ಕಾಯಕ:ಬೆಳಿಗ್ಗೆ, ಗಂಡನಾದವನು ಮಕ್ಕಳನ್ನು ಶಾಲೆಗೆ ಕಳಿಸಿ ತಾನೂ ಹೊರಟ ಮೇಲೆ, ತಾನು ತಡವಾಗಿ ಕಛೇರಿ ತಲುಪಿ, ಬೆಳಗಿನಿಂದ ಸಂಜೆವರೆಗೂ ಈ-ಮೈಲ್ಸ್ ನೋಡುವುದು, ಪಕ್ಕದವಳೊಂದಿಗೆ ಹರಟೆ, ಒಂದೂವರೆ ತಾಸು ಊಟ, ನಾಲ್ಕು ಬಾರಿ ಕಾಫಿ, ಮಧ್ಯೆ ಮಧ್ಯೆ…
ಕಲಿಕೆ ಮತ್ತು ಬದುಕು
ಕಲಿಯುವುದಕ್ಕೆ ವಯಸ್ಸು ಅಡ್ಡಿಯಾಗದು. ಕೆಲವರಿಗೆ ವಯಸ್ಸಾದರೂ ಸಹ ಎನಾದರೂ ಸಾಧನೆ ಮಾಡಬೇಕೆ೦ಬ ಉತ್ಸಾಹವಿರುತ್ತದೆ. ನಮ್ಮ ಬದುಕಿನ ಮೌಲ್ಯಗಳೇ ನಮ್ಮನ್ನು ಪ್ರೊತ್ಸಾಹಿಸಿ ಉತ್ಸುಕತೆಯನ್ನು ಮೂಡಿಸುತ್ತದೆ.…
ನನಗೆ ಅನಿಸಿದಂತೆ, ಸಂಪದದಲ್ಲಿ ಕೆಲವರು ಬಹಳ ದಿನಗಳಿಂದ/ಈಗೀಗ ಅಪರೂಪವಾಗಿದ್ದಾರೆ. ಅಂಥವರಲ್ಲಿ ಸದ್ಯಕ್ಕೆ ನೆನಪಾಗುತ್ತಿರುವವರು ...
ನಗೆನಗಾರಿಮಾಯ್ಸ (ಮಹೇಶ)ಜ್ಞಾನದೇವ
ನಾ.ಸೋಮೇಶ್ವರ ಸುಪ್ರೀತ್ ಮರಿಜೋಸೆಫ್ಎಚ್. ಆನಂದರಾಮ ಶಾಸ್ತ್ರೀಗುರು…
ನನ್ನನ್ನು ಕವಿದಿದ್ದ ಮಂಪರು ಕ್ರಮೇಣ ಕರಗುತ್ತಾ ಬಂದು, ನನ್ನ ಅರಿವು ನಿಧಾನವಾಗಿ ತಿಳಿಯಾಗುತ್ತಿದ್ದಂತೆ, ಎರಡೂ ಬದಿಯಲ್ಲಿ ನನ್ನ ತೋಳುಗಳನ್ನು ಹಿಡಿದುಕೊಂಡು ನನ್ನನ್ನು ನಿಧಾನವಾಗಿ ನಡೆಸಿಕೊಂಡು ಹೋಗುತ್ತಿರುವುದು ಭಾಸವಾಯಿತು. ಅತಿ ಭಾರ…
ರವಿಶಂಕರನಿಗೆ ಮಗಳೆಂದರೆ ಪ್ರಾಣ, ಅವಳೆ ಅವನ ಜೀವನದ ಒತ್ತಾಸೆ. ತಾನಂತು ಓದಲಾಗಲಿಲ್ಲ, ತನ್ನ ಮಗಳಾದರೂ ಉನ್ನತ ಮಟ್ಟದ ವಿದ್ಯಾಭ್ಯಾಸ ಮಾಡಿ, ಜೀವನದಲ್ಲಿ ಎತ್ತರಕ್ಕೇರಲಿ, ಎಂಬುದೆ ಆತನ ಜೀವನದ ಗುರಿ, ಹಾಗು ತುಡಿತ.ಅದಕ್ಕೆ ತಕ್ಕಂತೆ ಮಗಳು ರಕ್ಷಿತಾ…
* * * ವಕ್ತಾರ * * *
ಪರಮ ಶಕ್ತಿಯ ಧೀ ಆಜ್ಞೆಗೆ, ಸೃಷ್ಟಿಪ್ರಜ್ಞೆಯ ಸೃಷ್ಟಿ ಸಜ್ಞೆಗೆ
ಮರ್ತ್ಯಲೋಕದ ಒಂದು ದೇಹದಿ, ದೇಹವೊಂದು ಚಿಗುರಿತು.
