December 2011

  • December 28, 2011
    ಬರಹ: ಆರ್ ಕೆ ದಿವಾಕರ
      ಲೋಕಪಾಲ ಮಸೂದೆ ಲೋಕಸಭೆಯಲ್ಲಿ ಪಾಸಾದರೂ ಆ ಸಂಬಂಧದ ಸಂವಿಧಾನ ತಿದ್ದುಪಡಿ ವಿಧೇಯಕ ಸೋಲುಂಡಿದೆ. ಒಂದರ್ಥದಲ್ಲಿದನ್ನು ಕೇಂದ್ರ ಸರಕಾರದ ಮುಖಭಂಗ ಎನ್ನುವವರೂ ಇದ್ದಾರೆ. ಹಾಗೂ ಇರಬಹುದು. ಲೋಕಪಾಲ ಮಸೂದೆ, ಮಹಿಳಾ ಮೀಸಲಾತಿ ಮಸೂದೆಯಂತೆ ರಾಜಕೀಯ…
  • December 28, 2011
    ಬರಹ: raghu_cdp
    ಮಿತ್ರರೇ! ನಮಸ್ಕಾರಗಳು. ನನಗೆ ಒಂದು ಸಹಾಯ ಬೇಕಾಗಿದೇ. ೨೦೧೧ ಸಾಲಿನಲ್ಲಿ ಬಂದ ಐದಾರು ಉತ್ತಮ ಕವನಗಳನ್ನ ಮೂಲ ಪಾಠ ಸಹಿತ ಇಲ್ಲಿ ನನಗೆ ತಿಳಿಸಲು ಆಗುತ್ತದಯೇ? ನಾನು ಮೂಲತಃ ಆಂಧ್ರಪ್ರದೇಶ್ ನಿಂದ ಬಂದವನು. ನನಗೆ ಕನ್ನಡವೂ ಪರಿಚಯವಿದೇ. ಈ…
  • December 28, 2011
    ಬರಹ: RAMAMOHANA
    ಮೊನ್ನೆ ಹೀಗೆ ಹಿರಣಯ್ಯ ಬೆಳ್ ಬೆಳಿಗ್ಗೆನೆ ಎದ್ದು ಟೀ ವಿ ಹಾಕಂಡು ಠೀವಿಲಿ ನೋಡ್ತಾ ಕುಂತ್ತಿದ್ರು, ಬೆಳಿಗ್ಗೆ ಅಲ್ವಾ ಹಾಗಾಗಿ ಟೀವಿನೋರು ಕೂಡ ದೇವರುಗಳ ಷೋ ತೋರಿಸ್ತಿದ್ರು.ಏನು ಧಾರಾಕಾರವಾಗಿ ದೇವರ ವಿಗ್ರಹದಮೇಲೆ ಇಳಿಯುವ ಹಾಲು, ತುಪ್ಪ,…
  • December 28, 2011
    ಬರಹ: hamsanandi
    ನೆನ್ನೆ ಮೊನ್ನೆ Death Valley ಯನ್ನು ನೋಡಿ ಬಂದ ಮೇಲೆ, ಅಲ್ಲಿ ನಕ್ಷತ್ರಗಳು ಚೆಲ್ಲಿದ ರಾತ್ರಿಯಾಕಾಶ, ಬಣ್ಣ ಬಣ್ಣದ ಬೆಟ್ಟ ಸಾಲಿನಲ್ಲಿ ಸೂರ್ಯೋದಯ ಸೂರ್ಯಾಸ್ತಗಳ ಚೆಲುವನ್ನು ಕಂಡಾಗ ಹೊಳೆದ ಕೆಲವು ಭಾವಗಳು – ಕುಸುಮ ಷಟ್ಪದಿಯಲ್ಲಿ ಹೊಸೆದ ಎರಡು…
  • December 27, 2011
    ಬರಹ: Nagendra Kumar K S
    ಇಂದು ನನ್ನ ಜನುಮ ದಿನತಾಯ ಮಡಿಲ ತುಂಬಿದ ದಿನಡಿಸೆಂಬರ್ ಚಳಿಯು ನಡುಗಿಸುವ ದಿನ;ಆಕಾಶದಲ್ಲಿ ನಕ್ಷತ್ರಗಳು ಹೊಳೆಯಲಿಲ್ಲ;ಕೋಗಿಲೆಗಳು ಹಾಡಲಿಲ್ಲ;ನವಿಲುಗಳು ಸಂತೋಷದಿ ಕುಣಿಯಲಿಲ್ಲ;ತಂಗಾಳಿ ಬೀಸಲಿಲ್ಲ;ನದಿಗಳು ಉಕ್ಕಿ ಹರಿಯಲಿಲ್ಲ;ಸಧ್ಯ…
