October 2012

  • October 22, 2012
    ಬರಹ: sada samartha
    ಜಗನ್ಮಾತೆಯಲ್ಲಿ ಪ್ರಾರ್ಥನೆ ನಮ್ಮನೆಲ್ಲ ಹರಸು ತಾಯಿ ಕರುಣೆಯಿಂದ ನಡೆಸು ತಾಯಿ |ಹೆಮ್ಮೆ ತಂದ ಮಕ್ಕಳಂತೆ ಧಿವ್ಯ ಶಕ್ತಿ ನೀಡಿ ||ಪ||ನಾಡಿಗಾಗಿ ದುಡಿಯುವಂತ ಸ್ಪೂರ್ತಿ ನಮಗೆ ದೊರೆಯಲಿ |ದುಡಿಮೆಯಿಂದಲೆಮಗೆ ಸದಾ ತೃಪ್ತಿ ತುಂಬಿಕೊಳ್ಳಲಿ ||ಸತ್ಯ…
  • October 21, 2012
    ಬರಹ: ramaswamy
    ದೇಶೀಯ ಚಿಲ್ಲರೆ ವ್ಯಾಪಾರದಲ್ಲಿ ಹೊರ ದೇಶಗಳು ಬಂಡವಾಳ ಹೂಡುವ ಕುರಿತಂತೆ ಆರ್ಥಿಕ ವಲಯದಲ್ಲಿ ಎದ್ದಿರುವ ಅಲ್ಲೋಲ ಕಲ್ಲೋಲಗಳ ಸಮಗ್ರ ವಿವರ ನಿಮಗೆಲ್ಲರಿಗೂ ಗೊತ್ತಿರುವ ಜ್ವಲಂತ ವಿಷಯ. ಹೇಳೀ ಕೇಳೀ ಹೆಸರಲ್ಲೇ ‘ಚಿಲ್ಲರೆ’ ಇರುವ ವ್ಯಾಪಾರದಲ್ಲಿ ‘…
  • October 21, 2012
    ಬರಹ: sada samartha
    ಅವ್ವ ಕೇಳವ್ವ ನೀ ಕರುಣಿಸವ್ವ ನಗುವರಳಿಸವ್ವ ಜಗದೊಳಗೆ ಜೀವಗಳಿಗೆಸಾಕೆನಿಸದಂತೆ ನರಳಾಟವಿರದ ಅಳುವಿರದೆ ಭಾವಗಳಿಗೆ ||ಪ||ಕೆಟ್ಟ ಮಕ್ಕಳನು ದೃಷ್ಟಿ ಬೀರಿ ನೀ ದಿಟ್ಟರಾಗಿಸವ್ವನಷ್ಟವಾಗದಂತಿಷ್ಟವಾದ ಸಂತುಷ್ಟಿ ಮೂಡಿಸವ್ವ  || ಈ ಪೃಥ್ವಿಯಲ್ಲಿ…
  • October 20, 2012
    ಬರಹ: addoor
    ಹಬ್ಬಗಳು ಬಂದಾಗೆಲ್ಲ, ನಮ್ಮ ಕಣ್ ಸೆಳೆಯುತ್ತವೆ "ದರಕಡಿತ ಮಾರಾಟ"ದ ಫಲಕಗಳು ಹಾಗೂ ಜಾಹೀರಾತುಗಳು. ಅವನ್ನು ನೋಡಿದ್ದೇ ತಡ, ನಮ್ಮಲ್ಲೊಂದು ಆಸೆ ಹುಟ್ಟಿಕೊಳ್ಳುತ್ತದೆ, "ಅಲ್ಲಿ ಕಡಿಮೆ ಬೆಲೆಗೆ ಏನಾದರೂ ಸಿಕ್ಕಿದರೆ ....." ಈ ಆಸೆಯೇ ಗ್ರಾಹಕರ…
  • October 20, 2012
    ಬರಹ: vinvvv
    ತಿಲಿಯದೆ ಪ್ರಿತಿ ಮಾಡಿದೆ ಅರಿಯದೆ ಮನಸು ನೇಡಿದೆ ನಿನ್ನ‌ ಪ್ರೀತಿಗೆ ಹೃದಯ ಮಿಡಿದಿದೆ ಮಿಡಿದ‌ ಹೃದಯದ‌ ಕನಸು ಚಿಗುರಿದೆ ಚಿಗುರಿದ‌ ಕನಸಿಗೆ ನೀ ಪ್ರೀತಿಯ‌ ನೀರೆರೆದೆ ಆ ಕನಸು ನನಸಾಗದೆ ಇಲ್ಲೆ ಪ್ರೀತಿ ಮಡಿದಿದೆ ಹೃದಯ ಮಿಡಿಯಿತು ಮನದ‌ ತುಡಿತಕೆ…
