ಎಲ್ಲ ಪುಟಗಳು

ಲೇಖಕರು: shreekant.mishrikoti
ವಿಧ: ಬ್ಲಾಗ್ ಬರಹ
January 06, 2007
ಕಛೇರಿ ಇರುವದು ಮುಂಬೈಯಲ್ಲಿ ಹದಿಮೂರನೇ ಅಂತಸ್ತಿನಲ್ಲಿ ಮನೆಯೋ ಹದಿನಾರರಲ್ಲಿ ಎಷ್ಟು ಎತ್ತರ ತಲುಪಿದೆನಲ್ಲ ! ಎಂದು ಯೋಚಿಸಿದೆ - ಹೈದರಾಬಾದಿನ ಎತ್ತರದ ಬಂಜಾರಾ ಹಿಲ್ಸ್ ನಲ್ಲಿ ಕೂತು! ಇನ್ನಷ್ಟು ಮೇಲೇರುವಾಸೆ ಇಲ್ಲವೇ ? ಎಂದವಗೆ ರೇಗಿದೆ- ಇನ್ನೆಷ್ಟು ಎತ್ತರ ಹೋಗಬೇಕಯ್ಯಾ ? ಚಂದ್ರನ ಮೇಲೆ ಹೋಗಿ ಕೂಡಬೇಕೇ ?
ಲೇಖಕರು: ನಿರ್ವಹಣೆ
ವಿಧ: ಕಾರ್ಯಕ್ರಮ
January 06, 2007
(ಅಂಕಿತ ಪುಸ್ತಕ) ಡಾ| ಮೊಗಳ್ಳಿ ಗಣೇಶ್ ಅವರ ಕಿರೀಟ ಕಾದಂಬರಿ ಬಿಡುಗಡೆ ಸಮಾರಂಭ ಪುಸ್ತಕ ಬಿಡುಗಡೆಶ್ರೀ ಚಂದ್ರಶೇಖರ ಕಂಬಾರ ಮುಖ್ಯ ಅತಿಥಿಗಳುಶ್ರೀ ಅಬ್ದುಲ್ ರಶೀದ್ ಶ್ರೀ ವಿವೇಕ್ ಶಾನಭಾಗ್ ೭ - ೧ - ೨೦೦೭ ಭಾನುವಾರ ಬೆಳಿಗ್ಗೆ ೧೦.೩೦ ಕ್ಕೆ ಸ್ಥಳ : ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ ನಂ. ೬, ಬಿ. ಪಿ ವಾಡಿಯಾ ರಸ್ತೆ, ಬಸವನಗುಡಿ, ಬೆಂಗಳೂರು - ೫೬೦ ೦೦೪
ಲೇಖಕರು: kesari
ವಿಧ: Basic page
January 06, 2007
ಪ್ರಕಾಶನ: ಪ್ರಜಾವಾಣಿರಷ್ಯದಲ್ಲಿ ವಿಷ್ಣು ವಿಗ್ರಹ ಪತ್ತೆಮಾಸ್ಕೊ (ಯುಎನ್ಐ): ಕ್ರಿಸ್ತಶಕ 3ನೇ ಶತಮಾನಕ್ಕೆ ಸೇರಿದ್ದು ಎನ್ನಲಾದ ವಿಷ್ಣುವಿನ ವಿಗ್ರಹವೊಂದು ಇಲ್ಲಿನ 'ಹಳೆ' ಮೈನಾ ಗ್ರಾಮದಲ್ಲಿ ರಷ್ಯಾದ ಪುರಾತತ್ವ ಇಲಾಖೆಗೆ ದೊರೆತಿದೆ ಎಂದು ಉಲ್ಯಾನೋವ್ಸ್ಕ್ ವಿವಿಯ ರೀಡರ್ ಡಾ. ಅಲೆಕ್ಸಾಂಡರ್ ಕೊಝೇವಿನ್ ತಿಳಿಸಿದ್ದಾರೆ.ಇಲ್ಲಿನ ವೋಲ್ಗಾ ಉಲ್ಯಾನೋವ್ಸ್ಕ ಪ್ರದೇಶದ ಸ್ಟರಾಯಾ ಮೈನಾ ಗ್ರಾಮವು ಸುಮಾರು 1700 ವರ್ಷಗಳ ಹಿಂದೆ ಭಾರಿ ಜನಸಂಖ್ಯೆ ಹೊಂದಿದ್ದ ಪ್ರದೇಶವಾಗಿತ್ತಲ್ಲದೆ ಉಕ್ರೇನಿನ ರಾಜಧಾನಿ…
