January 2010

  • January 30, 2010
    ಬರಹ: bhatkartikeya
            ಇವು ಈಗ ತಾನೇ ಹೊರಬಂದ ಹೊಸ ಚಪ್ಪಲಿಗಳು.. ಅವು ಹೊಳೆಯುತ್ತವೆ.. ಗಂಭೀರತೆಯಲ್ಲಿ ರಾಜನ ಹೋಲಿಕೆಯಿದ್ದರೂ ಢಾಳಾಗಿ ಬೀಳುತ್ತಿರುವ ರುಧಿರವರ್ಣದಿಂದಾಗಿ ಖಳನಾಯಕನ ಕಳೆ.. ತಮ್ಮ ತಮ್ಮ ಬೆಲೆಪಟ್ಟಿಯನ್ನು ಐ.ಡಿ. ಕಾರ್ಡಿನಂತೆ ನೇತುಹಾಕಿಕೊಂಡ…
  • January 29, 2010
    ಬರಹ: Shamala
    ನಾನು ಮೊದಲು ಬರೆದ ಬರಹದಲ್ಲಿ ಸಂಬಂಧಗಳು ತಾಯಿಯ ಗರ್ಭದಿಂದಲೇ ಪ್ರಾರಂಭವಾಗುವುದೆಂದಿದ್ದೆ... ಅವೆಲ್ಲ ಪ್ರಾಕೃತಿಕವಾಗಿ, ಸೃಷ್ಟಿಯ ರಹಸ್ಯದಲ್ಲಿ ತಾನೇ ತಾನಾಗಿ ಕೊಂಡಿಯಾಗುವ ಸಂಬಂಧಗಳು........ ಆದರೆ ನಾನು ಒಬ್ಬ ವ್ಯಕ್ತಿಯಾಗಿ ಬೆಳೆದಂತೆಲ್ಲಾ…
  • January 29, 2010
    ಬರಹ: vinideso
                     " ಹಿಡ್ಕೊಂಡು ೨ ಬಾರಿಸಬೇಕು " , " ಎಷ್ಟು ಉರಿಸ್ತಾಳೆ ನೋಡು " , ಪಾಪ ಈಗ ಏನ್ ಮಾಡ್ತಾಳೋ , ......... ಹೀಗೆ ಈ ಮೆಗಾ ಧಾರವಾಹಿ ನೋಡುವವರ ಗೋಳು ನೋಡೋಕಾಗೋಲ್ಲ ಹಾಗಿರುತ್ತೆ. ಸೋಮವಾರ ರಜೆ ಇತ್ತು ಅಂತ ಅಕ್ಕನ ಮನೆಗೆ ಹೋಗಿ…
  • January 29, 2010
    ಬರಹ: anil.ramesh
    ಕೇರಳದಲ್ಲಿದ್ದ ಕರ್ನಾಟಕ ಸಂಗೀತವನ್ನು ಸುಧಾರಿಸಿ ಅದಕ್ಕೆ ಒಂದು ಭವ್ಯವಾದ ನಿಜರೂಪವನ್ನು ಕೊಟ್ಟ ಕೀರ್ತಿ ಸ್ವಾತಿತ್ತಿರುನಾಳ್ ಅವರಿಗೇ ಸಲ್ಲಬೇಕು. ಅವರ ಆಸ್ಥಾನದಲ್ಲಿ ಮಹಾನ್ ಸಂಗೀತ ವಿದ್ವಾಂಸರಿದ್ದರು. ಅವರಲ್ಲಿ ನಲ್ಲತಂಬಿ ಮುದಲಿಯಾರ್,…
  • January 29, 2010
    ಬರಹ: Indushree
    ಏನನ್ನಾದರೂ ಬರೆಯಬೇಕೆಂಬ ಆಸೆಬರೆಯಲಿ ಏನು ತಿಳಿಯದಾಗಿದೆಬಡಿದೆಬ್ಬಿಸಿ ದಾರಿ ತೋರೆನಗೆ ಎಂದರೂಮನಸಿಂದು ಮೌನವಾಗಿದೆಕಂಡ ಕನಸು ನನಸಾಗದಾದಾಗಕನಸುಗಳಿಗೆನ್ನಲ್ಲಿ ಜಾಗವಿಲ್ಲವೆಂದುಸುಳ್ಳಾಡಿ ವಾಸ್ತವವ ಒಪ್ಪದ ಹೇಡಿಯಂತೆಕನಸ ಕಂಡ ಮನಸನ್ನೇ ದೂಷಿಸಿದ…
