ಎಲ್ಲ ಪುಟಗಳು

ಲೇಖಕರು: BogaleRagale
ವಿಧ: ಬ್ಲಾಗ್ ಬರಹ
June 03, 2006
(ಬೊಗಳೂರು ಸಂದರ್ಶನ ಬ್ಯುರೋದಿಂದ) ಬೊಗಳೂರು, ಜೂ.3- ಕಾನೂನನ್ನು ಉಲ್ಲಂಘಿಸಿಯೇ ಜನ್ಮ ತಾಳಿದ್ದ ಮತ್ತು ಕಾನೂನು ಉಲ್ಲಂಘನೆಗಾಗಿಯೇ ಈ ಲೋಕದಲ್ಲಿ ಅವತಾರವೆತ್ತಿದ ಬಿಹಾರದ ಸಂಸದ ಶಹಾಬುದ್ದೀನ್ ಕಾನೂನು ಪದವಿ "ಗಿಟ್ಟಿಸಿ"ಕೊಂಡ ಹಿನ್ನೆಲೆಯಲ್ಲಿ ಆತನನ್ನು ಬೊಗಳೆ ರಗಳೆಗಾಗಿ ಮಾತನಾಡಿಸಲಾಯಿತು. ಬನ್ನಿ ಬನ್ನಿ, ಬೊಗಳೆ ಪಂಡಿತರೆ, ನನ್ನಿಂದೇನಾದರೂ ಕಾನೂನು ಉಲ್ಲಂಘನೆಯಾಗಬೇಕೆ ಎಂದು ಆತ್ಮೀಯತೆಯಿಂದಲೇ ಕೆಕ್ಕರಿಸಿ ನೋಡಿದರು ಶಹಾಬುದ್ದೀನ್. ಕತ್ತಿ, ಮಚ್ಚು, ಪಿಸ್ತೂಲು ಸಂಸ್ಕೃತಿಯಲ್ಲಿ ಇಷ್ಟೊಂದು…
ಲೇಖಕರು: shreenidhi
ವಿಧ: ಚರ್ಚೆಯ ವಿಷಯ
June 03, 2006
---ಆಶಯ-- ಪಯಣ ಸಾಗುತಲಿರಲಿ ಗುರಿಯ ಕಡೆಗೆ, ವಿನಯ ಸೂಸುತಲಿರಲಿ ಕೊನೆಯವರೆಗೆ, ತಾಳ್ಮೆ ತಪ್ಪದೆ ಇರಲಿ, ಜಯವೆ ನಿನಗೆ. ---ಸಾಮ್ಯ---- ಬೆಳ್ಳಿ ಬೆಳದಿಂಗಳಿಗೆ ಕಾಲಿಡಬೇಡಾ ಹುಡುಗಿ.. ನಿನಗೂ ಅದಕೂ ಸಾಮ್ಯವೆ ಎಲ್ಲಾ, ಸಾಕಾದೀತೂ ಹುಡುಕಿ!
ಲೇಖಕರು: ಸಂಗನಗೌಡ
ವಿಧ: ಚರ್ಚೆಯ ವಿಷಯ
June 02, 2006
ನಾನು ಸಂಪದದ ಹೊಸ ಸದಸ್ಯ. ನಾನು ಸಾಫ಼್ಟ್-ವೇರ್ ನಲ್ಲಿ ಕೆಲಸ ಮಾಡುತ್ತೇನೆ. ಇಂದು ಐ.ಇ.೬.೦ ನಲ್ಲಿ ಕನ್ನಡ ಅಕ್ಶರಗಳು ಒಳ್ಳೇ ಮುತ್ತಿನಂತೆ ಹೊಳೆಯುತ್ತಿರೋದನ್ನ ನೋಡಿ ನಾನು ಯಾಕೆ ಕನ್ನಡದಲ್ಲಿ ಕನ್ನಡಿಗರೊಂದಿಗೆ ಇಂಟರ್-ನೆಟ್ ಎಂಬ ಮಾಯಾಜಾಲದಲ್ಲಿ ಅನಿಸಿಕೆಗಳನ್ನು ಹಂಚಿಕೊಳ್ಳಬಾರದು? ಅನಿಸಿತಾದ್ದರಿಂದ ಸಂಪದಕ್ಕೆ ಸೇರಿದೆ. ಮುಂದೆ ನಮ್ಮ ಸಂಪದ ಕನ್ನಡಿಗರ ಅಚ್ಚುಮೆಚ್ಚಿನ ಇ-ತಾಣ ಆಗೊದರಲ್ಲಿ ಅನುಮಾನಾನೇ ಇಲ್ಲ. ಕನ್ನಡಿಗರು ನಾವು ಕನ್ನಡಾಭಿಮಾನವ ಬೆಳೆಸಿಕೊಳ್ಳೋಣ. ಧನ್ಯವಾದಗಳೊಂದಿಗೆ ನಿಮ್ಮ,…