  • December 27, 2011
    ಬರಹ: bhalle
    ಬೆಳಿಗ್ಗೆ ಎದ್ದೆ ... ನಾನು, ನಾನು, ನಾನು ಅಷ್ಟೇ ಮನೆಯಲ್ಲಿ ... ಮಿಕ್ಕವರೆಲ್ಲ ರಜೆಗಾಗಿ ಹೊರಗೆ ಹೋಗಿದ್ದರು ... ಬಚ್ಚಲಿಗೆ ನೆಡೆದೆ ..."ಬೇರೆ ಯಾವುದೇ ಟೂಥ್ ಬ್ರಷ್ ನಿಮ್ಮ ಹಲ್ಲುಗಳ ಸಂದುಗೊಂದಿನ ನಡುವೆ ಇರುವ ಕೀಟಾಣುಗಳನ್ನು…
  • December 27, 2011
    ಬರಹ: ಸುಮ ನಾಡಿಗ್
    ಛಂದ ಪುಸ್ತಕದ ವಸುಧೇಂದ್ರ ಅವರು ಕಳುಹಿಸಿದ ಮೈಲ್ ನಿಂದ: ಕಳೆದ ಏಳು ವರುಷಗಳಿಂದ ಯಶಸ್ವಿಯಾಗಿ ಹೊಸ ಕತೆಗಾರರ ಪುಸ್ತಕಗಳನ್ನು ಪ್ರಕಟಿಸುತ್ತಿರುವ ಛಂದ ಪುಸ್ತಕ ೨೦೧೧ನೇ ಸಾಲಿನ ಬಹುಮಾನಕ್ಕಾಗಿ ಹಸ್ತಪ್ರತಿಗಳನ್ನು ಆಹ್ವಾನಿಸುತ್ತಿದೆ. ಇದುವರೆಗೂ…
  • December 27, 2011
    ಬರಹ: prasadbshetty
    ಅವಳು... ಅವಳಿಗೆ ಸ್ವಪ್ನಗಳನ್ನು ನೋಡುವುದು ತುಂಬಾ ಇಷ್ಟ     ಆದರೆ ನನಗೆ ಸ್ವಪ್ನದಲ್ಲಿ ಅವಳನ್ನು ನೋಡುವುದು ತುಂಬಾ ಇಷ್ಟ...ಅವಳಿಗೆ ಮಳೆಯಂದರೆ ತುಂಬಾ ಇಷ್ಟ      ಆದರೆ ನನಗೆ ಮಳೆಗಾಳದಲ್ಲಿ ನೆನೆದಿರುವ ಅವಳೆಂದರೆ ತುಂಬಾ ಇಷ್ಟ...ಅವಳಿಗೆ…
  • December 27, 2011
    ಬರಹ: prasadbshetty
    ಕುಛ್ ಮೇರೆ ದಿಲ್ ನೆ ಕಹಾ...~ (೨)ಖುಷಿಯೊನ್ ಕಾ ದಿಲ್ ಮೆ ಹರ್ ಪಲ್ ಎಕ್ ಇನ್ತೆಜ಼ಾರ್ ರಖ್ಜಬ್ ತಕ್ ವಜೂದ್ ಹೈ ತು ಲಬೊನ್ ಪೆ ಬಹಾರ್ ರಖ್ಕಿಸ್ಮತ್ ಕ ಕ್ಯಾ ಭರೊಸ ಕಭಿ ಸಾಥ್ ದೆ ನ ದೆಅ ಎ ದೊಸ್ತ್ ಜ಼ಿನ್ದಗಿ ಪರ್ ಯಕೀನ್ ಬೆ-ಶುಮಾರ್ ರಖ್ಹರ್ ಘಮ್…
  • December 27, 2011
    ಬರಹ: kamath_kumble
    ಸಿಪ್ - ೨೪   ಅ ಕಪ್ ಓಫ್ ಕಾಫಿ ... ಒಂದು ಸಿಪ್ ಪ್ರೀತಿಯೊಂದಿಗೆ, ಮತ್ತೊಂದು ಜೀವನ ದೊಂದಿಗೆ.... ಹಿಂದಿನ ಸಿಪ್ 
  • December 27, 2011
