October 2012

  • October 25, 2012
    ಬರಹ: bhalle
    ನವರಾತ್ರಿ ಹಬ್ಬದ ಸಾಲಾದ ರಜೆಯನ್ನು ದಶಮಿಯವರೆಗೂ ಮುಗಿಸಿ, ಇನ್ನೂ ಎರಡು ದಿನಕ್ಕೂ ವಿಸ್ತರಿಸಿ, ಅಂದು ಏಕಾದಶಿಯ ಉಪಹಾರಕ್ಕಾಗಿ ಕಾಯುತ್ತಿದ್ದೆ ...   ನನ್ನಾಕೆ ಬೆಳಗಿನ ಉಪಹಾರಕ್ಕೆ ಉಪ್ಪಿಟ್ಟು ಕೆದಕುತ್ತಿರುವ ಶುಭ ಸಮಯದಲ್ಲಿ, ಬಂದ ಕರೆಯನ್ನು…
  • October 25, 2012
    ಬರಹ: ಗಣೇಶ
    ಅಂಡಾಂಡ ಭಂಡರ ಆಶ್ರಮಕ್ಕೆ ಹೋಗೋಣ ಎಂದು ಸಪ್ತಗಿರಿವಾಸಿ ಹೇಳಿದ ಕೂಡಲೇ ರಾಮಮೋಹನರು, ಪೆನ್, ಕನ್ನಡಕ, ಅಂಗಿಯ ಬಟನ್, ಶೂನಲ್ಲೆಲ್ಲಾ ಮಿನಿ ಕ್ಯಾಮರಾಗಳನ್ನು ಫಿಕ್ಸ್ ಮಾಡಿ ರೆಡಿಯಾದರು. ಸಪ್ತಗಿರಿವಾಸಿ ಆಶ್ರಮದ ಶಿಷ್ಯರೊಂದಿಗೆ ಕಾರಲ್ಲಿ ಬಂದಾಗ,…
  • October 24, 2012
    ಬರಹ: lpitnal@gmail.com
        ಪ್ರೀತಿಯು ಎಂದರೆ ಮೇಣದ ಮನೆಯಂತೆ      ( ಮೂಲ: ಉರ್ದುವಿನಿಂದ ಅನುವಾದಿತ)                              -     ಲಕ್ಷ್ಮೀಕಾಂತ ಇಟ್ನಾಳಪ್ರೀತಿಯು ಎಂದರೆ ಮೇಣದ ಮನೆಯಂತೆ  ಸಂಶಯದ ಕಾವಿನಲಿ ಕರಗದಿರಲೆಂದಳುಆಡುಬಾಯಿಗಳಿಗೆ…
  • October 24, 2012
    ಬರಹ: Maalu
      -೧- ನಗುವೆ ಏಕೆ ನೀನು ಸಿಗುವುದಿಲ್ಲ ನಿನಗೆ ನಾನು! ಸಿಗದ ಹೆಣ್ಣಿಗಾಗಿ ಸತ್ತನಲ್ಲ ಪಾಪ! ಆ ಹತ್ತು ತಲೆಯ ಭೂಪ  ನಿನಗೆ ತಿಳಿಯದೇನು?! ಸರಿದು ಹೋದ ಹರಯ ಬಾರದಿನ್ನು ಗೆಳೆಯ ನಿನಗೆ ಸಿಕ್ಕವಳನು ಅಪ್ಪು ಮನಸಿಗಿಲ್ಲ ಮುಪ್ಪು! -ಮಾಲು    -೨-…
  • October 24, 2012
    ಬರಹ: kahale basavaraju