ಲೇಖಕರು: vnag
ವಿಧ: ಬ್ಲಾಗ್ ಬರಹ
June 02, 2006
ಅಜ್ಜ ಮೊಮ್ಮಗನನ್ನು ಕೇಳುತ್ತಾನೆ : ನೀನು ಮದುವೆಯಾಗುವ ಹುಡುಗಿ ಏನು ಓದಿದ್ದಾಳೆ?ಮೊಮ್ಮಗ: ಎ೦.ಎಸ್ಸಿ. ಸೋಷಿಯಾಲಜಿಅಜ್ಜ: ಏನು ಕೆಲಸ?ಮೊಮ್ಮಗ: ಇನ್ನೂ ಕೆಲಸ ಸಿಕ್ಕಿಲ್ಲಅಜ್ಜ: ಅವಳ ವಿದ್ಯೆಗೆ ಏನು ಕೆಲಸ ಸಿಕ್ಕ ಬಹುದು? ಮೊಮ್ಮಗ: ಕಾಲೇಜಿನಲ್ಲಿ ಪ್ರಾಧ್ಯಾಪಕಳು, ಇಲ್ಲವೇ ಸಮಾಜ ಕಲ್ಯಾಣ ಇಲಾಖೆಯಲ್ಲಿ, ಅದೂ ಇಲ್ಲದಿದ್ದರೆ ಸ್ವತಹ ಸಮಾಜ ಪರಿವರ್ತನ ಕಾರ್ಯಗಳನ್ನು ಮಾಡಬಹುದು. ಅಜ್ಜ: ಅ೦ದರೆ, ಸಮಾಜ ಸೇವೆ ಅನ್ನು.ಮೊಮ್ಮಗ: ಒ೦ದು ತರಹ ಹೌದು.ಅಜ್ಜ: ಖ೦ಡಿತ ಆ ಹುಡುಗಿಯನ್ನು ಮದುವೆಯಾಗ ಬೇಡ.ಮೊಮ್ಮಗ:…
ಲೇಖಕರು: vishal
ವಿಧ: ಚರ್ಚೆಯ ವಿಷಯ
June 02, 2006
PÀ£ÀßqÀ «ÄvÀæjUÉ £À£Àß £ÀªÀĸÀÌgÁ.  EAzÀ,¦.r.«±Á¯ï. #231, Siddivinayaka Block, Rajkumar Road, Teachers Layout, MYSORE – 570011. ¥sÉÇí£ï: - 0821-2476582.    «µÀ0iÀÄ: -zÀ0iÀÄ«lÄÖ £À£Àß aQvÉìUÉ ¸Àé®à zsÀ£À¸ÀºÁ0iÀÄ ªÀiÁr.    «ÄvÀægÉà ¨sÀ«µÀåzÀ §UÉÎ ¨sÀªÀå PÀ£À¸ÀÄ PÀArzÀÝ £Á£ÀÄ ¨ÉAUÀ¼ÀÆj£À fUÀtÂ0iÀİègÀĪÀ Q¯ÉÆð¸ÀÌgï mÉÆ0iÉÆqÀ mÉPÀì÷Ö¯ï ªÀIJ£Éj °«ÄmÉqï £À°è J0f¤0iÉÄgï DV PÉ®¸À ªÀiÁqÀÄwzÉÝ. £À£ÀUÉ 28…
ಲೇಖಕರು: shreekant.mishrikoti
ವಿಧ: ಬ್ಲಾಗ್ ಬರಹ
June 02, 2006