    ಬರಹ: gururajkodkani
      ವರ್ಷವೂ ಡಿಸೆ೦ಬರ್ ಬ೦ತೆ೦ದರೇ ಸಾಕು.ವಿಮೆ ಕ೦ಪನಿಗಳಿಗೆ ಸಾಕಷ್ಟು ಕೆಲಸ ಶುರುವಾಗುತ್ತದೆ.ಡಿಸೆ೦ಬರನಿ೦ದ ಮಾರ್ಚವರೆಗೂ ಸ್ವಲ್ಪ ಕೆಲಸ ಹೆಚ್ಚೇ ಇರುತ್ತದೆ.ಸಾಕಷ್ಟು ಜನ ಆದಾಯ ತೆರಿಗೆಯ ಕಾರಣಕ್ಕೆ ಅನೇಕ ಸಾಫ್ಟವೇರ್ ಉದ್ಯಮಿಗಳು ವಿಮೆ…
  • December 27, 2011
    ಬರಹ: sathishnasa
    ಜಗವನು ನೋಡುವ ಅಕ್ಷಿಯದು ಕಾಣಿಸದು ನಮಗೆ ಕನ್ನಡಿಯು ಬೇಕಿಹುದು  ಕಾಣಲು ನಮ್ಮಕ್ಷಿ ನಮಗೆ ದೇವನಿರುವಿಕೆಯು ಅಂತೆ ಅಕ್ಷಿಗೆ ಕಾಣದಂತಿಹುದು ದೇವರನು ಕಾಣೆ ಭಕ್ತಿಯೆನುವ ಕನ್ನಡಿ ಬೇಕಿಹುದು   ಸಾಕಾರ ನಿರಾಕಾರಗಳೆ ದೇವರೂಪಗಳಾಗಿಹವು ಸಾಧನೆಯ ಮಾಡಿ…
  • December 27, 2011
    ಬರಹ: Chikku123
    ಅಕ್ಟೋಬರ್ ತಿಂಗಳ ಒಂದು ಸಂಜೆಯಲಿ ವರುಣನ ಆಗಮನ ನನ್ನೂರಿನ ದೃಶ್ಯವೈಭವ           http://sampada.net/blog/%E0%B2%AE%E0%B2%B3%E0%B3%86-%E0%B2%AE%E0%B2%A4%E0%B3%8D%E0%B2%A4%E0%B3%81-%E0%B2%AE%E0%B2%B3%E0%B3%86%…
  • December 26, 2011
    ಬರಹ: Nagendra Kumar K S
    ಅಳುವುದಾದರೆ ಅತ್ತು ಬಿಡುಮನದಲ್ಲಿ ನೋವುಗಳ ಬಚ್ಚಿಡಬೇಡಮನಸ್ಸು ಆಕಾಶದಂತೆಕರಿಮೋಡ ಭಾರವಾದ ನೋವುಗಳಂತೆಆಕಾಶವ ಕರಿಮೋಡ ಬಳಸಿದರೆಆಕಾಶವೂ ಅಳುವುದು ಮಳೆಯ ಸುರಿಸಿಮನಸ್ಸು ಆಕಾಶದಂತೆತಿಳಿಯಾಗಿಡು ಮನದ ಭಾರವ ಹೊರಚೆಲ್ಲಿಜಾಗಕೊಡು ಮುಂದೆ ಬರುವ…
  • December 26, 2011
    ಬರಹ: abdul
    ವರ್ಷಗಳು ಉರುಳುವುದೇ ಅರಿವಾಗುವುದಿಲ್ಲ. ಅಷ್ಟು ಸಲೀಸಾಗಿ ಮಾಯವಾಗಿ ಬಿಡುತ್ತವೆ.ಮತ್ತೊಂದು ವರ್ಷ ಚರಿತ್ರೆ ಸೇರಿಕೊಂಡಿತು. ಹೊಸ ವರ್ಷವನ್ನು ಸ್ವಾಗತಿಸುವ ಮತ್ತು ಸಿಗರೇಟ್ ಬಿಡುತ್ತೇನೆ, ವಾಕ್ ಮಾಡುತ್ತೇನೆ ಎನ್ನುವ ನಿರ್ಣಯಗಳ ಮಧ್ಯೆ ಸ್ವಲ್ಪ…
