September 2024

  • September 10, 2024
    ಬರಹ: Shreerama Diwana
    ಈಗ ಜಾಗತಿಕವಾಗಿ ನಡೆಯುತ್ತಿರುವ ವ್ಯಾಪಕ ಸಂಘರ್ಷಗಳ ನಡುವೆ ಇದೇ ನವೆಂಬರ್ ನಲ್ಲಿ ಅಮೆರಿಕಾದ ಅಧ್ಯಕ್ಷೀಯ ಚುನಾವಣೆ ನಡೆಯುತ್ತಿದೆ‌. ರಿಪಬ್ಲಿಕ್ ಪಕ್ಷದ ಅಭ್ಯರ್ಥಿಯಾಗಿ ಹಿಂದೆ  ಅಧ್ಯಕ್ಷರಾಗಿ ನಂತರ ಸೋಲು ಕಂಡು ಈಗ ಮತ್ತೆ ಗೆಲುವಿಗಾಗಿ…
  • September 10, 2024
    ಬರಹ: ಬರಹಗಾರರ ಬಳಗ
    ಗಣಪತಿ ಹೊರಡುವುದಕ್ಕೆ ತಯಾರಾಗಿದ್ದಾನೆ. ಆತನಿಗೆ ವಿಪರೀತ ಸಂಭ್ರಮ. ಏಕೆಂದರೆ ಅಲ್ಲೊಂದು ಕಡೆ ವಿದ್ಯಾರ್ಥಿಗಳು ಸೇರಿಕೊಂಡು ಆತನನ್ನು ಸಂಭ್ರಮದಿಂದ ಮೆರೆಸುತ್ತಾರೆ. ಅದಕ್ಕೆ ತಯಾರಿಗಳು ತಿಂಗಳ ಹಿಂದೆಯೇ ಆರಂಭವಾಗಿರುತ್ತೆ. ಪ್ರತಿ ತರಗತಿಯ…
  • September 10, 2024
    ಬರಹ: ಬರಹಗಾರರ ಬಳಗ
    ಇಡಗುಂಜಿ ಉತ್ತರ ಕನ್ನಡದ ಪವಿತ್ರ ಗಣಪತಿ ಕ್ಷೇತ್ರ. ಸಿದ್ಧಿಪ್ರದ ಅಷ್ಟಕ್ಷೇತ್ರಗಳಲ್ಲಿ ಒಂದೆಂದು ಪ್ರಖ್ಯಾತವಾದ ಇಲ್ಲಿ ಗೋಕರ್ಣದಲ್ಲಿರುವಂತೆಯೇ ಇರುವ ದ್ವಿಭುಜ ಗಣಪ ನೆಲೆಸಿದ್ದಾನೆ. ಹೊನ್ನಾವರದಿಂದ ಕೇವಲ 15 ಕಿಲೋ ಮೀಟರ್ ಹಾಗೂ…
  • September 10, 2024
    ಬರಹ: ಬರಹಗಾರರ ಬಳಗ
    ಜೀವದೊಳಗಿನ ಮೊಗ್ಗು ಹೂವಾಗಿ ಅರಳಿರಲು ಸೌಗಂಧ ಸೂಸುತಲೆ ಪ್ರೇಮಿಯಾದೆ ನಗುವಿನಲೆಗಳ ನಡುವೆ ಕಣ್ಣ ನೋಟದ ಬಗೆಗೆ ಹತ್ತಿರಕೆ ಸೇರುತಲೆ ಬೆಸುಗೆಯಾದೆ   ನಿನ್ನ ಪ್ರೇಮದ ನೆಲದಿ ಬಸುರ ಬೀಜವ ಬಿತ್ತಿ ಮೊಳಕೆ ಬರೆ ಪ್ರೀತಿಯಲಿ ಬಿಗಿದಪ್ಪಿದೆ ಸಸಿಯಾಗಿ…
  • September 09, 2024
    ಬರಹ: Ashwin Rao K P
    ಪ್ಯಾರಿಸ್ ನಲ್ಲಿ ೧೧ ದಿನಗಳ ಪ್ಯಾರಾಒಲಂಪಿಕ್ಸ್ ಕೂಟ ಮುಗಿದಿದೆ. ೧೭ನೇ ಪ್ಯಾರಾಒಲಂಪಿಕ್ಸ್ ಭಾರತದ ಪಾಲಿಗೆ ಅತ್ಯಂತ ಆಶಾದಾಯಕ, ಭಾರೀ ಭರವಸೆ ಹುಟ್ಟಿಸಿದ ಕೂಟ. ಒಟ್ಟು ೨೯ ಪದಕಗಳನ್ನು ಗೆದ್ದಿರುವ ಭಾರತೀಯ ದಿವ್ಯಾಂಗ ಕ್ರೀಡಾಪಟುಗಳು ಹಿಂದೆಂದೂ…
