September 2013

  • September 24, 2013
    ಬರಹ: makara
    ಲಲಿತಾ ಸಹಸ್ರನಾಮ ೪೯೫ - ೫೦೩ Maṇipūrābja-nilayā मणिपूराब्ज-निलया (495) ೪೯೫. ಮಣಿಪೂರಾಬ್ಜ-ನಿಲಯಾ            ಮಣಿಪೂರಕ ಚಕ್ರವೆಂದರೆ ನಾಭಿಯ ಚಕ್ರವಾಗಿದ್ದು ಅಲ್ಲಿ ನಿವಸಿಸುವ ದೇವತೆಯು ಲಾಕಿನೀ ಆಗಿದ್ದಾಳೆ. ಈ ನಾಮದಿಂದ ಪ್ರಾರಂಭಿಸಿ…
  • September 24, 2013
    ಬರಹ: nageshamysore
    ಹಿನ್ನಲೆ / ಪೀಠಿಕೆ : ನಮ್ಮ ಬಾಲ್ಯದ ದಿನಗಳಲ್ಲಿ ನಮಗೆ ಸಿನೆಮಾ ನೋಡುವುದೆಂದರೆ ದೊಡ್ಡ ಎಗ್ಸೈಟ್ಮೆಂಟು. ಸಡಗರ, ಸಂಭ್ರಮ, ಉತ್ಸಾಹಗಳಿಂದ ಸಿದ್ದರಾಗಿ ಹೊರಡುತ್ತಿದ್ದೆವು. ಸ್ವಲ್ಪ ದೊಡ್ಡ ಹುಡುಗರಾದ ಮೇಲೆ ತುಸು ಭಿನ್ನ ರೀತಿಯ ಕಥೆ - ಸಮಾನಾಸಕ್ತ…
  • September 24, 2013
    ಬರಹ: BALU
    ಇವರಿರುವದೇ ಹೀಗೆ..ಶಭ್ರ ಶ್ವೇತ ವಸ್ತ್ರಧಾರಿ..ಹಣೆಯ ಮೇಲೆ ತಿರುನಾಮ..ಬರಿಗಾಲ ಫಕೀರ..ಹಣ ಮುಟ್ಟದೇ ಜೀವಿಸಲು ಸಾಧ್ಯವೇ ಎಂಬ ಪ್ರಯೋಗದಲ್ಲಿ ಯಶಸ್ವಿಯಾದವರು...ಯಾವಾಗಲೂ ಆಚಾರ್ಯ ರಾಮಾನುಜರ ಸ್ಮರಣೆ..ಮೇಲುಕೋಟೆ ಚಲುವನಾರಾಯಣನ ಅನನ್ಯ ಭಕ್ತರು.…
  • September 23, 2013
    ಬರಹ: ಗಣೇಶ
    ಬೇಕಾಗುವ ಸಾಮಾಗ್ರಿಗಳು :-ಪಾರ್ಲೇ ಜಿ ಗ್ಲುಕೋಸ್ ಬಿಸ್ಕೇಟ್!! ಕೇಕ್ ಹಾಳಾದರೆ ಬಿಸ್ಕೇಟ್ ಆದರೂ ತಿನ್ನಲಿಕ್ಕಿರಲಿ ಎಂದಲ್ಲ. (೧೦ರೂ.ನ ಒಂದು ಪ್ಯಾಕೆಟ್ ತನ್ನಿ)-"ಇನೋ"( eno) ಒಂದು ಸಣ್ಣ ಪ್ಯಾಕೆಟ್!! (ತಿಂದು ಹೊಟ್ಟೆನೋವಾದರೆ ತೆಗೆದುಕೊಳ್ಳಲು…
  • September 23, 2013
    ಬರಹ: partha1059
     ಕೃಷ್ಣ..ಕೃಷ್ಣ..ಕೃಷ್ಣ..     -   ಕಾಳಿಂಗ ಮರ್ದನ ಕೃಷ್ಣ     ಇಲ್ಲಿಯವರೆಗೂ..... ಕೃಷ್ಣ  ಹೇಳಿದ "ನಾನು ನುಣುಚಿಕೊಳ್ಳುತ್ತಿಲ್ಲ ಗಣೇಶ , ನನ್ನ ಮನಸಿನ ಸಾಕ್ಷಿಯಂತೆ ಉತ್ತರಿಸುತ್ತಿದ್ದೇನೆ.  ನೀನು ಯೋಚಿಸಿದರೆ ಸರಿಯಾದ ಉತ್ತರವೆ…
