ವಿಧ: ಪುಸ್ತಕ ವಿಮರ್ಶೆ
July 03, 2021
“೧೯೮೦. ಇದು ನವಕರ್ನಾಟಕ ಪ್ರಕಾಶನ ಸಂಸ್ಥೆಯ ೨೦ನೇ ಹುಟ್ಟು ಹಬ್ಬದ ವರ್ಷ. ಈ ಸಂದರ್ಭದ ನೆನಪಿಗಾಗಿ ಕೆಲವು ಉತ್ಕೃಷ್ಟ ಸಾಹಿತ್ಯ ಕೃತಿಗಳನ್ನು ಪ್ರಕಟಿಸಬೇಕೆಂಬ ಹಂಬಲ ನಮ್ಮನ್ನು ಕಾಡಿತು. ಅದರ ಪರಿಣಾಮವಾಗಿ ವಿಶ್ವಕಥಾಕೋಶ ಯೋಜನೆ ರೂಪುಗೊಂಡಿತು.
ಜಗತ್ತಿನ ಸಾರಸ್ವತ ಭಂಡಾರದ ಒಂದು ಭಾಗವನ್ನು ಕನ್ನಡ ಓದುಗರ ಮುಂದೆ ವಿಶ್ವಕಥಾಕೋಶ ತಂದಿಡುತ್ತದೆ. ನಾನಾ ದೇಶಗಳಿಂದ, ಭಾಷೆಗಳಿಂದ ಆಯ್ದ ಸುಮಾರು ೪೦೦ ಸಣ್ಣ ಕಥೆಗಳ ರಸದೌತಣ ಓದುಗರಿಗಾಗಿ ಇದರಲ್ಲಿ ಕಾದಿದೆ. ಭಾರತೀಯ ಭಾಷೆಗಳಲ್ಲಿ ಇಂತಹ ಒಂದು ಪ್ರಕಟಣೆ…
ವಿಧ: ಪುಸ್ತಕ ವಿಮರ್ಶೆ
July 02, 2021
ಮೇಲುವರ್ಗದ ಜನರ ಹೃದಯ ಪರಿವರ್ತನೆಯ ' ಲೋಹಿಯಾ ಸಮಾಜವಾದ ' , ಮಧ್ಯಮ ವರ್ಗದ ಆದರ್ಶ , ಆಶಯಗಳ ಹೊಸನಾಗರೀಕತೆ , ಗುರಿ ತಲುಪಲು ಹಿಂಸೆ ಅನಿವಾರ್ಯವೇ , ಎನ್ನುವುದರ ಕುರಿತು - ' ಹಿಂಸೆ ಮತ್ತು ಅಹಿಂಸೆಯ ಪ್ರಶ್ನೆ ' , ವರ್ಗ ಸಂಘರ್ಷದ ಭಾಗವಾಗಿ ನಡೆಯಬೇಕಾದ ಜಾತಿ ವಿನಾಶದ ಕುರಿತಾದ - ' ಭಾರತದ ಜಾತಿ ಸಮಸ್ಯೆ ' , ' ಭಾರತ - ಚೀನಾ ಗಡಿವಿವಾದ ' ಹಾಗೂ ' ಭಾರತದ ಸೋಷಲಿಸ್ಟ್ ರಾಜಕೀಯ ' ಕುರಿತು ಪುಸ್ತಕದ ವಿಷಯ ವ್ಯಾಪ್ತಿ ಹರಡಿದೆ . ಜಾತಿ ಮತ್ತು ವರ್ಗಗಳ ಸ್ವರೂಪ ಮತ್ತು ಚಲನೆಗಳನ್ನು ಲೋಹಿಯಾ…
ವಿಧ: ಪುಸ್ತಕ ವಿಮರ್ಶೆ
July 01, 2021
“೧೯೮೦. ಇದು ನವಕರ್ನಾಟಕ ಪ್ರಕಾಶನ ಸಂಸ್ಥೆಯ ೨೦ನೇ ಹುಟ್ಟು ಹಬ್ಬದ ವರ್ಷ. ಈ ಸಂದರ್ಭದ ನೆನಪಿಗಾಗಿ ಕೆಲವು ಉತ್ಕೃಷ್ಟ ಸಾಹಿತ್ಯ ಕೃತಿಗಳನ್ನು ಪ್ರಕಟಿಸಬೇಕೆಂಬ ಹಂಬಲ ನಮ್ಮನ್ನು ಕಾಡಿತು. ಅದರ ಪರಿಣಾಮವಾಗಿ ವಿಶ್ವಕಥಾಕೋಶ ಯೋಜನೆ ರೂಪುಗೊಂಡಿತು.
