August 2013

  • August 27, 2013
    ಬರಹ: bhalle
      "ತಾತಾ, ಬನ್ನಿ ಕಥೆ ಹೇಳಿ ... ಇಲ್ದೆ ಇದ್ರೆ ನನಗೆ ನಿದ್ದೆ ಬರೋಲ್ಲ"   "Rahul, taatha is still having his dinner ನೀ ಹೋಗಿ ಸ್ಲೀಪ್ ಮಾಡು, ಡಿಲೇ ಮಾಡಬೇಡ ...   "that's okay Dad .. I will wait"   ತಾತನ ಊಟ ಆಯ್ತು ...…
  • August 26, 2013
    ಬರಹ: hamsanandi
    “ಇದು ಕಪ್ಪು” “ಕಪ್ಪು, ಹೌದು ” “ಮೈ ಬಿಳುಪಲ್ಲವೇ?” “ಅಲ್ಲದೇ ಏನು!” “ಹೋಗೋಣ ನಡೆ ” “ನಡೆ ಮತ್ತೆ ” “ಈ ದಾರಿಯಲ್ಲಿ” “ಇದುವೆ ದಾರಿ!”   ಗೆಳತಿ! ಮೂರು ಹೊತ್ತೂ ಬಿಡದೆ ಹಿಂದಿರುತಿದ್ದ ನಲ್ಲ ಬೇರೆಯವನಾಗಿಯೇ ಹೋದನಲ್ಲ! ಈ ಗಂಡಸರನು…
  • August 26, 2013
    ಬರಹ: sriprasad82
      ಈ ಲೇಖನ ಬರೆಯಲು ಶುರು ಮಾಡಿ ಸುಮಾರು ಒಂದು ವರ್ಷ ಆಯಿತು, ಫೈನಲ್ ಟಚ್ ಕೊಟ್ಟಿದ್ದು ಮಾತ್ರ ಈಗ ಅಷ್ಟೇ ಅದ್ಯಾಕೋ ಹಾಗೆ ಸುಮ್ನೆ ಕೂತಿದ್ದಾಗ ನನ್ನ ವಳು ಹೇಗಿರಬೇಕು ಅನ್ನೋ ಯೋಚನೆ ಬಂತು. ಹೇಗಿರಬೇಕು ಅಂತ ಆಸೆಪಡೋದು ಮಾತ್ರ ನಮ್ಮ ಕೆಲಸ…
  • August 26, 2013
    ಬರಹ: makara
    ಲಲಿತಾ ಸಹಸ್ರನಾಮ ೩೮೩-೩೯೦ Sadyaḥ-prasāidinī सद्यः-प्रसादिनी (383) ೩೮೩. ಸದ್ಯಃ-ಪ್ರಸಾದಿನೀ              ದೇವಿಯನ್ನು ಯಾರು ಅಂತರಂಗದಲ್ಲಿ ಬೇಡುತ್ತಾರೆಯೋ ಅವರ ಮೇಲೆ ದೇವಿಯು ತನ್ನ ಕೃಪೆಯನ್ನು ತಕ್ಷಣವೇ ಹರಿಸುತ್ತಾಳೆ. ಇದನ್ನು…
  • August 26, 2013
    ಬರಹ: rjewoor
    ದುನಿಯಾ ವಿಜಿ ಬದುಕು ಬದಲಾಗಿದೆ..! ಕಾಳಿ ಆರಾಧಕ ಈಗ ಗೆಲುವಿನ ನಗು ಬೀರುತ್ತಿದ್ದಾರೆ. ಕಾರಣ, ಸ್ಪಷ್ಟ. ಮೊದಲ ನಿರ್ಮಾಣದ ಜಯಮ್ಮನ ಮಗ ಗೆಲುವು ಕಂಡಿದೆ. ಹೆಂಡ್ತಿ ಕೋರ್ಟು ಕಚೇರಿ ಅಂತ ಓಡಾಡುತ್ತಿರೋವಾಗ್ಲೇ, ಕಾಳಿ ದೇವಿ ವಿಜಯ್ ಗೆ ಎಂದೂ ಮರೆಯದ…