    ಅಮೆರಿಕ ರಾಷ್ಟ್ರಾಧ್ಯಕ್ಷ ಅಭ್ಯರ್ಥಿಗಳ ಅಂತಿಮ ಮುಖಾಮುಖಿ ಚರ್ಚೆಯಲ್ಲಿ ವಿದೇಶಿ ನೀತಿ ವಿಷಯದ ಬಗ್ಗೆ ಸುಧೀರ್ಘವಾಗಿ (90 ನಿಮಿಷ)ಮಾತಾಡಿದ್ರು.ಆದ್ರೆ ಒಮ್ಮೆಯೂ ಭಾರತದ ಬಗ್ಗೆ ಮಾತಾಡ್ಲಿಲ್ಲ.ಬೇರೆ ದೇಶಗಳೊಂದಿಗೆ ಹೋಲಿಸಿ ನೋಡಿದ್ರೆ...ಇರಾನ್ 47…
  • October 24, 2012
    ಬರಹ: abdul
    ಅಮೆರಿಕೆಯಲ್ಲಿ ಅಧ್ಯಕ್ಷೀಯ ಚುನಾವಣೆಯ ಬಿಸಿ. ಡೆಮಾಕ್ರಟ್ ಪಕ್ಷದ ಒಬಾಮಾ ಮತ್ತು ರಿಪಬ್ಲಿಕನ್ ಪಕ್ಷದ ಮಿಟ್ ರಾಮ್ನಿ ನಡುವೆ ಹಣಾಹಣಿ. ಒಬಾಮಾ ಎರಡನೇ ಬಾರಿ ಶ್ವೇತ ಭವನದಲ್ಲಿ ಸಮಯ ಕಳೆಯಲು ಬಯಸಿದರೆ ಮಿಟ್ ರಾಮ್ನಿ ಆ ಆಸೆಗೆ ತಣ್ಣೀರೆರೆಚಲು…
  • October 24, 2012
    ಬರಹ: modmani
    ನನ್ನೆದೆಯಲ್ಲಿಮೊಗ್ಗೊಂದು ಅರಳಿದಾಗಲೇಹಿಚುಕಿ ಹಾಕಿಬಿಡಬೇಕೆಂದುಕೊಂಡೆ,ಮೊಗ್ಗರಳಿ  ಹೂವಾಗಿನಗುತಿರಲು ಹಿತವಾಗಿಮನ ಸೋತಿತು ..ಅಂದದಲಿ ಚಂದದಲಿಸೌಗಂಧ ಚೆಲ್ಲಿರಲುನನದೆಂದೇ ಬಗೆದೆ ನಾನುಆದರೆಒಂದೇ ರಾತ್ರಿಯಲಿಇದ್ದಕ್ಕಿದ್ದಂತೆ…
  • October 23, 2012
    ಬರಹ: jayaprakash M.G
      ಹುರಿಮೀಸೆ ಸೆಟೆದುದಟದಲಿ  ಹುರಿಯಾದುದತಿ ರುಧಿರ ಸಿಂಚನಕೆ | ಧಗಧಗಿಸುವ ಕಣ್ಣಾಲಿಗಳ್ ಕೆಂಪಡರಿ ಕ್ರೋಧಾಧಿಕ್ಯದಿಂದುರಿದುರಿದುದತಿ | ಕೋಪಾಟೋಪದೊಳ್  ಕೆಂಜಡೆ ಹೊಯ್ದಾಡಿದುದುಘಟಸರ್ಪದೋಲ್  | ಫೂತ್ಕರಿಸಿದನು ರಣಕಲಿ ಗಂಡುಗಲಿ ಕುಮಾರರಾಮ…
  • October 23, 2012
    ಬರಹ: Prakash Narasimhaiya
                           " ಈಗ್ಗೆ 25 ವರ್ಷಗಳ ಹಿಂದಿನ ಮಾತು. ಒಂದು ದಿನ ಕೊಲ್ಕೊತ್ತ ನಗರದ ಒಂದು ದಾರಿಯಲ್ಲಿ   ಒಬ್ಬನೇ ನಡೆದು ಹೋಗುತಿದ್ದೆ, ನನ್ನ ಎದುರು ಬದಿಯಿಂದ ಒಂದು ಬಾಲಕಿಯೊಬ್ಬಳು ಬರುತ್ತಿದ್ದಳು. ಅವಳು ಏಕೋ ನನ್ನ ಸೆಳೆದಳು.  ಅವಳ…
