರಮುಖ ತನಿಖಾ ದಳಗಳು ಈಗ ಬೆಂಗಳೂರು ಮಹಾನಗರದ ಭಾರತೀಯ ಜನತಾ ಪಾರ್ಟಿಯ ಕಾರ್ಯಾಲಯಕ್ಕೆ ಮುಟ್ಟಿವೆ. ಜನಸಂಘದ ಪ್ರಥಮ ಅಧ್ಯಕ್ಷ ಶ್ಯಾಮ ಪ್ರಸಾದ್ ಮುಖರ್ಜಿಯವರು ಜಮ್ಮು ಮತ್ತು ಕಾಶ್ಮೀರದಲ್ಲಿ…
  • September 11, 2024
    ಬರಹ: Shreerama Diwana
    ಕಾಸ್ಟ್ ಕೌಚಿಂಗ್ ಅಥವಾ ಮೀ ಟೂ ಅಥವಾ ಹೆಣ್ಣು ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಅಥವಾ ಮಹಿಳಾ ಶೋಷಣೆ ಅಥವಾ ಹೆಣ್ತನದ ದುರುಪಯೋಗ ಅಥವಾ ಇನ್ನೂ ಏನೇನೋ ಹೆಸರುಗಳಿಂದ ಕರೆಯಬಹುದಾದ ವಿವಾದ ಮತ್ತೆ ಭುಗಿಲೆದ್ದಿದೆ. ಹಲವಾರು ವರ್ಷಗಳಿಂದ ಕೇಳಿ…
  • September 11, 2024
    ಬರಹ: ಬರಹಗಾರರ ಬಳಗ
    ಪ್ರೀತಿ ಇದ್ದರೆ ಅಷ್ಟೇ ಬದುಕು ಮುಂದೆ ಸಾಗುವುದಕ್ಕೆ ಸಾಧ್ಯ. ಪ್ರತಿಯೊಂದು ಕೆಲಸದಲ್ಲೂ ಮನಃಸ್ಪೂರ್ತಿಯಾಗಿ ಪ್ರೀತಿ ಇದ್ರೆ ಆ ಕೆಲಸವನ್ನು ತುಂಬಾ ಅಚ್ಚುಕಟ್ಟಾಗಿ ಮುತುವರ್ಜಿಯಿಂದ ಎಲ್ಲರೂ ಒಪ್ಪುವ ಹಾಗೆ ಮಾಡುವುದಕ್ಕೆ ಸಾಧ್ಯ ಇದೆ. ಮೊದಲು ನಾವು…
  • September 11, 2024
    ಬರಹ: ಬರಹಗಾರರ ಬಳಗ
    ವಿವೇಕ ದಿವಟೆಯವರ  ‘ಹೊಂಗಿರಣ’ ಸರಕಾರಿ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಪ್ರಭಾರಿ ಪ್ರಾಚಾರ್ಯರಾಗಿರುವ ಬೆಳಗಾವಿ ತಾಲೂಕಿನ ಬಸವನ ಕುಡಚಿಯ  ಶ್ರೀ ವಿವೇಕ ದಿವಟೆಯವರು ದ್ವಿಭಾಷಾ ಕವಿಗಳು. ಅವರು ಹಿಂದಿಯಲ್ಲಿ ಬರೆದಿರುವ ಕವನ ಸಂಕಲನ ಪ್ರಕಟವಾಗಿದೆ…
  • September 11, 2024
    ಬರಹ: ಬರಹಗಾರರ ಬಳಗ
    ರಾಜನಾದವನ ಧರ್ಮನೀತಿಯು ಹೇಗಿರಬೇಕೆಂದು ಬಹಳ ಸೊಗಸಾಗಿ ವಿದುರ ವಿವರಿಸಿದ್ದಾನೆ. “ಏಕಯಾ ದ್ವೇ ವಿನಿಶ್ಚಿತ್ಯೇ ತ್ರೀಂ ಚತುರ್ಭಿಃ ವಶೇ ಕುರು, ಪಂಚಜಿತ್ವ ಷಟ್ ವಿದಿತ್ವಾ ಸಪ್ತಹಿತ್ವಾ ಸುಖೀಭವ”. ಒಂದು, ಎರಡು ಮೂರು ನಾಲ್ಕು ಐದು ಆರು, ಏಳು ಎಂದು…
  • September 11, 2024