  • October 20, 2012
    ಬರಹ: swara kamath
        ಡಾ|| ವಿರೂಪಾಕ್ಷ ದೇವರಮನೆ ತಮ್ಮ "ಸ್ವಲ್ಪ ಮಾತಾಡಿ ಪ್ಲೀಸ್" ಪುಸ್ತಕದಲ್ಲಿ ಕವಿ ದ.ರಾ. ಬೇಂದ್ರೆ ಅವರನ್ನು     ನೆನಪಿಸಿಕೊಂಡಿದ್ದು ಹೀಗೆ:-                     ಒಂದು ತೊಟ್ಟು ನೀರು ಸಹಾ ಕಾಲಿಗೆ ಸೋಕದೆ                     …
  • October 20, 2012
    ಬರಹ: kahale basavaraju
    ಹೀಗೆ ಕುತ್ತಿಗೆಯನ್ನು ಚಿನ್ನದ ಹಾವಿನ ರೀತಿಯಲ್ಲಿ ಸುತ್ತಿಕೊಂಡಿರೋದು ಒಂದು ಆಭರಣ. ಇದನ್ನ ಕತ್ತು ನೀಳವಾಗಿ, ಸುಂದರವಾಗಿ ಕಾಣಿಸ್ಲಿ ಅಂತ ಬಳಸ್ತಾರೆ. ಈ ಆಭರಣವನ್ನ ಆಫ್ರಿಕಾ ಮತ್ತು ಏಷ್ಯಾದ ಕೆಲವು ಬುಡಕಟ್ಟಿನ ಜನ ಧರಿಸ್ತಾರೆ. ಅದ್ರಲ್ಲೂ ಕಾಯನ್…
  • October 20, 2012
    ಬರಹ: H A Patil
          ಸಣ್ಣ ಸತ್ಯಗಳೆ ಬೃಹತ್ ಸತ್ಯದ ಬೀಜಗಳು ದೊಡ್ಡ ಆಲವೂ ಕೂಡ ಮೂಲದಲೊಂದು ಸಣ್ಣ ಬೀಜ         ***   ನಂಬಿಕೆಯ ಆಧಾರದ ಮೇಲೆಯೆ ಕಳೆದು ಹೋಗುತ್ತದೆ ಬದುಕು ನಂಬಿಕೆಯೆ ಜೀವನದ ಊರುಗೋಲು        ***   ಬೌಲಿಂಗ್ ದಾಖಲೆಯ ಸರದಾರ ಮುತ್ತಯ್ಯ…
  • October 20, 2012
    ಬರಹ: Maalu
      ಇವನ ಬಳಿ ಮಿಂಚುವ ಕಾರಿದೆ ಹೆಂಚಿನ ಸೂರಿದೆ ತೋಳಲಿ ಬಲವಿದೆ ಹೊಲವಿದೆ, ಹತ್ತು ನೆಲವಿದೆ; ಇವನು ಅಪ್ಪನು ಹುಡುಕಿದ ವರ! ಆದರೆ ಇವನಲ್ಲಿ ನನಗೆ ಬೇಕಿಹ ಒಲವಿಗೆ ಬರ! ****** ದಶರಥ ರಾಮ ಬಿಲ್ಲನು ಮುರಿದು ಸೀತಾಮಾತೆಯ  ಪಡೆದ; ಶಾಲೆಯ ಒಳಗೆ ಗೇಲಿಯ …
  • October 20, 2012
    ಬರಹ: sada samartha
