October 2012

  • October 27, 2012
    ಬರಹ: hariharapurasridhar
      ಕಲ್ಲಿನಲ್ಲಿ ವಿಗ್ರಹ   ವ್ಯಕ್ತಿಯೊಬ್ಬನು ಶಿಲ್ಪಿಗೆ ಕೇಳಿದ- "ಇಷ್ಟು ಸುಂದರವಾದ ವಿಗ್ರಹವನ್ನು ಕಲ್ಲಿನಿಂದ ಹೇಗೆ ಕೆತ್ತುತ್ತೀಯಾ?" ಶಿಲ್ಪಿ ಹೇಳಿದ - " ನಾನು ವಿಗ್ರಹವನ್ನು ಕೆತ್ತುವುದಿಲ್ಲ. ಅದಾಗಲೇ ವಿಗ್ರಹವು ಕಲ್ಲಿನಲ್ಲಿದೆ, ಆದರೆ ನಾನು…
  • October 27, 2012
    ಬರಹ: jayaprakash M.G
      ಬಲಿಯನು ಬಲದಲಿ ಸಹಿಸದ ಇಂದ್ರನು | ಮೊರೆಯಲು ಮುರಹರಿ ಯೋಜಿತ ಯಾಚನೆ | ವಾಮನ ತ್ರಿಪದದ ಒಗಟಿನ ಭಿಕ್ಷೆಗೆ  | ದಾನವ ಗುರುವಿನ ದಾನದ ಅಡ್ಡಿಗೆ  | ಶುಕ್ರನ ಅಕ್ಷಿಗೆ ಧರ್ಭೆಯ ಮೋಕ್ಷ      || 1 ||   ಧೀರನ ಧಾರೆಯ ದಾನ ಪ್ರದಾನ   | ವಾಮನ ಪದದಲಿ…
  • October 27, 2012
    ಬರಹ: mnsantu_7389
    ಪ್ರಿಯೆ,ಅಂದು, ಮುದ ನೀಡುವ ಮಾತೊಂದ ನೀನಾಡಿದಾಗಮದವೆರಿತು ನನಗೆನಿನ್ನ ಪ್ರೀತಿ ನಶೆಯಲಿ !ಬರಿ ತಬ್ಬಲು ಬಂದ ನನ್ನ ಬಿಗಿದಪ್ಪಿ ಮುತ್ತಿನ ಮಳೆಗರಿದಿದ್ದೆ.ಇಂದು ಮುತ್ತನಿಡಲು ನಾನೆ ಬಂದರೆ 
  • October 26, 2012
    ಬರಹ: hvravikiran
      ಬಿಟ್ಟಗಲದಿರು ಗೆಳತಿ  ಜಗದೊಳು ನಾನೋರ್ವ ಒಂಟಿ ಕಳೆದಿರುವೆ ಅದೆಷ್ಟೋ ಹಗಲಿರುಳು  ಹುಡುಕುತ್ತ ಈ ಮನಕೊಂದು ಜಂಟಿ.   ಅಲ್ಲಷ್ಟು, ಇಲ್ಲಷ್ಟು, ಇನ್ನಷ್ಟು, ಮತ್ತಷ್ಟು ಇರುವರು ಎಷ್ಟೆಷ್ಟೋ ಮಂದಿ,  ಆದರೂ ಮನವೇಕೊ ನಿನ್ನಪ್ಪುಗೆಯಾ ಕ್ಷಣಗಳಾ  …
  • October 26, 2012
    ಬರಹ: Prakash Narasimhaiya
                              ತಮಿಳು ನಾಡಿನ ಕಂಚಿ ಕಾಮಾಕ್ಷಿ ದೇವಸ್ಥಾನ ಯಾರಿಗೆ ಗೊತ್ತಿಲ್ಲ ಹೇಳಿ?       ಅದೇ ಕಾಮಾಕ್ಷಿ ದೇವಸ್ಥಾನದ    ಸಮೀಪವಿರುವ ಕಂಚಿಮಠದ ಶ್ರೀ ಶ್ರೀ ಚಂದ್ರಶೇಖರೆಂದ್ರ ಸರಸ್ವತಿ ಮಹಾಸ್ವಾಮಿಗಳು, ಕಂಚಿ…
  • October 26, 2012
