NDTV Lumiere movies ಅಂತ ಒಂದು ಟಿವಿ ಚಾನೆಲ್ಲಿನಲ್ಲಿ Spring,summer,fall,winter .. and spring ಹೆಸರಿನ ಒಂದು ಕೊರಿಯ ದೇಶದ ಸಿನಿಮಾ ಆಗಾಗ ಬರುತ್ತಿರುತ್ತದೆ. ಇದರ DVD ಕೂಡ ಪೇಟೆಯಲ್ಲಿ ನೋಡಿದ್ದೇನೆ. ಸಿನಿಮ ದೃಶ್ಯವೈಭವ,…
ಆದಿ ಶಂಕರರಿಂದ ಪೂರ್ವ ಭಾರತದ ಪುರಿಯಲ್ಲಿ ಸ್ಥಾಪಿತವಾದ ಆಮ್ನಯ ಪೀಠವಾದ ಗೋವರ್ಧನ ಪೀಠದ ಜಗದ್ಗುರುಗಳಾಗಿದ್ದ ಶ್ರೀ ಶ್ರೀ ಶ್ರೀ ಭಾರತೀ ಕೃಷ್ಣ ತೀರ್ಥ ಮಹಾರಾಜರ ಬಗ್ಗೆ ಸನಾತನ ವೇದ ವಿಜ್ಞಾನದ ಬಗ್ಗೆ ಆಸಕ್ತರೆಲ್ಲರೂ ತಿಳಿಯುವುದು ಉಚಿತ.…
"ಜನ ಸೇವೆ ಜನಾರ್ಧನ ಸೇವೆ" ಬಾಯಿ ಮಾತು ಮಾತ್ರ
ರಾಜಕೀಯ ಎನ್ನುವುದು ಹಣ ಮಾಡುವ ಸೂತ್ರ
ದುಡ್ಡೆ ದೊಡ್ಡಪ್ಪ ಅನ್ನೊ ಇವರಿಗೆ ಇಲ್ಲ ಕುಲ-ಗೋತ್ರ
ವಿಧಾನಸೌಧ ತವರಿದ್ದಂತೆ ತಿಂದುಂಡು ಮಲಗುವ ಛತ್ರ
ಕೈ ಮುಗಿದು ಓಟು ಕೇಳಲು ಬರುವಾಗ ಕಾಲು ನಡಿಗೆ…
ಸರ್ವವ್ಯಪೀ ಭ್ರಷ್ಟಾಚಾರದ ವಿರುದ್ಧ ಧ್ವನಿಯೆತ್ತಿ ದೇಶವನ್ನೆಬ್ಬಿಸಿದ ಧೀರ ಅಣ್ಣಾ ಹಜಾರೆ. ಆದರೀಗ ಈ ಜಾಗೃತಿಯೇ ಜಾಡುತಪ್ಪಿದಂತೆನಿಸುತ್ತಿದೆ.
ನಾಗರಿಕ ಸಮಾಜದ ‘ಸುರರು’, ರಾಜಕೀಯ ಸಮಾಜದ ‘…
ಇದು ಬೆಂಗಳೂರಿಗರಿಗೆ ಹೆಚ್ಚು ಅನ್ವಯಿಸುತ್ತಾದರೂ ಅನ್ಯರೇನೂ ಹೊರತಲ್ಲ.
ರಸ್ತೆಗಳ ಉಪಯೋಗವೇನು ಎಂದಾಕ್ಷಣ ಹೊಳೆಯುವುದು ಕೇಳುಗನಿಗೆ ತಲೆಕೆಟ್ಟಿರಬಹುದು ಎಂಬ ಅನುಮಾನ, ಇರಲಿಬಿಡಿ ನಾನು ಮಾಡಿರುವ ಪಟ್ಟಿ ಓದಿದ ಮೇಲೆ ನಿಮ್ಮ ಅಭಿಪ್ರಾಯ ಬದಲಿಸಿ…
ಪತ್ತನಾಜೆ ಕಳೆಯೆ ಮುಗಿಲು
ನಭವನೆಲ್ಲ ಕವಿಯಿತು
ಗುಡುಗುಡೆಂದು ಗುಡುಗು ಮೊರೆಯೆ
ನವಿಲು ಭರದಿ ಕುಣಿಯಿತು [೧]
ನಿನ್ನ ಗರ್ವವೆಲ್ಲ ನನ್ನ
ಅಂದ ನೋಡಿ ಮರೆಯೆಯಾ
ಎಂದು ಮಿಂಚು ನೀಡಿತಾಗ
ತನ್ನ ದೀರ್ಘ ಜಿಹ್ವೆಯ [೨]…