ಜಗತ್ತಿನ ಸಾರಸ್ವತ ಭಂಡಾರದ ಒಂದು ಭಾಗವನ್ನು ಕನ್ನಡ ಓದುಗರ ಮುಂದೆ ವಿಶ್ವಕಥಾಕೋಶ ತಂದಿಡುತ್ತದೆ. ನಾನಾ ದೇಶಗಳಿಂದ, ಭಾಷೆಗಳಿಂದ ಆಯ್ದ ಸುಮಾರು ೪೦೦ ಸಣ್ಣ ಕಥೆಗಳ ರಸದೌತಣ ಓದುಗರಿಗಾಗಿ ಇದರಲ್ಲಿ ಕಾದಿದೆ. ಭಾರತೀಯ ಭಾಷೆಗಳಲ್ಲಿ ಇಂತಹ ಒಂದು ಪ್ರಕಟಣೆ…
ವಿಧ: ಪುಸ್ತಕ ವಿಮರ್ಶೆ
June 29, 2021
ಡಾ.ಅಬ್ದುಲ್ ಕಲಾಂ ಅವರ ಹಿಂದಿನ ಕೃತಿ ‘ವಿಂಗ್ಸ್ ಆಫ್ ಫಯರ್' (ಕನ್ನಡದಲ್ಲಿ :ಅಗ್ನಿಯ ರೆಕ್ಕೆಗಳು). ಪ್ರಸ್ತುತ ‘ಟರ್ನಿಂಗ್ ಪಾಯಿಂಟ್ಸ್' ನಲ್ಲಿ ಅವರ ಆಮೇಲಿನ, ನಂಬಲಸಾಧ್ಯವಾದ ಜೀವನಗಾಥೆಯಿದೆ. ಕಲಾಂ ಅವರು ಈ ಕೃತಿಯಲ್ಲಿ ತಮ್ಮ ಜೀವನದ ಕೆಲವು ಮಹತ್ವಪೂರ್ಣವಾದ ವಿವಾದಾತ್ಮಕ ವಿಷಯಗಳನ್ನು ಮೊಟ್ಟಮೊದಲ ಬಾರಿಗೆ ಚರ್ಚಿಸಿದ್ದಾರೆ. ಈವರೆಗೆ ಅಷ್ಟಾಗಿ ತಿಳಿದಿರದ ಅವರ ವೃತ್ತಿಜೀವನದ ಹಾಗೂ ಅವರು ರಾಷ್ಟ್ರಪತಿಯಾದ ನಂತರದ ಅನುಭವಗಳು ಇಲ್ಲಿ ಹರಳುಗಟ್ಟಿವೆ. ಡಾ.ಕಲಾಂ ಅವರ ಅದ್ವಿತೀಯ ವ್ಯಕ್ತಿತ್ವದ…
ವಿಧ: ಬ್ಲಾಗ್ ಬರಹ
June 28, 2021
**ಋತುಗಾನ**
------------------
ಪ್ರಶ್ನೆಯಾಗಿಯೇ ಉಳಿದ ಅವಳ ಆಂತರ್ಯದ ಭಾವಗಳ ಬೆಸುಗೆಯು ಅವಳಿಗರಿವಿಲ್ಲದೆಯೇ ಕಳೆದ ದಿನಗಳ ಎಣಿಕೆಯೊಳಗೆ ಕುಸಿದು ಹೋದ ಬದುಕು ...ಅವಳೊಳಗಿನ ನೋವನ್ನ ಮರೆಮಾಚಿ ಕಾಣದ ಸುಳಿಯತ್ತ ಸೆಳೆಯುತಿಹ ಪಯಣದ ಪದಗಳ ಜೋಡಣೆ ಈ ಬರಹ....
