ಜೀವನವನ್ನು ರಸಮಯಗೊಳಿಸುವುದು !
ನಾವು ಈ ದಿನ ಹೇಗೆ ಬದುಕಿದರೆ ಜೀವನ ರಸಮಯವಾಗುತ್ತದೆ ಎನ್ನುವುದರ ಬಗ್ಗೆ ತಿಳಿದುಕೊಳ್ಳೋಣ. ಪಾತಂಜಲ ಮಹರ್ಷಿ ಇದರ ಬಗ್ಗೆ ಸುಂದರವಾಗಿ ಹೇಳಿದ್ದಾನೆ. ಯೋಗದ ಅಷ್ಟಾಂಗಗಳಲ್ಲಿ ಎರಡು ಅಂಗಗಳನ್ನು ನೋಡಿದ್ದೇವೆ. ಅವು ಯಮ ಮತ್ತು ನಿಯಮ. ಇವೆರಡೂ ಬಹಳ ಮಹತ್ವದ ಅಂಗಗಳು. ಇವೆರಡನ್ನು ಅನುಸರಿಸಿದರೆ, ಈ ವಿಶಾಲ ಜಗತ್ತಿನಲ್ಲಿ ಕಷ್ಟ ನಷ್ಟಗಳು ಇದ್ದರೂ ಕೂಡ ಸಮಾಧಾನದಿಂದ ಬದುಕಬಲ್ಲೆವು.
- Read more about ಜೀವನವನ್ನು ರಸಮಯಗೊಳಿಸುವುದು !
- Log in or register to post comments