  • August 26, 2013
    ಬರಹ: Vasant Kulkarni
    ಎರಡು ವರ್ಷಗಳ ಹಿಂದಿನ ಮಾತು. ನಾನಾಗ Executive MBA ಓದುತ್ತಿದ್ದೆ. ಒಂದು ದಿನ ಕ್ಲಾಸಿನಲ್ಲಿ, ನನ್ನ ಮಿತ್ರರೊಬ್ಬರು ದಕ್ಷಿಣ ಆಫ್ರಿಕದ ಮಹಾನ್ ನಾಯಕ ನೆಲ್ಸನ್ ಮಂಡೇಲಾರ ಜೀವನದ ಒಂದು ಮುಖ್ಯ ಘಟನೆಯ ಮೇಲೆ ಆಧರಿಸಿದ “Invictus” ಎಂಬ ಆಂಗ್ಲ…
  • August 25, 2013
    ಬರಹ: shreekant.mishrikoti
    'ಅಪರಂಜಿ ಶಿವು' ಅವರ 'ಯೋಗಿ ಮತ್ತು ಅಪ್ಸರೆ'- (ಹಾಸ್ಯ) ಇತ್ತೀಚೆಗೆ ಓದಿದೆ . ಓದಿದೆ. ಮೊದಲಿಗೆ ವಿಶೇಷವೇನೂ ಅನ್ನಿಸಲಿಲ್ಲ. ಅರ್ಧ ತಲುಪುತ್ತಿದ್ದಂತೆ ಮನಸ್ಸಿಗೆ ಸೇರಿತು. ರಾ.ಶಿ. ಅವರ ಶೈಲಿಯಲ್ಲಿದೆ. ಎಂದೂ ಮರೆಯಲಾರದಂಥ ತುಂಬಾ ಒಳ್ಳೆಯ…
  • August 25, 2013
    ಬರಹ: makara
    ಲಲಿತಾ ಸಹಸ್ರನಾಮ ೩೮೧-೩೮೨ Rahoyāga-kramāradhyā रहोयाग-क्रमारध्या (381) ೩೮೧. ರಹೋಯಾಗ-ಕ್ರಮಾರಾಧ್ಯಾ            ಈ ನಾಮವು ದೇವಿಯನ್ನು ರಹಸ್ಯವಾಗಿ ಉಪಾಸನೆ ಮಾಡುವುದರ ಕುರಿತಾಗಿ ಚರ್ಚಿಸುತ್ತದೆ. ರಹಸ್ಯ ಪೂಜೆ ಎಂದರೆ ಆಕೆಯನ್ನು…
  • August 25, 2013
    ಬರಹ: partha1059
    ಹೀಗೊಂದು ಕತೆ ===========   'ಈ ಕಾರು ಯಾರದು?"    ಶೃತಿ ಕೇಳಿದಾಗ, ಕಿಟಕಿಯಿಂದ ಬೀಸುತ್ತಿದ್ದ ಗಾಳಿಗೆ ಹಾರುತ್ತಿದ್ದ ಅವಳ ಮುಂಗುರುಳು ದಿಟ್ಟಿಸುತ್ತ ನುಡಿದ ಕಿರಣ   "ಇದಾ ನಮ್ಮದೆ ,  ತೆಗೆದುಕೊಂಡು ಆರು ತಿಂಗಳಾಯಿತು, ನನಗೆ…
  • August 25, 2013
    ಬರಹ: pkumar