ಶ್ರೀವತ್ಸ ಜೋಶಿ ಅವರ ಅಂಕಣದ ಇತ್ತೀಚಿನ ಬರಹಗಳ ಸಂಕಲನದ ಎರಡು ಪುಸ್ತಕಗಳು (‘ಗೆಲುವಿನ ಟಚ್’ ಮತ್ತು ‘ಚೆಲುವಿನ ಟಚ್’ - ಪ್ರಕಾಶಕರು: ಗೀತಾ ಬುಕ್ ಹೌಸ್, ಮೈಸೂರು) ಬಿಡುಗಡೆಯಾಗುತ್ತಿವೆ. ಖ್ಯಾತ ‘ಹನಿ’ಸಾಹಿತಿ ಎಚ್.ಡುಂಡಿರಾಜ್ ಮತ್ತು…
ಕವಿಮನಸ್ಸಿಗೆ ಸಂತೋಷಪಡಲು ಹೂತ( ಹೂ ಬಿಟ್ಟ ) ಹುಣಸೀಮರವೂ ಸಾಕು ಅಂತ ವರಕವಿ ಬೇಂದ್ರೆ ಹೇಳುತ್ತಾರೆ. ಸ್ವಿಜರ್ಲೆಂಡಿನಲ್ಲಿ ಹೆಚ್ಚೂ ಕಡಿಮೆ ಎಲ್ಲ ಕಿಟಕಿಗಳಲ್ಲಿ ಮಾಡುಗಳಲ್ಲಿ ಹಸಿರು ಎಲೆಗಳ ನಡುವೆ ಕೆಂಪು ಹೂಗಳನ್ನು ನೋಡಬಹುದು. ನಮಗೆ ಏಕೆ…
ನಿರೀಕ್ಷೆಯ ಮಾಡದಿರು ಹುಸಿ!ಎಂದೂ ಒಂಟಿಯೆಂದು ಎಣಿಸದಿರು ಜೀವನದೀ ಪಯಣದಲಿನೋವು ನಲಿವುಗಳ ಹಂಚಿಕೊಂಬವನಿದ್ದೇನಲ್ಲ ಜೊತೆಯಲಿಒಂದರ ನಂತರ ಇನ್ನೊಂದು ಕಷ್ಟ ನಮ್ಮೀ ಜೀವನದಿ ನಿತ್ಯಸಮಸ್ಯೆಗಳಿಗೆಲ್ಲಾ ಪರಿಹಾರ ಇದೆ ಇದು ನಾ ಕಂಡ ಸತ್ಯನಿನ್ನ ಅವಸರದ ನಡೆ…
21 ನೇ ಶತಮಾನವನ್ನು ಭಾರತ ಮತ್ತು ಚೀನಾ ಮುನ್ನಡೆಸುತ್ತವೆ ಅಂತಾರೆ. ಆದರೆ ಪ್ರಸ್ತುತ ಉಭಯ ದೇಶಗಳ ಬೆಳವಣಿಗೆಯನ್ನು ಗಮನಿಸಿದರೆ ಯಾವ ದೇಶ ಮುಂದಿದೆ ಅಂತಾ ನಿಮಗೆ ಅನಿಸುತ್ತೆ. ಪರ/ವಿರೋಧ ಚರ್ಚೆಗೆ ಮುಕ್ತ ಅವಕಾಶ...
ನಮ್ಮ ದೇಹದ ರಕ್ಷಣಾ ವ್ಯವಸ್ಥೆಯನ್ನು ಹಾಡಿ ಹೊಗಳುವ ಭರದಲ್ಲಿ ನಾನು ಉತ್ತರಿಸಬೇಕಿದ್ದ ಪ್ರಶ್ನೆಯನ್ನೇ ಮರೆತುಬಿಟ್ಟಿದ್ದೆ. ನೆಗಡಿಯಂತಹ ಸಾಮಾನ್ಯ ಕಾಯಿಲೆಗೆ ಚಿಕಿತ್ಸೆ ಏಕೆ ಸಾಧ್ಯವಾಗಿಲ್ಲ ಎಂಬ ಪ್ರಶ್ನೆಗೆ ನಾನು ಉತ್ತರಕೊಡಬೇಕಿತ್ತು. ಈ ರಕ್ಷಣಾ…
ಸಂಪದಿಗರಿಗೆ
ಕಳೆದೆರಡು ತಿಂಗಳುಗಳಿಂದ ಮಾಸದ ಪಕ್ಷಿನೋಟ ಮಾಡುತ್ತಿದ್ದ ಪಾರ್ಥಸಾರಥಿ ಅವರನ್ನು ಕೇಳದೆ ಈ ಬಾರಿ ನಾನು ಮಾಡುತ್ತಿದ್ದೇನೆ. ನಿಮ್ಮ ಅತ್ಯಮೂಲ್ಯ ಸಲಹೆಗಳನ್ನು ಪ್ರತಿಕ್ರಿಯೆಗಳ ಮೂಲಕ ತಿಳಿಸಿ. ಏಕೆಂದರೆ ಒಂದು ವೇಳೆ ನಾನೆಲ್ಲಾದರೂ…