ನವ್ಯ ದೇಹದಿ ನನ್ನ ಪ್ರಜ್ಞೆಯು, ಚೈತ್ಯ ಜೊತೆಯಲಿ ಅರಳಿತು.
ನಾನು ಹುಟ್ಟಲು, ಜಗವ ತಟ್ಟಲು…
ಸುಮ್ಮನೆ ಹೀಗೆ ಕುಳಿತಿದ್ದಾಗ, ನೆನಪಾದದ್ದು ನಾನು ಹುಟ್ಟಿದ್ದುನಾನು ಹುಟ್ಟಿದ್ದು ನನಗೆ ಹೇಗೆ ನೆನಪಿರಬೇಕು?...
ಅಲ್ಲೆಲ್ಲೋ ಭೂಕ೦ಪವ೦ತೆ,ಇನ್ಯಾವ ಗಾ೦ಧಿಯೋ ಸತ್ತರ೦ತೆ,ಒಟ್ಟಿನಲ್ಲಿ ನಾನು ಹುಟ್ಟಿದ್ದ ವರ್ಷ ದುಃಖ ಶಾ೦ತಿ.ದಿನದಿನವೂ ನಾನು…
[ನನ್ನ ಕವನಕ್ಕೆ ಶ್ರೀ ಪ್ರಸನ್ನರವರು ಪ್ರೀತಿಯಿಂದ ಬರೆದುಕೊಟ್ಟಿರುವ ಚಿತ್ರ]
ಮನೆ ಎಂದರೆ ಅದು ಬರಿ ಮನೆಯಲ್ಲ
ಮನೆ ಎಂದರೆ ಅದು ಬರಿ ಮನೆಯಲ್ಲಕಲ್ಲು ಕಬ್ಬಿಣದಿ ಕಟ್ಟಡ ಕಟ್ಟಿ ಬಣ್ಣ ಹಚ್ಚಿ ಮೆರಗು…
ಬ್ಲ್ಯಾಕ್ಬೆರಿ OS 6.xನ ಬ್ರೋಸರ್ನಲ್ಲಿ ಕನ್ನಡ ಹೇಗೆ ಓದುವುದು?
Character Encodingನ್ನು UTF8ಗೆ ಬದಲಾಯಿಸಿದೆ. ಆದರೆ ಕನ್ನಡ ಅಕ್ಷರಗಳೆಲ್ಲ ಚೌಕ(square)ವಾಗಿ ಕಾಣಿಸುತ್ತಿವೆ. ಕನ್ನಡ ಫಾಂಟ್ಗಳನ್ನು ಹೇಗೆ/ಎಲ್ಲಿ copy ಮಾಡುವುದು ಎಂದು…
ದಾರ್ಶನಿಕ ಕವಿಯಾದವನಿಗೆ ಜಡವೆಂಬುದು ಇಲ್ಲವೇ ಇಲ್ಲ; ಚೇತನವೇ ಎಲ್ಲ. ಕಲ್ಲು ಮಣ್ಣು ಎಲ್ಲವೂ ಚೇತನವೇ. ಹಾಗೆ ನೋಡಿದರೆ ಮಣ್ಣು ಜೀವಚೈತನ್ಯದ ಅದಮ್ಯ ಚಿಲುಮೆಯೇ ಅಲ್ಲವೇ? ಕುವೆಂಪು ಅವರೂ ಈ ಸರ್ವಚೈತನ್ಯ ತತ್ವದ ಪ್ರತಿಪಾದಕರೇ ಆಗಿದ್ದಾರೆ. ಮನೆಯ…
ಈ ಲೇಖನವನ್ನು ನಾನೊಬ್ಬ ಕಲಾವಿದ ಎಂಬ ದೃಷ್ಟಿಕೋನದಿಂದಲೇ ಓದುತ್ತಾರೆ ಎಂಬ ಅರಿವಿನೊಂದಿಗೆ ಬರೆಯುತ್ತಿದ್ದೇನೆ.
ನಾನೀಗ ಬರೆಯುತ್ತಿರುವ ವಿಷಯದ ವ್ಯಕ್ತಿ ಎಂ.ಎಫ್.ಹುಸೇನ್. ಸಂಪದದ ಮಟ್ಟಿಗೆ ಈ ವ್ಯಕ್ತಿಯ ಕುರಿತಂತೆ ಸಾಕಷ್ಟು ಚರ್ಚೆಗಳಾಗಿವೆ. ಈ…