    ಬರಹ: sada samartha
      ತಾಯಿ ಭಾರತಾಂಬೆನಮ್ಮ ದೇಶವಿದುವೆ ನಮಗೆ ತಾಯಿ ಭಾರತಾಂಬೆ ಭಾರತಾಂಬೆಯು |ತಾಯಿ ಭಾರತಾಂಬೆಯೆಂದು ಹೆಮ್ಮೆಯಿಂದ ನುಡಿವೆವು ||ಪ||ಕರುಣೆ ಸಮತೆ ನ್ಯಾಯ ತೋರ್ದ ರಾಮನಂಥ ರಾಜರು |ರಾಮನಂಥ ರಾಜರಿಂದ ಶಾಂತಿ ಧಾಮವೆನಿಸಲು ||1||ಶೌರ್ಯ ಧೈರ್ಯ ವೀರ್ಯವಂತ…
  • October 26, 2012
    ಬರಹ: kpbolumbu
    ಇದು ಮಾತುಪಲ್ಲಟ ಸರಣಿಯ ಹದಿನಾರನೆಯ ಹಾಡು. ಈ ಸಂಚಿಕೆಯ ಮಾತುಪಲ್ಲಟದಲ್ಲಿ ತಮಿಳು ಭಾಷೆಯ ಗೋವಾ ಚಿತ್ರದಿಂದ ಆಯ್ದ ಹಾಡೊಂದನ್ನು ಬಳಸಿಕೊಳ್ಳಲಾಗಿದೆ.ಮೂಲ: ಇದು ವರೈ ಇಲ್ಲಾದ ಉಣರ್ವಿದುಮನಸ್ಸಿದು ಏನೇನೋ ಬಯಸಿತುವಯಸ್ಸಿದು ಏನೇನೋ ಕನಸಿತುನನಸಿದು…
  • October 26, 2012
    ಬರಹ: kpbolumbu
    ಪಯಸ್ವಿನಿಯ ದಡದಲ್ಲಿ ಮತ್ತೊಮ್ಮೆ ನಿಂತಿರಲುತೆಂಗು ಗರಿಗಳ ಪಚ್ಚೆ ಕಂಗೊಳಿಸುತಿರಲುಪಯಸ್ವಿನಿಯ ದಡಕ್ಕಿಂದು ಮತ್ತೊಮ್ಮೆ ನಾ ಬರಲುತಣ್ಣನೆಯ ಗಾಳಿಯೂ ಬೀಸುತ್ತಿರಲುಕೊರೆವ ಚಳಿಗಾಲದೊಳು ಬೆಳ್ಳಬೆಳಗಿನೊಳೆದ್ದುನಡೆದೆನಾ ಕಾರ್ಟ್ರೋಡಿನೊಳು ಬಿಳೆಯ ಪಂಚೆಯ…
  • October 26, 2012
    ಬರಹ: kpbolumbu
    ನೋಡನೋಡುತ್ತಿರೆ ಮೂಡಿಬಂದಿತು ಕಣ್ಣ ಮುಂದೊಂದು ಪಟಲತೆರೆದು ನೋಡಿದರೆ ಕಂಡುಬಂದುದು ನನ್ನೆದೆಯ ವರ್ಣಪಟಲಕೇಳಿದರು ಗೆಳತಿಯರು ಯಾರವನು ಯಾರವನುನಿನ್ನ ಪಟಲವನು ತುಂಬಿದವನುಉತ್ತರವ ನಾನರಿಯೆ ನಾನರಿಯೆ ಎನದಾದೆನಿನ್ನ ಮೌನದಿಂಗಿತ ವನ್ನರಿಯದಾದೆಎದೆಯ…
  • October 26, 2012
    ಬರಹ: jnanamurthy
    ಪ್ರೌಢಶಾಲಾ ಶಿಕ್ಷಕರ ನೇಮಕಾತಿಗಾಗಿ ಜೂನ್ 2012 ರಲ್ಲಿ ಕೇಂದ್ರೀಯ ದಾಖಲಾತಿ ಘಟಕ ನಡೆಸಿದ್ದ ಸ್ಪರ್ಧಾತ್ಮಕ ಪರೀಕ್ಷೆಯ ಪಲಿತಾಂಶವನ್ನು ದಿನಾಂಕ 25-10-2012 ರಂದು http://schooleducation.kar.nic.in/ ನಲ್ಲಿ ‘ಮೊದಲ ಪರಿಶೀಲನಾ ಪಟ್ಟಿ’…