ಅನ್ಯ ಸಂಸ್ಕೃತಿಯ ಆಕ್ರಮಣ ಕುರಿತಾದ ಶ್ರೀ ಸೇಡಿಯಾಪು ಕೃಷ್ಣಭಟ್ಟರು ೧೯೬೦ರಲ್ಲಿ ರಚಿಸಿದ , ಆದರೆ ಇಂದಿಗೆ ಹೆಚ್ಚು ಪ್ರಸ್ತುತವಾದ ಈ ಕವನ ಜೂನ್ ೨೦೦೦೬ ತಿಂಗಳ ಮಯೂರದಲ್ಲಿದೆ . ಅವರ ಬಗ್ಗೆ ಮಾಹಿತಿ ಮತ್ತು 'ಎಣ್ಣೆ ಹೊಯ್ಯಮ್ಮ ದೀಪಕ್ಕೆ' ಕವನದ ಬಗ್ಗೆ ವಿಶ್ಲೇಷಣೆ ಇಲ್ಲಿದೆ. ಮೊದಲ ಪ್ಯಾರ ಹೀಗಿದೆ . ಎಣ್ಣೆ ಹೊಯ್ಯಮ್ಮ ದೀಪಕ್ಕೆ! ಬತ್ತಿಯೊಣಗುತಿದೆ, ಬೆಳಕು ಬಾಡುತಿದೆ , ಕತ್ತಲೆ ಮುಂದೆ ಮುಂದೊತ್ತುತಿದೆ ಅತ್ತಲಿಂದತ್ತಲು ಕಂಡಿಯೊಳಗೆ ನುಗ್ಗಿ ಒತ್ತರದಲಿ ಗಾಳೀ…
ಲೇಖಕರು: BogaleRagale
ವಿಧ: ಬ್ಲಾಗ್ ಬರಹ
June 02, 2006
(ಬೊಗಳೂರು ಅಡುಗೆ ಬ್ಯುರೋದಿಂದ) ಬೊಗಳೂರು, ಜೂ.2- ಹೆಂಡ್ತಿ ತವರು ಮನೆಗೆ ಹೋಗಿರುವ ಪುರುಷರ ಸಂಘದ ಒತ್ತಾಸೆ ಮೇರೆಗೆ ಅಡುಗೆ ಅಂಕಣವೊಂದನ್ನು ಆರಂಭಿಸಲು ಹೊರಟಾಗ ಎದುರಾದ ತೊಂದರೆ ತಾಪತ್ರಯಗಳು ಮೂರಾರು. ದಟ್ಸ್ ಕನ್ನಡದಲ್ಲಿ ಪ್ರಕಟವಾಗಿರುವ ಸಬ್ಬಸಿಗೆ ಸೊಪ್ಪಿನ ವಿಚಿತ್ರಾನ್ನದ ಬಗ್ಗೆ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ಅದನ್ನು ಮಾಡಲು ಹೋದ ಬೊಗಳೆ ಪಂಡಿತರಿಗೆ ನೂರಾರು ಸಂಕಟಗಳು ಎದುರಾದ ಬಗೆಯಿದು. ಮೊತ್ತ ಮೊದಲು, ಈ ಅಡುಗೆ ಮಾಡಬೇಕಿದ್ದರೆ ಹೆಂಡ್ತಿ ತವರು ಮನೆಗೆ ಹೋಗಿರಲಿ ಮತ್ತು…
ಲೇಖಕರು: tvsrinivas41
ವಿಧ: Basic page
June 01, 2006
ಭಾಷೆಯ ಉಳಿವು ಬೆಳೆವಿಗೆ ಅದೇ ಭಾಷೆಯನ್ನು ಉಪಯೋಗಿಸುವವರ ಸಹಾಯ ಹೆಚ್ಚಿಗೆ ಬೇಕಿರುವುದು. ಆ ಭಾಷೆಯವರಲ್ಲದೇ ಬೇರೆ ಭಾಷೆಯವರು ಅದರ ಉಳಿವಿಗೆ ಅಥವಾ ಉನ್ನತಿಗೆ ಹೆಚ್ಚಿನ ಶ್ರಮವಹಿಸಲಾರರು. ಆದ್ದರಿಂದ ಆ ಭಾಷೆಯ ಉನ್ನತಿಗೆ ಅದರದ್ದೇ ಜನಗಳು ತನು, ಮನ, ಧನಗಳನ್ನು ಅರ್ಪಿಸಬೇಕಾಗಿರುವುದು