ಲೇಖಕರು: H.S.R.Raghavendra Rao
ವಿಧ: ಬ್ಲಾಗ್ ಬರಹ
January 05, 2007
qÁ|| f.J¸ï.²ªÀgÀÄzÀæ¥Àà£ÀªÀgÀ PÁªÀå gÁµÀÖçPÀ« PÀĪÉA¥ÀÄgÀªÀgÀ PÀªÀÄälzÀ°è ªÀÄÆr§AzÀ £ÁtåUÀ¼À°è M§âgÁzÀ, qÁ|| f.J¸ï. ²ªÀgÀÄzÀæ¥Àà£ÀgÀÄ J°èAiÀiÁzÀgÀÆ ¸À®ÄèªÀ ¸ÁªÀÄxÀåðªÀ£ÀÄß ¥ÀqÉzÀªÀgÀÄ. DzÀgÉ, CªÀgÀ ºÀÈzÀAiÀÄPÉÌ ºÀwÛgÀªÁV, CAvÀgÀAUÀzÀ DvÀAPÀUÀ½UÉ DPÁgÀPÉÆnÖzÀÄÝ ªÀiÁvÀæ PÁªÀåªÉÃ. CªÀgÀzÀÄ d£ÀgÀ£ÀÄß PÀÄjvÀÄ, d£ÀjUÉ vÀ®Ä¥ÀĪÀAvÉ gÀa¹zÀ PÁªÀå. d£ÀgÀ ¢£À¢£ÀzÀ, PÀëtPÀëtzÀ ¥ÁqÀÄUÀ¼À£ÀÄß UÀ滸ÀĪÀÅzÀÄ,…
ಲೇಖಕರು: shreekant.mishrikoti
ವಿಧ: ಬ್ಲಾಗ್ ಬರಹ
January 04, 2007
ನಿನ್ನೆ ಎ.ಎನ್.ಮೂರ್ತಿರಾಯರು ಬರೆದ ಪಾಶ್ಚಾತ್ಯ ಸಣ್ಣ ಕಥೆಗಳು ಎಂಬ ಪುಸ್ತಕ ಓದಿದೆ. ಅದರಲ್ಲಿರುವ ಏಳು ಕಥೆಗಳಲ್ಲಿ ಮೂರು ಬಹಳೇ ಚೆನ್ನಾಗಿವೆ. ಅವುಗಳಲ್ಲೆರಡನ್ನು ಬೇರೆಡೆ ಈಗಾಗಲೇ ಓದಿದ್ದೆ. ಅವು ಬಹಳ ಚೆನ್ನಾಗಿದ್ದವು . ಅವು ಈ ಪುಸ್ತಕದಲ್ಲಿ ಸಿಕ್ಕವು. ಕೊನೆಯ ಪಾಠ- ಇದು ಒಂದು ಫ್ರೆಂಚ್ ಕಥೆ. ೧೯ನೇ ಶತಮಾನದಲ್ಲಿ ಫ್ರಾನ್ಸಿನ ಭಾಗವೊಂದು ಜರ್ಮನಿಯ ಕೈಗೆ ಹೋಗುತ್ತದೆ. ಜರ್ಮನರು ಫ್ರೆಂಚ್ ಭಾಷೆಯ ಕಲಿಕೆಯನ್ನು ನಿಲ್ಲಿಸಿ ಅದರ ಸ್ಥಳದಲ್ಲಿ ಜರ್ಮನನ್ನು ಕಲಿಸಲು ಆಜ್ಞೆ ಮಾಡುತ್ತಾರೆ.…
