September 2013

  • September 30, 2013
    ಬರಹ: ಸುಮ ನಾಡಿಗ್
    ಸುಗಂಧಿ ಹೂ ಅಥವಾ ಸೌಗಂಧಿಕ ಪುಷ್ಪ, ಇದರ ಚಿತ್ರ ಇಲ್ಲಿ ಪ್ರಕಟಿಸಿರುವೆ. ‍ಸಂಜೆಯ ಹೊತ್ತಿಗೆ ಅರಳುವ ಈ ಹೂ ಅತ್ಯಂತ ಸುಗಂಧ ಭರಿತವಾಗಿರುತ್ತದೆ.  ವಿವರ: ‍‍‍‍http://kn.wikipedia....‍‍
  • September 30, 2013
    ಬರಹ: kavinagaraj
         ಹಿರಿಯರೊಬ್ಬರು ನಿಧನರಾಗುವ ಮುನ್ನ ಹಿಂದಿನ ಎರಡು ದಿನಗಳಲ್ಲಿ ತಮ್ಮನ್ನು ಕಾಣಲು ಬರುತ್ತಿದ್ದ ಮಕ್ಕಳಿಗೆ, ಬಂಧುಗಳಿಗೆ, ಸ್ನೇಹಿತರಿಗೆ, ಹಿತೈಷಿಗಳಿಗೆಲ್ಲಾ ಹೇಳುತ್ತಿದ್ದುದು ಒಂದೇ ಮಾತು: 'ಎಲ್ಲಾ ಮರೆತುಬಿಡಿ; ಎಲ್ಲರೂ ಚೆನ್ನಾಗಿರಿ'.…
  • September 30, 2013
    ಬರಹ: bhalle
      ಟಿ.ವಿ. ಸೀರಿಯಲ್ ಸ್ಟಾರ್ ನಿರ್ಮಾಪಕ ಚಿಟ್ಟೇಸ್ವಾಮಿಗೆ ಕನ್ನಡದಲ್ಲಿ ಮಹಾಭಾರತ ಸೀರಿಯಲ್ ಮಾಡಬೇಕು, ಅತ್ಯಂತ ಡಿಫೆರೆಂಟಾಗಿ ಮಾಡಬೇಕು ಅನ್ನೋ ಆಸೆ ಒದ್ಗೊಂಡ್ ಬಂದಿತ್ತು ... ತಪ್ಪೇನಿಲ್ಲ, ಆದರೆ ಈಗ ತಾನೇ ಸ್ಟಾರ್ ಟಿ.ವಿಯವರು ’ಮಹಾಭಾರತ’ದ ಮಹಾ…
  • September 29, 2013
    ಬರಹ: Harish Anehosur
      "ಲೋ ಲಿಂಗ....ಏನೋ  ಹಾಗೆ ನಿಂತ್  ಬಿಟ್ಟೆ ? ಮುಂದಿನ್ ಚೀಲ ಯಾರು ನಿಮ್ಮಪ್ಪ ತರ್ತಾನೇನೋ ? ನಾನು ಸ್ವಲ್ಪ ಆ ಕಡೆ ತಲೆ ಹಾಕಿದ್ರೆ ಸಾಕು...ನನ್  ಮಕ್ಳ ನಿಮಗೆ ಸೋಂಬೇರಿತನ ಬಂದು ಬಿಡುತ್ತೆ.... ಬೇಗ ಬೇಗ ಕೆಲಸ ನೋಡು ಹೋಗೋ..." ಎಂದು…
  • September 29, 2013
    ಬರಹ: spr03bt
    ಒ೦ದಾನೊ೦ದು ಕಾಲದಲ್ಲಿ ರಾಮಾಪುರವೆ೦ಬ ರಾಜ್ಯವಿತ್ತು. ಅದರ ರಾಜ ರಾಮೇಗೌಡ  ಸ್ವಲ್ಪ ಮು೦ಗೋಪಿಯಾಗಿದ್ದ. ಇದರಿ೦ದ ಆಗಾಗ ತನ್ನ ಅಧಿಕಾರಿಗಳ ಮೇಲೆ ರೇಗಾಡುತ್ತಿದ್ದ. ಅವನ ಮು೦ದೆ ಧೈರ್ಯವಾಗಿ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದುದು ಮ೦ತ್ರಿಯೊಬ್ಬರೆ. …