    1 ವರ್ಷದ ನಂತರ ಸಂಪದದಲ್ಲಿ ಒಂದು ಗಂಭೀರ ವಿಷಯ ಪ್ರಕತಿಸುತಿದ್ದೇನೆ ದಯವಿಟ್ಟು ಓದಿ.... 2004 ಜೂನ್ ನಿಂದ ಭಾರತವನ್ನು ಕಾಂಗ್ರೆಸ್ಸ್ ಪಕ್ಷವು ಆಳುತ್ತಿದೆ ಅಂದಿನಿಂದ ಶುರುವಾದ ದೇಶದ ಆರ್ಥಿಕ ಸ್ಥಿತಿ ಅಧಪತನ ಇಂದು  ಅಮೆರಿಕನ್ ಡಾಲರ್ ಎದುರು…
  • August 25, 2013
    ಬರಹ: makara
    ರಾಜರಾಜೇಶ್ವರಿಯ ಚಿತ್ರಕೃಪೆ: ಅಂತರ್ಜಾಲ ಲಲಿತಾ ಸಹಸ್ರನಾಮ ೩೭೬ - ೩೮೦ Śṛṅgāra-rasa- saṁpūrṇā शृङ्गार-रस-संपूर्णा (376) ೩೭೬. ಶೃಂಗಾರ-ರಸ-ಸಂಪೂರ್ಣಾ           ದೇವಿಯು ಪ್ರೇಮದ ಸಾರವಾಗಿದ್ದಾಳೆ. ಹಿಂದಿನ ನಾಮವು ನಾಲ್ಕು ಪೀಠಗಳ…
  • August 25, 2013
    ಬರಹ: BALU
    ನನ್ನ ಬಳಿ ನೂರಾರು ಓಲೆ ಗರಿಗಳ ಸಂಗ್ರಹವಿದೆ. ಈ ಚಿತ್ರದಲದ್ಲಿರುವ ಓಲೆಗರಿ ಸುಮಾರು 185 ವರ್ಷ ಹಳೆಯದು...ಯಾರಾದರೂ ಆಸಕ್ತರು ಇವುಗಳನ್ನು ರಕ್ಷಣೆ ಮಾಡಲು ಸಿದ್ದರಿದ್ದಾರೆಯೇ?
  • August 24, 2013
    ಬರಹ: muralihr
    ಕಾವೇರಿ ಅಂದರೇನು  ? ಬರೀ‌  ನೀರೆ? ಈ ಪ್ರಶ್ನೆ ನಮ್ಮ ಊರಿನ ಜನರನ್ನು ಕೇಳಿದಾಗ ಹಲವರಿಂದ ಉತ್ತರ ಬಂದದ್ದು, ಅದು ನಲ್ಲಿಯ ನೀರು ಎಂದು. ಆದರೆ ಕಾವೇರಿ ಬರಿ ನೀರಲ್ಲ. ನಮ್ಮ ನಾಡಿನ ಮತ್ತು ತಮಿಳು ನಾಡಿನ ಜನ ಜೀವನದ  ಜೀವಾಳ. ಕಾವೇರಿ ಇಲ್ಲದಿದ್ದರೆ…
  • August 23, 2013
    ಬರಹ: BALU
    ಅವರೊಬ್ಬ ಖ್ಯಾತ ವಕೀಲರು...ಕಚ್ಚೆಪಂಚೆ-ಹಣೆಯ ಮೇಲೆ ತಿರುನಾಮ...ಮೇಲೊಂದು ಕಪ್ಪು ಕೋಟು..ಇಷ್ಟೇ ಇವರ ವೇಷ ಭೂಷಣ.. ಮನೆಯಲ್ಲಿ ಬೆಳಿಗ್ಗೆ 4-30 ಗೆ ಅವರ ದಿನಚರಿ ಪ್ರಾರಂಭ. ಹಸುಗಳನ್ನು ಹೊರಗೆ ಕಟ್ಟಿ, ಹಾಲು ಕರೆದು, ಕೊಟ್ಟಿಗೆ ಶುಚಿ ಮಾಡಿ ನಂತರ…
  • August 23, 2013
    ಬರಹ: H A Patil
