ಅಕ್ಷರ ಸಾಹಿತ್ಯ: ಅಕ್ಷರಗಳನ್ನು ಕಲಿತಿರುವ ಕಾರಣದಿಂದ ಏನಾದರೂ ಬರೆಯಬೇಕು ಎಂಬ ಹಂಬಲದಿಂದ ಬರೆಯುತ್ತಾ ಹೋಗುವುದು ಅಕ್ಷರ ಸಾಹಿತ್ಯ. ಇಲ್ಲಿ ಅಕ್ಷರಗಳದೇ ಪ್ರಾಬಲ್ಯ. ಅಕ್ಷರಗಳಿಂದಲೇ ಭಾವನೆಗಳನ್ನು, ಕಲ್ಪನೆಗಳನ್ನು, ಅನುಭವಗಳನ್ನು, ಮಾಹಿತಿಗಳನ್ನು…
ಬಿಲವೊಂದು ತುಂಬಾ ಸಣ್ಣದು. ಒಳಗೆ ನುಸುಳಿ ಹೊರಗೆ ಬರುವುದ್ದಕ್ಕೆ ಸಾದ್ಯವಿಲ್ಲದ್ದಷ್ಟು. ನಮ್ಮ ಮನೆಯ ಕೊಟ್ಟಿಗೆಯ ಮೂಲೆಯಲ್ಲಿ ಬಿರುಕು ಬಿಟ್ಟ ಜಾಗವದು. ಆ ದಿನ ಸಣ್ಣ ಹಾವಿನ ಮರಿಯೊಂದು ಅಲ್ಲೇ ಸುಳಿದಾಡುತ್ತಿತ್ತು. ಅದನ್ನ ಹೊರಗೆ…
ಇಂದು ಪಾತಂಜಲ ಮಹರ್ಷಿಯ ಎರಡನೇ ಪಾದ, ಎರಡನೇ ಮೆಟ್ಟಿಲು, ನಾಲ್ಕನೇ ಉಪಾಂಗ ಸ್ವಾಧ್ಯಾಯದ ಬಗ್ಗೆ ತಿಳಿದುಕೊಳ್ಳೋಣ. ಸ್ವಾಧ್ಯಾಯ ಅಂದರೆ ಸ್ವ ಅಧ್ಯಾಯ - ತಿಳಿದುಕೊಳ್ಳುವುದು, ಓದುವುದು. ಬಲ್ಲವರ ಮಾತನ್ನು ಓದುವುದು, ಕೇಳುವುದು. ಪದೇ ಪದೇ ಓದಿದರೆ,…
ಕೇಳು ನಮ್ಮ ಚಿಂತೆಯನ್ನು
ನಂದನರಸಿ ಯಶೋದೆ
ದೂರು ಕೊಡಲು ಬಂದೆವಿಂದು
ಕೃಷ್ಣನಾಟ ತಾಳದೆ
ಮುದ್ದೆ ಬೆಣ್ಣೆ ಕದ್ದ ಕೃಷ್ಣ
ಅದನು ಮೆದ್ದುದಲ್ಲದೆ
ಮೊಸರು ಗಡಿಗೆ ಒಡೆದನಿಂದು
ಮೊಸರು ಪೂರ್ತಿ ಚೆಲ್ಲಿದೆ
ನಗುವೆಯೇಕೆ ರಾಣಿ ನೀನು
ನಾವು ದೂರು ನೀಡಿರೆ
"ಮಾನವ ಜನ್ಮ ಬಲು ಚಿಕ್ಕದು ಅದನ್ನು ಹಾಳು ಮಾಡಿಕೊಳ್ಳಬೇಡಿ ಹುಚ್ಚಪ್ಪಗಳಿರ" ಎಂಬ ದಾಸರ ಸಾಲುಗಳನ್ನು ಕೇಳಿದಾಗ ಓದಿದಾಗ ನೆನಪಾಗುವುದು ಇಂದಿನ ಯುವ ಸಮೂಹದ ಬೆಳವಣಿಗೆ. ಯುವಸಮೂಹದಲ್ಲೂ ಪ್ರತ್ಯೇಕವಾಗಿ ಟೀನೇಜ್ ವಯಸ್ಕರ ಬಗ್ಗೆ. ಹೌದು ಇತ್ತ…
ಕಡಲೆಬೇಳೆಯನ್ನು ಒಂದು ಗಂಟೆ ಕಾಲ ನೆನೆಸಿ ಬಸಿದು ತರಿತರಿಯಾಗಿ ರುಬ್ಬಿ. ರುಬ್ಬಿದ ಮಿಶ್ರಣಕ್ಕೆ ಅಕ್ಕಿ ಹಿಟ್ಟು, ತೆಂಗಿನ ತುರಿ, ಕರಿಬೇವಿನ ಸೊಪ್ಪು, ಕೊತ್ತಂಬರಿ ಸೊಪ್ಪು, ಇಂಗು, ಮೆಣಸಿನ ಹುಡಿ, ಶುಂಠಿ ತುರಿ, ಉಪ್ಪು ಸೇರಿಸಿ ಸ್ವಲ್ಪ ನೀರು…