  • December 26, 2011
    ಬರಹ: H A Patil
                 ಆಖಾಡದ ಕೊನೆಯ ಕುಸ್ತಿ ಮುಗಿಸಿ ಎದ್ದು ಹೋದ' ಎಸ್.ಬಂಗಾರಪ್ಪ '      ಕರ್ನಾಟಕದ ಮುತ್ಸದ್ದಿ ರಾಜಕಾರಣಿ, ದಲಿತ ಸಮುದಾಯದ ಧೀಮಂತ ನಾಯಕ,ಹೋರಾಟಗಾರ, ಬ್ಯಾಡ್ಮಿಂಟನ್ ಆಟಗಾರ, ನಾಟಕ, ಸಿನಿಮಾ, ಸಂಗೀತ ಮತ್ತು ಸಾಹಿತ್ಯ ಪ್ರೇಮಿ ಮಂತಾದ…
  • December 26, 2011
    ಬರಹ: venkatb83
    ಬಸ್ಸು ಮಜೆಸ್ತಿಕ್ಕು ಸೇರಿ ಎಲ್ಲರೂ ಇಳಿದು ಮುನಿಯ ಮಾತ್ರ 'ಹಾಯಾಗಿ' ಮಲಗಿದ್ದ!..ನಿರ್ವಾಹಕ ಬಂದು ತಟ್ಟಿ ಎಬ್ಬಿಸಿ ಇಳಿಯಯ್ಯ ಎಂದ.ಒಹ್ ಇಸ್ತ್ ಬೇಗ ಬೆಂಗಳೂರು ಬಂತಾ? ಅಂತ ಸೋಜಿಗ ಪಡ್ತಾ ಮೆಜೆಸ್ಟಿಕ್ಕಿನ  ಒಳ ಬಂದು ಜೇಬಿಂದ ಒಂದು ನಾಣ್ಯ ತೆಗೆದು…
  • December 26, 2011
    ಬರಹ: cherryprem
     ಸರಿಸುಮಾರು ಒಂದು ಶತಮಾನದಿಂದಲೂ ಬಂಗಾಳಕೊಲ್ಲಿಗೆ ಅಂಟಿಕೊಂಡಂತೇ ಸಾಗುತ್ತಾ ಪಾಂಡಿಚೆರಿಯನ್ನು ಚೆನ್ನೈಗೆ ಜೋಡಿಸುತ್ತಿದ್ದ ಈಸ್ಟ್ ಕೋಸ್ಟ್ ರಸ್ತೆ ಪರಿಸರವಾದಿಗಳ ಮಧ್ಯಪ್ರವೇಶದಿಂದಾಗಿ ತೀರದಿಂದ ದೂರ ಸರಿದು ಮೊನ್ನೆ ಗುಮ್ಮಿಡಿಪಾಳ್ಯದ ಅಂಚಿಗೇ…
  • December 26, 2011
    ಬರಹ: ಕಾರ್ಯಕ್ರಮಗಳು
      ಲಿಯೊ ಟಾಲ್ಸ್ಟಾಯ್ ನ ವಾರ್ ಅಂಡ್ ಪೀಸ್ ಕೃತಿಯ ಕನ್ನಡ ಅನುವಾದ 'ಯುದ್ಧ ಮತ್ತು ಶಾಂತಿ' (ಎರಡು ಸಂಪುಟಗಳು) ಬೆಂಗಳೂರಿನ ಕುವೆಂಪು ಭಾಷಾ ಭಾರತಿಯಿಂದ ಪ್ರಕಟವಾಗಿದೆ. ಲೇಖಕರುಃ ಒ ಎಲ್ ಎನ್ ಸ್ವಾಮಿ ಬಿಡುಗಡೆ ಸಮಾರಂಭದ ಸ್ಥಳಃ ಭಾಷಾ ಭಾರತಿಯ…
  • December 26, 2011
    ಬರಹ: mmshaik
                                                  ನಿನ್ನೆಗಳನ್ನು ಕೊರಳಿಗೆ ಸುತ್ತಿಕೊಂಡು                                                ನಾಳೆಗಳನ್ನು ಹುಡುಕುತ್ತಲಿದ್ದೇನೆ…