  • September 29, 2013
    ಬರಹ: hariharapurasridhar
    ಇವತ್ತು ಬೆಳಗಿನಿಂದ ಈ ಮಕ್ಕಳ ಫೋಟೋ ಎಷ್ಟೊ ನೋಡಿದ್ರೂ ತೃಪ್ತಿಯಾಗ್ತಾಇಲ್ಲ. ಎಷ್ಟು ಕಡೆ ಬರೆದ್ರೂ ತೃಪ್ತಿಯಾಗ್ತಾ ಇಲ್ಲ. ಅಷ್ಟು ನೈಜ ಚಿತ್ರ! ಸಂತೃಪ್ತ ನಗುವಿನ ಭಾವ! ಅದಕ್ಕೇ ಅಂತ ಕಾಣುತ್ತೆ  ಹಿರಿಯರು ಹೇಳ್ತಾರೆ "ಮಗುತ್ವ ಬೆಳೆಸಿಕೊಳ್ಳಿ".…
  • September 29, 2013
    ಬರಹ: rjewoor
    ಚಿಟ್ಟೆ ಹೆಜ್ಜೆ ಬಲ್ಲವರಾರು...ಚೆಂದನೆ ಹುಡುಗಿ ಮನಸನ್ನ ತಿಳಿದವರು ಯಾರು. ಯಾರು..ಯಾರನ್ನೂ ತಿಳಿಯೋಕೆ ಆಗೋದಿಲ್ಲ. ತಿಳಿದವರು ಮನಸ್ಸಿನ ಕೊನೆಯಲ್ಲಿ ಏನೋ ಒಂದು ಹೊಸ ಆಸೆ..ಹೊಸ ಹೆಜ್ಜೆ. ಹಾಗೆ, ಸಿನಿಮಾ ಮಂದಿ. ಯಾವಾಗ..ಏನು ಮಾಡುತ್ತಾರೆ. ಯಾವಾಗ…
  • September 29, 2013
    ಬರಹ: makara
    ಲಲಿತಾ ಸಹಸ್ರನಾಮ ೫೨೧ - ೫೨೭ Ājñā-cakrābja nilayā आज्ञा-चक्राब्ज निलया (521) ೫೨೧. ಆಜ್ಞಾ-ಚಕ್ರಾಬ್ಜ-ನಿಲಯಾ            ಇದನ್ನೊಳಗೊಂಡು ಮುಂದಿನ ಏಳು ನಾಮಗಳು ಅಜ್ಞಾ ಚಕ್ರದಲ್ಲಿ ನೆಲಸಿರುವ ದೇವತೆಯಾದ ಹಾಕಿನೀ ದೇವಿಯ ಕುರಿತಾಗಿದೆ…
  • September 28, 2013
    ಬರಹ: manju.hichkad
    ಆಗಿನ್ನೂ ನಾವು ಐದಾರು ವರ್ಷದ ಮಕ್ಕಳು, ಮನೆಯಲ್ಲಿ ಅಕ್ಷಾರಾಭ್ಯಾಸದ ಜೊತೆಗೆ ನಮ್ಮ ಆಟೋಟಗಳು ಸಾಗಿದ್ದವು. ಮನೆಯಲ್ಲಿ ಯಾರಾದರೂ ಹಿರೀಯರಿದ್ದರೆ ನಮ್ಮನ್ನೆಲ್ಲ ಕಥೆ ಹೇಳಿ ಮಲಗಿಸುತ್ತಿದ್ದುರು. ನಾವು ಅಷ್ಟೇ ಮನೆಗೆ ಯಾರಾದರೂ ಹಿರೀಯರು ಬರಲಿ, ಅಥವಾ…
  • September 28, 2013
    ಬರಹ: sathishnasa
    ತಲೆಯನೆತ್ತಿ  ನೋಡು  ಇರುಳಲೊಮ್ಮೆ ನೀ ಆಗಸವನು ಕಾಣ್ವ ಗ್ರಹ,ತಾರೆಗಳ ನೋಟ ಕಾಡುವುದೆಮ್ಮ ಚಿತ್ತವನು  ಕೋಟ್ಯಾನುಕೋಟಿ ಸೃಷ್ಠಿಗಳಿರುತಿಹ  ಈ  ಬ್ರಹ್ಮಾಂಡಕೆ  ಸಣ್ಣ  ಕಣದೊಳಗೊಂದು  ಸಣ್ಣ  ಕಣದಂತಿಲ್ಲೆಮ್ಮಿರುವಿಕೆ   ಎಲ್ಲವನು,ಎಲ್ಲರನು ಸೃಷ್ಠಿಸಿ…