  • October 26, 2012
    ಬರಹ: Maalu
      **೧** ನೊರೆ ನೊರೆ ಮದಿರೆ ಉದರದಿ ಇಳಿದರೆ ತಿಳಿಯದೆ ಬರುವುದು ಮತ್ತು! ಹಾಗೆಯೆ ಗೆಳೆಯ ಚದುರೆಯ ಮೆದು ತುಟಿ ಮುದದಲಿ ಬೆರೆಸಿರೆ ಮತ್ತನು ತರುವುದು ಮುತ್ತು! **೨** ಹಣ್ಣಿನ ತೋಟಕೆ ಚೆಂದದಿ ಕಟ್ಟಲು ಚೆಂದದ ದಾರದ ಬೇಲಿ ಹಣ್ಣುಗಳೆಲ್ಲಾ ಅಲ್ಲೇ…
  • October 26, 2012
    ಬರಹ: ಆರ್ ಕೆ ದಿವಾಕರ
     ವೀಕ್ಷಕರ ರೇಟಿಂಗ್ ಬಗ್ಗೆ ಗೊತ್ತಿಲ್ಲ, ಈ-ಟಿವಿ ಕನ್ನಡ ವಾಹಿನಿ, “ಶ್ರೀರಾಘವೇಂದ್ರ ಮಹಿಮೆ” ಎಂಬ ಧಾರಾವಾಹಿಯೊಂದನ್ನು, ಪ್ರಶಸ್ತ ಸಮಯದಲ್ಲಿ ಬಿತ್ತರಿಸುತ್ತಿದೆ. ಹೆಸರೇ ಸೂಚಿಸುವಂತೆ, ಇದರ ಹೂರಣ, ಜಿಗಟು-ಜಿಗಟಾದ ಕಂದಾಚಾರ ಎಂದೆನಿಸಿಬಿಡುವುದು…
  • October 26, 2012
    ಬರಹ: H A Patil
    Download the original attachment     ದೇವರು ಕಣ್ಮುಂದೆ ಚಲಿಸುವ ಎಲ್ಲ ಸಾದೃಶ್ಯ  ಅಸಾದೃಶ್ಯ ಚರಾಚರ ವಸ್ತಗಳಲ್ಲಿದ್ದಾನೆ ಆದರೆ ಸತ್ಯ ? ಅದು ಅಗೋಚರ  ಹೃದಯಕ್ಕೆ ವೇದ್ಯ  ದೇವರಿಗಿಂತ ಸತ್ಯ ದೊಡ್ಡದು         ***   ಬದುಕು ಒಂದು…
  • October 26, 2012
    ಬರಹ: jayaprakash M.G
      ಸೃಷ್ಟಿಯ ಆದಿಯ ಪೃಥ್ವಿಯ ಸ್ಥಿತಿಯಲಿ | ಜೀವಿಯ ಉಗಮಕೆ ಜಲಧಿಯೆ ಮೂಲ | ಜೀವಿಯ ವಿಕಾಸದ ವಿಧಿ ವಿಧಾನದಿ | ಧರಣಿಯ ಗರ್ಭದ ಅಗ್ನಿಯ ಸಿಡಿತದಿ | ಜಲಧಿಯ ಮೇಲೆಯೆ ಉರಿಯುವ ನೆಲವು   ಆರಿದ ನೆಲದಲಿ ಮನುವಿನ ಆಳ್ವಿಕೆ   || 1 ||   ಜಲಪ್ರಳಯದಿ ಭೂಮಿಯ…
  • October 26, 2012
    ಬರಹ: hamsanandi
        ತಿಳಿನಗೆಯ ಹೂಮೊಗದಿ ಕರುಣೆಯನು ಚೆಲ್ಲುತ್ತ -ರಳಿದೆರಡು ತಾವರೆಯ ಹೋಲ್ವ ಕಣ್ಣುಗಳು ಬಳಿ ಸಾರಿ ನಿಂದವರ ಕೂಗಿ ಹೇಳುತಲಿಹವು ಅಳಿದಿರಲಿ ಮನದೊಳಗಿನೆಲ್ಲ ತಾಪಗಳು!   -ಹಂಸಾನಂದಿ   ಕೊ: ಈ ವಾರದ ಪದ್ಯಪಾನದಲ್ಲಿ ಕೊಟ್ಟ ಚಿತ್ರಕ್ಕೆ  ಉತ್ತರವಾಗಿ…