  • October 23, 2012
    ಬರಹ: santhu_lm
      ಕಳೆದ ಉಂಗುರಕ್ಕೀಗ ಮೂರೇ ವಯಸ್ಸು,ಬಂಗಾರದ ಬೆಲೆಯೀಗ ಬಾನೆತ್ತರಕ್ಕೆ,ಖಾಲಿ ಕೈಬೆರಳ ನಡುವಿನಿಂದ ಇಣುಕಿ ನಕ್ಕ ನೆನಪು.ಇನ್ಯಾರದೋ ಕೈಗಳಲ್ಲಿ ಬರುತಲಿದೆ ಹೊಳಪು.ಹುಣ್ಣಿಮೆಯ ಹಾದಿಯಲಿ ನಾ ಕಾಲಿಟ್ಟ ಹೆಜ್ಜೆಗಳಧೂಳನ್ನೆತ್ತಿ ಹಣೆಗಿಟ್ಟು ಮುಂಗೈಗೆ…
  • October 23, 2012
    ಬರಹ: Maalu
      ಗೆಳೆಯಾ, ಹಚ್ಚಿದೆ ಒಲವಿನ ಹಣತೆ ಬೆಳಗಿತು ಎದೆಯಲಿ ಮಮತೆ ಸಮರವ ಸಾರಿದ  ತಿಮಿರವನು   ಕಳೆಯಲು ತೈಲವನೆರೆವುದ  ಮರೆತೆ **** ಗೆಳೆಯಾ, ಚೆಲುವೀ ಹೆಣ್ಣಲಿ  ಎದೆಯೊಳ ಮಣ್ಣಲಿ ಒಲವಿನ ಗಿಡವನ್ನು ನೆಟ್ಟೆ ಬೇರದು ಇಳಿದು  ಚಿಗುರನು  ಒಡೆದು ಹೂವನು…
  • October 23, 2012
    ಬರಹ: lpitnal@gmail.com
    ಸುಗ್ಗಿಯ ಹಾಡುರಚನೆ:  ದ. ರಾ. ಬಳುರಗಿದರ್ಶನ: ಲಕ್ಷ್ಮೀಕಾಂತ ಇಟ್ನಾಳ
  • October 23, 2012
    ಬರಹ: sada samartha
    ಗಮಕ ಕಲೆಯ ಪ್ರಸ್ತುತತೆ :         -    ಸದಾನಂದ     ಸಾಹಿತ್ಯಾಸಕ್ತ ಬಂಧುಗಳೇ,          ಗಮಕ ಕಲೆಯ ಪ್ರಸ್ತುತತೆ : ಎಂಬ ವಿಷಯದಲ್ಲಿ ಚರ್ಚಿಸುವಾಗ ಮುಖ್ಯವಾಗಿ ಮೊದಲು ಪ್ರಸ್ತುತತೆ ಎಂಬ ಪದವನ್ನು ಗ್ರಹಿಸಬೇಕಾಗುತ್ತದೆ. ಯಾವುದು ಪ್ರಸ್ತುತತೆ…
  • October 22, 2012
    ಬರಹ: saraswathichandrasmo