ಅವಳು ಬಾಲ್ಯವ ಬಯಸಿದವಳು, ತಾನೇ ಚೆಂದ ಎಂದು ಕುಣಿದಾಡಿದವಳು. ಬೆಳೆದಾಗ ಬದುಕು ಚಿಂತೆ ಎಂದು ನೊಂದವಳು. ಅವಳಿಗರಿವಿಲ್ಲದೆಯೇ ನೆನಪಾಗಿ ಉಳಿವಂತೆ ಕಳೆದು ಹೋದದ್ದು ಬಾಲ್ಯ. ಯಾರಲ್ಲಿಯೂ ಬೇಡಿಕೊಳ್ಳದೇ ಧುತ್ ಎಂದು ಬಂದು…
ವಿಧ: ಪುಸ್ತಕ ವಿಮರ್ಶೆ
June 26, 2021
ಮಧುಮಿತಾ ಶುಕ್ಲಾ ಹತ್ಯೆ-ದಿ ಮರ್ಡರ್ ಮಿಸ್ಟ್ರಿ ಎಂದು ಮುಖಪುಟದಲ್ಲೇ ಮುದ್ರಿಸುವ ಮೂಲಕ ರವಿ ಬೆಳಗೆರೆಯವರು ಪುಸ್ತಕದ ಹೂರಣವನ್ನು ತೆರೆದಿಡುವ ಪ್ರಯತ್ನ ಮಾಡಿ ಕುತೂಹಲ ಕೆರಳಿಸಿದ್ದಾರೆ. ತಮ್ಮ ಬೆನ್ನುಡಿಯಲ್ಲಿ ಅವರೇ ಬರೆದಿರುವಂತೆ ‘ಇಪ್ಪತ್ನಾಲ್ಕು ವರ್ಷ ವಯಸ್ಸಿನ ಕವಯತ್ರಿ ಮಧುಮಿತಾ ಶುಕ್ಲಾ, ಕೊಲೆಯಾಗಲಿಕ್ಕೆ ಮೂರು ವರ್ಷ ಮುಂಚೆ ಉತ್ತರ್ ಪ್ರದೇಶ್ ನ ಬಲಿಷ್ಟ ಮಂತ್ರಿ ಅಮರ್ ಮಣಿ ತ್ರಿಪಾಠಿಯನ್ನು ಕವಿ ಸಮ್ಮೇಳನವೊಂದರಲ್ಲಿ ಭೇಟಿಯಾಗಿ ಅವನೆಡೆಗೆ ಆಸೆ ಅರಳಿಸಿಕೊಳ್ಳುವುದಕ್ಕೆ ಮುಂಚೆಯೇ ಅನೇಕ…
ವಿಧ: ಪುಸ್ತಕ ವಿಮರ್ಶೆ
June 25, 2021
ಆಸ್ತ್ಮಾ ಅಥವಾ ಅಸ್ತಮಾ ಒಂದು ಭೀಕರ ತೊಂದರೆ. ಈ ಸಮಸ್ಯೆಯಿಂದ ನಮಗೆ ಸರಾಗವಾಗಿ ಉಸಿರಾಡಲು ಬಹಳ ಸಮಸ್ಯೆಯಾಗುತ್ತದೆ. ಆಸ್ತ್ಮಾ ನಿವಾರಣೆಗೆ ಸರಳ ಯೋಗ ಚಿಕಿತ್ಸಾ ಮಾರ್ಗದರ್ಶಿಯೇ-ಗುಡ್ ಬೈ ಆಸ್ತ್ಮಾ. “ ಸ್ವಚ್ಚಂದವಾಗಿ, ನಿರಾತಂಕವಾಗಿ ಉಸಿರಾಡುವುದೊಂದು ಆಹ್ಲಾದಕರ ಪ್ರಕ್ರಿಯೆ. ಆದರೆ ಸರ್ವರೂ ಸರ್ವಕಾಲದಲ್ಲೂ ಅದೃಷ್ಟವಂತರಾಗಿರದೇ, ಕೆಲವರು ಆಸ್ತ್ಮಾದಂತಹ ಉಸಿರುಗಟ್ಟಿಸುವ ಜಟಿಲವಾದ ಕಾಯಿಲೆಯಿಂದ ಬಳಲುತ್ತಾರೆ. ಈ ಕ್ಲಿಷ್ಟಕರವಾದ ಕಾಯಿಲೆ ಬಗ್ಗೆ ಕಾಕುಂಜೆ ಕೇಶವ ಭಟ್ಟರು ಈ ಹೊತ್ತಿಗೆಯಲ್ಲಿ…
ವಿಧ: ಪುಸ್ತಕ ವಿಮರ್ಶೆ
June 23, 2021