  • January 29, 2010
    ಬರಹ: vinay_2009
    ರಾಹುಲ್, ಭಾರಧ್ವಜ್ ನಂತರ ಯಾರು...? ಭಾರತ ಕ್ರಿಕೆಟ್ ಲೋಕದಲ್ಲಿ ಕರ್ನಾಟಕದ ಬಗ್ಗೆ ಮೂಡಿದ ಪ್ರಶ್ನೆ ಇವು. ಅದರೆ ನೆನ್ನೆ (೨೮ ಜನವರಿ) ನೆಡೆದ ದ.ಅಫ್ರಿಕ ಟೆಸ್ಟ್ ಸರಣೆ ಅಯ್ಕೆ ಪ್ರಕ್ರಿಯೆಯಲ್ಲಿ ನಮ್ಮ ಕನ್ನಡದ ಹುಡುಗ, ಬೆಂಗಳೂರಿನ ಪೀಣ್ಯ-…
  • January 29, 2010
    ಬರಹ: Divya Hegde
    ದಿನೇ ದಿನೇ ಹೆಚ್ಚುತ್ತಿರುವ ಟಿವಿ ಚಾನೆಲ್ ಗಳ ಈ ಸ್ಪರ್ಧಾಯುಗದಲ್ಲಿ ಚಾನೆಲ್ ಗಳು ವೀಕ್ಷಕರನ್ನು ಆಕರ್ಷಿಸಲು ಮಾಡುತ್ತಿರುವ ಪ್ರಯತ್ನ ಹೇಳತೀರದು . ಹೇಗೆ ಜನರನ್ನು ತಮ್ಮತ್ತ ಆಕರ್ಷಿಸಬೇಕು ಎಂಬುದರ ಬಗ್ಗೆ ವಿಚಾರಗಳು ನಡೆಯುತ್ತಲೇ ಇರುತ್ತವೆ .…
  • January 29, 2010
    ಬರಹ: h.a.shastry
      ನಾನು ಕೃಷಿತಜ್ಞನಲ್ಲ, ವಿಜ್ಞಾನಿಯಲ್ಲ, ಕೃಷಿಕನೂ ಅಲ್ಲ. ಹೀಗಿರುವಾಗ ನಾನು ಬಿ.ಟಿ. ಬದನೆಕಾಯಿಯ ಬಗ್ಗೆ ಮಾತನಾಡಲು ಹೊರಟರೆ, ’ನಿನಗೇನು ಗೊತ್ತು ಬದನೇಕಾಯಿ’, ಎಂದು ಯಾರಾದರೂ ಮೂದಲಿಸಿದರೆ ಆಶ್ಚರ್ಯವಿಲ್ಲ. ಆದರೆ ನಾನು ಬಿ.ಟಿ. ಬದನೆಕಾಯಿಯ…
  • January 29, 2010
    ಬರಹ: h.a.shastry
    ’ಸಂಪದ’ದಲ್ಲಿSome ಪದ ಬರೆಯದಿರೋಣಕನ್ನಡದಸಂಪದದ ದೃಷ್ಟಿಯಿಂದಬರೆಯೋಣಅಕ್ಷರಲೋಕದಸಂಪದ ನಮ್ಮ ಬರವಣಿಗೆಆಗಲೆಂದು ಬಯಸೋಣಬರೆದೋದಿ ಸ್ನೇಹ--ಸಂಪದ ಗಳಿಸೋಣ’ಸಂಪದ’ವನ್ನು ಬೆಳೆಸೋಣSum ಪದ ಇಷ್ಟೆ,Some ಪದ ಹಾಡದಿರೋಣಇಲ್ಲಿಅರ್ಥಪೂರ್ಣ ನುಡಿ--ಸಂಪದ…
  • January 29, 2010
    ಬರಹ: BRS
    ನಾನಾಗ ಚಿಕ್ಕವನು. ಐದೋ ಆರೋ ತರಗತಿಯಲ್ಲಿದ್ದೆ ಅನ್ನಿಸುತ್ತೆ. ಯಾರದೋ ಮನೆಯಲ್ಲಿ ಪೆನ್ಸಿಲ್ಲಿನಲ್ಲಿ ಬರೆದಿದ್ದ ಇಬ್ಬರು ವ್ಯಕ್ತಿಗಳ ಚಿತ್ರಗಳನ್ನು ಗೋಡೆಯಲ್ಲಿ ನೇತು ಹಾಕಿದ್ದರು. ಹತ್ತಿರದಲ್ಲೇ ಇದ್ದ ಒಂದು ಚಿತ್ರ ಕುವೆಂಪು ಅವರದ್ದು ಎಂದು…
