ಜಗನ್ಮಾತೆಯಲ್ಲಿ ಪ್ರಾರ್ಥನೆ ನಮ್ಮನೆಲ್ಲ ಹರಸು ತಾಯಿ ಕರುಣೆಯಿಂದ ನಡೆಸು ತಾಯಿ |ಹೆಮ್ಮೆ ತಂದ ಮಕ್ಕಳಂತೆ ಧಿವ್ಯ ಶಕ್ತಿ ನೀಡಿ ||ಪ||ನಾಡಿಗಾಗಿ ದುಡಿಯುವಂತ ಸ್ಪೂರ್ತಿ ನಮಗೆ ದೊರೆಯಲಿ |ದುಡಿಮೆಯಿಂದಲೆಮಗೆ ಸದಾ ತೃಪ್ತಿ ತುಂಬಿಕೊಳ್ಳಲಿ ||ಸತ್ಯ…
ದೇಶೀಯ ಚಿಲ್ಲರೆ ವ್ಯಾಪಾರದಲ್ಲಿ ಹೊರ ದೇಶಗಳು ಬಂಡವಾಳ ಹೂಡುವ ಕುರಿತಂತೆ ಆರ್ಥಿಕ ವಲಯದಲ್ಲಿ ಎದ್ದಿರುವ ಅಲ್ಲೋಲ ಕಲ್ಲೋಲಗಳ ಸಮಗ್ರ ವಿವರ ನಿಮಗೆಲ್ಲರಿಗೂ ಗೊತ್ತಿರುವ ಜ್ವಲಂತ ವಿಷಯ. ಹೇಳೀ ಕೇಳೀ ಹೆಸರಲ್ಲೇ ‘ಚಿಲ್ಲರೆ’ ಇರುವ ವ್ಯಾಪಾರದಲ್ಲಿ ‘…
ಹಬ್ಬಗಳು ಬಂದಾಗೆಲ್ಲ, ನಮ್ಮ ಕಣ್ ಸೆಳೆಯುತ್ತವೆ "ದರಕಡಿತ ಮಾರಾಟ"ದ ಫಲಕಗಳು ಹಾಗೂ ಜಾಹೀರಾತುಗಳು. ಅವನ್ನು ನೋಡಿದ್ದೇ ತಡ, ನಮ್ಮಲ್ಲೊಂದು ಆಸೆ ಹುಟ್ಟಿಕೊಳ್ಳುತ್ತದೆ, "ಅಲ್ಲಿ ಕಡಿಮೆ ಬೆಲೆಗೆ ಏನಾದರೂ ಸಿಕ್ಕಿದರೆ ....." ಈ ಆಸೆಯೇ ಗ್ರಾಹಕರ…
ಹೀಗೆ ಕುತ್ತಿಗೆಯನ್ನು ಚಿನ್ನದ ಹಾವಿನ ರೀತಿಯಲ್ಲಿ ಸುತ್ತಿಕೊಂಡಿರೋದು ಒಂದು ಆಭರಣ. ಇದನ್ನ ಕತ್ತು ನೀಳವಾಗಿ, ಸುಂದರವಾಗಿ ಕಾಣಿಸ್ಲಿ ಅಂತ ಬಳಸ್ತಾರೆ. ಈ ಆಭರಣವನ್ನ ಆಫ್ರಿಕಾ ಮತ್ತು ಏಷ್ಯಾದ ಕೆಲವು ಬುಡಕಟ್ಟಿನ ಜನ ಧರಿಸ್ತಾರೆ. ಅದ್ರಲ್ಲೂ ಕಾಯನ್…
ಸಣ್ಣ ಸತ್ಯಗಳೆ ಬೃಹತ್
ಸತ್ಯದ ಬೀಜಗಳು
ದೊಡ್ಡ ಆಲವೂ ಕೂಡ
ಮೂಲದಲೊಂದು ಸಣ್ಣ ಬೀಜ
***
ನಂಬಿಕೆಯ ಆಧಾರದ
ಮೇಲೆಯೆ
ಕಳೆದು ಹೋಗುತ್ತದೆ
ಬದುಕು
ನಂಬಿಕೆಯೆ ಜೀವನದ
ಊರುಗೋಲು
***
ಬೌಲಿಂಗ್ ದಾಖಲೆಯ
ಸರದಾರ
ಮುತ್ತಯ್ಯ…
ಇವನ ಬಳಿ
ಮಿಂಚುವ ಕಾರಿದೆ
ಹೆಂಚಿನ ಸೂರಿದೆ
ತೋಳಲಿ ಬಲವಿದೆ
ಹೊಲವಿದೆ, ಹತ್ತು ನೆಲವಿದೆ;
ಇವನು ಅಪ್ಪನು ಹುಡುಕಿದ ವರ!