      ಪಾಲಿಸೆ ಎನ್ನ ಶ್ರೀ ಅನ್ನಪೂರ್ಣೇಶ್ವರಿ ಸ್ತುತಿಸುವೆ ನಿನ್ನನು ಹೊರನಾಡು ಶಂಕರಿ ಪಾರ್ವತಿ ಗಿರಿಜೆ ಉಮಾಮಹೇಶ್ವರಿ.........ಪಾಲಿಸೆ   ಶಿವನಿಗೆ ಭಿಕ್ಷೆ ಇತ್ತು ಶಾಪವಿಮೋಚನೆ ಗೈದ ಶ್ರೀ ಲಲಿತೆ ದಕ್ಷಬ್ರಹ್ಮನ ಸುತೆ, ಮಹದೇವನ ಪ್ರೀತೆ ವಾಂಛಿತ…
  • October 22, 2012
    ಬರಹ: viru
    ನೀನು ನೀನಾಗು ಈ ಜಗದೊಳಗೆ ಮೊದಲು ಈ ಜಗವೆಲ್ಲ ನಿನ್ನ ಕೊಂಡಾಡುವುದು ಮನುಷ್ಯನಾಗು ನೀನು ಮೊದಲು   ನೀನು ನೀನಾಗು ಮೊದಲು ಈ ನಾಡಿನ ಪ್ರಜೆಯಾಗು ಸದ್ಗುಣಗಳ ಸಂಪನ್ನನಾಗು ನೀನು ಮೊದಲು ಮಾನವನಾಗು   ನೀನು ನೀನಾಗು ಕೆಡುಕನಾಗಬೇಡ ಹೆಂಡ ಸಾರಾಯಿ…
  • October 22, 2012
    ಬರಹ: sitaram G hegde
      ಈ  ಮಳೆ ಇಳೆಗೇನೋ ತಂಪು ನೀಡಬಹುದು: ನನಗೆ  ಬೇಡದ  ನೆನಪನ್ನು ಮತ್ತೆ ಮತ್ತೆ  ತಂದಿತ್ತು ತಮಾಷೆ ನೋಡುತ್ತಿದೆ....... +++++++++++ ಮುಂಜಾನೆ ಮಂಜು ಸುರಿವ ಜಟಿಮಳೆ ಇಳೆಯ ತಣಿಸಿತ್ತು: ನೆನಪುಗಳು ಕಣ್ಣೀರಾಗಿ ನನ್ನ ತೋಯ್ಸಿತ್ತು.......  
  • October 22, 2012
    ಬರಹ: H A Patil
    2012 ರ ಅಕ್ಟೋಬರ್ 21 ರ ಸಂಧ್ಯಾಕಾಲ ಮುಂಬೈನ ಲೀಲಾವತಿ ಆಸ್ಪತ್ರೆ ಮತ್ತೊಬ್ಬ ದಿಗ್ಗಜರ ಸಾವಿಗೆ ಸಾಕ್ಷಿಯಾಯಿತು. ಬಾಲಿವುಡ್ನ ಮೊದಲ ಸೂಪರ್ ಸ್ಟಾರ್ ' ರಾಜೇಶ ಖನ್ನಾನ ' ಸಾವನ್ನು ಅರಗಿಸಿ ಕೊಳ್ಳುವ ಮುನ್ನವೆ ಮತ್ತೊಬ್ಬ ಪ್ರತಿಷ್ಟಿತ ನಿಮರ್ಾಪಕ,…
  • October 22, 2012
    ಬರಹ: Maalu
      ಪ್ರಿಯ, ಮಳೆಯೊ ಬಿಸಿಲೊ ಛಳಿಯೊ ಸೆಖೆಯೊ  ಶರಾಬು ಕುಡಿಯಲು ಸಬೂಬು ಏನು ಬೇಡ! ಬಿಯರ್ರು ಬ್ರಾಂದಿ ಖಾರ ಬೂಂದಿ ಅಂಗಡಿ ಸೇಂದಿ ತೆಕ್ಕೊ ಥೋಡ ಥೋಡ ! ಉದರಕೆ ರಿಸ್ಕಿ ಸುಕ್ಕಾ ವಿಸ್ಕಿ ಯೋಚನೆ ಮಾಡದೆ  ಬೆರೆಸಿಕೊ ಸ್ವಲ್ಪ ಸೋಡಾ! -ಮಾಲು