  • September 28, 2013
    ಬರಹ: makara
    ಮೂಲಾಧಾರ ಚಕ್ರ, ಚಿತ್ರ ಕೃಪೆ: ವಿಕಿಪೀಡಿಯಾ ಲಲಿತಾ ಸಹಸ್ರನಾಮ ೫೧೪ - ೫೨೦ Mūlādhārāṁbujā-rūḍhā मूलाधारांबुजा-‍रूढा (514) ೫೧೪. ಮೂಲಾಧಾರಾಂಬುಜಾ-ರೂಢಾ            ಮೂಲಾಧಾರ ಚಕ್ರದಲ್ಲಿ ಆಸೀನಳಾಗಿರುವವಳು ಸಾಕಿನೀ ದೇವಿ; ಅವಳನ್ನು…
  • September 27, 2013
    ಬರಹ: swara kamath
    ' ಎಪಲ್' ಹಾಗೂ' ಸ್ಯಾಮಸಂಗ್'ಮೊಬೈಲ್ ಕಂಪನಿಗಳು ಯಾರಿಗೆ ತಾನೆ ಪರಿಚಯವಿಲ್ಲಾ ? ಈ ಪ್ರಖ್ಯಾತ ಕಂಪನಿಗಳ ನಡುವೆ ಇರುವ ವ್ಯವಹಾರಿಕ ದ್ವೇಷ ಇತ್ತೀಚಿನದಲ್ಲಾ.  ಯಾವಾಗಲೂ ತಮ್ಮತಮ್ಮ ಹೊಸ ಮಾದರಿಯ ಐ ಫೊನಗಳು ,ಸ್ಮಾರ್ಟ ಫೊನ್ ಗಳ ಬಿಡುಗಡೆಗೆ ಪೈಪೋಟಿ…
  • September 27, 2013
    ಬರಹ: Premashri
    ಯಾರು ಹೇಳಿದರೇನುಸಂಭಾವನೆಯಿಲ್ಲದಕವಿತೆ ಗೀಚುವ ಗೀಳೆಂದು ? ಪಿಸುಗುಟ್ಟಿತು ಮನವುಸರಿಸಾಟಿಯಿಲ್ಲದಆನಂದಾನುಭೂತಿಯೇ ಮೇಲೆಂದು !
  • September 27, 2013
    ಬರಹ: partha1059
     ಗಣೇಶ ಹಾಗು ನಾನು============ ಬಾನುವಾರ ಏಳುವಾಗಲೆ ಸ್ವಲ್ಪ ತಡ , ಆದರೂ ಒಂದು ವಾಕಿಂಗ್ ಮುಗಿಸಿಬಿಡೋಣ ಎಂದು ಮನೆ ಬಿಟ್ಟು ನಾಲಕ್ಕು ಹೆಜ್ಜೆ ಇಟ್ಟಿದೆ. ನಮ್ಮಿಂದ ಮೂರನೆ ಮನೆ ಕೃಷ್ಣಮೂರ್ತಿ ಬಾಗಿಲಲ್ಲಿ ನಿಂತಿದ್ದರು. ನನ್ನ ಕಂಡು ನಗುತ್ತ…
  • September 26, 2013
    ಬರಹ: addoor
    ಈರುಳ್ಳಿಯ ಬೆಲೆ ಮತ್ತೆ ಏರುತ್ತಿದೆ. ದೇಶದ ಬೇರೆಬೇರೆ ಭಾಗಗಳಲ್ಲಿ ಈರುಳ್ಳಿಯ ಬೆಲೆ ಶೇಕಡಾ ೨೦ರಿಂದ ಶೇಕಡಾ ೮೦ರ ವರೆಗೆ ಏರಿದೆ - ಡಿಸೆಂಬರ್ ೨೦೧೨ರಿಂದ ಜನವರಿ ೨೦೧೩ರ ಅವಧಿಯಲ್ಲಿ! ಈ ಅವಧಿಯಲ್ಲಿ ಇತರ ತರಕಾರಿಗಳ ಬೆಲೆಯೂ ಏರಿದೆ. ಅದರೆ ಈರುಳ್ಳಿಯ…
  • September 26, 2013