  • September 23, 2013
    ಬರಹ: rjewoor
    ಭಾರತೀಯ ಚಿತ್ರರಂಗ 100 ವರ್ಷ ಪೂರೈಸಿದೆ.  ಈ ಹಿನ್ನೆಲೆಯಲ್ಲಿ ಒಂದು ಅದ್ಧೂರಿ ಕಾರ್ಯಕ್ರಮ. ಅದು ಚೆನ್ನೈನಲ್ಲಿ.  ಕನ್ನಡ, ತೆಲುಗು,ತಮಿಳು, ಮಲೆಯಾಳಂ. ಹೀಗೆ ನಾಲ್ಕು ಭಾಷೆಯ ಚಿತ್ರರಂಗಕ್ಕೆ ಇದು ಜೀವಮಾನದ ಒಂದು ಅಪರೂಪದ ಸಂಭ್ರಮ. ಆದ್ರೆ,…
  • September 23, 2013
    ಬರಹ: hariharapurasridhar
    ಸಾಮಾನ್ಯವಾಗಿ ಒಂದು ಮಾತನ್ನು   ಹಲವರ ಬಾಯಲ್ಲಿ ಇತ್ತೀಚಿನ ದಿನಗಳಲ್ಲಿ ಕೇಳ ಬಹುದು " ಯಾರಿಗೆ ಬೇಕ್ ಸಾರ್ ವೇದ,ಉಪನಿಷತ್ತು? ಅದರ ಬದಲು  ಆರ್ಕೆಸ್ಟ್ರಾ ಇಡಿಸಿ,ಆಗ ನೋಡಿ ಜನ ಹೇಗೆ ಸೇರ್ತಾರೇ ಅಂತಾ!" ಈ ಮಾತು ಸುಳ್ಳಾ? ಆದರೆ ಈ ಮಾತನ್ನು…
  • September 22, 2013
    ಬರಹ: partha1059
     ಕೃಷ್ಣ..ಕೃಷ್ಣ..ಕೃಷ್ಣ..  -      ಕೃಷ್ಣ - ಪೂತನಿ ಇಲ್ಲಿಯವರೆಗೂ... ಗಣೇಶ "ಬಹುಶಃ ನೀನು ಗೋಕುಲದಲ್ಲಿ ಇದ್ದದ್ದು ಕಂಸನಿಗೆ ತಿಳಿಯಿತು ಅನ್ನಿಸುತ್ತೆ, ಹಾಗಾಗಿ ನಿನ್ನ ಮೇಲೆ ಆಕ್ರಮಣ ಪ್ರಾರಂಭವಾಗಿರಬಹುದು,   ಆ ಪೂತನಿ ಮುಂತಾದವರೆಲ್ಲ…
  • September 22, 2013
    ಬರಹ: nageshamysore
    ಈ ತಾಂತ್ರಿಕ, ಮಾಹಿತಿ ಯುಗದ ತುರುಸಿನಲ್ಲಿ ವೇಗವೆ ಪ್ರಮುಖ ಅಸ್ತ್ರ. ಹೀಗಾಗಿ ನಡೆದಿರುವುದೆಲ್ಲ ಸರಿಯಾಗಿ ಆಗುತ್ತಿದೆಯೆ ಇಲ್ಲವೆ ಎಂದು ನೋಡಲು ಯಾರಿಗೂ ವ್ಯವಧಾನವಿಲ್ಲ. ಮಾಡಿದ್ದು ಸರಿಯೊ ತಪ್ಪೊ ತಕ್ಷಣಕ್ಕೆ ತಿಳಿಯಲೂ ಸಾಧ್ಯವಿಲ್ಲ - ಭವಿತಕ್ಕೆ…
  • September 22, 2013
    ಬರಹ: partha1059
    ಪ್ರಕೃತಿಯ ವಿಜ್ಞಾನ ತತ್ವಗಳೆಲ್ಲ ನಿಗೂಢ (೧೦) ಮನಸೆ ! ನೀನೊಂದು ವಿಸ್ಮಯಅಳುವಾಗ ನುಡಿಯುವೆಜೀವನದಲ್ಲಿ ಸುಖವಿಲ್ಲದಾಯ್ತೆ!ಸುಖದಲ್ಲಿ ನೆನೆಯುವೆನಾನೆಷ್ಟು ಕಷ್ಟದಲ್ಲಿದ್ದೆ ! ಪ್ರಕೃತಿಯ ವಿಜ್ಞಾನ ತತ್ವಗಳೆಲ್ಲ ನಿಗೂಢಕಷ್ಟದಲ್ಲಿ ಅತ್ತು !…