  • October 26, 2012
    ಬರಹ: abdul
    ತನ್ನ ಹುಟ್ಟೂರು 'ಬೋಸ್ನಿಯಾ ಹೆರ್ಜೆಗೊವೀನಾ' ದೇಶದ 'ಬಾನೋವಿಚಿ' ಪಟ್ಟಣದಿಂದ ಬರಿಗಾಲಿನಲ್ಲಿ ಹೊರಟ ೪೭ ರ ಹರೆಯದ 'ಸೆನದ್' ಸಾಧಿಸಲು ಹೊರಟಿದ್ದಾದರೂ ಏನನ್ನು? ಈತನ ಹಂಬಲ ಗಿನ್ನೆಸ್ ದಾಖಲೆಯೋ ಅಥವಾ ಮತ್ತಾವುದಾದರೂ ಕೀರ್ತಿಯ ಪತಾಕೆಯೋ ಅಲ್ಲ.…
  • October 25, 2012
    ಬರಹ: saraswathichandrasmo
      ಬಾ ಕೃಷ್ಣ ಬಾ ಬಾ ಕೃಷ್ಣ  ಬಾರೊ ಹೃದಯ ಮಂದಿರಕ್ಕೆ ನೆಲೆಸೊ ಮನ್ನಿಸಿ ಬೇಡಿಕೆ.........ಕೃಷ್ಣ   ದೇವಕಿ ಬಸಿರಿಂದ ಬಂದವನೆ ಯಶೋದೆಯ ಉಸಿರಾದವನೆ ವಸುದೇವ ನಂದನನೆ ನಂದ ಆನಂದ ಕಂದನೆ ದುಷ್ಟ ದೈತ್ಯರ ಕೊಂದ ಮುಕುಂದನೆ ಶಿಷ್ಟ ಭಕ್ತರ ಕಾಯ್ದ…
  • October 25, 2012
    ಬರಹ: prashasti.p
    ನೂರ್ನಳ್ಳೀಲಿ ಅವ-೧ಹೀಗೇ ಬಸ್ಸಲ್ಲಿ ಕಿಟಕಿ ಪಕ್ಕಕ್ಕೆ ಕೂತಿದ್ದ ಅವ. ಬೀಸ್ತಾ ಇದ್ದ ಗಾಳಿ ಅವನ ಗಡ್ಡ ನೇವರಿಸ್ತಾ ಇತ್ತು. ಆ ಗಡ್ಡ ಅವ್ನು ಸಂಪ್ರದಾಯಕ್ಕನುಸಾರ ಉಳಿಸಿದ್ದಾ ಅತ್ವಾ ಫ್ಯಾಷನ್ನಿಗಾಗಿ ಬೆಳೆಸಿದ್ದಾ ಅಲ್ಲಿದ್ದವ್ರಿಗೆ ಯಾರಿಗೂ…
  • October 25, 2012
    ಬರಹ: kahale basavaraju
    ನೀನೇ ಸಾಕಿದ ಗಿಣಿ, ನಿನ್ನ ಮುತ್ತಿನ ಗಿಣಿ ಹದ್ದಾಗಿ ಕುಕ್ಕಿತಲ್ಲೋ ಈ ಹಾಡು ಕೇಳೀರ್ತೀರಿ. ಇದು ಬರೀ ಹಾಡು ಅದ್ಕೊಂಬೇಡಿ. ಹದ್ದಿನಂತಹ ಗಿಣಿಯೂ ಇದೆ. ನ್ಯೂಜಿಲ್ಯಾಂಡ್ಗೆ ಹೋಗುವ ಪ್ರಕೃತಿ ಪ್ರಿಯರು ಗ್ಯಾರಂಟಿ ಈ ಆಲ್ಪೈನ್ಸ್ ಪರ್ವತ ಶ್ರೇಣಿಯನ್ನ…
  • October 25, 2012
    ಬರಹ: jayaprakash M.G
      ಸರಿಗಮ ಸಂಗಮ ತಾಳದ  ಥಳುಕಿಗೆ ಇಂದ್ರನ ಸಭೆಯಲಿ ದಣಿವೆಯೆ ಇಲ್ಲದ ಬಳುಕುತ ಕುಣಿಯುವ ಯಾಂತ್ರಿಕ ಬಂಧನ ಅರಸಿಕ ಅಮರರ ನೀರಸ ಸರಸದಿ ರೋಸಿದ ಮೇನಕೆ ಮೌನದಿ ನವೆದಿರೆ  || 1 ||   ನಾರದ ನರರನು ಸಭೆಯಲಿ ಹೊಗಳುತ ವಿಶ್ವಾಮಿತ್ರನ ತಪಸಿನ ತಾಪವು ಭೂಮಿಯ…