ಸ್ಟೇಟಸ್ ಕತೆಗಳು (ಭಾಗ ೧೩೯೬) - ಬದುಕಿದೂ

ಆ ಶಾಲೆಯ ಮಕ್ಕಳ ಹಣಕಾಸಿನ‌ ಸ್ಥಿತಿ ಅಷ್ಟೇನು ಚೆನ್ನಾಗಿಲ್ಲ, ಯಾವುದರ ಖರೀದಿಗೂ ಸಾದ್ಯವಾಗದ ಸ್ಥಿತಿ. ಆ ದಿನ ಅವರಿಗೆ ಬ್ಯಾಗ್, ಪುಸ್ತಕ, ಛತ್ರಿ ಎಲ್ಲವೂ ಉಚಿತವಾಗಿ ಸಿಕ್ಕಿತು. ಮಕ್ಕಳ ಮೊಗದಲ್ಲಿ ಒಂದಷ್ಟು‌ ನಗು.‌ ಆ ನಗುವಿನಲ್ಲಿ ಅಶೋಕ ತನ್ನ ತಂಗಿಯನ್ನ ನೆನಪಿಸಿಕೊಂಡ. ಒಡ ಹುಟ್ಟಿದವಳು ಕಣ್ಣ ಮುಂದೆಯೇ ಕೊಲೆಯಾಗಿದ್ದಳು.

Image

ಕರ್ಮ ಯೋಗ

ಇಂದು ಭಗವದ್ಗೀತೆಯಲ್ಲಿ ಬರುವ ಕರ್ಮ ಯೋಗದ ಬಗ್ಗೆ ತಿಳಿದುಕೊಳ್ಳೋಣ. ಕರ್ಮ ಯೋಗ ಇದರಲ್ಲಿ ಎರಡು ಪದಗಳಿವೆ. ಕರ್ಮ ಮತ್ತು ಯೋಗ ಇವುಗಳ ಬಗ್ಗೆ ಸಂಕ್ಷಿಪ್ತವಾಗಿ ತಿಳಿದುಕೊಳ್ಳೋಣ.

Image

ಬದಲಾವಣೆ

ಅಪರಾಧಿಗಳ ಆಶ್ರಯ ತಾಣಗಳಾಗುತ್ತಿರುವ ನ್ಯಾಯಾಲಯಗಳು, ರೋಗಗಳ ಆವಾಸಸ್ಥಾನವಾಗುತ್ತಿರುವ ಆಸ್ಪತ್ರೆಗಳು, ರೋಗಿಗಳ ತವರುಮನೆಯಂತಾಗುತ್ತಿರುವ ಮೆಡಿಕಲ್ ಲ್ಯಾಬೋರೇಟರಿಗಳು, ಅನಾಗರಿಕ ಸಮಾಜ ನಿರ್ಮಾಣಕ್ಕೆ ಕಾರಣವಾಗುತ್ತಿರುವ ಶಿಕ್ಷಣ ಸಂಸ್ಥೆಗಳು, ಭ್ರಷ್ಟಾಚಾರದ ಕೂಪವಾಗುತ್ತಿರುವ ಸರ್ಕಾರಿ ಕಚೇರಿಗಳು, ಅಪಘಾತಗಳ ತವರೂರಾಗುತ್ತಿರುವ ರಾಷ್ಟ್ರೀಯ ಹೆದ್ದಾರಿಗಳು, ಮೌಢ್ಯಗಳ ಮಹಲುಗಳಾಗುತ್