ಕೆ.ಕೆ.ಮಹಮ್ಮದ್ ಭಾರತದ ಒಬ್ಬ ಹೆಸರಾಂತ ಪ್ರಾಕ್ತನ ಶಾಸ್ತ್ರಜ್ಞ. ಇವರು ಮಲಯಾಳಂ ಭಾಷೆಯಲ್ಲಿ ಬರೆದ ಈ ಪುಸ್ತಕವನ್ನು ಕನ್ನಡಕ್ಕೆ ಅನುವಾದ ಮಾಡಿದ್ದಾರೆ ಬಿ.ನರಸಿಂಗ ರಾವ್ ಇವರು. ಇದು ಕೆ.ಕೆ.ಮಹಮ್ಮದ್ ಅವರ ಆತ್ಮಕಥೆ. ಇವರು ತಮ್ಮ ಆರ್ಕಿಯಾಲಜಿ ಬಗೆಗಿನ ಕೆಲಸದ ಬಗ್ಗೆ ತುಂಬಾ ವಿಷಯಗಳನ್ನು ಬರೆದಿದ್ದಾರೆ. ಪುಸ್ತಕಕ್ಕೆ ಹೆಸರಾಂತ ಲೇಖಕ ರೋಹಿತ್ ಚಕ್ರತೀರ್ಥ ಇವರು ಬೆನ್ನುಡಿ ಬರೆದಿದ್ದಾರೆ. ಇವರು ಬರೆದಂತೆ “ಕೆ.ಕೆ.ಮಹಮ್ಮದ್ ಅವರ ಜೀವನ ಚರಿತ್ರೆಯನ್ನು ಓದುವಾಗ ರೋಮಾಂಚನವಾಗುವ ಜೊತೆ ಜೊತೆಗೇ…
ವಿಧ: ರುಚಿ
June 22, 2021
ತುಂಡು ಮಾಡಿದ ಹಲಸಿನಕಾಯಿ ಹೋಳುಗಳಿಗೆ ಉಪ್ಪು ಮತ್ತು ಮೆಣಸಿನ ಹುಡಿ ಹಾಕಿ ಬೇಯಿಸಿ. ಹದ ಬೆಂದಾಗ ಒಗ್ಗರಣೆ ಗರಂ ಆಗಿ ಕೊಡಿ. ತೆಂಗಿನಕಾಯಿ ತುರಿ ಹಾಕಿ, ಕೊಬ್ಬರಿ ಎಣ್ಣೆ, ಸ್ವಲ್ಪ ಕರಿಬೇವು ಸೊಪ್ಪು ಹಾಕಿ ಮುಚ್ಚಿಡಿ. ಎಲ್ಲಾ ಚೆನ್ನಾಗಿ ಮಿಶ್ರ ಮಾಡಿ ಕೆಳಗಿಳಿಸಿ. ಬಿಸಿಬಿಸಿ ಪಲ್ಯ ತುಂಬಾ ರುಚಿ.
-ರತ್ನಾ ಕೆ.ಭಟ್, ತಲಂಜೇರಿ
ವಿಧ: ಪುಸ್ತಕ ವಿಮರ್ಶೆ
June 21, 2021
ನೋಬೆಲ್ ಪುರಸ್ಕಾರ ದೊರೆತ ಮೊದಲ ಭಾರತೀಯ ಎಂಬ ಖ್ಯಾತಿಗೆ ಪಾತ್ರರಾದವರು ಖ್ಯಾತ ಕವಿ ರವೀಂದ್ರನಾಥ ಠಾಕೂರ್ ಅಥವಾ ಠಾಗೋರ್ ಇವರು. ಇವರ ‘ಗೀತಾಂಜಲಿ' ಕವನ ಸಂಕಲನಕ್ಕೆ ಈ ಪುರಸ್ಕಾರ ದೊರೆಯಿತು ಎಂಬುವುದು ಎಲ್ಲರಿಗೂ ತಿಳಿದ ವಿಷಯ. ಠಾಗೋರರು ಸುಮಾರು ಮೂರು ಸಾವಿರ ಕವನಗಳನ್ನು ಬರೆದಿದ್ದಾರೆ. ಇದರ ಜೊತೆಗೆ ೯೪ ಕಥೆಗಳನ್ನೂ ಬರೆದಿದ್ದಾರೆ. ಠಾಗೋರರು ನಾಟಕಗಳನ್ನೂ, ಕಾದಂಬರಿಗಳನ್ನೂ, ಸಣ್ಣ ಕಥೆಗಳನ್ನೂ ಬರೆಯುತ್ತಿದ್ದುದು ಬಹುತೇಕರಿಗೆ ತಿಳಿದಿಲ್ಲ. ಅವರ ೧೨ ಕಥೆಗಳು ಕನ್ನಡಕ್ಕೆ ಅನುವಾದಗೊಂಡು ‘ಹಸಿದ…