    ಮಾಡು ತಾಯಿ ನೀ ಸಂಹಾರ   ಹಳ್ಳಿಯಿಂದಲಾ ದಿಲ್ಲಿಯ ತನಕ ಶುಂಭ ನಿಶುಂಭರ ಸರಕಾರ ಮಾಡು ತಾಯಿ ನೀ ಸಂಹಾರ ||ಪ||   ಪಂಚಾಯತಿ ಪುರಸಭೆ ಮೆಂಬರುಗಳ ಆದಾಯವ ನೀ ನೋಡಿಹೆಯಾ ? ಜಿಲ್ಲಾ ಮಟ್ಟಕು ಮೇಲಿನ ಮಂದಿಯ ಊಹೆಯಾದರೂ ಮಾಡಿಹೆಯಾ ? ಸರಕಾರಗಳೆನ್ನುವ…
  • October 20, 2012
    ಬರಹ: sada samartha
    ಶುಂಭಾಸುರನ ಸಂಹಾರ ಬಂದಳು ಬ್ರಹ್ಮನ ಸತಿ ಭಾರತಿಯುನಿಂದಳು ಹರಿ ವಲ್ಲಭೆ ವೈಷ್ಣವಿಯುಶಂಕರನರಸಿಯು ಶಿವರುದ್ರಾಣಿಶಚಿಪತಿಯಂಶದ ಆ ಇಂದ್ರಾಣಿಸುರಸೇನಾಪತಿ ತೆರ ಕೌಮಾರಿಉಗ್ರ ಸ್ವರೂಪಳು ಕಾಳಿ ವಾರಾಹಿನರಸಿಂಹಾಕೃತಿ ತಳೆದಳು ದೇವಿದಾನವರನು ತರಿದಳು ತಾ…
  • October 19, 2012
    ಬರಹ: lpitnal@gmail.com
             ಮಧ್ಯರಾತ್ರಿ ಎದ್ದು ಸದ್ದು ಮಾಡದೇರಾಜಕುವರನೊಬ್ಬ ಬಾಗಿಲನು ತೆರೆದುಅರಮನೆಯ ತೊರೆದು ತಿರುಗಿ ನೋಡದೆಯೇನಡೆದ  ಜಗದ ಸತ್ಯಕೆ ಹಾತೊರೆದು ನಮ್ಮೊಂದಿಗಿಹುದು  ಚಿರ ಚೇತನವಿಂದೂ      ಬುದ್ಧನಾಗಿ…
  • October 19, 2012
    ಬರಹ: prasannakulkarni
      ಅವಳ ಕಣ್ಣ ಮಿ೦ಚು,ಎನೇನನ್ನೊ ಹೇಳುತ್ತಿತ್ತು...ಅರ್ಥವಾಗದೇ, "ಏನೆ೦ದು" ಕೇಳಿದಾಗ,ಮತ್ತೆ ಮಿ೦ಚಿತು.....ಆ ಕಣ್ಣ ಮಿ೦ಚು ನೋಡಿದರೆ,ಏನಾಗುತ್ತೆ..? ಅ೦ತ ಕೇಳುವಿರಾ....ಇನ್ನೇನಾಗುತ್ತೆ.....!!ಅವಳ ಆ ಕಣ್ಣ ಮಿ೦ಚ ಪ್ರಖರ ಬೆಳಕಿನ ಬಲೆಗೆ ಬಿದ್ದಾಗ…
  • October 19, 2012
    ಬರಹ: anand33
    ಕ್ಯಾಬೇಜ್ ಹಾಗೂ ಹೂಕೋಸು ತರಕಾರಿಗಳನ್ನು ರೈತರಿಂದ ಕೊಂಡು ದೂರದ ನಗರಗಳ ಮಾರುಕಟ್ಟೆಗೆ ತರುವವರು ಅದು ಕೊಳೆಯದಂತೆ ಮಾಡಲು ಅವುಗಳನ್ನು ಕೀಟನಾಶಕದ ದ್ರಾವಣದಲ್ಲಿ ಅದ್ದುತ್ತಾರೆ, ಹೀಗಾಗಿ ಈ ತರಕಾರಿಗಳನ್ನು ತಿನ್ನುವುದು ಅತ್ಯಂತ ಅಪಾಯಕಾರಿ ಎಂದು…
  • October 19, 2012
    ಬರಹ: jayu_pu