ಲೇಖಕರು: ವೈಭವ
ವಿಧ: ಬ್ಲಾಗ್ ಬರಹ
January 04, 2007
ಇತ್ತೀಚಿನ ಕನ್ನಡ-ಇಂಗ್ಲಿಷ್ ಕಲಿಕೆಯ ಬಗ್ಗೆ ಚರ್ಚೆಗಳು ನಡೆಯುತ್ತಿರುವಾಗಲೆ ನನ್ನ ತಲೆಯಲ್ಲಿ ಎರಡು ಭಾಷೆಗಳ ಕಲಿಕೆಯ ಬಗ್ಗೆ ಕೆಲವು ವಿಚಾರಗಳು ಹಾದು ಹೋದವು. ಹುಟ್ಟಿದ ಕೆಲವು ದಿನಗಳ ನಂತರ ಮಗುವು ತನ್ನಿಂತಾನೆ ಉಚ್ಚಾರ ಮಾಡುವ ಮೊದಲ ಅಕ್ಷರ "ಅ" ಹಾಗು ಕನ್ನಡದ ಅಕ್ಷರಮಾಲೆಯಲ್ಲಿರುವ ಮೊದಲ ಅಕ್ಷರ ಕೂಡ "ಅ" ಮತ್ತು "ಆ". ಇದರಿಂದ ಕನ್ನಡ ಭಾಷೆ ಮಗುವಿಗೆ ತುಂಬ ಸ್ವಾಭಾವಿಕವಾಗಿದೆ. ವಿದ್ಯಾಭ್ಯಾಸ ಪ್ರಾರಂಭವಾದ ಮೇಲೆ ಮಕ್ಕಳು ಮೊದಲು ಸ್ವರಾಕ್ಷರಗಳ ಉಚ್ಚಾರ ಕಲಿಯುವುದರಿಂದ ಹಾಗು ಅವುಗಳ ಉಚ್ಚಾರ…
ಲೇಖಕರು: ಸಂಗನಗೌಡ
ವಿಧ: ಬ್ಲಾಗ್ ಬರಹ
January 04, 2007
ಕರ್ನಾಟಕದಲ್ಲಿ ಇರುವಷ್ಟು ಮಟಗಳು ಬೇರೇ ಯಾವ ನಾಡಿನಲ್ಲೂ ಇಲ್ಲವೇನೋ. ಮಟಗಳು ಕರ್ನಾಟಕದ ಒಂದು ಬೇರೇತನ. BBC ಯವರು ಇದರ ಬಗ್ಗೆ ಒಂದು documentary ಮಾಡುತ್ತಿದ್ದಾರಂತೆ, (ಇಲ್ಲಿ ನೋಡಿರಿ) ನಿಮಗೇನನಿಸುತ್ತದೆ?
ಲೇಖಕರು: kannadiga_1956
ವಿಧ: ಬ್ಲಾಗ್ ಬರಹ
January 04, 2007
ಅನಿಸುತಿದೆ ಯಾಕೋ ಇಂದು, ನೀನೇನೆ ನನ್ನವಳೆಂದು..  ಮಾಯದಾ ಲೋಕದಿಂದ, ನನಗಾಗೆ ಬಂದವಳೆಂದು... ಆಹ ಎಂತ ಮಧುರ ಯಾತನೆ SS....ಕೊಲ್ಲು ಹುಡುಗಿ ಒಮ್ಮೆ ನನ್ನಾ sss... ಹಾಗೆ ಸುಮ್ಮನೆ ..ಎss ಮುಂಗಾರು ಮಳೆ ಚಿತ್ರದ ಈ ಹಾಡು ನನ್ನಲ್ಲೂ ಅದೇ ಮಧುರವಾದ ಯಾತನೆನ ಹಾಡು ಕೇಳ್ದಾಗ್ಲೆಲ್ಲಾ ತರಿಸ್ತಾ ಇದೆ. ಆ ತರ ಭಾವನೆಗಳು ಟೀನೇಜ್ ಹೋಗ್ತಾ ಹೋಗ್ತಾ ಸತ್ತೋಗತ್ತೆ ಅಂತ ತಿಳ್ದಿದ್ದೆ. ಬಹಳ ವರ್ಷದಿಂದ ತುಂಬಾ Practical ಆಗಿದ್ದಿನಿ, ಈ ರೀತಿಯ Sentiments ಎಲ್ಲಾ ಬರೋಕೆ ಸಾದ್ಯನೇ ಇಲ್ಲ ಅಂತ…