  • September 09, 2024
    ಬರಹ: Shreerama Diwana
    ರಾಷ್ಟ್ರೀಯ ಹಿಂದಿ ದಿನ ಸೆಪ್ಟೆಂಬರ್ 14 ರಂದು ಕರ್ನಾಟಕದ ಅನೇಕ ಕನ್ನಡ ಪರ ಸಂಘಟನೆಗಳು ಹಿಂದಿ ಹೇರಿಕೆ ವಿರುದ್ಧ ಪ್ರತಿಭಟನಾ ಅಭಿಯಾನ ನಡೆಸುತ್ತಿರುವ ಸಂದರ್ಭದಲ್ಲಿ… ತಾಯಿ ಭಾಷೆ ಮತ್ತು ಹಿಂದಿ ಹೇರಿಕೆ ಹಾಗು ಇತರ ಭಾಷೆಗಳು. ಕರ್ನಾಟಕದಲ್ಲಿ…
  • September 09, 2024
    ಬರಹ: ಬರಹಗಾರರ ಬಳಗ
    ಹಣ್ಣುಗಳೆಲ್ಲ ಪೇಟೆಯ ಕಡೆಗೆ ಮಾರಾಟವಾಗುತ್ತಿದ್ದಾವೆ. ಎಲ್ಲಾ ಹಣ್ಣುಗಳಿಗೂ ಪೇಟೆಯ ವ್ಯಾಮೋಹ ಜಾಸ್ತಿ. ಊರಲ್ಲಿದ್ದರೆ ಬಿದ್ದು ಕೊಳೆತು ವ್ಯರ್ಥವಾಗುತ್ತೇವೆ ಪೇಟೆಯ ಬೀದಿಗಳಲ್ಲೆಲ್ಲ ಮಿನುಗಿ, ಊರೂರು ತಿರುಗಿ ದೊಡ್ಡವರ ಹೊಟ್ಟೆ ತುಂಬಿಸುವ ತವಕದಿಂದ…
  • September 09, 2024
    ಬರಹ: ಬರಹಗಾರರ ಬಳಗ
    ಪಾತಂಜಲ ಯೋಗ ಸೂತ್ರದ ಎರಡನೆಯ ಪಾದ, ಎರಡನೇ ಮೆಟ್ಟಿಲು, ನಾಲ್ಕನೇ ಉಪಾಂಗದಲ್ಲಿ ಬರುವ ಸ್ವಾಧ್ಯಾಯದಲ್ಲಿ ಈ ದಿನ ವೇದ ಸ್ವಾಧ್ಯಾಯದ ಬಗ್ಗೆ ತಿಳಿದುಕೊಳ್ಳೋಣ. ವೇದ ಅಂದರೆ ಜ್ಞಾನ. ಸತ್ಯ ಜ್ಞಾನಕ್ಕೆ ವೇದ ಎನ್ನುವರು. ಯಾರು ಸತ್ಯಜ್ಞಾನಿಗಳೋ,…
  • September 09, 2024
    ಬರಹ: ಬರಹಗಾರರ ಬಳಗ
    ಸ್ಟೀಲ್ ಅಥವಾ ಚೆನ್ನಾಗಿ ಕಲಾಯಿ ಇರುವ ಹಿತ್ತಾಳೆ ಪಾತ್ರೆಯಲ್ಲಿಹಾಲು- ಬೆಲ್ಲ ಸೇರಿಸಿ ಕಾಯಿಸುತ್ತಾ ಬನ್ನಿ. ಕಾಯಿಸುತ್ತಿರುವಾಗಲೇ ಏಲಕ್ಕಿ-ಲವಂಗ ಅರೆದು ಪುಡಿಮಾಡಿ ಹಾಕಿ. ಹಾಲು ಪೂರ್ತಿ ಗಟ್ಟಿಯಾಗಿ ಒಣ ಪಂಚಕಜ್ಜಾಯದಂತೆ ಗಟ್ಟಿಯಾಗುವ ತನಕ…
  • September 09, 2024
    ಬರಹ: ಬರಹಗಾರರ ಬಳಗ
    ಗಝಲ್ ೧ ಆದಿಪೂಜಿತ ವಂದಿತ ಮೊರೆಯ ಲಾಲಿಸು ಗಣಪನೆ ಮೋದದಿ ಸಲಹುತ ಕಷ್ಟವ ನೀಗಿಸು ಗಣಪನೆ   ಒಲಿದಿರಲು ವಿನಾಯಕನು ವಿಘ್ನಗಳು ಬಲು ದೂರವಾಯಿತಲ್ಲವೆ ಫಲಿಸಲು ಅನವರತ ನಾಲಿಗೆಯಲಿ ಹಾಡಿಸು ಗಣಪನೆ   ಗರಿಕೆಯನು ಅರ್ಪಿಸಿ ಬೇಡುವೆನು ಶ್ರದ್ಧೆಯಲಿ…