ಟಿ. ಆರ್. ಗೋಪಾಲಕೃಷ್ಣ ಅವರ "ಟ್ಯೂಟರ್ಸ್ ಪೇಜ್"
ಉಡುಪಿ ನಗರದ ಸೂಪರ್ ಬಜಾರ್ ವಾಣಿಜ್ಯ ಸಂಕೀರ್ಣದಲ್ಲಿ ಗಣೇಶ್ ಟ್ಯುಟೋರಿಯಲ್ ಕಾಲೇಜು ನಡೆಸುತ್ತಿದ್ದ ಟಿ. ಆರ್. ಗೋಪಾಲಕೃಷ್ಣ ಅವರು ಪ್ರಕಟಿಸುತ್ತಿದ್ದ ಮಾಸಪತ್ರಿಕೆ "ಟ್ಯೂಟರ್ಸ್ ಪೇಜ್". ಪುಸ್ತಕ…
" ಕೀವ್ ನಲ್ಲಿ ಗಾಂಧೀಜಿ ಪ್ರತಿಮೆಗೆ ನಮಿಸಿದೆ. ಗಾಂಧೀಜಿಯವರ ಚಿಂತನೆಗಳು ಜಾಗತಿಕವಾಗಿದ್ದು, ಕೋಟ್ಯಾಂತರ ಜನರ ಭರವಸೆಯಾಗಿದೆ. ಅವರು ತೋರಿದ ಮಾನವೀಯತೆಯ ಹಾದಿಯಲ್ಲಿ ನಾವು ಹೆಜ್ಜೆ ಹಾಕಬೇಕಾಗಿದೆ " ಎಂದು ಎಕ್ಸ್ ನಲ್ಲಿ ಭಾರತದ ಪ್ರಧಾನಿ ನರೇಂದ್ರ…
ಅವತ್ತು ಶಾಲೆಯಲ್ಲಿ ನನ್ನ ಬ್ಯಾಗ್ ಅನ್ನು ನೀನು ಹಿಡಿದೆಳೆದದ್ದು ಯಾಕೆ? ಆ ಕಾರಣ ನಿನ್ನ ಮೇಲೆ ನನಗೆ ಕೋಪ , ಇದ್ಯಾವತ್ತೂ ಕಡಿಮೆ ಆಗೋದಿಲ್ಲ. ಹೀಗೆ ಇನ್ನೂ ಸಿಟ್ಟು ಹೊತ್ತಿರುವ ಶೀಲಾ ಆಗಾಗ ಭೇಟಿಯಾಗುತ್ತಾಳೆ ಭಾರತಿಯನ್ನು. ಅಲ್ಲಿ ಕೆಲಸಗಳ…
೨೦೦೧ರಲ್ಲಿ ಬರೆದ ತಮ್ಮ ‘ಐಕ್ಯಗಾನ ಮೊಳಗಲಿ' (ನಾಡು-ನುಡಿ ಗೀತೆಗಳು) ಸಂಕಲನದಲ್ಲಿ ದೈಹಿಕ ಶಿಕ್ಷಣ ಶಿಕ್ಷಕ, ಕವಿಗಳಾದ ಹಾ.ಮ.ಸತೀಶ ಇವರು ಒಟ್ಟು ಮೂವತ್ತು ಗೀತೆಗಳನ್ನು ಬರೆದಿದ್ದಾರೆ. ನಾಡು-ನುಡಿ ಗೀತೆಗಳನ್ನೇ ಒಂದಾಗಿಸಿ, ನಾಡಭಕ್ತಿ, ಪ್ರೇಮ…
ಶರಣು ಹರಿಹರ ತನಯಾ
ಮಣಿಕಂಠ ಜ್ಯೋತಿ ಸ್ವರೂಪ
ಕಲಿಯುಗ ವರದಾ ದಯೆ ತೋರೋ
ಅಯ್ಯಪ್ಪ ಕಾಯೊ ತಂದೆ
ನಾ ನಿನ್ನ ನೋಡಲೆಂದೆ
ಇರುಮುಡಿಯ ಹೊತ್ತು ಬಂದೆ
ಬೇಡಿ ದರ್ಶನ ||ಅಯ್ಯಪ್ಪ||
ಉದಯದಲ್ಲಿ ಎದ್ದು ಬೇಗ ಶುದ್ಧನಾಗುವೆ
ಅನ್ನದಾನ ಪ್ರಭುವೆ ನಿನ್ನ…