ಅವಶ್ಯ. ಕನ್ನಡ ಭಾಷೆ ಇದಕ್ಕೆ ಹೊರತಲ್ಲ. ಕನ್ನಡದ ಉಳಿವಿಗೆ ಧಕ್ಕೆ ಬರುತ್ತಿದೆ ಎಂದು ಎಲ್ಲ ಕಡೆಯೂ ಕೂಗು ಕೇಳಿಬರುತ್ತಿದ್ದು, ಇದಕ್ಕಾಗಿ ಬಹಳಷ್ಟು ಸಂಘ, ಸಂಸ್ಥೆಗಳು, ವೇದಿಕೆಗಳು, ಗುಂಪುಗಳು ಇತ್ಯಾದಿ…
ಲೇಖಕರು: ahoratra
ವಿಧ: Basic page
June 01, 2006
ಒಂಬತ್ತರ ಗಮ್ಮತ್ತು, ಗಣಿತ ಶಾಸ್ತ್ರದ ಬಿಡಿ ಸಂಖ್ಯೆಗಳು ಕೊನೆಗೊಳ್ಳುವುದೆ ಒಂಬತ್ತರಲ್ಲಿ.ಸಂಖ್ಯಾಶಾಸ್ತ್ರದಲ್ಲಿ ಈ ಸಂಖ್ಯೆಗೆ ಅಕ್ಷರಗಳೆ ಇಲ್ಲ.ವೈದೀಕ ಶಾಸ್ತ್ರದಲ್ಲಿ ಇದರ ಅಧಿಪತಿ ಕುಮಾರ ಸ್ವಾಮಿ[ ಸುಬ್ರಹ್ಮಣ್ಯ].ಜ್ಯೋತೀಷ್ಯದಲ್ಲಿ ಅಂಗಾರಕ ಇದರ ನಾಯಕ.ಇಂದ್ರಜಾಲ, ಮಹೇಂದ್ರಜಾಲ, ಯಂತ್ರಚಿಂತಾಮಣಿಯಲ್ಲಿ ಚಮತ್ಕಾರಿಕ ಸಂಖ್ಯೆ ಇದು.ಅದೇನೆ ಇರಲಿ ಇಂದು ನಾನು ನಿಮಗೊಂದು ಸವಾಲು ಮಾಡುತ್ತೇನೆ, ನೀವು ಇದಕ್ಕೆ ತಟ್ ಅಂತ ಉತ್ತರಿಸಿ. ಉತ್ತರವನ್ನು ನೀವು ನಿಮ್ಮ ಹೆಸರಿನೊಂದಿಗೆ ಈ-ಮೈಲ್ ಮಾಡಿ,…
ಲೇಖಕರು: BogaleRagale
ವಿಧ: ಬ್ಲಾಗ್ ಬರಹ
June 01, 2006
ಬೊಗಳೂರು, ಜೂ.1- Too sexyಯಾಗಿ ಉಡುಗೆ ತೊಟ್ಟಿದ್ದಕ್ಕಾಗಿ ಕೆಲಸದಿಂದ ವಜಾಗೊಂಡ ರೇಡಿಯೋ ಉದ್ಘೋಷಕಿ(ಜಾಕಿ)ಯೊಬ್ಬಳು ಮಾಲೀಕರ ವಿರುದ್ಧ ಕೋರ್ಟ್‌ ಮೆಟ್ಟಿಲೇರಿರುವುದು ಹಲವು ಹುಬ್ಬುಗಳನ್ನು ಮೇಲಕ್ಕೆ ಏರಿಸಿ, ಕೆಲವರ ಕಣ್ಣ ಮೇಲೆ ಕಪ್ಪು ಗೆರೆಯೇ ಇಲ್ಲದಂತಾಗಿದೆ. ಈ ವರದಿ ಪ್ರಕಟವಾದ ತಕ್ಷಣ ಲಂಡನ್‌ಗೆ ಧಾವಿಸಿದ ಬೊಗಳೆ ಬ್ಯುರೋ ವರದಿಗಾರರು, ಈ ಸುದ್ದಿಯನ್ನು ಬಟಾಬಯಲಾಗಿಸಿದ್ದು ಖಂಡಿತವಾಗಿಯೂ ತಾವಲ್ಲ ಎಂದು ಉದ್ಘೋಷಕಿಗೆ ತಿಳಿ ಹೇಳುವಲ್ಲಿ ಹೆಣಗಾಡಿ, ಕೊನೆಗೂ ಆಕೆಯ ಬಿಚ್ರೋಶದಿಂದ ಪಾರಾಗುವಲ್ಲಿ…