ಸಂಪದ ಪುಟಗಳು - ಲೇಖಕರ ಹೆಸರು ಅಥವಾ ಐಡಿ ಬಳಸಿ ಹುಡುಕಿ

Enter a comma separated list of user names.

ಜೀವನವನ್ನು ರಸಮಯಗೊಳಿಸುವುದು !

ನಾವು ಈ ದಿನ ಹೇಗೆ ಬದುಕಿದರೆ ಜೀವನ ರಸಮಯವಾಗುತ್ತದೆ ಎನ್ನುವುದರ ಬಗ್ಗೆ ತಿಳಿದುಕೊಳ್ಳೋಣ. ಪಾತಂಜಲ ಮಹರ್ಷಿ ಇದರ ಬಗ್ಗೆ ಸುಂದರವಾಗಿ ಹೇಳಿದ್ದಾನೆ. ಯೋಗದ ಅಷ್ಟಾಂಗಗಳಲ್ಲಿ ಎರಡು ಅಂಗಗಳನ್ನು ನೋಡಿದ್ದೇವೆ. ಅವು ಯಮ ಮತ್ತು ನಿಯಮ. ಇವೆರಡೂ ಬಹಳ ಮಹತ್ವದ ಅಂಗಗಳು. ಇವೆರಡನ್ನು ಅನುಸರಿಸಿದರೆ, ಈ ವಿಶಾಲ ಜಗತ್ತಿನಲ್ಲಿ ಕಷ್ಟ ನಷ್ಟಗಳು ಇದ್ದರೂ ಕೂಡ ಸಮಾಧಾನದಿಂದ ಬದುಕಬಲ್ಲೆವು.

Image

ಮಸಾಲಾ ಪಾಪಡ್

Image

ಹಪ್ಪಳಗಳಿಗೆ ಸ್ವಲ್ಪ ಎಣ್ಣೆ ಸವರಿ ಕಾವಲಿಯ ಮೇಲೆ ಹಾಕಿ ತೆಗೆಯಿರಿ. ತಣಿದ ಹಪ್ಪಳಗಳ ಮೇಲೆ ಕ್ರಮವಾಗಿ ಈರುಳ್ಳಿ, ಹಸಿ ಮೆಣಸಿನಕಾಯಿ, ಟೊಮೆಟೊ, ದಪ್ಪ ಮೆಣಸಿನಕಾಯಿ, ಕ್ಯಾರೆಟ್ ಗಳನ್ನು ಸಮನಾಗಿ ಹರಡಿ. ನಂತರ ಮೆಣಸಿನ ಹುಡಿ, ಜೀರಿಗೆ ಹುಡಿ, ಗರಮ್ ಮಸಾಲೆಗಳನ್ನು ಸಮನಾಗಿ ಉದುರಿಸಿ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿದರೆ ರುಚಿಯಾದ ಮಸಾಲಾ ಪಾಪಡ್ ತಯಾರು.

ಬೇಕಿರುವ ಸಾಮಗ್ರಿ

ಅಗಲವಾದ ಹಪ್ಪಳಗಳು - ೫, ಕತ್ತರಿಸಿದ ಈರುಳ್ಳಿ - ಅರ್ಧ ಕಪ್, ಕತ್ತರಿಸಿದ ಟೊಮೆಟೋ - ಕಾಲು ಕಪ್, ಕತ್ತರಿಸಿದ ದಪ್ಪ ಮೆಣಸಿನ ಕಾಯಿ - ಕಾಲು ಕಪ್, ಕತ್ತರಿಸಿದ ಕ್ಯಾರೆಟ್ - ಕಾಲು ಕಪ್, ಕತ್ತರಿಸಿದ ಹಸಿ ಮೆಣಸಿನಕಾಯಿ - ೮ ತುಂಡುಗಳು, ಜೀರಿಗೆ ಹುಡಿ - ೨ ಚಮಚ, ಗರಮ್ ಮಸಾಲೆ ಹುಡಿ - ೧ ಚಮಚ, ಮೆಣಸಿನ ಹುಡಿ - ಅರ್ಧ ಚಮಚ, ಎಣ್ಣೆ - ೩ ಚಮಚ, ಕತ್ತರಿಸಿದ ಕೊತ್ತಂಬರಿ ಸೊಪ್ಪು - ೪ ಚಮಚ, ರುಚಿಗೆ ತಕ್ಕಷ್ಟು ಉಪ್ಪು.

ಇದು ತಿರುಕನ ಕನಸಲ್ಲ…!

ನೊಂದವರ ನೋವ ನೋಯದವರೆತ್ತ ಬಲ್ಲರೋ, ಇಲ್ಲದವರ ನೋವನ್ನು ಅರಿಯಲಾಗದ ಸಾಹಿತ್ಯ, ಉಳ್ಳವರ ಕ್ರೌರ್ಯವನ್ನು ಖಂಡಿಸಲಾಗದ ಬರಹ, ಶೋಷಿತರ ಧ್ವನಿಯನ್ನು ಎತ್ತಿಹಿಡಿಯಲಾಗದ ಲೇಖನ, ಶೋಷಕರ ದೌರ್ಜನ್ಯ ಟೀಕಿಸಲಾಗದ ಪ್ರಬಂಧ, ಸಮಾನತೆಯನ್ನು ಮೂಡಿಸಲಾಗದ ಚರ್ಚೆ, ಅಮಾನವೀಯತೆಯನ್ನು ದಿಕ್ಕರಿಸಲಾಗದ ಕವಿತೆ, ಪರಿಸರ ನಾಶವನ್ನು ತಡೆಯಲಾಗದ ಕಥೆ, ಭ್ರಷ್ಟತೆಯನ್ನು ಹೋಗಲಾಡಿಸಲಾಗದ ಅಂಕಣಗಳು, ಸಂಬಂಧಗ