      ನಿನ್ನ ಮಾಯೆ, ಒಂದು ಸೋಜಿಗ ಕ್ಷಣವೂ ಬಿಡದೆ, ಸೆಳೆವ ಸೂಜಿಗ   ಪದೇ ಪದೇ, ಉಮ್ಮೇದಿಯಾ ಉಕ್ಕಿಸಿ ನೆನಪಾಗುವೇ, ಮರೆತಾಗಲೇ, ಬಿಕ್ಕಿಸಿ ಕಾಂತೆ ನಿನ್ನ ಕಾಂತಿ, ಕದಡಿ ಮನದ ಶಾಂತಿ  ಚಿಂತೆಯೊಂದೆ, ಹೇಗೆ? ನನ್ನನು ನನ್ನಿಂದ, ದೋಚಲಾಗಿದೆ   ಜೇನು…
  • October 19, 2012
    ಬರಹ: Maalu
      ಮಧ್ಯ ರಾತ್ರಿಯಲ್ಲಿ  ಅವನು ಎದ್ದು ಹೋದ ಎಲ್ಲ ಬಿಟ್ಟು ಹೋದ ಬುದ್ಧನಾದ ಪ್ರಭುದ್ಧನಾದ! ಇವನು ಸ್ವಲ್ಪ ಬೇರೆ- ಮಧ್ಯ ರಾತ್ರಿಯಲ್ಲೆ  ಕೋಪಗೊಂಡು ನನ್ನಮೇಲೆ ಏದ್ದು ಹೋದ, ಎಲ್ಲ ಬಿಟ್ಟು ಹೋದ  ಮರಳಿ ಬಂದು ಬುದ್ದನಾಗದೆ ಇವನು  ನನ್ನ ಸುತ್ತ …
  • October 19, 2012
    ಬರಹ: Chikku123
    ಬಾಯಾರಿಕೆ ಆಗಿತ್ತು, ಟೇಬಲ್ ಕೆಳಗೆ ಇಟ್ಟಿದ್ದ ಬಾಟಲಿಯನ್ನು ತೆಗೆದುಕೊಂಡು ಮುಚ್ಚಳ ತೆಗೆದು ನೀರು ಕುಡಿದೆ. ಯಾರೋ ಏನೋ ಕೇಳಲು ಬಂದರು, ಬಾಟಲಿಯ ಮುಚ್ಚಳ ಮುಚ್ಚದೆ ಹಾಗೆ ಪಕ್ಕದಲ್ಲಿ ಇಟ್ಟೆ. ಅವರು ಹೋದ ನಂತರ, ಬಾಟಲಿಯನ್ನು ಎತ್ತಿಕೊಳ್ಳಲು ಹೋದೆ…
  • October 19, 2012
    ಬರಹ: jayaprakash M.G
      ಮಹಿಯಲಿ ಹಿಮಮಣಿ ಕಡಲಲಿ ಜಲಮಣಿ | ಬಿಸಿಲಿಗೆ ಏರುವ ನೀರಿನ ಪಸೆಮಣಿ  | ಬಾನಲಿ ತೇಲುವ ಮೇಘದ ಮಳೆಹನಿ | ಹನಿಗಳ ಹೊನಲಲಿ ಸಲಿಲದ ಹರುಷ | ವರ್ಷದ ಧಾರೆಗೆ ಧರೆಯಲಿ ನದಿಗಳು | ಬಿಸಿಲಿಗೆ ಕರಗುವ ಮಂಜಿನ ಜಿನುಗಲಿ | ಧರಣಿಗೆ ಹಸಿರಿನ ಹೊದಿಕೆಯ…
  • October 19, 2012
    ಬರಹ: jayaprakash M.G
      ವಾತ ನಿರ್ವಾತದ ಸೂಕ್ಷ್ಮದ ಸುಳಿವು | ನಿರ್ವಾತದಿ ಅನಿಲನ ಸೆಳೆತದ ಸೆಳವು | ವಾಯುಪ್ರಕೋಪದ ಭೀತಿಯ ಭೂತದ | ಸುಂಟರ ಗಾಳಿಯ ಹೊಡೆತವ ತಡೆಯುವ | ಅನಲನ ಅನಿಲನ ಸ್ನೇಹದ ತಿಳಿವಿನ | ಹವನದ ಧೂಮ್ರದ ಕಣಗಳ ಪ್ರಸರಣ | ಪವನನ ಭ್ರಮಣದ ಬಲದಲಿ ಗ್ರಹಣ…