ಆದರೆ ಇವನಲ್ಲಿ
ನನಗೆ ಬೇಕಿಹ ಒಲವಿಗೆ ಬರ!
******
ದಶರಥ ರಾಮ
ಬಿಲ್ಲನು ಮುರಿದು
ಸೀತಾಮಾತೆಯ ಪಡೆದ;
ಶಾಲೆಯ ಒಳಗೆ
ಗೇಲಿಯ …
ಮಾಡು ತಾಯಿ ನೀ ಸಂಹಾರ
ಹಳ್ಳಿಯಿಂದಲಾ ದಿಲ್ಲಿಯ ತನಕ ಶುಂಭ ನಿಶುಂಭರ ಸರಕಾರ
ಮಾಡು ತಾಯಿ ನೀ ಸಂಹಾರ ||ಪ||
ಪಂಚಾಯತಿ ಪುರಸಭೆ ಮೆಂಬರುಗಳ ಆದಾಯವ ನೀ ನೋಡಿಹೆಯಾ ?
ಜಿಲ್ಲಾ ಮಟ್ಟಕು ಮೇಲಿನ ಮಂದಿಯ ಊಹೆಯಾದರೂ ಮಾಡಿಹೆಯಾ ?
ಸರಕಾರಗಳೆನ್ನುವ…
ಕ್ಯಾಬೇಜ್ ಹಾಗೂ ಹೂಕೋಸು ತರಕಾರಿಗಳನ್ನು ರೈತರಿಂದ ಕೊಂಡು ದೂರದ ನಗರಗಳ ಮಾರುಕಟ್ಟೆಗೆ ತರುವವರು ಅದು ಕೊಳೆಯದಂತೆ ಮಾಡಲು ಅವುಗಳನ್ನು ಕೀಟನಾಶಕದ ದ್ರಾವಣದಲ್ಲಿ ಅದ್ದುತ್ತಾರೆ, ಹೀಗಾಗಿ ಈ ತರಕಾರಿಗಳನ್ನು ತಿನ್ನುವುದು ಅತ್ಯಂತ ಅಪಾಯಕಾರಿ ಎಂದು…
ಮಧ್ಯ ರಾತ್ರಿಯಲ್ಲಿ
ಅವನು ಎದ್ದು ಹೋದ
ಎಲ್ಲ ಬಿಟ್ಟು ಹೋದ
ಬುದ್ಧನಾದ ಪ್ರಭುದ್ಧನಾದ!
ಇವನು ಸ್ವಲ್ಪ ಬೇರೆ-
ಮಧ್ಯ ರಾತ್ರಿಯಲ್ಲೆ
ಕೋಪಗೊಂಡು ನನ್ನಮೇಲೆ
ಏದ್ದು ಹೋದ, ಎಲ್ಲ ಬಿಟ್ಟು ಹೋದ
ಮರಳಿ ಬಂದು
ಬುದ್ದನಾಗದೆ ಇವನು
ನನ್ನ ಸುತ್ತ …
ಬಾಯಾರಿಕೆ ಆಗಿತ್ತು, ಟೇಬಲ್ ಕೆಳಗೆ ಇಟ್ಟಿದ್ದ ಬಾಟಲಿಯನ್ನು ತೆಗೆದುಕೊಂಡು ಮುಚ್ಚಳ ತೆಗೆದು ನೀರು ಕುಡಿದೆ. ಯಾರೋ ಏನೋ ಕೇಳಲು ಬಂದರು, ಬಾಟಲಿಯ ಮುಚ್ಚಳ ಮುಚ್ಚದೆ ಹಾಗೆ ಪಕ್ಕದಲ್ಲಿ ಇಟ್ಟೆ. ಅವರು ಹೋದ ನಂತರ, ಬಾಟಲಿಯನ್ನು ಎತ್ತಿಕೊಳ್ಳಲು ಹೋದೆ…