Image

ಸ್ಟೇಟಸ್ ಕತೆಗಳು (ಭಾಗ ೧೧೧೫)- ಮಿಕ್ಸಿ ಜಾರು

ಊಟಕ್ಕೆ ಸಾಂಬಾರು ಬೇಕಿತ್ತು. ಅದಕ್ಕೆ ಅದರ ತಯಾರಿಯ ಕೆಲಸವೂ ಆಗಬೇಕಿತ್ತು, ಮೆಣಸು ತೆಂಗಿನ ಕಾಯಿ ಹೀಗೆ ಎಲ್ಲ ವಸ್ತುಗಳನ್ನ ಅರೆದು ಕೊಡುವುದಕ್ಕೆ ಮಿಕ್ಸಿಯನ್ನು ಬಳಸಿಕೊಂಡಿದ್ದೆ. ಒಬ್ಬನಿಗೆ ಊಟ ತಯಾರಾಗಬೇಕಾದ ಕಾರಣ ತುಂಬಾ ಹೆಚ್ಚೇನು ಪದಾರ್ಥ ಇಲ್ಲವೆಂದುಕೊಂಡು ಸಣ್ಣದಾದ ಜಾರನ್ನು ಬಳಸಿದೆ.

Image

ಲವ್ ಗ್ರಾಸ್ ಮತ್ತು ಹಾರ್ಮೋನುಗಳು

ಈಗ ಸಸ್ಯ ಹಾರ್ಮೋನುಗಳನ್ನು ಕೃಷಿ ಉತ್ಪಾದನೆ ಹೆಚ್ಚಿಸಲು ಬಳಸಲಾಗುತ್ತಿದೆ. ಇವುಗಳು ಸಂಶ್ಲೇಷಿತ ರಾಸಾಯನಿಗಳು ಇವುಗಳು ಬಹಳ ಅಪಾಯಕಾರಿ ಎಂದು ಬಿಂಬಿಸಲಾಗುತ್ತಿದೆ. ಇವುಗಳಿಂದ ಅಡ್ಡ ಪರಿಣಾಮಗಳಿರಬಹುದು. ಆದರೆ ಇವರು ಅಪಪ್ರಚಾರ ಮಾಡುವಷ್ಟಲ್ಲ ಎಂಬುದು ಖಂಡಿತ. ಸಾವಯವ ಕೃಷಿಯ ಸಂದರ್ಭದಲ್ಲಿಯೂ ಹಾಗೆ. ಇವರು ಹೇಳುವ ಹಾಗೆ ಭಯಂಕರ ಕ್ರಾಂತಿ ಆಗುವುದಿಲ್ಲ.

Image

ಬಿಷ್ಣೋಯಿ ಗ್ಯಾಂಗ್ ದೇಶಕ್ಕೆ ಕಂಟಕವಾದೀತು

ದಾವೂದ್ ಇಬ್ರಾಹಿಂ ಪಾತಕ ಲೋಕ ಅಂತ್ಯವಾದೀತು ಎಂದು ನಿಟ್ಟುಸಿರು ಬಿಡುವ ಹೊತ್ತಿಗಾಗಲೇ ದೇಶದಲ್ಲಿ ಇದೀಗ ಅಂತಹದ್ದೇ ಮಾದರಿಯ ಬಿಷ್ಣೋಯಿ ಗ್ಯಾಂಗ್ ತಲೆ ಎತ್ತಿದ್ದು, ಬಾಲಿವುಡ್, ಉದ್ಯಮಲೀಕವನ್ನು ತಲ್ಲಣಗೊಳಿಸಿದೆ.

Image

ನೊಬೆಲ್ ಪ್ರಶಸ್ತಿ...

ಕಳೆದ ವಾರ ಪ್ರಕಟವಾದ ನೊಬೆಲ್ ಪ್ರಶಸ್ತಿಗಳ ಕಡೆಯೂ ಸ್ವಲ್ಪ ಮನಸ್ಸು ಹರಿಯಲಿ ಮತ್ತು ಅರಿಯಲಿ. ಸದ್ಯಕ್ಕೆ ಮಾನವ ಜಗತ್ತಿನ ಸಾಧನೆಯ ಶಿಖರವನ್ನು ಗುರುತಿಸಿ ಪ್ರೋತ್ಸಾಹಿಸುವ ಅತ್ಯುನ್ನತ ಪ್ರಶಸ್ತಿ ಎಂದರೆ ಅದು ಸ್ವೀಡನ್ ದೇಶದಿಂದ ರಾಯಲ್ ಸ್ವೀಡಿಷ್ ಅಕಾಡೆಮಿ ಪ್ರಕಟಿಸುವ ನೊಬೆಲ್ ಪ್ರಶಸ್ತಿ.

Image