    ಬರಹ: gururajkodkani
    ಪ್ರಕಾಶ್ ಹೊರಟಿರಾ ಇ೦ಟರ್ವ್ಯೂ ಗೆ ..? ’ಎ೦ದು ಕೇಳಿದರು ಬಾಸ್ ಪ್ರಕಾಶನಿಗೆ,   ’ಯಸ್ ಬಾಸ್,ಆನ ದಿ ವೆ’ ಎ೦ದ ಪ್ರಕಾಶ ,ಬೈಕಿನ ಪಕ್ಕೆಗೊ೦ದು ಒದೆಯುತ್ತಾ...   ’ಓಕೆ .ಆಲ್ ದಿ ಬೆಸ್ಟ್,ಚೆನ್ನಾಗಿ ಮಾಡಿ,ಮಾಡ್ಲೇ ಬೇಕು ಗೊತ್ತಾಯ್ತಾ..’? ಎ೦ದರು…
  • September 26, 2013
    ಬರಹ: nageshamysore
      ಡಾಟ್ ಕಾಮ್ ಗಳು ಮುಗ್ಗರಿಸಿ, ಇಡೀ ಜಗವನ್ನೆ ಅಲ್ಲೋಲಕಲ್ಲೋಲ ಮಾಡಿದ ಆ ದಿನಗಳ ನೆನಪಿದೆಯೆ? ರಾತ್ರೋರಾತ್ರಿ ಹುಟ್ಟಿಕೊಂಡ ಕಂಪನಿಗಳು ರಾತ್ರೋರಾತ್ರಿ ಹೇಳಹೆಸರಿಲ್ಲದೆ ಮಾಯವಾಗಿಬಿಟ್ಟವು; ಆ ಕರುಣಾರಹಿತ ತಂತ್ರಜ್ಞಾನ ರಕ್ತಮಜ್ಜನದಲ್ಲಿ…
  • September 25, 2013
    ಬರಹ: jayaprakash M.G
    ಮೂಡಣ ಗಾಳಿಯ ತಣ್ಣನೆ ದಿನಗಳ ನೀರವ ನಿಶ್ಶಬ್ದ ರಾತ್ರಿಯ ಹೊತ್ತಲಿ ನಿದ್ದೆಯ ಕೆಡಿಸುವ ಕಿವಿಗಡಚಿಕ್ಕುವ ಕಿವಿಗಳ ಗುರ್ಮಿಯು ಸಿಡಿಯುವ ಪರಿಯಲಿ ರುಮುರುಮು ರುಮ್ಮಿಯ ತೀಡುವ ಹೊಡೆತಕೆ ಊರಿನ ದೇವತೆ ದುರುಗೆಯ ಪೌಳಿಯ ಗುಡಿಯಲಿ ನಡೆದಿಹ ದೇವಿಯ ಹೊರಡಿಸೊ…
  • September 25, 2013
    ಬರಹ: hariharapurasridhar
    ಯಾವ ಕಾರಣದಿಂದ ಈ ಫೋಟೋವನ್ನು fbಯಲ್ಲಿ ಅಪ್ ಲೋಡ್ ಮಾಡಿದ್ದಾರೋ ನಂಗೊತ್ತಿಲ್ಲ. ಆದರೆ ನನಗೆ ಅನ್ನಿಸಿದ್ದು......ಇವತ್ತಿನ ಹಲವು ಮಕ್ಕಳ ಪಾಡುನೋಡಿ. ಕಕ್ಕ-ಉಚ್ಚೆ ಮಾಡಿದ್ರೆ ಅದನ್ನು ಹೀರುವ ಪ್ಯಾಡ್ ಕಟ್ಟಿ ಸುತ್ತ ಒಂದಿಷ್ಟು ಆಟದಸಾಮಾನು ಬಿಸಾಕಿ…
  • September 25, 2013
    ಬರಹ: makara
    ಲಲಿತಾ ಸಹಸ್ರನಾಮ ೫೦೪-೫೧೩ Svādhiṣṭhānāmbuja -gatā स्वाधिष्ठानाम्बुज-गता (504) ೫೦೪. ಸ್ವಾಧಿಷ್ಠಾನಾಂಬುಜ-ಗತಾ            ಸ್ವಾಧಿಷ್ಠಾನ ಚಕ್ರದ ದೇವತೆಯ ಹೆಸರು ಕಾಕಿನೀ. ಈ ನಾಮದಿಂದ ಪ್ರಾರಂಭವಾಗಿ ೫೧೩ನೇ ನಾಮದವರೆಗೆ (ಹತ್ತು…