    ಬರಹ: ಬರಹಗಾರರ ಬಳಗ
    ತೊಂಡೆಹಣ್ಣುಗಳನ್ನು ಸಣ್ಣಗೆ ಕತ್ತರಿಸಿ, ಉಪ್ಪು ಹಾಕಿ ಬೇಯಿಸ ಬೇಕು. ಅದು ತಣ್ಣಗಾದ ಮೇಲೆ ಚೆನ್ನಾಗಿ ಕಿವುಚಿಕೊಳ್ಳ ಬೇಕು. ಕಿವುಚಿದ ತೊಂಡೆಹಣ್ಣಿಗೆ ಮೊಸರು, ಹಸಿಮೆಣಸು ಸಣ್ಣಗೆ ಕೊಚ್ಚಿ ಹಾಕಬೇಕು. ಈ ಮಿಶ್ರಣ ಕ್ಕೆ ಬೇವಿನಸೊಪ್ಪು ಒಗ್ಗರಣೆ…
  • September 11, 2024
    ಬರಹ: ಬರಹಗಾರರ ಬಳಗ
    ಯುವಜನರಲ್ಲಿ ಬೆಳೆಯುತ್ತಿರುವ ಆತ್ಮಹತ್ಯೆಯ ಗೀಳು ವಿಶ್ವಾದ್ಯಂತ ಬೆಳೆಯುತ್ತಿರುವ ಜ್ವಲಂತ ಸಮಸ್ಯೆಯಾಗಿದೆ. ಆಧುನಿಕ ಜೀವನದ ಒತ್ತಡಗಳು, ಅನಾರೋಗ್ಯಕರ ಅಭ್ಯಾಸಗಳು ಒಳಗೊಂಡಂತೆ, ನಮ್ಮ ಯುವಕರ ಮಾನಸಿಕ ಆರೋಗ್ಯ ಮತ್ತು ಯೋಗಕ್ಷೇಮದ ಕುರಿತಿರುವ…
  • September 11, 2024
    ಬರಹ: ಬರಹಗಾರರ ಬಳಗ
    ನಾನು ಒಪ್ಪಲೇನಿದೆ ಈ ಭೂಮಿಯ ? ನಾ ಬುವಿಗೆ ಬಂದಾಗಲೇ ಈನ ನೆಲ ನನ್ನ ಬಿಗಿದಪ್ಪಿ ಮುದ್ದಿಸಿದೆ ಹರಸಿ ಸಲಹಿದೆ ಜೀವನದ ದಾರಿಯ ತೋರಿಸಿ ತಾನು ಮರೆಯಲ್ಲಿ ನಿಂತಿದೆ !   ನನ್ನ ತಪ್ಪುಗಳ ಹೇಳುತ್ತಾ ಒಪ್ಪ ದಾರಿಯಲ್ಲಿ ನಡೆಸಿದೆ ಬೆಪ್ಪನಂತ್ತಿದ್ದ ನನಗೆ
  • September 10, 2024
    ಬರಹ: Ashwin Rao K P
    ಪ್ರತಿಯೊಬ್ಬರಿಗೂ ವಿಮಾನಯಾನದ ಕನಸು ಇದ್ದೇ ಇರುತ್ತದೆ. ಅದರಲ್ಲೂ ಬಡವರಿಗೆ, ಮಧ್ಯಮ ವರ್ಗದವರಿಗೆ ವಿಮಾನದಲ್ಲಿ ಹಾರುವುದು ಬಹಳ ಅದ್ಭುತ ಸಂಗತಿಯಾಗಿರುತ್ತದೆ. ವಿಮಾನಯಾನಿಗಳಿಗೆ ನೂರಾರು ನಿಯಮಗಳು ಇರುತ್ತವೆ, ಇವು ದೇಶದಿಂದ ದೇಶಕ್ಕೆ…
  • September 10, 2024
    ಬರಹ: Ashwin Rao K P
    ರಾಮಕೃಷ್ಣ ಹೆಗಡೆ ಇವರು ಬರೆದ 'ಒಲವ ಧಾರೆ' ಎನ್ನುವ ಕವನ ಸಂಕಲನ ಇತ್ತೀಚೆಗೆ ಕಾರ್ಕಳದ ಪುಸ್ತಕ ಮನೆ ಪ್ರಕಾಶನದ ಮುಖಾಂತರ ಬಿಡುಗಡೆಯಾಗಿದೆ. ಈ ಕವನ ಸಂಕಲನಕ್ಕೆ ಮುನ್ನುಡಿಯನ್ನು ಬರೆದಿದ್ದಾರೆ ಜಯಲಕ್ಷ್ಮಿ ಕೆ. ಇವರು ತಮ್ಮ ಮುನ್ನುಡಿ ಬರಹದಲ್ಲಿ…