                                          ಮೊನ್ನೆ ಮುಂಜಾವಿನ ಸಮಯ ಎಂದಿನಂತೆ ಟಿವಿ ಆನ್ ಮಾಡಿದೆ. ಬೃಹದಾಕಾರದ ವಿಮಾನವೊಂದು ಹಿಮಾ ವೃತ ಪರ್ವತ ಶ್ರೇಣಿಗಳ ಮಧ್ಯದ ಲಡಾಕಿನ ಗಡಿಯಲ್ಲಿ ವಿಮಾನ ನಿಲ್ದಾಣದಲ್ಲಿ ಇಳಿಯುತ್ತಿತ್ತು. ಟೆಲಿವಿಜನ್…
  • August 23, 2013
    ಬರಹ: jayaprakash M.G
    ಕುಡುಗೋಲು ಕಡಗೋಲು ಕಡಾಯಿ ಕಲ್ಡಬತ್ತ ಕಣ್ಕಟ್ಟು ಕೀಲೆಣ್ಣೆ ಕಾಲುಣ್ಣು ಕಲ್ಲಣ್ಣೆ ಬಾಚಣಿಗೆ ಬೀಸಣಿಗೆ ಬಚ್ಬಾಯಿ ಬಾರ್ಕೋಲು ಸೋರುಪ್ಪು ಕಣ್ಕಪ್ಪು ಕಾಳ್ಗಿಚ್ಚು ಕಲಗಚ್ಚು ಕಣ್ಗಿಸುರು ಮೆಳ್ಗಣ್ಣು ಗುಕ್ಬಾಯಿ ಬಕ್ದೆಲೆ ಕಡುಕ್ಲರೊಟ್ಟಿ ಪುಡಿಚೆಟ್ನಿ…
  • August 23, 2013
    ಬರಹ: makara
    ಲಲಿತಾ ಸಹಸ್ರನಾಮ ೩೭೨-೩೭೫ Bhakta-mānasa-haṁsikā भक्त-मानस-हंसिका (372) ೩೭೨. ಭಕ್ತ-ಮಾನಸ-ಹಂಸಿಕಾ          ಈ ನಾಮದೊಂದಿಗೆ ಒಂದು ಸಣ್ಣ ಕಥೆಯು ಹೆಣೆದುಕೊಂಡಿದೆ. ಸೃಷ್ಟಿಕರ್ತನಾದ ಬ್ರಹ್ಮದೇವರು ಕೈಲಾಸ ಪರ್ವತದ ಮೇಲೆ ಮಾನಸ ಸರೋವರ…
  • August 22, 2013
    ಬರಹ: nageshamysore
    ಜಲ ಚಕ್ರ ಈ ಜಗದ ಜೀವಾಳ - ಲೋಕದ ಬಂಡವಾಳವನೆಲ್ಲ ಸಮತೋಲನದಲಿಡುವ ಜಲಚಕ್ರ, ಪ್ರಕೃತಿಯ ಸ್ವಯಂ ರಕ್ಷಣೆಗೆ ನಿಸರ್ಗ ಹೂಡುವ ಹಲವಾರು ಅವತಾರ, ಆಟಗಳ ಒಂದು ಪ್ರವರ. ಬಿಸಿಲ ಬೇಗೆಯಿಂದೆದ್ದ ಹಬೆ ಹಗುರಾಗುತ ಆಗಸ ಸೇರಿ, ತಂಪಾಗಿ ಭಾರದ ಮೊತ್ತಕ್ಕೆ ಜಗ್ಗಿ…
  • August 22, 2013
    ಬರಹ: partha1059
    ಪ್ರಕೃತಿಯ ವಿಜ್ಞಾನ ತತ್ವಗಳೆಲ್ಲ  ನಿಗೂಢ(8) =========================   ದಿನಕ್ಕೆ ಒಂದೇ ಹೆಜ್ಜೆ ಇಟ್ಟರು ಸರಿಯೆ ಗುರಿ ತಲುಪುವೆನು ಎನ್ನುವ  ಬಸವನ ಹುಳುವಿನ ಛಲ   ಕಾಲುಗಳು ಮುರಿದರು ಸರಿಯೆ  ಹಿಡಿದ ಹಿಡಿತವ ಬಿಡೆನು  ಎನ್ನುವ…