  • September 08, 2024
    ಬರಹ: Shreerama Diwana
    ಸನಾ ಬುಕ್ ಹೌಸ್ ನ "ಮದರಂಗಿ" ಮಂಗಳೂರು ದೇರಳಕಟ್ಟೆಯ ಯುನಿವರ್ಸಿಟಿರಸ್ತೆಯಲ್ಲಿರುವ ಸನಾ ಬುಕ್ ಹೌಸ್ ಸಂಸ್ಥೆಯು ದಶಕಕ್ಕೂ ಅಧಿಕ ಕಾಲ ಪ್ರಕಟಿಸಿದ ಮಾಸಪತ್ರಿಕೆ ಮನ - ಮನೆಯ ಮಧು ಮಾನಸ "ಮದರಂಗಿ". 2008ರಲ್ಲಿ ಆರಂಭವಾದ "ಮದರಂಗಿ" ಯ ಸಂಪಾದಕರು…
  • September 08, 2024
    ಬರಹ: Shreerama Diwana
    ಸಾವನ್ನು ಘನತೆಯಿಂದ ಸ್ವೀಕರಿಸುವ ಮನೋಭಾವ. ಕೆಲವು ವರ್ಷಗಳ ಹಿಂದೆ ಮಾಧ್ಯಮದಲ್ಲಿ ಓದಿದ ಸುದ್ದಿ. ಅಮೆರಿಕಾದ ಪ್ರಖ್ಯಾತ ಕ್ಯಾನ್ಸರ್‌ ಸಂಶೋಧನಾ ಕೇಂದ್ರ ಈ ಮಾರಣಾಂತಿಕ ಖಾಯಿಲೆ ಯಾವ ರೀತಿಯ ಜನರಿಗೆ ಬರುತ್ತದೆ ಮತ್ತು ಅದಕ್ಕೆ ಇರುವ ನಿರ್ಧಿಷ್ಟ…
  • September 08, 2024
    ಬರಹ: ಬರಹಗಾರರ ಬಳಗ
    ಆ ಎರಡು ಪುಟ್ಟ ಮರಿಗಳಿಗೆ ಬದುಕಿನ ವಾಸನೆ ಗೊತ್ತಿಲ್ಲ. ಯಾವುದೋ ಎರಡು ಹಕ್ಕಿಗಳಿಗೆ ಜನನವಾದ ಹಕ್ಕಿಗಳಿಗೆ ತಮ್ಮ ಗಮ್ಯ ತಿಳಿದಿಲ್ಲ. ಅವುಗಳಿಗೆ ಹಾರಿ ಗೊತ್ತಿಲ್ಲ, ಬೇಟೆಯಾಡುವುದಿಲ್ಲ, ಕಷ್ಟವನ್ನು ಎದುರಿಸಲು ತಿಳಿದಿಲ್ಲ. ಒಂದೇ ಕಡೆ ಕುಳಿತು…
  • September 08, 2024
    ಬರಹ: ಬರಹಗಾರರ ಬಳಗ
    ಈಗಾಗಲೇ 2021 ರಲ್ಲಿ."ಮರುಳನ ಶಾಯಿರಿ‌ ಲೋಕ "ಎಂಬ ಶಾಯಿರಿ ಸಂಕಲನದ ಮೂಲಕ ಶಾಯಿರಿ ಕವಿಯಂದು ಹೆಸರಾದವರು ಹುಲಕೋಟಿಯ ಮರುಳಸಿದ್ದಪ್ಪ ದೊಡಮನಿಯವರು.ಅವರ "ಮರುಳನ ಶಾಯಿರಿ"  ಲೋಕದ ಗುಂಗು ಇನ್ನು ತಲೆಯಿಂದ ಮಾಸದಿರುವಾಗಲೇ,ಈ ಕವಿ ಎರಡನೆಯ  ಶಾಯಿರಿ…
  • September 08, 2024
    ಬರಹ: ಬರಹಗಾರರ ಬಳಗ
    ಮನದ ಮೂಲೆಯಲಿಂದು ನಿನ್ನ ಕೂರಿಸಿ ನಗುವೆ ನೀ ಸೇರು ನನ್ನೊಳಗೆ ನನ್ನ ಒಲವೆ ಜೀವನದ ದಾರಿಯಲಿ ನಿನ್ನ ನೆನಪಲೆ ಬಂದೆ ಓ ಚೆಲುವೆ ಎಲ್ಲಿರುವೆ ನನ್ನ ಬಲವೆ   ಕನಸುಗಳು ನೂರಾರು ನನ್ನ ಒಡಲಲಿ ಬೆರೆತು ನಿನ್ನ ಒಡಲಿನ ಸುಖಕೆ ಕಾಯುತಿರುವೆ ಪ್ರೀತಿ ಉಸಿರಿನ…