  • January 29, 2010
    ಬರಹ: Harish Athreya
                 ಆತ್ಮಹತ್ಯೆ ಮಾಡ್ಕೋಬೇಕು ಅ೦ತ ನಿರ್ಧಾರ ಮಾಡಿ ಆಗಿದೆ. ನಾನು ಸತ್ತರೆ ನಷ್ಟ, ನನಗೇ ಅ೦ತ ಗೊತ್ತು. ಆತ್ಮ ಹತ್ಯೆ ಮಹಾ ಪಾಪ ,ನಿಜ .ಆದರೆ ಆತ್ಮಕ್ಕೆ ಹಿ೦ಸೆ ಕೊಟ್ಟರೆ ಇನ್ನೂ ಪಾಪ.ಆ ಹಿ೦ಸೆಯಿ೦ದ ಮುಕ್ತಿ ಅ೦ದ್ರೆ ಅದನ್ನ ಕೊ೦ದು…
  • January 29, 2010
    ಬರಹ: rasikathe
    ಟ್ರಾವಂಕೂರ್ ರಾಜರುಗಳು - ತಿರುವನಂತಪುರ - ಮಹಾರಾಜ ಸ್ವಾತಿ ತಿರುನಾಳ್ - ಅನಂತಪದ್ಮನಾಭಸ್ವಾಮಿ ದೇವಾಲಯ !!!ಈ ಸಲದ ಭಾರತ ಪ್ರವಾಸದಲ್ಲಿ ಬೇಸಿಗೆಯ - ೨೦೦೯ ರಲ್ಲಿ ಸುಮಾರು ಅರ್ಧದಷ್ಟು ಸಮಯ ದಕ್ಷಿಣ ಭಾರತದ ಕೆಲವು ಪ್ರವಾಸ ಸ್ಥಳಗಳನ್ನು ನೋಡುವ,…
  • January 29, 2010
    ಬರಹ: uday_itagi
    ೧೯೯೮ ರಲ್ಲಿ ಬೆಂಗಳೂರಿನ ನ್ಯಾಷನಲ್ ಕಾಲೇಜಿನಲ್ಲಿ ನಡೆದ ಪುಸ್ತಕ ಬಿಡುಗಡೆ ಸಮಾರಂಭವೊಂದರಲ್ಲಿ ಲಂಕೇಶ್ ಅವರನ್ನು ಕಂಡು ಒಮ್ಮೆ ಕೈ ಕುಲುಕಿದ್ದು ಬಿಟ್ಟರೆ ಮತ್ತೆ ನಾನು ಅವರನ್ನು ಯಾವತ್ತೂ ಹತ್ತಿರದಿಂದ ನೋಡುವದಾಗಲಿ, ಅಥವಾ ಅವರ ಒಡನಾಟಕ್ಕೆ,…
  • January 28, 2010
    ಬರಹ: omshivaprakash
    ಹಿತ್ತಲಲಿ ಕುಳಿತು ಮಂಗಳನ ಅಂಗಳ ನೋಡೋಣ್ವಾ? ಹೌದು.. ಇವತ್ತು ಮಂಗಳನ ದರ್ಶನ ಸುಲಭ ಸಾಧ್ಯ... ಅವನು ಭೂಮಿಯ ಹತ್ತಿರಕ್ಕೆ ಸರಿಯುತ್ತಿದ್ದಾನೆ. ಮತ್ತೆ ಈ ಅವಕಾಶ ದೊರೆಯುವುದು ೨೦೧೪ ರಲ್ಲಿ.  ಕೆಲತಿಂಗಳುಗಳಿಂದ ಪೂರ್ವದ ಕಡೆ ಮುಖ ಮಾಡಿ ನೋಡಿದೆಡೆ…
  • January 28, 2010
    ಬರಹ: hariharapurasridhar
    ಅಧ್ಯಾತ್ಮವು ನನ್ನ ಒಲವು.ಯಾಕೋ ಇತ್ತೀಚಿಗೆ ಓದುವುದರಲ್ಲಿ,ಬರೆಯುವುದರಲ್ಲಿ ಆಸಕ್ತಿ ಕಡಿಮೆಯಾಗಿದೆ.ತಿಳಿದವರ ಬಾಯಿಂದ ಕೇಳುವುದು ಇಷ್ಟವಾಗಿದೆ. ಕೇಳಿ ನನಗಿಚ್ಛೆಯಾಗಿದ್ದನ್ನು  ಹಲವುಭಾರಿ ಅಂತರ್ಜಾಲದಲ್ಲಿ ಬರೆದು ಹಂಚಿಕೊಂಡಿದ್ದೇನೆ.  ಕೇಳಿ…