ಲೇಖಕರು: Rohit
ವಿಧ: ಬ್ಲಾಗ್ ಬರಹ
January 03, 2007
ಕನ್ನಡಸಾಹಿತ್ಯ.ಕಾಂ ಗಣಕ ತಂತ್ರಜ್ಞಾನ ಕ್ಷೇತ್ರದಲ್ಲಿ ದೇಸಗತಿ(ಸ್ಥಳೀಯ) ಭಾಷೆಗಳ ಪರಿಸರ ನಿರ್ಮಾಣಕ್ಕಾಗಿ, ಕನ್ನಡನಾಡಿನ ಎಲ್ಲ ಶಾಲೆಗಳಲ್ಲಿನ ಗಣಕಗಳಲ್ಲಿ, ಮಾರಾಟವಾಗುವ ಗಣಕಗಳಲ್ಲಿ ಹಾಗೂ ಎಲ್ಲ ಸೈಬರ್‍ ಕೆಫೆಗಳಲ್ಲಿ, ಕನ್ನಡದ ಉಚಿತ ತಂತ್ರಾಂಶಗಳಾದ 'ಬರಹ' ಹಾಗೂ 'ನುಡಿ' ಗಳನ್ನು ಕಡ್ಡಾಯವಾಗಿ ಅನುಸ್ಥಾಪಿಸಲು ಆದೇಶ ಹೊರಡಿಸುವಂತೆ, ರಾಜ್ಯ ಸರ್ಕಾರಕ್ಕೆ ಸಲ್ಲಿಸಲುದ್ದೇಶಿಸಿರುವ ಮನವಿ ಪತ್ರಕ್ಕೆ, ಈಗಾಗಲೇ, ನಾಡಿನ ವಿವಿಧ ಕ್ಷೇತ್ರಗಳ ಖ್ಯಾತನಾಮರು, ವಿದ್ಯಾರ್ಥಿಗಳು, ತಂತ್ರಾಂಶ ತಜ್ಞರು ಹಾಗೂ…
ಲೇಖಕರು: shreenidhi
ವಿಧ: Basic page
January 03, 2007
ಒದ್ದೆ ಕೂದಲನೊರೆಸಿ, ಬಳೆಯ ದನಿಯಾ ಜೊತೆಗೆ ನಡೆದು ಬಂದಳು ಆಕೆ, ತುಳಸಿ ಗಿಡದೆಡೆಗೆ.. ಹೆಬ್ಬಾಗಿಲಿನ ಹೊರಗೆ, ಹಿತದ ಎಳೆ ಬಿಸಿಲು ಮೊದಲೆ ಬಂಗಾರವೀಕೆ, ಈಗ ಮತ್ತೂ ಚಂದ.. ಗೆಜ್ಜೆ ಘಲ್ಲೆನಿಸುತಲಿ, ತುಳಸಿಗೆ ಪ್ರದಕ್ಷಿಣೆಯು ಧೂಪದಾ ಘಮವಿಹುದು ಅಂಗಳದ ತುಂಬಾ ಆತ ಮಲಗಿಹನಲ್ಲಿ ಒಳಮನೆಯ ಕತ್ತಲಲಿ ಕಳೆದ ರಾತ್ರಿಯ ಸುಖದ ಕನಸಿನೊಳಗೆ.. ಬಿಳುಪು ಪಾದಗಳನ್ನ, ಮೆಲುವಾಗಿ ನಡೆಸುತ್ತ ಮೆಲ್ಲನುಸುರಿದಳಾಕೆ, ಕೋಣೆ ಪರದೆಯ ಸರಿಸಿ, ಮುಂಜಾವು ಬಂದಿಹುದು ಮನೆಯ ಬಾಗಿಲ ಬಳಿಗೆ ಏಳಬಾರದೆ ದೊರೆಯೆ, ಹೊತ್ತು…