  • September 08, 2024
    ಬರಹ: Varsha Bhat
    ಕಣ್ಣು ಬಿಡುವ ಮೊದಲೇ ಅಮ್ಮನ ದನಿ ಕಿವಿಗೆ ತಲುಪಿತ್ತು. ನಿದ್ದೆಯ ಮಂಪರಿನಲ್ಲಿದ್ದ ನನಗೆ ಕೇಳಿದ್ದು ಒಂದು ಪದ, ಸಂಪಿಗೆ. ಅಷ್ಟು ಕೇಳಿದ್ದೇ ತಡ, ಮನಃಪಟಲ ಹದಿನೈದು ವರ್ಷಗಳಷ್ಟು ಹಿಂದೆ ಓಡಿತು. ಆಗ ನಗರದ ಇನ್ನೊಂದು ಮೂಲೆಯಲ್ಲಿ ನಮ್ಮ ಮನೆ. ಮೂರು…
  • September 07, 2024
    ಬರಹ: kavitha@ramesh
    ನಸುಕು ಚೆಲುವಲಿ  ಲಸಿತ ಬೆಡಗಿದೆ  ಹಸಿರು ಕಂಗಳ ಸೆಳೆದಿದೆ  ಹೊಸತು ಬದುಕಿಗೆ  ಹೊಸೆದ ಕನಸಿಗೆ  ಮುಸುಕು ತೆರೆಸುತ ನಲಿಸಿದೆ  ತಂಪನೆರೆಯುತ   ಕಂಪು ಸೂಸುತ  ಸೊಂಪು ತುಂಬಿದೆ ಬುವಿಯಲಿ  ಇಂಪು ದನಿಯಲಿ  ರಂಪ ಮಾಡುತ   ಪೆಂಪು ತಂದಿದೆ ಹನಿಗಳು…
  • September 07, 2024
    ಬರಹ: Shreerama Diwana
    ಗೌರಿ ಗಣೇಶ ಹಬ್ಬದ ಶುಭಾಶಯಗಳು. ಈ ಸಂದರ್ಭದಲ್ಲಿ ನಮ್ಮ ಸಮಾಜದ ವ್ಯಾವಹಾರಿಕ ಜಗತ್ತಿನಲ್ಲಿ ಆಗುತ್ತಿರುವ ಬದಲಾವಣೆಗಳ ಬಗ್ಗೆ ಒಂದು ಪಕ್ಷಿನೋಟ. ಆಧುನಿಕತೆ - ಜಾಗತೀಕರಣದ ಬಹುದೊಡ್ಡ ಪರಿಣಾಮವೆಂದರೆ ಇರುವ ಹಣವನ್ನು ಅತ್ಯಂತ ಸುಲಭವಾಗಿ,…
  • September 07, 2024
    ಬರಹ: ಬರಹಗಾರರ ಬಳಗ
    ಬೇವಿನ ಸೊಪ್ಪು, ತೆಂಗಿನ ತುರಿ, ಉಪ್ಪು, ಹುಳಿ, ಹುರಿಕಡಲೆಯನ್ನು ಒಟ್ಟಾಗಿ ಬೀಸಿ ಒಗ್ಗರಣೆ ಹಾಕಿದರೆ ಬೇವಿನ ಸೊಪ್ಪಿನ ಸಾದಾ ಗೊಜ್ಜು ತಯಾರು. -ಅಶ್ವಿನಿ ಮೂರ್ತಿ ಅಯ್ಯನಕಟ್ಟೆ  
  • September 07, 2024
    ಬರಹ: ಬರಹಗಾರರ ಬಳಗ
    ಶುಕ್ಲಾಂಬರಧರಂ ವಿಷ್ಣು ಶಶಿವರ್ಣಂ ಚತುರ್ಭುಜಂ| ಪ್ರಸನ್ನ ವದನಂ ಧ್ಯಾಯೇತ್ ಸರ್ವ ವಿಘ್ನೋಪಶಾಂತಯೇ|| ವಿಘ್ನ ನಿವಾರಕನಾದ ಗಣೇಶನನ್ನು ನೆನೆಯದೆ ಯಾವುದೇ ಪೂಜೆಗಳಿಲ್ಲ. ಯಾವುದರಲ್ಲೂ ಮೊದಲ ಪೂಜೆ ಕೈಗೊಳ್ಳುವ ಗಣಪತಿ. ಗಜಾನನಿಗಾದರೋ ನೂರೆಂಟು…