  • September 22, 2013
    ಬರಹ: manju.hichkad
    ಇಂದು ಶ್ರಾವಣ ಮಾಸದ ಮೂರನೆಯ ಶನಿವಾರ. ಕಳೆದ ಎರಡು ಮೂರು ವರ್ಷಗಳಿಂದ ಶ್ರಾವಣ ಮಾಸದ ಶನಿವಾರದ ದಿನ ಮಾತ್ರ ಉಪವಾಸ ಮಾಡುತ್ತೇನೆ. ಹಾಗಂತ ತಿಳಿದು ಕೊಂಡಿದ್ದೇನೆ. ಉಳಿದ ಶನಿವಾರಗಳಲ್ಲಿ ಊಟ ಮಾಡುತ್ತೇನಾದರೂ ಮಾಂಸಾಹಾರ ಸೇವಿಸುವುದಿಲ್ಲ (ಕ್ಷಮಿಸಿ,…
  • September 21, 2013
    ಬರಹ: sathishnasa
    ಶೂದ್ರ, ವೈಶ್ಯ ,ಕ್ಷತ್ರಿಯ, ಬ್ರಾಹ್ಮಣ ಎನುವ ವಿಂಗಡಣೆಯು ಹುಟ್ಟಿನಿಂದಲೀ ವಿಂಗಡಣೆ ಬರುವುದೆಂಬುವುದು ಭ್ರಮೆಯು ಗುಣ, ಸ್ವಭಾವ,ಕರ್ಮಗಳಿಗನುಸಾರ ಪರಿಗಣಿಸಬೇಕಿವನು ಮನಸಿನಿಂದಲಿ ನೀ ಹೊರಹಾಕು ಮೇಲು,ಕೀಳೆಂಬುದನು   ತಾಮಸಿಕನಾಗಿ ಲೋಕ ಕಂಟಕನಾದವ…
  • September 21, 2013
    ಬರಹ: H A Patil
    ಸುತ್ತಲೂ ನಿಶ್ಯಬ್ದ ಕತ್ತಲಾವರಿಸುತಿದೆ  ಏಕೆ ಹೀಗೆ ? ಒಂದೂ ತಿಳಿಯುತ್ತಿಲ್ಲ ! ಜಗದ ಯಾವ ಜಂಜಾಟವೂ ಬೇಡ ನಿಶ್ಯಬ್ದ.! ಎಷ್ಟು ನಿಶ್ಯಬ್ದ..! ಉಸಿರಾಟದ  ಸದ್ದೂ ಕೇಳಿಸದಷ್ಟು ನಿಶ್ಯಬ್ದ...!  ನಿಶ್ಯಬ್ದ ವೆಂದರೆ ಅದು  ಬರಿ ಮೌನವಲ್ಲ  ಮನದ…
  • September 21, 2013
    ಬರಹ: rjewoor
    ಆತ ವಿಧುರ. ಈಕೆ ಗೃಹಿಣಿ. ಆತನಿಗೆ ಈಗ ನಿವೃತ್ತಿ ವಯಸ್ಸು. ಈಕೆ ಮದುವೆಯಾಗಿದ್ದಾಳೆ. ಗಂಡನಿಗೆ ಈಕೆ ಬಗ್ಗೆ ಏನೋ ನಿರಾಸಕ್ತಿ. ಕಾರಣ ತಿಳಿಯದು. ಒಮ್ಮೆ ಒಂದು ಘಟನೆ ನಡೆದು ಹೋಗುತ್ತದೆ. ಆ ಘಟನೆಯಿಂದ ಆಗೋದು ಅವಘಡ ಅಲ್ಲ. ಪ್ರೀತಿಯ ಆರಂಭ. ಇದು ಕತೆ…
  • September 21, 2013
    ಬರಹ: Premashri
    ಅಂದುಕೊಂಡಂತೆಆಗುವುದೇ ?ಬೆಸೆದಿದೆ ಸೂತ್ರವದೇನೋ ?ಬೇಕೆಂದಾಗ ಕಾಮನಬಿಲ್ಲುಮೂಡುವುದೇ?ಗುಡುಗಿಗೂ ಮಿಂಚಿಗೂ ಇದೆ ನಂಟುಬಿಚ್ಚಬೇಕು ನಮ್ಮೊಳಗಿನ ಗಂಟು
  • September 21, 2013
    ಬರಹ: nageshamysore