  • January 28, 2010
    ಬರಹ: anivaasi
    ಇಂಟರ್ನಾಷನಲ್ ಕಂತಿನಲ್ಲಿ ** ಬೆಂಗಳೂರು  -  ಸಿಡ್ನಿ ಫೋನ್ಮಾತು ** ಶಾಂ ಸಿಂಗ್ ಮುಂದುವರಿದ ಭಾಗ – ಹವ್ಯಾಸ, ಮೈಕೋ ಸಂಗತಿ ಇತ್ಯಾದಿ ** ಪಿ.ಲಂಕೇಶ್ ರ ಅವ್ವ-೨ ಪದ್ಯ ** ಚಂದ್ರಶೇಖರ ಕಂಬಾರ – ಮಾವೋ – ಮರೆತೇನಂದರ ಮರೆಯಲಿ ಹ್ಯಾಂಗ http://…
  • January 28, 2010
    ಬರಹ: hsprabhakara
    ಏಕಾಂಗಿ (2001 ಸೆಪ್ಟೆಂಬರ್ನಲ್ಲಿ ಬರೆದ ಕವನ)  ಬಟಾಬಯಲಲ್ಲಿ ಗೂಟಕ್ಕೆ ಕಟ್ಟಿದ ಹಸುಹಗ್ಗ ಬಿಟ್ಟಷ್ಟೇ ದೂರಸುತ್ತಿ ಮೇಯುವ `ಹಸುಗೂಸು'ಕಟ್ಟಿಹಾಕಿದ ಗೊಲ್ಲ ಎತ್ತಲೋ ಹೋದನಲ್ಲಹಗ್ಗ ಹರಿದೋಡುವ `ತವಕ';ವ್ಯಾಖ್ಯಾನವಿಲ್ಲದ ಗಮಕ!  ವೃತ್ತಾಕಾರದ ಬಯಲ…
  • January 28, 2010
    ಬರಹ: Divya Bhat Balekana
    ಮೊನ್ನೆ ಮೈಸೂರಿನಲ್ಲಿದ್ದ ಚಿಕ್ಕಪ್ಪನ ಮಗಳ ಹಾಸ್ಟೆಲ್ ಗೆ ಹೋಗಿದ್ದೆ. ಅವಳು ಅಲ್ಲೇ ಕಂಪೆನಿಯೊಂದರಲ್ಲಿ ವರ್ಕ್ ಮಾಡುತ್ತಿದ್ದಳು. ಈ ಮದುವೆಯೆಂಬ ಕ್ಯೂ ನಲ್ಲಿ ನಮ್ಮಿಬ್ಬರನ್ನು ನಿಲ್ಲಿಸಿದ್ದರು. ದೊಡ್ಡವರಿಗೆ ಯೋಚಿಸಲು ಬೇರೇನಿದೆ? ಇದು ಬಿಟ್ಟರೆ…
  • January 28, 2010
    ಬರಹ: amg
    ಮೈಕ್ರೋಸಾಫ್ಟ್  ಸಾಫ್ಟವೇರ್ ಜಗತ್ತನ್ನು ತನ್ನ ಏಕಸ್ವಾಮ್ಯದ ಪ್ರಭಾವದಿ೦ದ ನಿರ೦ಕುಶವಾಗಿ ಆಳಿದ ದೈತ್ಯ ಕ೦ಪನಿ. ತನ್ನ ಬಳಕೆದಾರರು ತ೦ತ್ರಾ೦ಶಗಳ ಹೊಸ ಹೊಸ ಆವೃತ್ತಿಗಳನ್ನು ಮತ್ತು ಅವುಗಳಿಗೆ ಅಗತ್ಯವಾದ ಹೊಸ ಕ೦ಪ್ಯೂಟರ‍್ಗಳನ್ನು ಕಡ್ಡಾಯವಾಗಿ…
  • January 28, 2010
    ಬರಹ: Chikku123
    ಏನೋ ಹುಡುಗಿ ನೋಡ್ಲಿಕ್ಕ ಅಂದ ಇಲ್ಲ ಇಲ್ಲ ಊರಲ್ಲಿ ಸ್ವಲ್ಪ ಕೆಲಸ ಇದ ಎಂದ ಈ ಅಂದ ಚಂದ ನನ್ನತ್ರ ಬೇಡ ಅಂದ ನಿನ್ನತ್ರ ಸುಳ್ಯಾಕ ಹೇಳ್ತಿನಿರು ಎಂದ ಅಧೇನ್ಹೇಳು ಮುಂದ ಅಂದ ಈ ವಾರ ಒಂದ ಮುಂದಿನವಾರದೊಳಗ ಹನ್ನೊಂದಂದ