Image

ಬ್ರೆಡ್ ಹಲ್ವ

Image

ಬ್ರೆಡ್ ಹಾಳೆಗಳನ್ನು ಒಂದು ಹಾಳೆಯ ನಾಲ್ಕು ತುಂಡುಗಳನ್ನಾಗಿ ಕತ್ತರಿಸಿ, ಮೈಕ್ರೋ ಅವನ್ ನಲ್ಲಿ ಒಂದು ನಿಮಿಷ ಇಡಿ. ತಿರುವಿ ಹಾಕಿ. ಪುನಃ ಒಂದು ನಿಮಿಷ ಇಡಿ. ಒಂದು ಪ್ಯಾನ್ ನಲ್ಲಿ ತುಪ್ಪ ಬಿಸಿ ಮಾಡಿ ಗೇರು ಬೀಜ ಮತ್ತು ಬಾದಾಮಿಯನ್ನು ನಸುಗೆಂಪು ಬಣ್ಣ ಬರುವವರೆಗೆ ಸಣ್ಣ ಉರಿಯಲ್ಲಿ ಹುರಿದು ಬದಿಗಿಡಿ. ತಣಿದ ಮೇಲೆ ಅರ್ಧ ಭಾಗವನ್ನು ಸ್ವಲ್ಪ ಹಾಲಿನೊಂದಿಗೆ ರುಬ್ಬಿ.

ಬೇಕಿರುವ ಸಾಮಗ್ರಿ

ಬ್ರೆಡ್ ಹಾಳೆಗಳು ೪, ಹಾಲು ೧ ಕಪ್, ಸಕ್ಕರೆ ಮೂರನೆಯ ಒಂದು ಕಪ್, ತುಪ್ಪ ೫ ಚಮಚ, ಗೇರು ಬೀಜ ೨ ಚಮಚ, ಬಾದಾಮಿ ೨ ಚಮಚ, ಏಲಕ್ಕಿ ಹುಡಿ ಕಾಲು ಚಮಚ

ಸ್ಟೇಟಸ್ ಕತೆಗಳು (ಭಾಗ ೧೩೯೫) - ಸಾಧನೆ

ಮನೆಯ ಪಕ್ಕದಲ್ಲಿ ಜಗತ್ತು ಕಾಣದೆ ಇರುವ ಜೀವವನ್ನು ಎಸೆದು ಹೋಗಿಬಿಟ್ಟಿದ್ದರು. ಅವುಗಳನ್ನು ಬದುಕಿಸಿಕೊಳ್ಳಲೇ ಬೇಕಾಗಿದೆ. ಎಷ್ಟೇ ಪ್ರಯತ್ನ ಪಟ್ಟರು ನಮ್ಮ ಕೈಯಲ್ಲಿ ಆಗುವ ಕೆಲಸವನ್ನಷ್ಟೇ ಮಾಡಬಹುದು. ಸುತ್ತಮುತ್ತ ಅವುಗಳ ರಕ್ಷಣೆಯಿಂದ ಹೆಸರು ಪಡೆದವರು ಹಲವರಿದ್ದಾರೆ, ಅದಕ್ಕೊಂದು ನೆಲೆ ಸಿಗಬಹುದು ಅನ್ನೋ ಕಾರಣಕ್ಕೆ ಸಂಪರ್ಕಿಸಿದೆ.

Image

ಶಿಕ್ಷಕಿಯ ಗೆಲ್ಲಿಸಿದ ವಿದ್ಯಾರ್ಥಿ (ಭಾಗ 1)

"ಟೀಚರ್, ಇವನು ನನ್ನ ಮಗ. ಇವನನ್ನು ಹೇಗಾದರೂ ಮಾಡಿ ನೀವೇ ಸರಿದಾರಿಗೆ ತರಬೇಕು. ಪುಸ್ತಕ ಮುಟ್ಟುವುದಿಲ್ಲ, ಹೇಳಿದ್ದು ಕೇಳುವುದಿಲ್ಲ, ಇಡೀ ದಿನ ಮೊಬೈಲ್ನಲ್ಲಿ ಆಟ ಆಡ್ತಾ ಇರ್ತಾನೆ, ಟಿ.ವಿ ನೋಡ್ತಾನೆ, ನನಗಂತೂ ಸ್ವಲ್ಪನೂ ಕೇಳೋದಿಲ್ಲ. ಇವನ ಬಗ್ಗೆ ನನಗೆ ಯಾವಾಗಲೂ ತಲೆಬಿಸಿ. ಒಂದು ಚುರೂ ಓದು- ಬರೆಯುವುದರ ಕಡೆ ಗಮನವೇ ಕೊಡೋದಿಲ್ಲ. ಈಗಾಗಲೇ ಎರಡು ಶಾಲೆಗಳನ್ನು ಬದಲಾಯಿಸಿ ಆಯಿತು.

Image