    ಇತ್ತೀಚೆಗೆ ನಮ್ಮ ಮಾನ್ಯ ಮುಖ್ಯಮಂತ್ರಿಗಳು ವಿಶ್ವ ಆರ್ಥಿಕ ಸಮ್ಮೇಳನಕ್ಕೆ ಚೀನಾದ ದಾಲಿಯನ್ನಿಗೆ ಹೋಗಿ ಬಂದಿದ್ದೆ ಮಾಧ್ಯಮದಲೆಲ್ಲ ಸುದ್ಧಿ. ಅದರಲ್ಲು ಬಂದ ಮೇಲಿನ ಪತ್ರಿಕಾಗೋಷ್ಠಿ , ಪಂಚೆ ಕಥೆ, 'ಚೀನಾ ನಾಟಿ ಚಿಕನ್' ಕಥೆ, ಬುಲೆಟ್ ಟ್ರೈನು ,…
  • September 21, 2013
    ಬರಹ: Chakravarthi
                                 [quote]      ಥುತ್ತೀರಿ ಈ ಬ್ಯಾಚುಲರ್ ಲೈಫ್ ಯಾರಿಗೂ ಬೇಡ ಕಣ್ರೀ!  ಇಂಥದೊಂದು ಸಣ್ಣ ಉದ್ಘಾರ ನನ್ನ ಬಾಯಿಂದ ಹೊರ ಬೀಳಬೇಕಾದರೆ  ಮೂರು ದಿನ ಬೇಕಾಗಿತ್ತು.  ಮೊನ್ನೆ ಮೊನ್ನೆ ತಾನೇ ಮೂರು ದಿನಗಳ ಹಿಂದೆ…
  • September 20, 2013
    ಬರಹ: raghavendraadiga1000
        ನನ್ನೆಲ್ಲಾ ಆತ್ಮೀಯ ಗೆಳೆಯರಿಗೆ ನನ್ನ ನಮಸ್ಕಾರ,     ಕಳೆದ ವಾರ ಕನ್ನ್ಡಡದ ಒಂದು ಅಪೂರ್ವ ಮತ್ತು ನೂತನ ಸ್ವರೂಪದ ಕೃತಿಯೊಂದರ ಬಿಡುಗಡೆ ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ನೆರವೇರಿತು.( ಆ ಸಂದರ್ಭದಲ್ಲಿ ನಾನೂ ಸಹ ಅಲ್ಲಿ ಇದ್ದೆ…
  • September 19, 2013
    ಬರಹ: partha1059
    ಕೃಷ್ಣ..ಕೃಷ್ಣ..ಕೃಷ್ಣ.. -   ಶ್ರೀಕೃಷ್ಣ ಜನಿಸಿದ ಧರೆಯಲ್ಲಿ...   (೧೨-೦೬-೨೦೧೩) ಗಣೇಶ “ಸರಿ ಕೃಷ್ಣ ಈಗ ನನಗೆ ಮೊದಲನೆ ಅನುಮಾನ ನೀನು ಹುಟ್ಟುವದಕ್ಕೆ ಮೊದಲಿನಿಂದಲೆ ಪ್ರಾರಂಬ, ಕಂಸನಿಗೆ ‘ನಿನ್ನ ಮರಣ ದೇವಕಿಯ ಎಂಟನೆ ಮಗುವಿನಿಂದ ‘ ಎಂದು…
  • September 19, 2013
    ಬರಹ: nageshamysore
    ಚಿಣ್ಣರ ಲೋಕದ ಕುತೂಹಲಕೆ ಎಲ್ಲವೂ ವಿಸ್ಮಯಕಾರಕವೆ. ಒಂದೆಡೆ ಕುತೂಹಲವಾದರೆ ಮತ್ತೊಂದೆಡೆ ಅಚ್ಚರಿ, ವಿಸ್ಮಯಗಳ ಸಹಜ ಸಂಗಮ - ಇವೆಲ್ಲಾ ಪ್ರಶ್ನೆಗಳಾಗಿ ಮಗುವಿನ ಬಾಯಿಂದ ಹೊರಬಿದ್ದ ಬಗೆಯೆ 'ಯಾರು?' ಪದ್ಯ. ಇದು ೧೨.ಜೂನ್. ೧೯೯೨ ರಲ್ಲಿ ಬರೆದ ಪದ್ಯ.…